ಬುಧವಾರ, 9 ಜುಲೈ 2025
×
ADVERTISEMENT

ವನ್ಯ ಲೋಕ (ಪರಿಸರ)

ADVERTISEMENT

Operation Sindoor: ಅಳಿವಿನಂಚಿನ ಹೆಬ್ಬಕಗಳ ಮರಿಗಳಿಗೆ ಯೋಧರ ಹೆಸರಿಟ್ಟು ಗೌರವ

Operation Sindoor Tribute: ಹೆಬ್ಬಕ ಮರಿಗಳಿಗೆ ಸೇನಾ ಯೋಧರ ಹೆಸರು ಇಡುವ ಮೂಲಕ ವನ್ಯಜೀವಿ ಸಂರಕ್ಷಣೆಗೆ ರಾಷ್ಟ್ರಭಕ್ತಿಯ ಸ್ಪರ್ಶ ನೀಡಲಾಗಿದೆ
Last Updated 7 ಜೂನ್ 2025, 11:46 IST
Operation Sindoor: ಅಳಿವಿನಂಚಿನ ಹೆಬ್ಬಕಗಳ ಮರಿಗಳಿಗೆ ಯೋಧರ ಹೆಸರಿಟ್ಟು ಗೌರವ

ಜೀವಿವೈವಿಧ್ಯ | ರಕ್ಷಿಸದಿದ್ದರೆ ಸ್ವಾರ್ಥಿಗಳಿಗೆ ಎಲ್ಲ ನೈವೇದ್ಯ

Biodiversity Law: ಕರ್ನಾಟಕದ ಅಪರೂಪದ ಜೀವಿವೈವಿಧ್ಯ ರಕ್ಷಣೆಗೆ ಜೀವಿವೈವಿಧ್ಯ ಕಾನೂನು ಇದ್ದರೂ ಅಧ್ಯಕ್ಷರಿಲ್ಲದ ಸ್ಥಿತಿ ಮಹತ್ವದ ಸಮಸ್ಯೆಗಳ ಕಾರಕವಾಗಿದೆ
Last Updated 31 ಮೇ 2025, 23:30 IST
ಜೀವಿವೈವಿಧ್ಯ | ರಕ್ಷಿಸದಿದ್ದರೆ ಸ್ವಾರ್ಥಿಗಳಿಗೆ ಎಲ್ಲ ನೈವೇದ್ಯ

ಕೊಂಡುಕುರಿ ವನ್ಯಧಾಮ: ವೈವಿಧ್ಯಮಯ ಕಾಡುಹಣ್ಣುಗಳ ಆಗರ

ಪ್ರಾಣಿ, ಪಕ್ಷಿಗಳ ಪೋಷಕಾಂಶದ ಮೂಲ ಹಣ್ಣುಗಳು; ಕಂಗೊಳಿಸುತ್ತಿದೆ ಅರಣ್ಯ
Last Updated 26 ಮೇ 2025, 6:38 IST
ಕೊಂಡುಕುರಿ ವನ್ಯಧಾಮ: ವೈವಿಧ್ಯಮಯ ಕಾಡುಹಣ್ಣುಗಳ ಆಗರ

ಅರಣ್ಯ ಸಂರಕ್ಷಣೆ ನಾಸ್ತಿ: ನಿರ್ವಹಣೆ ಜಾಸ್ತಿ

ಕರ್ನಾಟಕಕ್ಕೆ ಅರಣ್ಯ ಸಂರಕ್ಷಣೆಯ ವಿಷಯದಲ್ಲಿ ಮೊದಲ ಸ್ಥಾನಗಳಿಸಲು ಎಲ್ಲಾ ಅವಕಾಶಗಳಿವೆ. ಆದರೆ, ಆನೆ-ಕಾಟಿಗಳ ವರ್ತನೆಯನ್ನು ಅಭ್ಯಾಸ ಮಾಡಿದ ತಜ್ಞರ ಸಲಹೆಯನ್ನು ಕೇಳಲು ಇಲಾಖೆ ತಯಾರಿಲ್ಲ. ಜೊತೆಗೆ ಇಚ್ಛಾಶಕ್ತಿಯ ಕೊರತೆಯೂ ಇದೆ ಎಂದು ಲೇಖಕರು ವಿಶ್ಲೇಷಿಸಿದ್ದಾರೆ.
Last Updated 10 ಮೇ 2025, 23:30 IST
ಅರಣ್ಯ ಸಂರಕ್ಷಣೆ ನಾಸ್ತಿ: ನಿರ್ವಹಣೆ ಜಾಸ್ತಿ

ಹಾರುವ ಹಕ್ಕಿಗೆ ಗೂಡು ಕಟ್ಟುವ ನಿತ್ಯಾನಂದ

ಇವರು ಹಕ್ಕಿಗಳ ಮೇಲಿನ ಪ್ರೀತಿಯಿಂದಾಗಿಯೇ ಉದ್ಯೋಗ ತೊರೆದರು. ಊರಿಗೆ ಬಂದು ತೋಟ ಮಾಡಿ ಪಕ್ಷಿಗಳ ಮೆಚ್ಚಿನ ತಾಣವನ್ನಾಗಿಸಿದರು. ಗುಬ್ಬಚ್ಚಿ ಗೂಡು ಸಂಸ್ಥೆ ಕಟ್ಟಿ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುತ್ತಿದ್ದಾರೆ.
Last Updated 3 ಮೇ 2025, 23:30 IST
ಹಾರುವ ಹಕ್ಕಿಗೆ ಗೂಡು ಕಟ್ಟುವ ನಿತ್ಯಾನಂದ

ಒಂದು ಗುಬ್ಬಚ್ಚಿಗೆ ಮಿಡಿದ ಕೋಟಿ ಹೃದಯಗಳು...

ಉಳಿಕ್ಕಲ್… ಕೇರಳದ ಕಣ್ಣೂರು ಜಿಲ್ಲೆಯ ಇರಿಟ್ಟಿ ತಾಲ್ಲೂಕಿನ ವೈತೂರು ಗ್ರಾಮ‌ ಪಂಚಾಯಿತಿಯಲ್ಲಿರುವ ಗ್ರಾಮ.
Last Updated 3 ಮೇ 2025, 23:30 IST
ಒಂದು ಗುಬ್ಬಚ್ಚಿಗೆ ಮಿಡಿದ ಕೋಟಿ ಹೃದಯಗಳು...

ನಾಗವಲ್ಲಿ ಕಾಡುಪಾಪಗಳ ಜಾಡಿನಲ್ಲಿ.. ಉಪನ್ಯಾಸಕರೊಬ್ಬರ ಕುತೂಹಲ

ಉಪನ್ಯಾಸಕರೊಬ್ಬರ ಕುತೂಹಲ ಅಳಿವಿನಂಚಿನಲ್ಲಿರುವ ಕಾಡುಪಾಪಗಳ ಸಂರಕ್ಷಣೆಗೆ ಮುನ್ನುಡಿ ಬರೆಯಿತು.
Last Updated 20 ಏಪ್ರಿಲ್ 2025, 1:03 IST
ನಾಗವಲ್ಲಿ ಕಾಡುಪಾಪಗಳ ಜಾಡಿನಲ್ಲಿ.. ಉಪನ್ಯಾಸಕರೊಬ್ಬರ ಕುತೂಹಲ
ADVERTISEMENT

ಕೋಟಿ ವೃಕ್ಷದ ರಾಮಯ್ಯ! ಇದು ದಾರಿಪಲ್ಲಿ ರಾಮಯ್ಯರ ಕಥೆ

ಸಾಮಾನ್ಯ ವ್ಯಕ್ತಿ ರಾಮಯ್ಯನ ಎದೆಯಲ್ಲಿ ತಾಯಿ ಬಿತ್ತಿದ ಬೀಜ ದೊಡ್ಡ ಫಲವನ್ನೇ ಕೊಟ್ಟಿದೆ. ರಾಮಯ್ಯ ತೆಲಂಗಾಣ ರಾಜ್ಯದ ಖಮ್ಮಂ ಜಿಲ್ಲೆಯಲ್ಲಿ ಬಿತ್ತಿ, ಬೆಳೆಸಿದ ಮರಗಳ ಸಂಖ್ಯೆ ಅಂದಾಜು ಒಂದು ಕೋಟಿಗೂ ಅಧಿಕ! ಇದಕ್ಕಾಗಿ ಇಡೀ ಜೀವನವನ್ನು ತೇಯ್ದ ರಾಮಯ್ಯ ಏಪ್ರಿಲ್‌ 12 ರಂದು ಪ್ರಕೃತಿಯಲ್ಲಿ ಲೀನವಾದರು.
Last Updated 20 ಏಪ್ರಿಲ್ 2025, 0:31 IST
ಕೋಟಿ ವೃಕ್ಷದ ರಾಮಯ್ಯ! ಇದು ದಾರಿಪಲ್ಲಿ ರಾಮಯ್ಯರ ಕಥೆ

ಬೆದರಿದ ಕಾಡಿಗೆ ಬೇಕು ರಕ್ಷಣೆ

ಕಾಡು ಎಂದರೆ ಕಣ್ಣಿಗೆ ಕಾಣುವ ಮರ ಗಿಡ ಬಳ್ಳಿ ಹೂವು ಹಣ್ಣು ಪ್ರಾಣಿ ಪಕ್ಷಿಸಂಕುಲ ಅಷ್ಟೇ ಅಲ್ಲ. ಅದು ನಿಸರ್ಗದೊಂದಿಗೆ ಅಂತರ್ಗತವಾಗಿ ಹೆಣೆದುಕೊಂಡ ಜೀವಜಾಲ. ಏಕೆ ಮತ್ತು ಹೇಗೆ ಎನ್ನುವುದು ಇಲ್ಲಿ ಅನಾವರಣಗೊಂಡಿದೆ.
Last Updated 5 ಏಪ್ರಿಲ್ 2025, 23:30 IST
ಬೆದರಿದ ಕಾಡಿಗೆ ಬೇಕು ರಕ್ಷಣೆ

Karnataka Tiger | ರಾಜ್ಯದಲ್ಲಿರುವ ಹುಲಿಗಳ ಸಂಖ್ಯೆ 393: ಸಮೀಕ್ಷೆ

‘ಹುಲಿ ಸಂರಕ್ಷಿತ ಪ್ರದೇಶಗಳ ಹುಲಿಗಳ ಸಮೀಕ್ಷೆ- 2024’ ವರದಿ ಪ್ರಕಟ
Last Updated 29 ಮಾರ್ಚ್ 2025, 0:30 IST
Karnataka Tiger | ರಾಜ್ಯದಲ್ಲಿರುವ ಹುಲಿಗಳ ಸಂಖ್ಯೆ 393: ಸಮೀಕ್ಷೆ
ADVERTISEMENT
ADVERTISEMENT
ADVERTISEMENT