ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಅಭಿಮತ

ADVERTISEMENT

ಸಂಪಾದಕೀಯ Podcast: ವಾಹನಗಳಲ್ಲಿ 'ವಿಶೇಷ ದೀಪ'; ಅಪಾಯಕಾರಿ ಸಂಸ್ಕೃತಿ ಕೊನೆಯಾಗಲಿ

Traffic Law Enforcement: ಬೆಂಗಳೂರು ಸಂಚಾರ ಪೊಲೀಸರು ಅಕ್ರಮ ಎಲ್‌ಇಡಿ ಬಾರ್‌ಗಳು, ಸ್ಟ್ರೋಬ್ ಲೈಟ್‌ಗಳ ವಿರುದ್ಧ ಕೈಗೊಂಡಿರುವ ಕ್ರಮವು ಸಂಚಾರದ ಶಿಸ್ತಿಗೆ ಮುನ್ನಡೆ ನೀಡಿದೆ. ತೀವ್ರ ಬೆಳಕು ಅಪಘಾತಗಳಿಗೆ ಕಾರಣವಾಗುವ ಭೀತಿಯಿದೆ.
Last Updated 16 ಜನವರಿ 2026, 4:13 IST
ಸಂಪಾದಕೀಯ Podcast: ವಾಹನಗಳಲ್ಲಿ 'ವಿಶೇಷ ದೀಪ'; ಅಪಾಯಕಾರಿ ಸಂಸ್ಕೃತಿ ಕೊನೆಯಾಗಲಿ

ಸಂಗತ: ಕರ್ನಾಟಕಕ್ಕೆ ಒಬ್ಬರೇ ದೇವರಾಜ ಅರಸು!

Karnataka Politics ಮುಖ್ಯಮಂತ್ರಿ ಕುರ್ಚಿಯಲ್ಲಿ ದೇವರಾಜ ಅರಸು ಅವರಿಗಿಂತ ಹೆಚ್ಚಿನ ದಿನ ತಾವು ಕುಳಿತಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಭ್ರಮದಲ್ಲಿದ್ದಾರೆ. ದಿನದ ಲೆಕ್ಕದಲ್ಲಿ ಅವರು ಮುಂದಿರಬಹುದು. ಸಾಧನೆಯ ಲೆಕ್ಕದಲ್ಲಿ, ಸಾಮಾಜಿಕ ಬದ್ಧತೆಯ ಲೆಕ್ಕದಲ್ಲಿ ಅವರು ಅರಸರ ಹತ್ತಿರಕ್ಕೂ ಬರುವುದಿಲ್ಲ
Last Updated 16 ಜನವರಿ 2026, 1:21 IST
ಸಂಗತ: ಕರ್ನಾಟಕಕ್ಕೆ ಒಬ್ಬರೇ ದೇವರಾಜ ಅರಸು!

ಚುರುಮುರಿ: ಕುರ್ಚಿ ಜ್ವರ!

Political Satire: ಶುಕ್ರವಾರದ ಸಂತೇಲಿ ಕೈಯಪ್ಪ, ಕಮಲವ್ವ, ತೆನೆಯಕ್ಕ ಅಕಸ್ಮಾತ್ ಭೇಟಿಯಾಗಿ ಕಷ್ಟ ಸುಖ ಹಂಚಿಕೊಂಡರು. ‘ಏನ್ ಕೈಯಪ್ಪ, ಹಬ್ಬ ಜೋರಾತ? ನಿಮ್ಮಲ್ಲಿ ಯಾರಿಗೆ ಬೇವು, ಯಾರಿಗೆ ಬೆಲ್ಲ?’ ಕಮಲವ್ವ ನಗುತ್ತಾ ಕೇಳಿದಳು.
Last Updated 16 ಜನವರಿ 2026, 1:00 IST
ಚುರುಮುರಿ: ಕುರ್ಚಿ ಜ್ವರ!

ಸಂಪಾದಕೀಯ- ವಾಹನಗಳಲ್ಲಿ ‘ವಿಶೇಷ ದೀಪ’ಗಳ ಬಳಕೆ: ಅಪಾಯಕಾರಿ ಸಂಸ್ಕೃತಿ ಕೊನೆಗೊಳ್ಳಲಿ

Road Safety: ಬೆಂಗಳೂರು ಸಂಚಾರ ಪೊಲೀಸರು ಸಾರ್ವಜನಿಕ ವಾಹನಗಳಲ್ಲಿ ಅಕ್ರಮ ಲೈಟ್‌ಗಳ ಬಳಕೆಯ ವಿರುದ್ಧ ನಡೆಸುತ್ತಿರುವ ಆಂದೋಲನ ರೂಪದ ಕಾರ್ಯಾಚರಣೆಯು ಸಂಚಾರದ ಶಿಸ್ತನ್ನು ರೂಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಅನಧಿಕೃತ ಎಲ್‌ಇಡಿ ಬಾರ್‌ಗಳು ಅಪಾಯಕಾರಿ.
Last Updated 16 ಜನವರಿ 2026, 1:00 IST
ಸಂಪಾದಕೀಯ- ವಾಹನಗಳಲ್ಲಿ ‘ವಿಶೇಷ ದೀಪ’ಗಳ ಬಳಕೆ: ಅಪಾಯಕಾರಿ ಸಂಸ್ಕೃತಿ ಕೊನೆಗೊಳ್ಳಲಿ

ಸುಭಾಷಿತ: ವಿನೋಬಾ ಭಾವೆ

Spiritual Leader: ಸುಭಾಷಿತ: ವಿನೋಬಾ ಭಾವೆ
Last Updated 16 ಜನವರಿ 2026, 0:59 IST
ಸುಭಾಷಿತ: ವಿನೋಬಾ ಭಾವೆ

25 ವರ್ಷಗಳ ಹಿಂದೆ: ನಲವತ್ತು ಎಂಜಿನಿಯರಿಂಗ್‌ ಕಾಲೇಜಿಗೆ ಅನುಮತಿ

Higher Education: ಬೆಂಗಳೂರು, ಜ. 15– ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅನುಮತಿಯೊಡನೆ 36 ಎಂಜಿನಿಯರಿಂಗ್‌ ಕಾಲೇಜುಗಳನ್ನು ತೆರೆಯಲು ಈಚಿನ ಸಚಿವ ಸಂಪುಟವು ಒಪ್ಪಿಗೆ ನೀಡಿದ್ದರೂ, ಸರ್ಕಾರ ಕಾಲೇಜುಗಳ ಸಂಖ್ಯೆಯನ್ನು ಇದೀಗ 40ಕ್ಕೆ ಏರಿಸಿದೆ.
Last Updated 16 ಜನವರಿ 2026, 0:59 IST
25 ವರ್ಷಗಳ ಹಿಂದೆ: ನಲವತ್ತು ಎಂಜಿನಿಯರಿಂಗ್‌ ಕಾಲೇಜಿಗೆ ಅನುಮತಿ

75 ವರ್ಷಗಳ ಹಿಂದೆ: ಕೇಂದ್ರ ಚಲಚ್ಚಿತ್ರ ದೋಷ ವಿಮರ್ಶಕ ಬೋರ್ಡ್‌ ಆರಂಭ

Film Censor Board: ಮುಂಬೈ, ಜ. 15– ಕೇಂದ್ರ ಚಲಚ್ಚಿತ್ರ ದೋಷ ವಿಮರ್ಶಕ ಬೋರ್ಡ್‌ ಇಂದು ಚಿತ್ರವೊಂದನ್ನು ವಿಮರ್ಶಿಸಿ ತನ್ನ ಕೆಲಸ ಆರಂಭಿಸಿತು. ಇತ್ತ ಮೈಸೂರು ಸಂಸ್ಥಾನದ ಚಲಚ್ಚಿತ್ರ ದೋಷ ವಿಮರ್ಶಕ ಬೋರ್ಡ್‌ ಇಂದಿನಿಂದ ರದ್ದಾಗಿದೆ.
Last Updated 16 ಜನವರಿ 2026, 0:58 IST
75 ವರ್ಷಗಳ ಹಿಂದೆ: ಕೇಂದ್ರ ಚಲಚ್ಚಿತ್ರ ದೋಷ ವಿಮರ್ಶಕ ಬೋರ್ಡ್‌ ಆರಂಭ
ADVERTISEMENT

ವಾಚಕರ ವಾಣಿ: ಓದುಗರ ಪತ್ರಗಳು- 16 ಜನವರಿ 2026

Environmental Awareness: ಭಾರತದಲ್ಲಿ ಪರಿಸರ ಜಾಗೃತಿ ಮತ್ತು ಪರಿಸರದ ಉಳಿವಿಗಾಗಿಯೇ ಅವತರಿಸಿದರು ಎನ್ನಬಹುದಾದ ವ್ಯಕ್ತಿತ್ವ ಪರಿಸರ ವಿಜ್ಞಾನಿ ಡಾ. ಮಾಧವ ಗಾಡ್ಗೀಳರದು. ಅವರ ವ್ಯಕ್ತಿತ್ವ ಮತ್ತು ಸಾಧನೆಗಳ ಅಚ್ಚುಕಟ್ಟಾದ ಚಿತ್ರಣವನ್ನು ನಾಗೇಶ ಹೆಗಡೆಯವರು ನೀಡಿದ್ದಾರೆ.
Last Updated 16 ಜನವರಿ 2026, 0:54 IST
ವಾಚಕರ ವಾಣಿ: ಓದುಗರ ಪತ್ರಗಳು- 16 ಜನವರಿ 2026

ನುಡಿ ಬೆಳಗು: ನಿನ್ನ ಮನಸ್ಸೇ ನಿನ್ನ ಸ್ವರ್ಗ, ನರಕ

Spiritual Wisdom: ಒಂದು ಊರು. ಆ ಊರಿನ ಮುಖ್ಯ ಬೀದಿಯ ಕೊನೆಯಲ್ಲಿ ಒಂದು ದೇವಸ್ಥಾನ. ಅದರ ಎದುರಿನ ಒಂದು ದೊಡ್ಡ ಬಂಗಲೆಯಲ್ಲಿ ಒಬ್ಬ ವೇಶ್ಯೆ ವಾಸಿಸುತ್ತಿದ್ದಳು. ಆ ದೇವಸ್ಥಾನಕ್ಕೆ ಒಬ್ಬ ಪೂಜಾರಿ. ಇವರಿಬ್ಬರ ಜೀವನದ ಕಥೆ ಮನಸ್ಸಿನ ಶಕ್ತಿಯನ್ನು ವಿವರಿಸುತ್ತದೆ.
Last Updated 16 ಜನವರಿ 2026, 0:31 IST
ನುಡಿ ಬೆಳಗು: ನಿನ್ನ ಮನಸ್ಸೇ ನಿನ್ನ ಸ್ವರ್ಗ, ನರಕ

ದಿನ ಭವಿಷ್ಯ Podcast: ಜನವರಿ 15ರ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ

ದಿನ ಭವಿಷ್ಯ Podcast: ಜನವರಿ 15ರ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
Last Updated 15 ಜನವರಿ 2026, 8:22 IST
ದಿನ ಭವಿಷ್ಯ Podcast: ಜನವರಿ 15ರ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ADVERTISEMENT
ADVERTISEMENT
ADVERTISEMENT