ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಅಭಿಮತ

ADVERTISEMENT

ಸುಭಾಷಿತ: ಪ್ರತಿಭೆಗೆ ಶಾಸ್ತ್ರಜ್ಞಾನವಿದ್ದರೆ ವಜ್ರಕ್ಕೆ ಕುಂದಣವಿಟ್ಟಂತೆ

Kannada Subhashita: ಪ್ರತಿಭೆಗೆ ಶಾಸ್ತ್ರಜ್ಞಾನ ಸೇರಿಕೊಂಡರೆ ಅದು ವಜ್ರಕ್ಕೆ ಕುಂದಣವಿಟ್ಟಂತೆ ಮತ್ತಷ್ಟು ಮೌಲ್ಯ ಪಡೆಯುತ್ತದೆ ಎಂಬ ಸಂದೇಶವನ್ನು ಈ ಸುಭಾಷಿತ ಹೇಳುತ್ತದೆ.
Last Updated 16 ಫೆಬ್ರುವರಿ 2026, 23:30 IST
ಸುಭಾಷಿತ: ಪ್ರತಿಭೆಗೆ ಶಾಸ್ತ್ರಜ್ಞಾನವಿದ್ದರೆ ವಜ್ರಕ್ಕೆ ಕುಂದಣವಿಟ್ಟಂತೆ

25 ವರ್ಷಗಳ ಹಿಂದೆ ಈ ದಿನ | ವೀರಪ್ಪನ್‌ ಭಂಟ ಸೇತುಕುಳಿ ಗೋವಿಂದನ್ ಬಂಧನ

Historical Crime News: 25 ವರ್ಷಗಳ ಹಿಂದೆ ತಮಿಳುನಾಡು ವಿಶೇಷ ಕಾರ್ಯಾಚರಣೆ ಪಡೆ ಸಿರುವಾಣಿ ಅರಣ್ಯದಲ್ಲಿ ವೀರಪ್ಪನ್‌ನ ನಿಕಟವರ್ತಿ ಸೇತುಕುಳಿ ಗೋವಿಂದನ್‌ನ್ನು ಬಂಧಿಸಿತು.
Last Updated 16 ಫೆಬ್ರುವರಿ 2026, 23:30 IST
25 ವರ್ಷಗಳ ಹಿಂದೆ ಈ ದಿನ | ವೀರಪ್ಪನ್‌ ಭಂಟ ಸೇತುಕುಳಿ ಗೋವಿಂದನ್ ಬಂಧನ

ಚುರುಮುರಿ: ಪೊಲಿಟಿಕಲ್‌ ಜಿಪಿಟಿ

Political GPT Satire: ಎಐ ಮತ್ತು ಪೊಲಿಟಿಕಲ್ ಜಿಪಿಟಿ ಹೆಸರಿನಲ್ಲಿ ರಾಜಕಾರಣಿಗಳ ಹಳೆಯ ವಿಡಿಯೊಗಳು, ಭ್ರಷ್ಟಾಚಾರ ಮತ್ತು ಹಿಮಾಲಯ ಉಪವಾಸದ ವ್ಯಂಗ್ಯವನ್ನು ಹಾಸ್ಯಾತ್ಮಕವಾಗಿ ಚುರುಮುರಿ ಲೇಖನ ಚರ್ಚಿಸುತ್ತದೆ.
Last Updated 16 ಫೆಬ್ರುವರಿ 2026, 23:30 IST
ಚುರುಮುರಿ: ಪೊಲಿಟಿಕಲ್‌ ಜಿಪಿಟಿ

ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Public Opinion: ರೆವಿನ್ಯೂ ಸ್ಟಾಂಪ್, ಋತುಚಕ್ರ ರಜೆ, ಸರ್ಕಾರಿ ನೌಕರರ ಹೊಣೆಗಾರಿಕೆ, ಪದೋನ್ನತಿ ನಿಯಮ, ದೇವದಾಸಿ ಸಮೀಕ್ಷೆ ಮತ್ತು ಕ್ರೀಡಾಧರ್ಮ ಕುರಿತು ಓದುಗರ ಅಭಿಪ್ರಾಯಗಳು.
Last Updated 16 ಫೆಬ್ರುವರಿ 2026, 23:30 IST
ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ಪಿವಿ ವೈಬ್ಸ್‌: ಹಾಗೇ ಸುಮ್ಮನೆ ಖುಷಿಯಾಗಿರಲು ಸಾಧ್ಯ, ಬೇಕಿದ್ದರೆ ನೋಡಿ!

Happiness Tips: ಆ ಪದವೇ ಮನದಲ್ಲಿ ಕೊರೆಯುತ್ತಿರುತ್ತದೆ. ಅಥವಾ ಆ ಸನ್ನಿವೇಶ, ಘಟನೆಯೂ ಆಗಿರಬಹುದು. ಎಷ್ಟು ಮರೆಯಬೇಕೆಂದುಕೊಂಡರೂ ಆಗುವುದೇ ಇಲ್ಲ. ಅಷ್ಟಕ್ಕೂ ಅದೇನೂ ಕೇಳಬಾರದ ಮಾತುಗಳಲ್ಲ. ಆಗಬಾರದ ಘಟನೆಯೂ ಆಘಿರುವದಿಲ್ಲ. ಯಾವುದೋ ಸಂದರ್ಭದಲ್ಲಿ ಯಾರೋ ಅಕಸ್ಮಾತ್ತಾಗಿ ಹೇಳಿದ
Last Updated 16 ಫೆಬ್ರುವರಿ 2026, 23:30 IST
ಪಿವಿ ವೈಬ್ಸ್‌: ಹಾಗೇ ಸುಮ್ಮನೆ ಖುಷಿಯಾಗಿರಲು ಸಾಧ್ಯ, ಬೇಕಿದ್ದರೆ ನೋಡಿ!

ನುಡಿ ಬೆಳಗು | ನಿಜವಾದ ಸ್ನೇಹವೆಂದರೆ..

Friendship Values: ನಿಜವಾದ ಸ್ನೇಹ ಎಂದರೆ ಭರವಸೆ, ನಿಷ್ಠೆ ಮತ್ತು ತ್ಯಾಗ. ಕರ್ಣ–ದುರ್ಯೋಧನ ಉದಾಹರಣೆಯ ಮೂಲಕ ಸ್ನೇಹದ ಮಹತ್ವವನ್ನು ಮನಮುಟ್ಟುವ ರೀತಿಯಲ್ಲಿ ವಿವರಿಸಲಾಗಿದೆ.
Last Updated 16 ಫೆಬ್ರುವರಿ 2026, 22:30 IST
ನುಡಿ ಬೆಳಗು | ನಿಜವಾದ ಸ್ನೇಹವೆಂದರೆ..

ಸಂಗತ | ನಮ್ಮ ಸರಳತೆಯಲ್ಲಿದೆ ಬೇರೊಬ್ಬರ ಬದುಕು

ವೈಯಕ್ತಿಕ ಬದುಕಿನ ಸರಳತೆ ಸಮುದಾಯ ಹಾಗೂ ಪರಿಸರದ ಹಿತಕ್ಕೂ ಪೂರಕ. ಬದುಕಿನ ಅಗತ್ಯಗಳು ಹೆಚ್ಚಾದಂತೆಲ್ಲ, ಅದು ಇನ್ನೊಬ್ಬರಿಗೆ ಹೊರೆಯಾಗುತ್ತದೆ.
Last Updated 16 ಫೆಬ್ರುವರಿ 2026, 22:30 IST
ಸಂಗತ | ನಮ್ಮ ಸರಳತೆಯಲ್ಲಿದೆ ಬೇರೊಬ್ಬರ ಬದುಕು
ADVERTISEMENT

‌75 ವರ್ಷಗಳ ಹಿಂದೆ ಈ ದಿನ: ಕೋಟಲೆಗಾರರ ನಿರ್ಮೂಲನಕ್ಕೆ ಉಗ್ರ ಕ್ರಮ ಅಗತ್ಯ

Parliament Debate: 75 ವರ್ಷಗಳ ಹಿಂದೆ ಗೃಹ ಸಚಿವ ಸಿ. ರಾಜಗೋಪಾಲಾಚಾರಿ ರಾಷ್ಟ್ರದಲ್ಲಿನ ತುಂಟರು ಮತ್ತು ಭಯೋತ್ಪಾದಕರ ವಿರುದ್ಧ ಉಗ್ರ ಕ್ರಮ ಅಗತ್ಯವೆಂದು ಸಂಸತ್ತಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.
Last Updated 16 ಫೆಬ್ರುವರಿ 2026, 22:30 IST
‌75  ವರ್ಷಗಳ ಹಿಂದೆ ಈ ದಿನ: ಕೋಟಲೆಗಾರರ ನಿರ್ಮೂಲನಕ್ಕೆ ಉಗ್ರ ಕ್ರಮ ಅಗತ್ಯ

ಸಂಪಾದಕೀಯ | ನಕಲಿ ಪ್ರಮಾಣಪತ್ರಗಳ ಹಾವಳಿ: ಶಿಕ್ಷಣ ವ್ಯವಸ್ಥೆಗೆ ಕಾಯಕಲ್ಪ ಅಗತ್ಯ

Education Reform: ನಕಲಿ ಪಿಎಚ್‌ಡಿ ಪ್ರಮಾಣಪತ್ರ ಹಗರಣದ ಹಿನ್ನೆಲೆ ಸರ್ಕಾರದ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಡಿಜಿಟೈಸ್ ವ್ಯವಸ್ಥೆ ಅಗತ್ಯವಿದೆ ಎಂದು ಸಂಪಾದಕೀಯ ಒತ್ತಿ ಹೇಳುತ್ತದೆ.
Last Updated 16 ಫೆಬ್ರುವರಿ 2026, 22:30 IST
ಸಂಪಾದಕೀಯ | ನಕಲಿ ಪ್ರಮಾಣಪತ್ರಗಳ ಹಾವಳಿ: ಶಿಕ್ಷಣ ವ್ಯವಸ್ಥೆಗೆ ಕಾಯಕಲ್ಪ ಅಗತ್ಯ

ವಿಶ್ಲೇಷಣೆ | ವಿಜ್ಞಾನ: ನಕಲಿಗೇನು ಮದ್ದು?

Scientific Temper: ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ನಕಲಿ ವಿಜ್ಞಾನ, ಕ್ವಾಂಟಂ ಹೀಲಿಂಗ್, ಡಿಟಾಕ್ಸ್ ಮಿಥ್ಯೆಗಳು ಹಾಗೂ ಲಸಿಕೆ ಭ್ರಮೆಗಳ ಬಗ್ಗೆ ವೈಜ್ಞಾನಿಕ ಪುರಾವೆಗಳ ಅಗತ್ಯವನ್ನು ಲೇಖನ ವಿವರಿಸುತ್ತದೆ.
Last Updated 16 ಫೆಬ್ರುವರಿ 2026, 22:30 IST
ವಿಶ್ಲೇಷಣೆ | ವಿಜ್ಞಾನ: ನಕಲಿಗೇನು ಮದ್ದು?
ADVERTISEMENT
ADVERTISEMENT
ADVERTISEMENT