ಭಾನುವಾರ, 10 ಆಗಸ್ಟ್ 2025
×
ADVERTISEMENT
ADVERTISEMENT

ಪಂಡಿತ ಪರಮೇಶ್ವರ ಹೆಗಡೆ: ಸಂಗೀತದ ಅನುಸಂಧಾನ ಸಾಧನೆಯೊಂದೇ ಧ್ಯಾನ!

Published : 9 ಆಗಸ್ಟ್ 2025, 23:30 IST
Last Updated : 9 ಆಗಸ್ಟ್ 2025, 23:30 IST
ಫಾಲೋ ಮಾಡಿ
Comments
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರಾದ ಪಂಡಿತ ಪರಮೇಶ್ವರ ಹೆಗಡೆ ಹಿಂದೂಸ್ತಾನಿ ಸಂಗೀತದ ಮೇರು ಗಾಯಕ. ಕಿರಾಣ–ಗ್ವಾಲಿಯರ್–ಪಟಿಯಾಲ ಘರಾಣೆಯಲ್ಲಿ ಹಾಡುವ ಇವರು ಸಂಗೀತ ದಿಗ್ಗಜ ಪಂಡಿತ ಬಸವರಾಜ ರಾಜಗುರು ಅವರ ಗರಡಿಯಲ್ಲಿ ಪಳಗಿದವರು. ಆಕಾಶವಾಣಿಯ ಟಾಪ್ ಗ್ರೇಡ್ ಕಲಾವಿದರಾಗಿ ರೂಪುಗೊಂಡ ಹೆಗಡೆ ಅವರು ‘ಭಾನುವಾರದ ಪುರವಣಿ’ಯೊಂದಿಗೆ ತಮ್ಮ ಸಂಗೀತ ಸಾಧನೆಯ ಸಾರವನ್ನು ಹಂಚಿಕೊಂಡಿದ್ದಾರೆ.
ಪ್ರ

ನಿಮಗೆ ಸಂಗೀತ ರಸಾಸ್ವಾದನೆಯ ರುಚಿ ಹತ್ತಿದ್ದು ಹೇಗೆ?

ಪ್ರ

ಪಂಡಿತ ಬಸವರಾಜ ರಾಜಗುರು ಅವರ ಗರಡಿಯಲ್ಲಿ ಪಳಗಿದ ನಿಮಗೆ ಅವರ ಆದರ್ಶಗಳು ಪ್ರಭಾವಿಸಿದ ಪರಿ ಹೇಗೆ?

ಪ್ರ

ಗುರುಗಳೊಂದಿಗೆ ಒಡನಾಟ ಶಿಷ್ಯಂದಿರಿಗೆ ಎಂದಿಗೂ ಪುಳಕವೇ. ನಿಮ್ಮ–ಗುರುಗಳ ಅನ್ಯೋನ್ಯತೆ ಹೇಗಿತ್ತು?

ಪಂ. ಪರಮೇಶ್ವರ ಹೆಗಡೆ1
ಪಂ. ಪರಮೇಶ್ವರ ಹೆಗಡೆ1
ಪ್ರ

ಮುಂಡಗೋಡದಲ್ಲಿ ಸರ್ಕಾರಿ ಕಾಲೇಜಿನಲ್ಲಿ ಸಂಗೀತ ಶಿಕ್ಷಕರಾಗಿದ್ದ ನೀವು, ಬೆಂಗಳೂರಿಗೆ ಬಂದು ಸಂಗೀತದಲ್ಲಿ ಭದ್ರವಾಗಿ ನೆಲೆಯೂರಿದ್ದು ಹೇಗೆ?

ಪ್ರ

ನಿಮ್ಮ ಗುರುಗಳ ಹೆಸರಿನಲ್ಲಿ ‘ರಾಜಗುರು ಸ್ಮೃತಿ’ ಸಂಗೀತೋತ್ಸವ ಪ್ರತಿವರ್ಷ ಏರ್ಪಡಿಸುತ್ತಾ ಬಂದಿರುವ ನಿಮ್ಮ ಸಂಗೀತದ ಇನ್ನಿತರ ಚಟುವಟಿಕೆಗಳೇನು?

ಪ್ರ

ಸಂಗೀತದಲ್ಲಿ ಗುರು–ಶಿಷ್ಯ ಪರಂಪರೆ ಎಂದರೆ ಅದಕ್ಕೆ ವಿಶೇಷ ಆದ್ಯತೆ. ‘ಗುರು–ಶಿಷ್ಯ’ ‍ಪರಂಪರೆಯನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT