ಸೋಮವಾರ, 19 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಅಭಿಮತ

ADVERTISEMENT

ಇಂದು ಓಶೋ ಪುಣ್ಯ ಸ್ಮರಣೆ: ದೇವರೆಂದರೆ ಹೃದಯದೊಳಗಿನ ಪ್ರೀತಿ

Spiritual Wisdom: ಓಶೋ; ಜನಿಸಲಿಲ್ಲ ಎಂದಿಗೂ ಸಾಯಲಿಲ್ಲ ಈ ಗ್ರಹ ಭೂಮಿಗೆ ಭೇಟಿ ನೀಡಿದ್ದು 1931 ಡಿಸೆಂಬರ್ 11-1990 ಜನವರಿ 19ರ ನಡುವೆ ಮಾತ್ರ. ದೇವರ ಅಸ್ಥಿತ್ವದ ಬಗ್ಗೆ ಓಶೋ ರಜನೀಶ್ ರ ಕಿರು ಅನುಭಾವ; ‘ಸತ್ಯವು ನಿಮ್ಮನ್ನು ಸುತ್ತುವರೆದಿದೆ, ನೀವು ಅದರಲ್ಲಿ ಅಸ್ತಿತ್ವದಲ್ಲಿದ್ದೀರಿ.
Last Updated 19 ಜನವರಿ 2026, 10:14 IST
ಇಂದು ಓಶೋ ಪುಣ್ಯ ಸ್ಮರಣೆ: ದೇವರೆಂದರೆ ಹೃದಯದೊಳಗಿನ ಪ್ರೀತಿ

ಪಿವಿ ವೈಬ್ಸ್‌ | ಕಂಫರ್ಟ್ ಆಗಿದೀರಾ, ನೀವು ಬೆಳೆಯುವುದಿಲ್ಲ ಬಿಡಿ!

Personal Growth: ಹೊಸತನ್ನು ಸ್ವಾಗತಿಸೋಣ. ನಿತ್ಯವೂ ಹೊಸದಾಗಿ ಬದುಕೋಣ. ಆತ್ಮವಿಶ್ವಾಸಿ ಮಾತ್ರವೇ ಬದಲಾವಣೆಯನ್ನು ದೈರ್ಯವಾಗಿ ಸ್ವೀಕರಿಸಬಲ್ಲ. ಹೇಡಿ, ಅಪ್ಪ ಹಾಕಿದ ಮರಕ್ಕೆ ಜೋತು ಬಿದ್ದು ಕೂತಿರುತ್ತಾನೆ.
Last Updated 19 ಜನವರಿ 2026, 7:26 IST
ಪಿವಿ ವೈಬ್ಸ್‌ | ಕಂಫರ್ಟ್ ಆಗಿದೀರಾ, ನೀವು ಬೆಳೆಯುವುದಿಲ್ಲ ಬಿಡಿ!

Podcast | ಪ್ರಜಾವಾಣಿ ಸಂಪಾದಕೀಯ ಕೇಳಿ: ಸೋಮವಾರ, 19 ಜನವರಿ 2026

Prajavani Editorial: ಪ್ರಜಾವಾಣಿ ಸಂಪಾದಕೀಯ ಕೇಳಿ: ಸೋಮವಾರ, 19 ಜನವರಿ 2026. ಇಂದಿನ ಪ್ರಮುಖ ವಿದ್ಯಮಾನಗಳ ಕುರಿತಾದ ಸಂಪಾದಕೀಯ ವಿಶ್ಲೇಷಣೆಯನ್ನು ಇಲ್ಲಿ ಆಲಿಸಬಹುದು.
Last Updated 19 ಜನವರಿ 2026, 3:13 IST
Podcast | ಪ್ರಜಾವಾಣಿ ಸಂಪಾದಕೀಯ ಕೇಳಿ: ಸೋಮವಾರ, 19 ಜನವರಿ 2026

ಸಂಪಾದಕೀಯ | ಸಂಗಾತಿ ಆಯ್ಕೆಯಲ್ಲಿ ಸ್ವಾತಂತ್ರ್ಯ: ಗಟ್ಟಿ ಭರವಸೆ ನೀಡುವ ಮಸೂದೆ

Honor Killing Law: ಮರ್ಯಾದೆಗೇಡು ಹತ್ಯೆಯು ಅಮಾನವೀಯವಾದುದು. ಸಮಾಜದ ಸ್ವಾಸ್ಥ್ಯ ಕೆಡಿಸುವ ಇಂತಹ ಹೀನಕೃತ್ಯ ಎಸಗುವವರಿಗೆ ಕಾನೂನಿನ ಸಂಕೋಲೆ ತೊಡಿಸಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಶ್ಲಾಘನೀಯ.
Last Updated 18 ಜನವರಿ 2026, 23:30 IST
ಸಂಪಾದಕೀಯ | ಸಂಗಾತಿ ಆಯ್ಕೆಯಲ್ಲಿ ಸ್ವಾತಂತ್ರ್ಯ: ಗಟ್ಟಿ ಭರವಸೆ ನೀಡುವ ಮಸೂದೆ

ಸಂಗತ | ಸರ್ವವ್ಯಾಪಿ ಜಾತಿ: ಸಮಾಜದ ಹಿಂಚಲನೆ

Caste Discrimination: ಶಿಕ್ಷಣ–ವಿಜ್ಞಾನ ಪ್ರಗತಿಯಾದರೂ ಜಾತಿವ್ಯಸನ ಜೀವಂತವಾಗಿದೆ. ನಿರ್ಮೂಲನೆ ಮಾಡಬೇಕಾದ ಮಠಗಳು, ರಾಜಕಾರಣಿಗಳೇ ಜಾತಿಯ ಪೋಷಕರಾಗಿದ್ದಾರೆ.
Last Updated 18 ಜನವರಿ 2026, 23:30 IST
ಸಂಗತ | ಸರ್ವವ್ಯಾಪಿ ಜಾತಿ: ಸಮಾಜದ ಹಿಂಚಲನೆ

ಚುರುಮುರಿ: ನಾಮ ಬಲ

Political Symbolism: ‘ಸೌತ್ ಬ್ಲಾಕ್’ನಿಂದ ‘ಸೇವಾ ತೀರ್ಥ’ವರೆಗೆ ಹೆಸರು ಬದಲಾವಣೆ ಮೂಲಕ ಆಡಳಿತ ಶಕ್ತಿಯ ಪ್ರತೀಕ ಬದಲಿಸುವ ಪ್ರಯತ್ನಕ್ಕೆ ಬೆಕ್ಕಣ್ಣನ ಡೈಲಾಗ್ ಮೂಲಕ ಚುರುಮುರಿ ಶೈಲಿಯಲ್ಲಿ ವ್ಯಂಗ್ಯ.
Last Updated 18 ಜನವರಿ 2026, 23:30 IST
ಚುರುಮುರಿ: ನಾಮ ಬಲ

75 ವರ್ಷಗಳ ಹಿಂದೆ: ಭಾಷಣಕಾರರಿಲ್ಲದೆ ಸಭೆ ಮುಂದುವರಿಯಿತು

Historic Assembly: ಬೆಂಗಳೂರಿನಲ್ಲಿ ಸರದಾರ್ ಪಟೇಲ್ ನಿಧನದ ಕುರಿತ ಸಂತಾಪ ಸೂಚನೆಯೊಂದಿಗೆ ಆರಂಭವಾದ 75 ವರ್ಷದ ಹಿಂದಿನ ಶಾಸನಸಭೆ, ಭಾಷಣಕಾರರಿಲ್ಲದೆ ನಿರ್ಣಯದ ನಂತರ ನಿರ್ವಿಕಾರವಾಗಿ ಮುಂದುವರಿದ ಘಟನೆ ದಾಖಲಾಗಿದೆ.
Last Updated 18 ಜನವರಿ 2026, 23:30 IST
75 ವರ್ಷಗಳ ಹಿಂದೆ: ಭಾಷಣಕಾರರಿಲ್ಲದೆ ಸಭೆ ಮುಂದುವರಿಯಿತು
ADVERTISEMENT

ಸುಭಾಷಿತ: ಸ್ವಾಮಿ ವಿವೇಕಾನಂದ

ಸುಭಾಷಿತ: ಸ್ವಾಮಿ ವಿವೇಕಾನಂದ
Last Updated 18 ಜನವರಿ 2026, 23:30 IST
ಸುಭಾಷಿತ: ಸ್ವಾಮಿ ವಿವೇಕಾನಂದ

25 ವರ್ಷಗಳ ಹಿಂದೆ: ಬೆಂಗಳೂರಿನಲ್ಲಿ ಅತಿದೊಡ್ಡ ಇನ್‌ಫೋಸಿಸ್‌ ಸಂಕೀರ್ಣ

Tech Infrastructure: ರಾಷ್ಟ್ರದ ಪ್ರತಿಷ್ಠಿತ ಇನ್‌ಫೋಸಿಸ್‌ ಸಂಸ್ಥೆ ತನ್ನ ಸಮುದಾಯದ ಅತ್ಯಂತ ದೊಡ್ಡ ಸಾಫ್ಟ್‌ವೇರ್‌ ಸಂಕೀರ್ಣವನ್ನು ಸುಮಾರು 619 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರಿನ ಹೊರವಲಯದಲ್ಲಿ ಸ್ಥಾಪಿಸಲಿದೆ.
Last Updated 18 ಜನವರಿ 2026, 23:30 IST
25 ವರ್ಷಗಳ ಹಿಂದೆ: ಬೆಂಗಳೂರಿನಲ್ಲಿ ಅತಿದೊಡ್ಡ ಇನ್‌ಫೋಸಿಸ್‌ ಸಂಕೀರ್ಣ

ನುಡಿ ಬೆಳಗು: ಬಾಳಬೇಕಾದ ಜವಾಬ್ದಾರಿ

Parent Child Emotion: ಓದಲು ದೂರದ ಪಟ್ಟಣಕ್ಕೆ ಹೋಗಿದ್ದ ಮಗ ಸರ್ಕಾರಿ ನೌಕರಿ ಸಿಕ್ಕ ಖುಷಿಯಲ್ಲಿ ಊರಿಗೆ ಬಂದ. ಹಬ್ಬಗಳಲ್ಲಿ ಮಾತ್ರ ಹುಗ್ಗಿ ತಿನ್ನುತ್ತಿದ್ದ ಅಪ್ಪ ಅವ್ವರಿಗೆ ತಾನು ತಂದಿದ್ದ ಸಿಹಿ ತಿಂಡಿ ಕೊಟ್ಟ. ಆಸೆ ಪಟ್ಟು ಎಂದೂ ಹೊಸ ಬಟ್ಟೆ ಉಡದಿದ್ದ...
Last Updated 18 ಜನವರಿ 2026, 23:30 IST
ನುಡಿ ಬೆಳಗು: ಬಾಳಬೇಕಾದ ಜವಾಬ್ದಾರಿ
ADVERTISEMENT
ADVERTISEMENT
ADVERTISEMENT