ಮಂಗಳವಾರ, 28 ಅಕ್ಟೋಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

ರೋಹಿತ್‌–ಕೊಹ್ಲಿಯನ್ನು ಟೀಕಿಸುವವರು ಜಿರಳೆಗಳು: ಡಿವಿಲಿಯರ್ಸ್

AB de Villiers Reaction: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎ.ಬಿ. ಡಿವಿಲಿಯರ್ಸ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಟೀಕಿಸುವವರನ್ನು ‘ಜಿರಳೆಗಳು’ ಎಂದು ಕರೆದಿದ್ದು, ಇಬ್ಬರೂ ತಮ್ಮ ಪೀಳಿಗೆಯ ಅತ್ಯುತ್ತಮ ಆಟಗಾರರು ಎಂದಿದ್ದಾರೆ.
Last Updated 28 ಅಕ್ಟೋಬರ್ 2025, 12:20 IST
ರೋಹಿತ್‌–ಕೊಹ್ಲಿಯನ್ನು ಟೀಕಿಸುವವರು ಜಿರಳೆಗಳು: ಡಿವಿಲಿಯರ್ಸ್

IND vs AUS | ಆಸೀಸ್ ಸರಣಿ ಗೆಲ್ಲಲು ಪವರ್‌ಪ್ಲೇ ನಿರ್ಣಾಯಕ: ನಾಯಕ ಸೂರ್ಯಕುಮಾರ್

Suryakumar Yadav Statement: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮುನ್ನ ನಾಯಕ ಸೂರ್ಯಕುಮಾರ್ ಯಾದವ್ ಪವರ್‌ಪ್ಲೇ ನಿರ್ಣಾಯಕ ಪಾತ್ರ ವಹಿಸುವುದಾಗಿ, ಜಸ್‌ಪ್ರೀತ್ ಬುಮ್ರಾ ಉಪಸ್ಥಿತಿ ತಂಡಕ್ಕೆ ಶಕ್ತಿ ನೀಡುತ್ತದೆ ಎಂದಿದ್ದಾರೆ.
Last Updated 28 ಅಕ್ಟೋಬರ್ 2025, 10:58 IST
IND vs AUS | ಆಸೀಸ್ ಸರಣಿ ಗೆಲ್ಲಲು ಪವರ್‌ಪ್ಲೇ ನಿರ್ಣಾಯಕ: ನಾಯಕ ಸೂರ್ಯಕುಮಾರ್

‘ದೇವರು ಅವರ ಪರವಾಗಿದ್ದಾರೆ’ ಶ್ರೇಯಸ್ ಆರೋಗ್ಯದ ಕುರಿತು ಸೂರ್ಯ ಪ್ರತಿಕ್ರಿಯೆ

Suryakumar Yadav Statement: ಪಕ್ಕೆಲುಬು ಗಾಯದಿಂದ ಆಸ್ಪತ್ರೆಗೆ ದಾಖಲಾಗಿರುವ ಶ್ರೇಯಸ್ ಅಯ್ಯರ್ ಕುರಿತು ಸೂರ್ಯಕುಮಾರ್ ಯಾದವ್ ‘ದೇವರು ಅವರ ಪರವಾಗಿದ್ದಾರೆ, ಅವರು ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಹೇಳಿದ್ದಾರೆ.
Last Updated 28 ಅಕ್ಟೋಬರ್ 2025, 10:51 IST
‘ದೇವರು ಅವರ ಪರವಾಗಿದ್ದಾರೆ’ ಶ್ರೇಯಸ್ ಆರೋಗ್ಯದ ಕುರಿತು ಸೂರ್ಯ ಪ್ರತಿಕ್ರಿಯೆ

Ranji Trophy | ಗೋವಾ ವಿರುದ್ಧದ ಪಂದ್ಯ ಡ್ರಾ: ಇನಿಂಗ್ಸ್ ಮುನ್ನಡೆ ಪಡೆದ ಕರ್ನಾಟಕ

Cricket Match: ಶಿವಮೊಗ್ಗದ ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಗೋವಾ ವಿರುದ್ಧ ಕರ್ನಾಟಕ ಮೊದಲ ಇನಿಂಗ್ಸ್ ಮುನ್ನಡೆ ಪಡೆದು ಮೂರು ಅಂಕಗಳನ್ನು ಗಳಿಸಿದ್ದು, ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿತು.
Last Updated 28 ಅಕ್ಟೋಬರ್ 2025, 10:29 IST
Ranji Trophy | ಗೋವಾ ವಿರುದ್ಧದ ಪಂದ್ಯ ಡ್ರಾ: ಇನಿಂಗ್ಸ್ ಮುನ್ನಡೆ ಪಡೆದ ಕರ್ನಾಟಕ

ಅಭಿಷೇಕ್‌ ಶರ್ಮಾ ಅತ್ಯುತ್ತಮ ಪ್ರತಿಭೆ: ಆಸೀಸ್‌ ನಾಯಕ ಮಿಚೆಲ್ ಮಾರ್ಷ್‌

Australia Captain Praise: ಅಭಿಷೇಕ್‌ ಶರ್ಮಾ ಉತ್ತಮ ಆಟಗಾರರಾಗಿದ್ದು, ಅವರನ್ನು ಬೇಗ ಔಟ್‌ ಮಾಡುವುದು ನಮ್ಮ ಗುರಿಯೆಂದು ಆಸ್ಟ್ರೇಲಿಯಾ ಟಿ20 ನಾಯಕ ಮಿಚೆಲ್ ಮಾರ್ಷ್‌ ಅಭಿಪ್ರಾಯಪಟ್ಟಿದ್ದಾರೆ.
Last Updated 28 ಅಕ್ಟೋಬರ್ 2025, 8:22 IST
ಅಭಿಷೇಕ್‌ ಶರ್ಮಾ ಅತ್ಯುತ್ತಮ ಪ್ರತಿಭೆ: ಆಸೀಸ್‌ ನಾಯಕ ಮಿಚೆಲ್ ಮಾರ್ಷ್‌

IND vs AUS: ಆಸೀಸ್ ಟಿ20 ಸರಣಿಗೂ ಮುನ್ನ ಭಾರತೀಯ ನಾಯಕನ ಫಾರ್ಮ್‌ನದ್ದೆ ಚಿಂತೆ

India Cricket Form: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಮೊದಲು ನಾಯಕ ಸೂರ್ಯಕುಮಾರ್ ಯಾದವ್ ರನ್ ಗಳಿಸಲು ಹೋರಾಟ ಮಾಡುತ್ತಿದ್ದು, ಅವರ ಬ್ಯಾಟಿಂಗ್ ಲಯ ಮ್ಯಾನೆಜ್‌ಮೆಂಟ್‌ಗೆ ಚಿಂತೆಯ ವಿಷಯವಾಗಿದೆ ಎಂದು ವರದಿಯಾಗಿದೆ.
Last Updated 28 ಅಕ್ಟೋಬರ್ 2025, 8:00 IST
IND vs AUS: ಆಸೀಸ್ ಟಿ20 ಸರಣಿಗೂ ಮುನ್ನ ಭಾರತೀಯ ನಾಯಕನ ಫಾರ್ಮ್‌ನದ್ದೆ ಚಿಂತೆ

Ranji Trophy | ಗೋವಾಗೆ ಫಾಲೋಆನ್: ವಿದ್ವತ್‌ಗೆ 5 ವಿಕೆಟ್

Vidwath Bowling: ವಿದ್ವತ್‌ ಕಾವೇರಪ್ಪ (51ಕ್ಕೆ5) ಮಿಂಚಿನ ಬೌಲಿಂಗ್‌ ಬಲದಿಂದ ಕರ್ನಾಟಕ ತಂಡ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಗೋವಾ ತಂಡವನ್ನು 217ರನ್‌ಗಳಿಗೆ ಆಲೌಟ್‌ ಮಾಡಿದೆ. ಆ ಮೂಲಕ ಎದುರಾಳಿಗಳ ಮೇಲೆ ಫಾಲೋ ಆನ್‌ ಹೇರಿದೆ.
Last Updated 28 ಅಕ್ಟೋಬರ್ 2025, 6:49 IST
Ranji Trophy | ಗೋವಾಗೆ ಫಾಲೋಆನ್: ವಿದ್ವತ್‌ಗೆ 5 ವಿಕೆಟ್
ADVERTISEMENT

Video| ಟಿ20 ಸರಣಿಗೂ ಮುನ್ನ ಭಾರತೀಯ ಆಟಗಾರರ ಫೊಟೋಶೂಟ್: ಸಖತ್ ಮೋಜು ಮಸ್ತಿ

Cricket Fun Video: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡದ ಸದಸ್ಯರು ಫೊಟೋಶೂಟ್ ವೇಳೆ ನಗು, ತಮಾಷೆ ಹಾಗೂ ಮೋಜು ಮಸ್ತಿಯಲ್ಲಿ ತೊಡಗಿರುವ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದೆ.
Last Updated 28 ಅಕ್ಟೋಬರ್ 2025, 6:47 IST
Video| ಟಿ20 ಸರಣಿಗೂ ಮುನ್ನ ಭಾರತೀಯ ಆಟಗಾರರ ಫೊಟೋಶೂಟ್: ಸಖತ್ ಮೋಜು ಮಸ್ತಿ

ಶ್ರೇಯಸ್ ಅಯ್ಯರ್ ಆರೋಗ್ಯ ಸ್ಥಿರ: ಐಸಿಯುನಿಂದ ಸ್ಥಳಾಂತರ

Cricketer Injury: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಪಕ್ಕೆಲುಬಿನ ಗಾಯದಿಂದ ಸಿಡ್ನಿಯ ಆಸ್ಪತ್ರೆಗೆ ದಾಖಲಾಗಿದ್ದ ಶ್ರೇಯಸ್ ಅಯ್ಯರ್ ಅವರನ್ನು ತೀವ್ರ ನಿಗಾ ಘಟಕದಿಂದ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.
Last Updated 28 ಅಕ್ಟೋಬರ್ 2025, 5:47 IST
ಶ್ರೇಯಸ್ ಅಯ್ಯರ್ ಆರೋಗ್ಯ ಸ್ಥಿರ: ಐಸಿಯುನಿಂದ ಸ್ಥಳಾಂತರ

Ranji Trophy 2025: ಕರ್ನಾಟಕದ ಮುನ್ನಡೆಯ ಕನಸಿಗೆ ಬಲ

ವೇಗಿಗಳ ಬಿಗುವಿನ ದಾಳಿ: ಫಾಲೋ ಆನ್‌ ತಪ್ಪಿಸಲು ಗೋವಾ ಹೋರಾಟ
Last Updated 27 ಅಕ್ಟೋಬರ್ 2025, 23:30 IST
Ranji Trophy 2025: ಕರ್ನಾಟಕದ ಮುನ್ನಡೆಯ ಕನಸಿಗೆ ಬಲ
ADVERTISEMENT
ADVERTISEMENT
ADVERTISEMENT