ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ತಂತ್ರಜ್ಞಾನ

ADVERTISEMENT

ರೈಲು ಡಿಕ್ಕಿಯಾಗಿ ಜೀವನ್ಮರಣ ಹೋರಾಟದಲ್ಲಿ ಗೆದ್ದ ‘ಬನಿ’ಯ ಕಥೆಯಿದು

Wildlife SOS: ಇದು ಬನಿ ಎನ್ನುವ ಹೆಣ್ಣಾನೆಯ ಕಥೆ. ಎರಡು ವರ್ಷಗಳ ಹಿಂದೆ ಉತ್ತರಾಖಂಡದಲ್ಲಿ ರೈಲು ಹಳಿಯೊಂದನ್ನು ದಾಟುತ್ತಿದ್ದಾಗ ರೈಲೊಂದು ಗುದ್ದಿ ತಾಯಿ ಆನೆ ಮೃತಪಟ್ಟಿತ್ತು. 9 ತಿಂಗಳಿನ ಹೆಣ್ಣಾನೆಯ ಕಾಲುಗಳಿಗೆ ಪಾರ್ಶ್ವವಾಯು ಹೊಡೆದು ಎದ್ದು ನಿಲ್ಲಲಾಗ ಸ್ಥಿತಿಯಲ್ಲಿ ಹಳಿಯ ಮೇಲೆ ಬಿದ್ದುಕೊಂಡಿತ್ತು.
Last Updated 5 ಫೆಬ್ರುವರಿ 2026, 7:48 IST
ರೈಲು ಡಿಕ್ಕಿಯಾಗಿ ಜೀವನ್ಮರಣ ಹೋರಾಟದಲ್ಲಿ ಗೆದ್ದ ‘ಬನಿ’ಯ ಕಥೆಯಿದು

₹10ಕ್ಕೆ ದೇವರ ಆಶೀರ್ವಾದ ಮಾರಾಟ; ಬಾಲಕನ ಹೊಸ ವ್ಯವಹಾರ ಹೇಗಿದೆ ಗೊತ್ತಾ?

Social Media Video: ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದಾಗ ದೇವರ ಆಶೀರ್ವಾದ ಪಡೆಯುವುದು ಸಹಜ. ಆದರೆ ದೇವರ ಆಶೀರ್ವಾದವನ್ನು ಹಣಕ್ಕಾಗಿ ಮಾರಾಟ ಮಾಡುವುದನ್ನು ನೋಡಿದ್ದೀರಾ? ₹10ಕ್ಕೆ ಆಶೀರ್ವಾದ ನೀಡುತ್ತಿರುವ ಬಾಲಕನ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Last Updated 4 ಫೆಬ್ರುವರಿ 2026, 6:59 IST
₹10ಕ್ಕೆ ದೇವರ ಆಶೀರ್ವಾದ ಮಾರಾಟ; ಬಾಲಕನ ಹೊಸ ವ್ಯವಹಾರ ಹೇಗಿದೆ ಗೊತ್ತಾ?

Acoustic Navigation: ಬಾವಲಿಗಳ ಜಾಡಿನಲ್ಲಿ

Acoustic Navigation: ಬಾವಲಿಗಳು ಮನುಷ್ಯನಿಗೆ ಅಹ್ರಾಸ್ಯವಾದ ಶಬ್ದಗಳನ್ನು ಬಳಸಿ ಅರಣ್ಯದಲ್ಲಿ ಸಂಚರಿಸುತ್ತವೆ. ಎಕೋಲೊಕೇಶನ್ ತಂತ್ರದ ಮೂಲಕ ಅಡ್ಡಿಗಳನ್ನು ತಪ್ಪಿಸಿ ತಮ್ಮ ಬೇಟೆ ಗುರುತಿಸಬಲ್ಲವು.
Last Updated 3 ಫೆಬ್ರುವರಿ 2026, 22:30 IST
Acoustic Navigation: ಬಾವಲಿಗಳ ಜಾಡಿನಲ್ಲಿ

Satellite Image Detection: ವಿರಳ ಭೂಭಾಗಗಳ ‘ಸೆರೆ’ಗೆ ನೆರವಾಗುವ ‘ಕೃತಕಬುದ್ಧಿ’

ಅಪರೂಪದ ಭೂಭಾಗಗಳನ್ನೂ ಪತ್ತೆಹಚ್ಚಬಲ್ಲ ಹೊಸ ‘ಕೃತಕ ಬುದ್ಧಿಮತ್ತೆ’ 
Last Updated 3 ಫೆಬ್ರುವರಿ 2026, 22:30 IST
Satellite Image Detection: ವಿರಳ ಭೂಭಾಗಗಳ ‘ಸೆರೆ’ಗೆ ನೆರವಾಗುವ ‘ಕೃತಕಬುದ್ಧಿ’

ರೀಲ್ಸ್‌ಗಾಗಿ ಯುವಕರ ಹುಚ್ಚಾಟ ನೋಡಿ ದಂಗಾದ ಹೈದರಾಬಾದ್ ಪೊಲೀಸ್ ಕಮಿಷನರ್!

VC Sajjanar: ರೀಲ್ಸ್‌ಗಾಗಿ ಭಯಂಕರ ಸಾಹಸ ಮಾಡಲು ಹೋಗಿ ಪ್ರಾಣಕ್ಕೇ ಕುತ್ತು ತಂದುಕೊಳ್ಳುವ ಘಟನೆಗಳು ಮರುಕಳಿಸುತ್ತಲೇ ಇವೆ. ಇಂತಹದ್ದೇ ಒಂದು ಘಟನೆ ತೆಲಂಗಾಣದಲ್ಲಿ ಇತ್ತೀಚೆಗೆ ನಡೆದಿದ್ದು ಆ ವಿಡಿಯೊ ನೋಡಿ ಹೈದರಾಬಾದ್ ಪೊಲೀಸ್ ಕಮಿಷನರ್ ವಿ.ಸಿ ಸಜ್ಜನವರ ದಂಗಾಗಿದ್ದಾರೆ.
Last Updated 3 ಫೆಬ್ರುವರಿ 2026, 10:33 IST
ರೀಲ್ಸ್‌ಗಾಗಿ ಯುವಕರ ಹುಚ್ಚಾಟ ನೋಡಿ ದಂಗಾದ ಹೈದರಾಬಾದ್ ಪೊಲೀಸ್ ಕಮಿಷನರ್!

₹7 ಲಕ್ಷದ ಕಾರಿಗೆ ₹2 ಕೋಟಿಯ ನಂಬರ್ ಪ್ಲೇಟ್‌ ಹಾಕಿದ!

Fancy Number Plate: ಅನೇಕರಿಗೆ ಕಾರು, ವಿಶೇಷ ನಂಬರ್ ಪ್ಲೇಟ್‌ಗಳನ್ನು ಕೊಳ್ಳುವ ಖಯಾಲಿ ಇರುತ್ತದೆ. ದುಬಾರಿ ಬೆಲೆಯಾದರೂ ತೊಂದರೆಯಿಲ್ಲ ಎನ್ನುವವರಿರುತ್ತಾರೆ. ಅಂತಹವರ ಸಾಲಿಗೆ ಆಂಧ್ರಪ್ರದೇಶ ಮೂಲದ ಕಿರಣ್ ಕೊಲಕುಲ ಎಂಬ ಉದ್ಯಮಿ ಸೇರುತ್ತಾರೆ.
Last Updated 3 ಫೆಬ್ರುವರಿ 2026, 10:01 IST
₹7 ಲಕ್ಷದ ಕಾರಿಗೆ ₹2 ಕೋಟಿಯ ನಂಬರ್ ಪ್ಲೇಟ್‌ ಹಾಕಿದ!

ಪೌರ ಕಾರ್ಮಿಕ ಮಹಿಳೆಯ ಪ್ರಾಮಾಣಿಕತೆ ಮೆಚ್ಚಿ ಚಿನ್ನದ ಸರ ನೀಡಿದ ನಟ ರಜನಿಕಾಂತ್

Rajinikanth Gift: ಪೌರ ಕಾರ್ಮಿಕ ಮಹಿಳೆಯ ಪ್ರಾಮಾಣಿಕತೆ ಮೆಚ್ಚಿ ಚಿನ್ನದ ಸರ ನೀಡಿದ ನಟ ರಜನೀಕಾಂತ್ ಚೆನ್ನೈ: ಕಳೆದ ತಿಂಗಳು ಚೆನ್ನೈನಲ್ಲಿ ಪೌರ ಕಾರ್ಮಿಕ ಮಹಿಳೆ ಎಸ್. ಪದ್ಮಾ ಅವರು ಕಸದ ಬುಟ್ಟಿಯಲ್ಲಿ ಸಿಕ್ಕ 45 ಲಕ್ಷ ಬೆಲೆಬಾಳುವ ಚಿನ್ನವನ್ನು ಪೊಲೀಸರಿಗೆ ಒಪ್ಪಿಸಿ
Last Updated 3 ಫೆಬ್ರುವರಿ 2026, 9:03 IST
ಪೌರ ಕಾರ್ಮಿಕ ಮಹಿಳೆಯ ಪ್ರಾಮಾಣಿಕತೆ ಮೆಚ್ಚಿ ಚಿನ್ನದ ಸರ ನೀಡಿದ ನಟ ರಜನಿಕಾಂತ್
ADVERTISEMENT

ಪದೇ ಪದೇ ಕೆಲಸ ಬದಲಾಯಿಸುವ GenZಗಳ ಬಗ್ಗೆ ಉದ್ಯಮಿ ಅನುಪಮ್ ಮಿತ್ತಲ್‌ ಹೇಳಿದ್ದೇನು?

Gen Z Career Advice: ಈಗೇನಿದ್ದರೂ ಝೆನ್‌– ಜಿಗಳ ಜಮಾನ. ಉದ್ಯೋಗ ಕ್ಷೇತ್ರದಲ್ಲಿ ಹೊಸ ತಲೆಮಾರಿನ ಯುವಜನತೆಯದ್ದೇ ಕಾರುಬಾರು. ಆದರೆ ಈ ಝೆನ್‌- ಜಿಗಳು ಒಂದು ಕಂಪನಿಗೆ ಸೇರಿದರೆ ವರ್ಷದ ಅಂತರದಲ್ಲೇ ಕೆಲಸ ಬಿಟ್ಟು ಹೊಸ ಕಂಪನಿಗೆ ಅಥವಾ ಕೆಲಸಕ್ಕೆ ಹಾರುತ್ತಾರೆ.
Last Updated 3 ಫೆಬ್ರುವರಿ 2026, 6:52 IST
ಪದೇ ಪದೇ ಕೆಲಸ ಬದಲಾಯಿಸುವ GenZಗಳ ಬಗ್ಗೆ ಉದ್ಯಮಿ ಅನುಪಮ್ ಮಿತ್ತಲ್‌ ಹೇಳಿದ್ದೇನು?

ಕ್ಯಾಮೆರಾ ಕಣ್ಣಿಗೆ ಬಿದ್ದ ಮೂರು ಹಿಮ ಚಿರತೆಗಳು! ವಿಡಿಯೊ ಹಂಚಿಕೊಂಡ BRO

Himalayan Wildlife: ಹಿಮಾಲಯ ಶ್ರೇಣಿಯಲ್ಲಿ ಕಾಣಸಿಗುವ ಅಪರೂಪದ ಹಿಮ ಚಿರತೆಗಳು ಕ್ಯಾಮೆರಾ ಕಣ್ಣಿಗೆ ಬಿದ್ದಿವೆ. ರಕ್ಷಣಾ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಬಾರ್ಡರ್ ರೋಡ್ ಆರ್ಗನೈಸೆಷನ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮೂರು ಹಿಮ ಚಿರತೆಗಳು ಒಟ್ಟಿಗೆ ಹಿಮದಲ್ಲಿ ಆಟ ಆಡುವ ವಿಡಿಯೊ ಹಂಚಿಕೊಂಡಿದೆ.
Last Updated 2 ಫೆಬ್ರುವರಿ 2026, 11:13 IST
ಕ್ಯಾಮೆರಾ ಕಣ್ಣಿಗೆ ಬಿದ್ದ ಮೂರು ಹಿಮ ಚಿರತೆಗಳು! ವಿಡಿಯೊ ಹಂಚಿಕೊಂಡ BRO

ಸಿಗರೇಟು ಪ್ರಿಯರಿಗೆ ಬೆಲೆ ಹೆಚ್ಚಳದ ಬಿಸಿ: ಹರಿದಾಡಿದ ತರಹೇವಾರಿ ಮೀಮ್‌ಗಳು

Sin Tax: ಸಿಗರೇಟಿನ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಹಾಗೂ ಪಾನ್‌ ಮಸಾಲಾಗಳ ಮೇಲೆ ವಿಧಿಸಿರುವ ಆರೋಗ್ಯ ಸೆಸ್‌ ಹಾಗೂ ಶೇ 40ರಷ್ಟು ಹೆಚ್ಚುವರಿ ಜಿಎಸ್‌ಟಿ ಫೆ. 1ರಿಂದ ಜಾರಿಗೆ ಬರುತ್ತಿದೆ. ಇದರಿಂದ ಈ ಉತ್ಪನ್ನಗಳ ಬೆಲೆ ಹೆಚ್ಚಳವಾಗಲಿದೆ.
Last Updated 1 ಫೆಬ್ರುವರಿ 2026, 9:04 IST
ಸಿಗರೇಟು ಪ್ರಿಯರಿಗೆ ಬೆಲೆ ಹೆಚ್ಚಳದ ಬಿಸಿ: ಹರಿದಾಡಿದ ತರಹೇವಾರಿ ಮೀಮ್‌ಗಳು
ADVERTISEMENT
ADVERTISEMENT
ADVERTISEMENT