ಶನಿವಾರ, 20 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಸಂಚಾರಿ ಆರೋಗ್ಯ ಘಟಕದ ವತಿಯಿಂದ ಉಚಿತ ಆರೋಗ್ಯ ತಪಾಸಣೆ

Mobile Health Clinic: ಸುರಪುರ ತಾಲ್ಲೂಕಿನ ಹಸನಾಪುರದಲ್ಲಿ ಕಾರ್ಮಿಕರು ಮತ್ತು ಬಡವರಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು. ಸರ್ಕಾರದ ಹೈಟೆಕ್ ಸಂಚಾರಿ ಆರೋಗ್ಯ ಘಟಕದ ಪ್ರಯೋಜನ ಪಡೆಯಲು ವೈದ್ಯರು ಮನವಿ ಮಾಡಿದ್ದಾರೆ.
Last Updated 20 ಡಿಸೆಂಬರ್ 2025, 6:06 IST
ಸಂಚಾರಿ ಆರೋಗ್ಯ ಘಟಕದ ವತಿಯಿಂದ ಉಚಿತ ಆರೋಗ್ಯ ತಪಾಸಣೆ

ಬೆಳೆಕೊಟ್ಟ ಭೂತಾಯಿಗೆ ‘ಚರಗ’ ಕೃತಜ್ಞತೆ

ಎಳ್ಳ ಅಮಾವಾಸ್ಯೆ; ಬಂಧು, ಆಪ್ತರೊಂದಿಗೆ ತರಹೇವಾರಿ ಭಕ್ಷ್ಯ ಸವಿದ ರೈತಾಪಿ ಸಮುದಾಯ
Last Updated 20 ಡಿಸೆಂಬರ್ 2025, 6:05 IST
ಬೆಳೆಕೊಟ್ಟ ಭೂತಾಯಿಗೆ ‘ಚರಗ’ ಕೃತಜ್ಞತೆ

ಎಳ್ಳು ಅಮಾವಾಸ್ಯೆ: ಅನುರಣಿಸಿದ ವಲಿಗ್ಯಾ.. ವಲಿಗ್ಯಾ.. ಚಾಲೋಂ ಪಲಿಗ್ಯಾ...

Farmer Festival: ಬೀದರ್ ಜಿಲ್ಲೆಯಾದ್ಯಂತ ಎಳ್ಳು ಅಮಾವಾಸ್ಯೆ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ರೈತರು ಹೊಲಗಳಲ್ಲಿ 'ಕೊಂಪೆ' ನಿರ್ಮಿಸಿ, ಚರಗ ಚೆಲ್ಲಿ ಭೂತಾಯಿಗೆ ಕೃತಜ್ಞತೆ ಸಲ್ಲಿಸಿದರು. ನಗರ ಪ್ರದೇಶಗಳಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.
Last Updated 20 ಡಿಸೆಂಬರ್ 2025, 6:04 IST
ಎಳ್ಳು ಅಮಾವಾಸ್ಯೆ: ಅನುರಣಿಸಿದ ವಲಿಗ್ಯಾ.. ವಲಿಗ್ಯಾ.. ಚಾಲೋಂ ಪಲಿಗ್ಯಾ...

ಖಾನಹಳ್ಳಿ: ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

FLN Learning Festival: ಮಕ್ಕಳಲ್ಲಿ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ ಹೆಚ್ಚಿಸಲು ಯರಗೊಳ ಸಮೀಪದ ಖಾನಹಳ್ಳಿಯಲ್ಲಿ ಕ್ಲಸ್ಟರ್ ಮಟ್ಟದ ಎಫ್‌ಎಲ್‌ಎನ್ ಕಲಿಕಾ ಹಬ್ಬವನ್ನು ಆಯೋಜಿಸಲಾಗಿತ್ತು. ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.
Last Updated 20 ಡಿಸೆಂಬರ್ 2025, 5:45 IST
ಖಾನಹಳ್ಳಿ: ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

ಭರವಸೆಯಂತೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ: ಕಂದಕೂರ

Kalyana Karnataka Ministry: ಕೊಟ್ಟ ಭರವಸೆಯಂತೆ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವಂತೆ ಶಾಸಕ ಶರಣಗೌಡ ಕಂದಕೂರ ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ. ಕೆಕೆಆರ್‌ಡಿಬಿಯಲ್ಲಿನ ಎಂಜಿನಿಯರ್‌ಗಳ ಕೊರತೆಯ ಬಗ್ಗೆಯೂ ಧ್ವನಿ ಎತ್ತಿದ್ದಾರೆ.
Last Updated 20 ಡಿಸೆಂಬರ್ 2025, 5:44 IST
ಭರವಸೆಯಂತೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ: ಕಂದಕೂರ

ಚಿಲ್ಮರ ತಾಯಮ್ಮ ದೇವಿಯ ಜಾತ್ರಾ ಮಹೋತ್ಸವ

Festive Alert: ಮುನಿರಾಬಾದ್ ಸಮೀಪದ ಹಿಟ್ನಾಳ ಗ್ರಾಮದಲ್ಲಿ ಚಿಲ್ಮರ ತಾಯಮ್ಮ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಶನಿವಾರ ಮತ್ತು ಭಾನುವಾರ ನಡೆಯಲಿದೆ. ವಿಶೇಷ ಪೂಜೆ, ಮೆರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಇಲ್ಲಿದೆ.
Last Updated 20 ಡಿಸೆಂಬರ್ 2025, 5:38 IST
ಚಿಲ್ಮರ ತಾಯಮ್ಮ ದೇವಿಯ ಜಾತ್ರಾ ಮಹೋತ್ಸವ

ಬೇಡಿಕೆಯಂತೆ ಮೆಕ್ಕಜೋಳ ಪೂರೈಸಲು ಸೂಚನೆ

Koppal District Update: ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಮೆಕ್ಕೆಜೋಳ ಖರೀದಿಸಿ, ಕೋಳಿ ಫಾರಂಗಳ ಬೇಡಿಕೆಯಂತೆ ಪೂರೈಸಲು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
Last Updated 20 ಡಿಸೆಂಬರ್ 2025, 5:37 IST
ಬೇಡಿಕೆಯಂತೆ ಮೆಕ್ಕಜೋಳ ಪೂರೈಸಲು ಸೂಚನೆ
ADVERTISEMENT

ಉದ್ಯೋಗ ಆಧಾರಿತ ಕೋರ್ಸ್‌ಗಳಿಗೆ ಒತ್ತು: ಸಚಿವ ಶರಣಪ್ರಕಾಶ ಪಾಟೀಲ

ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಸಚಿವ ಶರಣಪ್ರಕಾಶ ಪಾಟೀಲ ಹೇಳಿಕೆ
Last Updated 20 ಡಿಸೆಂಬರ್ 2025, 5:35 IST
ಉದ್ಯೋಗ ಆಧಾರಿತ ಕೋರ್ಸ್‌ಗಳಿಗೆ ಒತ್ತು: ಸಚಿವ ಶರಣಪ್ರಕಾಶ ಪಾಟೀಲ

ಗಂಗಾವತಿ: ಕೆರೆಯಲ್ಲಿ ಮುಳುಗಿ ಕೇರಳ ಪ್ರವಾಸಿಗ ಸಾವು

Gangavati News: ಗಂಗಾವತಿ ತಾಲ್ಲೂಕಿನ ಸಾಣಾಪುರ ಕೆರೆಯಲ್ಲಿ ಮುಳುಗಿ ಕೇರಳ ಮೂಲದ ಪ್ರವಾಸಿಗ ಶೈರಿಲ್ ಜೋಶ್ (34) ಮೃತಪಟ್ಟಿದ್ದಾರೆ. ನಾಪತ್ತೆಯಾಗಿದ್ದ ಇವರ ಮೃತದೇಹ ಎರಡು ದಿನಗಳ ನಂತರ ಪತ್ತೆಯಾಗಿದೆ.
Last Updated 20 ಡಿಸೆಂಬರ್ 2025, 5:32 IST
ಗಂಗಾವತಿ: ಕೆರೆಯಲ್ಲಿ ಮುಳುಗಿ ಕೇರಳ ಪ್ರವಾಸಿಗ ಸಾವು

ಕಲಬುರಗಿ ಜಿಲ್ಲೆಯಲ್ಲಿ ತಗ್ಗಿದ ಮಕ್ಕಳ ಅಪೌಷ್ಟಿಕತೆ

ಆರ್.ಬಿ.ಎಸ್.ಕೆ. ಪರಿಣಾಮಾರಿ ಅನುಷ್ಠಾನ: ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್
Last Updated 20 ಡಿಸೆಂಬರ್ 2025, 5:30 IST
ಕಲಬುರಗಿ ಜಿಲ್ಲೆಯಲ್ಲಿ ತಗ್ಗಿದ ಮಕ್ಕಳ ಅಪೌಷ್ಟಿಕತೆ
ADVERTISEMENT
ADVERTISEMENT
ADVERTISEMENT