ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ಅಭಿಮತ

ADVERTISEMENT

ಜಮದಗ್ನಿಯಂತಿದ್ದರೂ ಮಾತೃ ಹೃದಯದ ಶ್ರೀ ಪ್ರಸನ್ನ ಶೂರ ಮಾಧವ ತೀರ್ಥ ಶ್ರೀಪಾದರು

Spiritual Journey: ಪತ್ರಿಕೋದ್ಯಮದಿಂದ ಧರ್ಮ ಮಾರ್ಗದವರೆಗೆ ಸಾಗಿದ ಶ್ರೀ ಪ್ರಸನ್ನ ಶೂರ ಮಾಧವ ತೀರ್ಥರು ಅವರ ಮಾರ್ಗದರ್ಶನ, ನೈತಿಕತೆ, ಧೈರ್ಯ, ತತ್ವಜ್ಞಾನದಿಂದ ಮಠದ ಉಳಿವಿಗೆ ಪಾವನ ಸೇವೆ ಸಲ್ಲಿಸಿದರು.
Last Updated 16 ಡಿಸೆಂಬರ್ 2025, 6:17 IST
ಜಮದಗ್ನಿಯಂತಿದ್ದರೂ ಮಾತೃ ಹೃದಯದ ಶ್ರೀ ಪ್ರಸನ್ನ ಶೂರ ಮಾಧವ ತೀರ್ಥ ಶ್ರೀಪಾದರು

ಸಂಪಾದಕೀಯ:‘ಮನರೇಗಾ’ ಹೆಸರು ಬದಲಾವಣೆ ಯತ್ನ; ‘ವಿಕಸಿತ ಭಾರತ’ಕ್ಕೆ ಗಾಂಧೀಜಿ ಬೇಡವೆ?

ಗ್ರಾಮೀಣರ ಬದುಕಿನೊಂದಿಗೆ ಮಿಳಿತಗೊಂಡ ‘ಮನರೇಗಾ’ ಹೆಸರನ್ನು ಬದಲಾಯಿಸುವ ಸರ್ಕಾರದ ಪ್ರಯತ್ನ ಸರಿಯಲ್ಲ. ಇದು ಜನಹಿತದ ಹಿತಾಸಕ್ತಿಯಿಂದ ದೂರವಾದ ರಾಜಕೀಯ ನಡವಳಿಕೆ.
Last Updated 16 ಡಿಸೆಂಬರ್ 2025, 3:12 IST
ಸಂಪಾದಕೀಯ:‘ಮನರೇಗಾ’ ಹೆಸರು ಬದಲಾವಣೆ ಯತ್ನ; ‘ವಿಕಸಿತ ಭಾರತ’ಕ್ಕೆ ಗಾಂಧೀಜಿ ಬೇಡವೆ?

ಚುರುಮುರಿ: ಚೋರಿ ಪರಸಂಗ

Airfare Regulation: ‘ವೋಟ್ ಚೋರಿ ಅಂತ ಮಾತಾಡ್ತಾವ್ರಲ್ಲಾ... ಕಮಲದಲ್ಲಿ, ಕೈಪಕ್ಸದಲ್ಲಿ ಸೀಟು ಚೋರಿಯಾಗ್ಯದರ ಬಗ್ಗೆ ಹೈಕಮಾಂಡುಗಳು ಮಾತೇ ಆಡ್ತಿಲ್ಲವಂತೆ?’ ಅಂತು ಯಂಟಪ್ಪಣ್ಣ.
Last Updated 16 ಡಿಸೆಂಬರ್ 2025, 0:30 IST
ಚುರುಮುರಿ: ಚೋರಿ ಪರಸಂಗ

ವಿಶ್ಲೇಷಣೆ: ಸಾವಿನತ್ತ ಭಾಷೆ–ತತ್ತ್ವಶಾಸ್ತ್ರ?

Globalization Impact: ಮಾರುಕಟ್ಟೆಯ ಜಗತ್ತಿಗೆ ತಕ್ಕಂತೆ ಶಿಕ್ಷಣವೂ ಬದಲಾವಣೆ ಹೊಂದಿರುವುದರ ಪರಿಣಾಮ ಭಾಷೆ ಮತ್ತು ತತ್ತ್ವಶಾಸ್ತ್ರದ ಮೇಲಾಗಿದೆ. ಶಿಕ್ಷಣವು ಪ್ರಾದೇಶಿಕ ಅನನ್ಯತೆಗೆ ಬೆನ್ನುಹಾಕಿದೆ ಹಾಗೂ ಸ್ಥಳೀಯ ಭಾಷೆಗಳ ಜಾಗವನ್ನು ಇಂಗ್ಲಿಷ್‌ ಆವರಿಸಿಕೊಂಡಿದೆ.
Last Updated 16 ಡಿಸೆಂಬರ್ 2025, 0:30 IST
ವಿಶ್ಲೇಷಣೆ: ಸಾವಿನತ್ತ ಭಾಷೆ–ತತ್ತ್ವಶಾಸ್ತ್ರ?

ಸಂಗತ: ‘ವಿಶೇಷ ದೃಷ್ಟಿ’ ವಿದ್ಯೆಯೆನ್ನುವ ಮೋಸದ ಸೃಷ್ಟಿ

Blindfold Education Scam: ಒಳಗಣ್ಣನ್ನು ತೆರೆಯಿಸುತ್ತೇವೆ ಎನ್ನುವವರು, ಕಣ್ಣಿದ್ದವರನ್ನೂ ಕುರುಡರನ್ನಾಗಿಸುವವರು. ವಿಶೇಷ ದೃಷ್ಟಿಶಕ್ತಿ ಸಾಧ್ಯವಿದ್ದರೆ, ಆ ವಿದ್ಯೆಯನ್ನು ಅಂಧರ ಮೇಲೆ ಪ್ರಯೋಗಿಸಬಹುದು.
Last Updated 16 ಡಿಸೆಂಬರ್ 2025, 0:30 IST
ಸಂಗತ: ‘ವಿಶೇಷ ದೃಷ್ಟಿ’ ವಿದ್ಯೆಯೆನ್ನುವ ಮೋಸದ ಸೃಷ್ಟಿ

ಸಂಪಾದಕೀಯ:‘ಮನರೇಗಾ’ ಹೆಸರು ಬದಲಾವಣೆ ಯತ್ನ; ‘ವಿಕಸಿತ ಭಾರತ’ಕ್ಕೆ ಗಾಂಧೀಜಿ ಬೇಡವೆ?

Gandhi Removal Debate: ಗ್ರಾಮೀಣರ ಬದುಕಿನೊಂದಿಗೆ ಮಿಳಿತಗೊಂಡ ‘ಮನರೇಗಾ’ ಹೆಸರನ್ನು ಬದಲಾಯಿಸುವ ಸರ್ಕಾರದ ಪ್ರಯತ್ನ ಸರಿಯಲ್ಲ. ಇದು ಜನಹಿತದ ಹಿತಾಸಕ್ತಿಯಿಂದ ದೂರವಾದ ರಾಜಕೀಯ ನಡವಳಿಕೆ.
Last Updated 16 ಡಿಸೆಂಬರ್ 2025, 0:30 IST
ಸಂಪಾದಕೀಯ:‘ಮನರೇಗಾ’ ಹೆಸರು ಬದಲಾವಣೆ ಯತ್ನ; ‘ವಿಕಸಿತ ಭಾರತ’ಕ್ಕೆ ಗಾಂಧೀಜಿ ಬೇಡವೆ?

ವಾಚಕರ ವಾಣಿ | ಚುನಾವಣೆ: ಲೇಖಕಿಯರಿಗೇಕೆ ನಿರಾಸಕ್ತಿ?

Reader Opinions: ಡಿ. 14ರಂದು ನಡೆದ ಕರ್ನಾಟಕ ಲೇಖಕಿಯರ ಸಂಘದ ಚುನಾವಣೆಯಲ್ಲಿ ಶೇ 50ಕ್ಕೂ ಕಡಿಮೆ ಮತದಾನ ನಡೆದಿರುವುದು ವಿಷಾದದ ಸಂಗತಿ. ಮಹಿಳಾ ಮೀಸಲಾತಿ ಮತ್ತು ಸಮಾನತೆಗಾಗಿ ಹೋರಾಟಗಳು ನಡೆಯುತ್ತಿರುವ ಸಂದರ್ಭ ಇಂದಿನದು.
Last Updated 15 ಡಿಸೆಂಬರ್ 2025, 23:30 IST
ವಾಚಕರ ವಾಣಿ | ಚುನಾವಣೆ: ಲೇಖಕಿಯರಿಗೇಕೆ ನಿರಾಸಕ್ತಿ?
ADVERTISEMENT

75 ವರ್ಷಗಳ ಹಿಂದೆ: ಉಕ್ಕಿನಾಳು ವಲ್ಲಭಭಾಯ್‌, ನಮ್ಮ ‘ಸರದಾರ್‌’ ಇನ್ನೆಲ್ಲಿ...

Indian Freedom Leaders: ಉಪಪ್ರಧಾನಿ ಸರದಾರ ವಲ್ಲಭಭಾಯಿ ಪಟೇಲರು ಈ ದಿನ ಬೆಳಿಗ್ಗೆ 9 ಗಂಟೆ 37 ನಿಮಿಷಕ್ಕೆ ದೈವಾಧೀನರಾದರು.
Last Updated 15 ಡಿಸೆಂಬರ್ 2025, 23:30 IST
75 ವರ್ಷಗಳ ಹಿಂದೆ: ಉಕ್ಕಿನಾಳು ವಲ್ಲಭಭಾಯ್‌, ನಮ್ಮ ‘ಸರದಾರ್‌’ ಇನ್ನೆಲ್ಲಿ...

25 ವರ್ಷಗಳ ಹಿಂದೆ: ಗುಂಡಿಗೆ ನಕ್ಸಲೀಯ ಬಲಿ

Police Encounter: ತುಮಕೂರು ತಾಲ್ಲೂಕು ರ‍್ಯಾಪ್ಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ತಿಮ್ಮಾರೆಡ್ಡಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮತ್ತು ಕುಖ್ಯಾತ ನಕ್ಸಲೀಯ ನಾಯಕ ಮಂಡ್ಲಿ ಪ್ರಭಾಕರ್‌ ಆಂಧ್ರಪ್ರದೇಶದ ಪೆನುಗೊಂಡ ತಾಲ್ಲೂಕಿನ ಸೋಮಂದಪಲ್ಲಿಯಲ್ಲಿ ಪೊಲೀಸರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದಾನೆ.
Last Updated 15 ಡಿಸೆಂಬರ್ 2025, 23:30 IST
25 ವರ್ಷಗಳ ಹಿಂದೆ: ಗುಂಡಿಗೆ ನಕ್ಸಲೀಯ ಬಲಿ

ನುಡಿ ಬೆಳಗು: ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳೋಣ

Mindset Change: ಒಂದು ಕಾಡಿನಲ್ಲಿ ಒಂದು ಮೊಲವಿತ್ತು. ಅದಕ್ಕೆ ಬೇಸಿಗೆಯೆಂದರೆ ತುಂಬ ಇಷ್ಟ. ಎಳೆಬಿಸಿಲಿನಲ್ಲಿ ಹುಲ್ಲುಗಾವಲಿನಲ್ಲಿ ಹಾರಾಡುತ್ತ, ಚಿಟ್ಟೆಗಳೊಂದಿಗೆ ಆಟವಾಡುತ್ತ, ಎಳೆಗರಿಕೆಯನ್ನು ಮೆಲ್ಲುತ್ತ ಜಿಗಿದಾಡಿಕೊಂಡು ಕುಣಿದಾಡಿಕೊಂಡು ಇರುವುದೆಂದರೆ ಅದಕ್ಕೆ ಬಲು ಇಷ್ಟ. ಆ
Last Updated 15 ಡಿಸೆಂಬರ್ 2025, 23:30 IST
ನುಡಿ ಬೆಳಗು: ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳೋಣ
ADVERTISEMENT
ADVERTISEMENT
ADVERTISEMENT