ಗುರುವಾರ, 15 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಅಭಿಮತ

ADVERTISEMENT

ಚುರುಮುರಿ: ಚಿನ್ನದ ನಿಧಿಯೇ ಅನುದಾನ!

Lakkundi Treasure Discovery: ‘ಗದುಗಿನ ಲಕ್ಕುಂಡಿಯಲ್ಲಿ ಒಬ್ಬರಿಗೆ ಸುಮಾರು ಅರ್ಧ ಕೆಜಿಯಷ್ಟು ಬಂಗಾರ ಸಿಕ್ಕಿದೆಯಂತೆ ನೋಡ್ರೀ...’ ಪೇಪರ್ ಓದುತ್ತಾ ಖುಷಿಯಿಂದ ಹೇಳಿದಳು ಹೆಂಡತಿ. ‘ನಿನಗೇ ಚಿನ್ನ ಸಿಕ್ಕಷ್ಟು ಖುಷಿಪಡ್ತಿದ್ದೀಯಲ್ಲಮ್ಮ’ ಉತ್ಸಾಹ ಕಡಿಮೆ ಮಾಡುವಂತೆ ಹೇಳಿದೆ.
Last Updated 15 ಜನವರಿ 2026, 0:42 IST
ಚುರುಮುರಿ: ಚಿನ್ನದ ನಿಧಿಯೇ ಅನುದಾನ!

ಸುಭಾಷಿತ: ಅರಿಸ್ಟಾಟಲ್‌

ಸುಭಾಷಿತ: ಅರಿಸ್ಟಾಟಲ್‌
Last Updated 15 ಜನವರಿ 2026, 0:29 IST
ಸುಭಾಷಿತ: ಅರಿಸ್ಟಾಟಲ್‌

ನುಡಿ ಬೆಳಗು: ಅಪ್ಪ ಹಾಕಿದ ಮರ

Life Lessons: ಕೃಷ್ಣಪ್ಪ ತಾನು ಹದಿಮೂರು ವರ್ಷಗಳ ಹಿಂದೆ ಅಪ್ಪ ಹಾಕಿದ್ದ ಮಾವಿನ ಮರಗಳನ್ನು ಕಡಿಯುತ್ತಿದ್ದ. ಅವನಿಗೆ ಈಗ ಹಣ ಮಾಡುವುದಷ್ಟೇ ಬೇಕಿರುವ ವಿಷಯ. ಕಣ್ಣೆದುರಿಗೆ ತನ್ನ ಹಾಗೆ ಇರುವ ರೈತರು ತಕ್ಷಣಕ್ಕೆ ಅಗತ್ಯ ಇರುವುದನ್ನು ಬೆಳೆದು ಹಣ ಮಾಡುತ್ತಿರುವುದು ಕಾಣುತ್ತಿತ್ತು.
Last Updated 14 ಜನವರಿ 2026, 23:58 IST
ನುಡಿ ಬೆಳಗು: ಅಪ್ಪ ಹಾಕಿದ ಮರ

ಸಂಗತ ಅಂಕಣ: ನೋವಿಗೆ ಸ್ಪಂದಿಸಿದ ಸೃಜನಶೀಲ ತೀರ್ಪು

Domestic Violence Act: ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು, ಡಿಸೆಂಬರ್ 2, 2025ರಂದು ಒಂದು ಮಹತ್ವದ ತೀರ್ಪನ್ನು ನೀಡಿದರು. ಆ ತೀರ್ಪಿನ ಮೂಲಕ, ಭಾರತೀಯ ದಂಡ ಸಂಹಿತೆಯ ‘ಸೆಕ್ಷನ್ 498ಎ’ ಸಾಧ್ಯತೆಗಳಿಗೆ ಈ ಕಾಲಕ್ಕೆ ಅಗತ್ಯವಾದ ವಿಸ್ತಾರ ದೊರೆತಂತಾಯಿತು. ಅಂದರೆ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ.
Last Updated 14 ಜನವರಿ 2026, 23:42 IST
ಸಂಗತ ಅಂಕಣ: ನೋವಿಗೆ ಸ್ಪಂದಿಸಿದ ಸೃಜನಶೀಲ ತೀರ್ಪು

25 ವರ್ಷಗಳ ಹಿಂದೆ: ಜಮ್ಮು & ಕಾಶ್ಮೀರ ಮುಖ್ಯಮಂತ್ರಿ ಫಾರೂಕ್‌ ಹತ್ಯೆ ಯತ್ನ ವಿಫಲ

Farooq Abdullah Assassination Attempt: ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಅವರ ಹತ್ಯೆಗೆ ಇಂದು ಉಗ್ರಗಾಮಿಗಳು ವಿಫಲ ಯತ್ನ ಮಾಡಿದರು. ಫಾರೂಕ್‌ ಅವರು ಹಬ್ಬಕಡಲ್‌ ನಲ್ಲಿ ಝೀಲಂ ನದಿಯ ಮೇಲೆ ಸೇತುವೆ ಉದ್ಘಾಟಿಸಿ ಭಾಷಣ ಮಾಡುತ್ತಿದ್ದಾಗ ಎರಡು ಗ್ರೆನೇಡ್‌ ಹಾರಿಸಲಾಯಿತು.
Last Updated 14 ಜನವರಿ 2026, 23:41 IST
25 ವರ್ಷಗಳ ಹಿಂದೆ: ಜಮ್ಮು & ಕಾಶ್ಮೀರ ಮುಖ್ಯಮಂತ್ರಿ ಫಾರೂಕ್‌ ಹತ್ಯೆ ಯತ್ನ ವಿಫಲ

75 ವರ್ಷಗಳ ಹಿಂದೆ: ಗಾಂಧಿ ಸಮಾಧಿ ಬಳಿ ನೆಡಲು ಆಲಿವ್‌ ಸಸಿ

Greece Olive Sapling: ನವದೆಹಲಿ, ಜ. 14– ಪ್ಲೇಟೊ ಮತ್ತು ಸಾಕ್ರಟೀಸರ ವಿದ್ಯಾಮಂದಿರದಲ್ಲಿದ್ದ ತೋಟದಿಂದ ಒಂದು ಆಲಿವ್‌ ಸಸಿಯನ್ನು ಮಹಾತ್ಮ ಗಾಂಧೀಜಿಯವರ ಜ್ಞಾಪಕಾರ್ಥ ಅವರ ಸಮಾಧಿಯ ಬಳಿ ನೆಡಲು ಗ್ರೀಸ್‌ ಸರಕಾರದವರು ತಮ್ಮ ಗೌರವ ಸಲ್ಲಿಕೆಯ ಸೂಚ್ಯರ್ಥವಾಗಿ ಕಳುಹಿಸಿದ್ದಾರೆ.
Last Updated 14 ಜನವರಿ 2026, 23:41 IST
75 ವರ್ಷಗಳ ಹಿಂದೆ: ಗಾಂಧಿ ಸಮಾಧಿ ಬಳಿ ನೆಡಲು ಆಲಿವ್‌ ಸಸಿ

ಸಂಪಾದಕೀಯ | ಇಸ್ರೊ: ಪಿಎಸ್‌ಎಲ್‌ವಿ–ಸಿ62 ವೈಫಲ್ಯ- ವಿಮರ್ಶಾತ್ಮಕ ಪರಿಶೋಧನೆ ಅಗತ್ಯ

ಇಸ್ರೊದ ವಿಶ್ವಾಸಾರ್ಹ ಉಡಾವಣಾ ವಾಹನ PSLV-C62 ಸತತ ಎರಡನೇ ಬಾರಿಗೆ ವಿಫಲವಾಗಿರುವುದು ಬಾಹ್ಯಾಕಾಶ ಯೋಜನೆಗಳಿಗೆ ಹಿನ್ನಡೆಯಾಗಿದೆ. ಈ ವೈಫಲ್ಯದ ಕಾರಣಗಳು ಮತ್ತು ಇಸ್ರೊ ಮುಂದಿರುವ ಸವಾಲುಗಳ ಕುರಿತ ಸಂಪಾದಕೀಯ.
Last Updated 14 ಜನವರಿ 2026, 23:40 IST
ಸಂಪಾದಕೀಯ | ಇಸ್ರೊ: ಪಿಎಸ್‌ಎಲ್‌ವಿ–ಸಿ62 ವೈಫಲ್ಯ- ವಿಮರ್ಶಾತ್ಮಕ ಪರಿಶೋಧನೆ ಅಗತ್ಯ
ADVERTISEMENT

ವಾಚಕರ ವಾಣಿ: ಓದುಗರ ಪತ್ರಗಳು- 15 ಜನವರಿ 2026

ಜನವರಿ 15, 2026ರ ಓದುಗರ ಪತ್ರಗಳು: ಮದ್ಯವ್ಯಸನ ಮುಕ್ತ ಕೇಂದ್ರಗಳ ಸ್ಥಾಪನೆ, ವಿಳಂಬವಾಗುತ್ತಿರುವ ಪಂಚಾಯಿತಿ ಚುನಾವಣೆಗಳು, ನದಿ ಮಾಲಿನ್ಯ ತಡೆ ಮತ್ತು ಕನ್ನಡ ಪುಸ್ತಕೋದ್ಯಮಕ್ಕೆ ಅನುದಾನದ ಕುರಿತು ಸಾರ್ವಜನಿಕರ ಅಭಿಪ್ರಾಯಗಳು.
Last Updated 14 ಜನವರಿ 2026, 23:40 IST
ವಾಚಕರ ವಾಣಿ: ಓದುಗರ ಪತ್ರಗಳು- 15 ಜನವರಿ 2026

ಪ್ರಥಮಂತು ಬಸವಣ್ಣ ಎಂದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರರು

Siddharameshwara Jayanthi: 'ಕಲ್ಯಾಣವೆಂಬ ಪ್ರಣತೆಯಲ್ಲಿ’ ಅಲ್ಲಮಪ್ರಭು ದೇವರ ವಚನ ಕೇಳದ ಶಿವಶರಣರಿಲ್ಲ. ಶಿವಯೋಗ ಸಾಧನೆಯಲ್ಲಿ ಮಹಾ ಸಾಧನೆಗೈದು ಶ್ರೀ ಶೈಲ ಮಲ್ಲಿಕಾರ್ಜುನನ ಒಲುಮೆ ಗೇಲಿದು ಭವ ಗೆದ್ದ ಮಹಾ ಶಿವಶರಣ ಶ್ರೀ ಸಿದ್ಧರಾಮೇಶ್ವರರು.
Last Updated 14 ಜನವರಿ 2026, 8:42 IST
ಪ್ರಥಮಂತು ಬಸವಣ್ಣ ಎಂದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರರು

ಸಂಪಾದಕೀಯ Podcast|ಒತ್ತುವರಿ ತೆರವು ಕಾರ್ಯಾಚರಣೆ: ಪ್ರಭಾವಿಗಳಿಗೆ ವಿನಾಯಿತಿ ಏಕೆ?

ಸಂಪಾದಕೀಯ Podcast | ಒತ್ತುವರಿ ತೆರವು ಕಾರ್ಯಾಚರಣೆ: ಪ್ರಭಾವಿಗಳಿಗೆ ವಿನಾಯಿತಿ ಏಕೆ?
Last Updated 14 ಜನವರಿ 2026, 2:38 IST
ಸಂಪಾದಕೀಯ Podcast|ಒತ್ತುವರಿ ತೆರವು ಕಾರ್ಯಾಚರಣೆ: ಪ್ರಭಾವಿಗಳಿಗೆ ವಿನಾಯಿತಿ ಏಕೆ?
ADVERTISEMENT
ADVERTISEMENT
ADVERTISEMENT