ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಅಭಿಮತ

ADVERTISEMENT

ಸಂಪಾದಕೀಯ Podcast | ತಾತ್ಕಾಲಿಕ ಬೋಧಕ ಸಿಬ್ಬಂದಿ: ವ್ಯವಸ್ಥೆಯ ಲೋಪದ ದ್ಯೋತಕ

ಸಂಪಾದಕೀಯ Podcast | ತಾತ್ಕಾಲಿಕ ಬೋಧಕ ಸಿಬ್ಬಂದಿ: ವ್ಯವಸ್ಥೆಯ ಲೋಪದ ದ್ಯೋತಕ
Last Updated 25 ಫೆಬ್ರುವರಿ 2026, 2:49 IST
ಸಂಪಾದಕೀಯ Podcast | ತಾತ್ಕಾಲಿಕ ಬೋಧಕ ಸಿಬ್ಬಂದಿ: ವ್ಯವಸ್ಥೆಯ ಲೋಪದ ದ್ಯೋತಕ

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Readers letterss: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಅವುಗಳ ಭರ್ತಿಗೆ ಸರ್ಕಾರಕ್ಕೆ ಮನಸ್ಸಿಲ್ಲ. ಪರಿಶಿಷ್ಟ ಜಾತಿಯ ಒಳಮೀಸಲಾತಿ ಗೊಂದಲವನ್ನು ಮುಂದಿಟ್ಟುಕೊಂಡು ನೇಮಕಾತಿ ಪ್ರಕ್ರಿಯೆಯನ್ನು ವಿಳಂಬ ಮಾಡುತ್ತಿದೆ.
Last Updated 25 ಫೆಬ್ರುವರಿ 2026, 0:31 IST
ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ಪಿವಿ ವೈಬ್ಸ್: ಸಾಹಸಿ, ಸಾಧಕ ಎನಿಸಿಕೊಳ್ಳೋದು ಸುಲಭ!

Self Improvement: ಬೇರೆ ಯಾರಾದರೂ ಅದನ್ನು ಮಾಡುವವರಿದ್ದಾರೆ ಎಂದಾದರೆ ಮಾಡಲಿ ಬಿಡಿ. ಹೇಗಿದ್ದರೂ ಅವರಿಗೆ ಅದು ಸಾಧ್ಯ ಎಂದಾಯಿತಲ್ಲ. ಅನಗತ್ಯ ನಾನೇಕೆ ಮತ್ತೆ ಕಸರತ್ತುಪಡಬೇಕು ?
Last Updated 25 ಫೆಬ್ರುವರಿ 2026, 0:30 IST
ಪಿವಿ ವೈಬ್ಸ್: ಸಾಹಸಿ, ಸಾಧಕ ಎನಿಸಿಕೊಳ್ಳೋದು ಸುಲಭ!

ನುಡಿ ಬೆಳಗು: ಥರಾವರಿ ತಕರಾರು

Human Perspectives: ಅವರಿಬ್ಬರೂ ದಟ್ಟ ಟ್ರಾಫಿಕ್‌ನ ಮಧ್ಯದಿಂದ ಹೇಗೋ ತಪ್ಪಿಸಿಕೊಂಡು ಸಂಜೆ ಮನೆಗೆ ಬಂದು ಲ್ಯಾಪ್‌ಟಾಪ್‌ಗಳನ್ನು ಎಸೆದು ಜಗಳಕ್ಕೆ ಕೂತಿದ್ದರು. ಏನಾದರೂ ತಿನ್ನುವುದಕ್ಕೆ ಸಿಗಬಹುದಾ ಅಂತ ಅಡುಗೆ ಮನೆ ತಡಕಾಟ. ಮಾಡಿಟ್ಟು ಹೋಗಿದ್ದರೆ ತಾನೆ ಸಿಗಲು ಸಾಧ್ಯ?
Last Updated 24 ಫೆಬ್ರುವರಿ 2026, 23:33 IST
ನುಡಿ ಬೆಳಗು: ಥರಾವರಿ ತಕರಾರು

ಸಂಗತ | ಕನ್ನಡ ಮಾಧ್ಯಮ: ಯಾವುದೇ ರಾಜಿ ಬೇಡ

ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಒಂದು ಭಾಷೆ ಆಗಿರುವುದು, ಕಲಿಕೆಯ ಮಾಧ್ಯಮ ಇಂಗ್ಲಿಷ್ ಆಗಿರುವುದು ಅಪಾಯಕಾರಿ. ಈ ಸಮೀಕರಣ ಬದಲಾಗಬೇಕಿದೆ.
Last Updated 24 ಫೆಬ್ರುವರಿ 2026, 23:30 IST
ಸಂಗತ | ಕನ್ನಡ ಮಾಧ್ಯಮ: ಯಾವುದೇ ರಾಜಿ ಬೇಡ

ವ್ಯಾವಸಾಯಿಕ ಕಾರ್ಮಿಕರಿಗೆ ಕನಿಷ್ಠ ವೇತನ: ಕೆಲವು ಮಿತಕ್ಷೇತ್ರಗಳಲ್ಲಿ ಮಾತ್ರ ಅನ್ವಯ

Prajavani Achievers | 75 ವರ್ಷಗಳ ಹಿಂದೆ: ವ್ಯಾವಸಾಯಿಕ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ ಮಾಡುವುದು ‘ಕೆಲವು ಮಿತಕ್ಷೇತ್ರಗಳಲ್ಲಿ’ ಮಾತ್ರ ಸಾಧ್ಯವಾಗಬಹುದೆಂದು ಅರ್ಥ ಸಚಿವ ಸಿ.ಡಿ. ದೇಶಮುಖರು ಇಂದು ಪಾರ್ಲಿಮೆಂಟಿನಲ್ಲಿ ತಿಳಿಸಿದರು.
Last Updated 24 ಫೆಬ್ರುವರಿ 2026, 23:30 IST
ವ್ಯಾವಸಾಯಿಕ ಕಾರ್ಮಿಕರಿಗೆ ಕನಿಷ್ಠ ವೇತನ: ಕೆಲವು ಮಿತಕ್ಷೇತ್ರಗಳಲ್ಲಿ ಮಾತ್ರ ಅನ್ವಯ

ಸುಭಾಷಿತ: ಬುಧವಾರ, 25 ಫೆಬ್ರುವರಿ ‌2026

Subhashita: ಸುಭಾಷಿತ: ಬುಧವಾರ, 25 ಫೆಬ್ರುವರಿ ‌2026
Last Updated 24 ಫೆಬ್ರುವರಿ 2026, 23:30 IST
ಸುಭಾಷಿತ: ಬುಧವಾರ, 25 ಫೆಬ್ರುವರಿ ‌2026
ADVERTISEMENT

ಚುರುಮುರಿ: ಕುರ್ಚಿ ಕಥಾ ಕಾಲಕ್ಷೇಪ

Political Satire: ‘ಕರುನಾಡು ರಾಜ್ಯದಲ್ಲಿ ಹಾಲಿ ಚೇರ್–ಮನ್ ಹಾಗೂ ಖಾಲಿ ಚೇರ್–ಮನ್ ನಡುವೆ ಕುರ್ಚಿ ಕಲಹ ನಡೆದಿತ್ತು. ರಾಜ್ಯಭಾರ ವ್ಯಾಜ್ಯಭಾರವಾಗಿತ್ತು...’ ಎಂದು ದಾಸರು ಕುರ್ಚಿ ಕಥಾಕಾಲ ಕ್ಷೇಪ ಆರಂಭಿಸಿದರು. ನೆರೆದಿದ್ದ ಜನ ಚಪ್ಪಾಳೆ ತಟ್ಟಿದರು.
Last Updated 24 ಫೆಬ್ರುವರಿ 2026, 23:30 IST
ಚುರುಮುರಿ: ಕುರ್ಚಿ ಕಥಾ ಕಾಲಕ್ಷೇಪ

25 ವರ್ಷಗಳ ಹಿಂದೆ | ಅಂಕೋಲಾ: ಒಂದೇ ಕುಟುಂಬದ 9 ಜನರ ಆತ್ಮಹತ್ಯೆ

Ankola Tragedy: ಅಂಕೋಲಾ (ಕಾರವಾರ), ಫೆ. 24–ಮನೆಯ ಯಜಮಾನನ ವರ್ತನೆಯಿಂದ ಬೇಸತ್ತ ಆತನ ಹೆಂಡತಿ ಮತ್ತು 8 ಮಕ್ಕಳು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಕೋಲಾ ತಾಲ್ಲೂಕಿನಲ್ಲಿ ನಡೆದಿದೆ. ‘ಕಚ್ಚು ಗಣಪತಿ’ ಎಂದೇ ಹೆಸರಾಗಿರುವ ಗಣಪತಿ ಕುಸಲಪ್ಪ ನಾಯ್ಕ ವಿಕ್ಷಿಪ್ತ ಸ್ವಭಾವ ಕಾರಣ.
Last Updated 24 ಫೆಬ್ರುವರಿ 2026, 23:30 IST
25 ವರ್ಷಗಳ ಹಿಂದೆ | ಅಂಕೋಲಾ: ಒಂದೇ ಕುಟುಂಬದ 9 ಜನರ ಆತ್ಮಹತ್ಯೆ

ವಿಶ್ಲೇಷಣೆ | ರಾಷ್ಟ್ರೀಯತೆ: ಹಿಮ್ಮೆಟ್ಟುವಿಕೆ ಏಕೆ?

Constitutional Values: ‘ನೀವು ಈ ಜಗತ್ತನ್ನು ಪ್ರಶ್ನಿಸಲೇಬೇಕು. ಬೇಕೆಂದಾದರೆ ಅದರ ಪದಗಳನ್ನು ನೀವು ಪ್ರಶ್ನಿಸಿ. ಆದರೆ, ಎಂದಿಗೂ ಅಕ್ಷರಗಳ ಜೊತೆಗೆ ಜಗಳ ಆಡಬೇಡಿ’. ಸೇವಾಗ್ರಾಮದಲ್ಲಿ ಗಾಂಧೀಜಿಯ ಕಾಲ ಕೆಳಗೆ ಕುಳಿತಿದ್ದಾಗ, ನನ್ನ ಮಾರ್ಕ್ಸ್‌ವಾದಿ ಶಿಕ್ಷಕರೊಬ್ಬರು ನೀಡಿದ ಎಚ್ಚರಿಕೆ.
Last Updated 24 ಫೆಬ್ರುವರಿ 2026, 23:30 IST
ವಿಶ್ಲೇಷಣೆ | ರಾಷ್ಟ್ರೀಯತೆ: ಹಿಮ್ಮೆಟ್ಟುವಿಕೆ ಏಕೆ?
ADVERTISEMENT
ADVERTISEMENT
ADVERTISEMENT