ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಬೆಂಗಳೂರು ಮೆಟ್ರೊಗೆ ಶೇ 87ರಷ್ಟು ಹಣ ಕೊಡುವುದು ನಾವೇ: ಮುಖ್ಯಮಂತ್ರಿ ಸಿದ್ದರಾಮಯ್ಯ

Siddaramaiah: ದಿನೇಶ್ ಗುಂಡೂರಾವ್ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಶ್ರಮಿಸುವ ಜನಮುಖಿ ಶಾಸಕರು. ಇವರಿಗೆ ಉತ್ತಮ ಅವಕಾಶಗಳಿವೆ. ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಬಹುಮತದಿಂದ ಗೆಲ್ಲಿಸಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 21 ಅಕ್ಟೋಬರ್ 2025, 7:57 IST
ಬೆಂಗಳೂರು ಮೆಟ್ರೊಗೆ ಶೇ 87ರಷ್ಟು ಹಣ ಕೊಡುವುದು ನಾವೇ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು ಅಭಿವೃದ್ಧಿಗೆ ಮೋದಿ ಒಂದು ಪೈಸೆಯೂ ಕೊಟ್ಟಿಲ್ಲ: ಡಿ.ಕೆ.ಶಿವಕುಮಾರ್

Bengaluru Development: ಬೆಂಗಳೂರಿನಲ್ಲಿ ಸುಮಾರು 500 ಕಿ.ಮಿ. ರಸ್ತೆಯನ್ನು ₹4 ಸಾವಿರ ಕೋಟಿ ವೆಚ್ಚದಲ್ಲಿ ವೈಟ್ ಟ್ಯಾಪಿಂಗ್ ಮಾಡಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ದಪಡಿಸುತ್ತಿದ್ದು, ಮುಂದಿನ ವಾರ ಅಂತಿಮಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
Last Updated 21 ಅಕ್ಟೋಬರ್ 2025, 7:49 IST
ಬೆಂಗಳೂರು ಅಭಿವೃದ್ಧಿಗೆ ಮೋದಿ ಒಂದು ಪೈಸೆಯೂ ಕೊಟ್ಟಿಲ್ಲ: ಡಿ.ಕೆ.ಶಿವಕುಮಾರ್

ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ: 3.77 ಲಕ್ಷ ಮಂದಿ ತಪಾಸಣೆ ಗುರಿ

ನ.24ರಿಂದ ಡಿ.9ರವರೆಗೆ ಜಿಲ್ಲೆಯಾದ್ಯಂತ ಕುಷ್ಠರೋಗ ಪತ್ತೆ ಅಭಿಯಾನ: ಜಿಲ್ಲಾಧಿಕಾರಿ ಶಿಲ್ಪಾ ನಾಗ್
Last Updated 21 ಅಕ್ಟೋಬರ್ 2025, 7:49 IST
ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ: 3.77 ಲಕ್ಷ ಮಂದಿ ತಪಾಸಣೆ ಗುರಿ

ಪಟಾಕಿ ಸಿಡಿಸಿ ಜಾನುವಾರುಗಳಿಗೆ ಬೆದರಿಕೆ

ಮಲೆ ಮಹದೇಶ್ವರ ಚೆಕ್‌ಪೋಸ್ಟ್ ಬಳಿ ರೈತರ ಪ್ರತಿಭಟನೆ
Last Updated 21 ಅಕ್ಟೋಬರ್ 2025, 7:48 IST
ಪಟಾಕಿ ಸಿಡಿಸಿ ಜಾನುವಾರುಗಳಿಗೆ ಬೆದರಿಕೆ

ಮಹದೇಶ್ವರ ಬೆಟ್ಟ: ಮಾದಪ್ಪನ ಸನ್ನಿಧಿಯಲ್ಲಿ ನರಕ ಚತುರ್ದಶಿ

ದೇವರಿಗೆ ಎಣ್ಣೆ ಮಜ್ಜನ ಸೇವೆ; ಭಕ್ತರಿಂದ ಉರುಳು ಸೇವೆ
Last Updated 21 ಅಕ್ಟೋಬರ್ 2025, 7:48 IST
ಮಹದೇಶ್ವರ ಬೆಟ್ಟ: ಮಾದಪ್ಪನ ಸನ್ನಿಧಿಯಲ್ಲಿ ನರಕ ಚತುರ್ದಶಿ

ಹಾಸನ: ಮಹಿಳೆಯನ್ನು ವಂಚಿಸಿ ಚಿನ್ನದ ಸರ ಕಳವು

ಕಾಮೇನಹಳ್ಳಿ ತಾಂಡ್ಯದ ಕಟ್ಟೆ ಬಳಿ ಹೋಗುತ್ತಿದ್ದ ಮಹಿಳೆಯನ್ನು ವಂಚಿಸಿದ ಅಪರಿಚಿತ ವ್ಯಕ್ತಿಯೊಬ್ಬ 25 ಗ್ರಾಂ ಚಿನ್ನದ ಸರ ಕಳವು ಮಾಡಿದ್ದಾನೆ.
Last Updated 21 ಅಕ್ಟೋಬರ್ 2025, 7:42 IST
ಹಾಸನ: ಮಹಿಳೆಯನ್ನು ವಂಚಿಸಿ ಚಿನ್ನದ ಸರ ಕಳವು

ಅಪಘಾತ: ಸ್ಥಳದಲ್ಲೇ ಇಬ್ಬರು ಸಾವು

Accident: ಚನ್ನರಾಯಪಟ್ಟಣ: ಪಟ್ಟಣದ ಹೊರವಲಯದಲ್ಲಿರುವ ಕಗ್ಗಲಿಕಾವಲು ಬಳಿ ಇನೋವ ಕಾರು ಡಿಕ್ಕಿ ಹೊಡೆದ ಪರಿಣಾಮ  ಮೋಟರ್ ಬೈಕಿನಲ್ಲಿದ್ದ ಇಬ್ಬರು ಸ್ಥಳದಲ್ಲಿ ಮೃತಪಟ್ಟಿರುವ  ಘಟನೆ  ಭಾನುವಾರ ನಡೆದಿದೆ.
Last Updated 21 ಅಕ್ಟೋಬರ್ 2025, 7:41 IST
ಅಪಘಾತ: ಸ್ಥಳದಲ್ಲೇ ಇಬ್ಬರು ಸಾವು
ADVERTISEMENT

ಮಲೆನಾಡಿನಲ್ಲಿ 5 ತಿಂಗಳ ನಿರಂತರ ಮಳೆ: ಹೆಚ್ಚಿದ ಶೀತ; ಒಣಗಿದ ಕಿತ್ತಳೆ ಮರಗಳು

dried orange trees ಮಲೆನಾಡು ಭಾಗದಲ್ಲಿ ಐದು ತಿಂಗಳಿಂದ ನಿರಂತರವಾಗಿ ಸುರಿದ ಮಳೆಯಿಂದ, ತಾಲ್ಲೂಕಿನ ಪಶ್ಚಿಮಘಟ್ಟದ ಅಂಚಿನಲ್ಲಿರುವ ತಂಬಲಗೆರೆ ಗ್ರಾಮದ ರೈತ ಟಿ.ಎಸ್‌. ತಮ್ಮೇಗೌಡ ಅವರ ತೋಟದ ಸುಮಾರು 300 ಕಿತ್ತಳೆ ಮರಗಳು ಸಂಪೂರ್ಣ ಒಣಗಿ ನಷ್ಟ ಉಂಟಾಗಿದೆ.
Last Updated 21 ಅಕ್ಟೋಬರ್ 2025, 7:40 IST
ಮಲೆನಾಡಿನಲ್ಲಿ 5 ತಿಂಗಳ ನಿರಂತರ ಮಳೆ: ಹೆಚ್ಚಿದ ಶೀತ; ಒಣಗಿದ ಕಿತ್ತಳೆ ಮರಗಳು

ಹುತಾತ್ಮ ಪೊಲೀಸರ ತ್ಯಾಗ, ಬಲಿದಾನ ಸದಾ ಸ್ಮರಿಸಿ: ಮೊಹಮ್ಮದ್‌ ರೋಷನ್‌

ಪೊಲೀಸ್‌ ಹುತಾತ್ಮ ದಿನಾಚರಣೆ ಕಾರ್ಯಕ್ರಮ
Last Updated 21 ಅಕ್ಟೋಬರ್ 2025, 7:32 IST
ಹುತಾತ್ಮ ಪೊಲೀಸರ ತ್ಯಾಗ, ಬಲಿದಾನ ಸದಾ ಸ್ಮರಿಸಿ: ಮೊಹಮ್ಮದ್‌ ರೋಷನ್‌

ಕಣ್ಣಿನ ಚಿಕಿತ್ಸೆ; 40 ಹಾಸಿಗೆ ಮೀಸಲು

ಪಟಾಕಿ ಸಿಡಿತ; ತುರ್ತು ಪರಿಸ್ಥಿತಿ ನಿರ್ವಹಣೆಗೆ ಕೆ.ಆರ್. ಆಸ್ಪತ್ರೆ ಸಜ್ಜು
Last Updated 21 ಅಕ್ಟೋಬರ್ 2025, 7:31 IST
ಕಣ್ಣಿನ ಚಿಕಿತ್ಸೆ; 40 ಹಾಸಿಗೆ ಮೀಸಲು
ADVERTISEMENT
ADVERTISEMENT
ADVERTISEMENT