ಭಾನುವಾರ, 9 ನವೆಂಬರ್ 2025
×
ADVERTISEMENT
ADVERTISEMENT

ಪ್ರಜಾವಾಣಿ ಕಥಾ ಸ್ಪರ್ಧೆ– ಮೆಚ್ಚುಗೆ ಪಡೆ ವಿಕಾಸ್‌ ನೇಗಿಲೋಣಿ ಕಥೆ: ಅಂತಿಮ ಯಾತ್ರೆ

ವಿಕಾಸ್‌ ನೇಗಿಲೋಣಿ
Published : 9 ನವೆಂಬರ್ 2025, 0:11 IST
Last Updated : 9 ನವೆಂಬರ್ 2025, 0:11 IST
ಫಾಲೋ ಮಾಡಿ
Comments
ವಿಕಾಸ್‌ ನೇಗಿಲೋಣಿ

ವಿಕಾಸ್‌ ನೇಗಿಲೋಣಿ

ತೀರ್ಥಹಳ್ಳಿ ಸಮೀಪ ನೇಗಿಲೋಣಿ. ಓದಿದ್ದು ಉಡುಪಿ ಮತ್ತು ಉಜಿರೆಯಲ್ಲಿ. ವಿವಿಧ ಪತ್ರಿಕೆಗಳು ಹಾಗೂ ಸುದ್ದಿವಾಹಿನಿಯಲ್ಲಿ ಪತ್ರಕರ್ತನಾಗಿ ಕೆಲಸ ಮಾಡಿದ್ದಾರೆ. ಧಾರಾವಾಹಿಗಳಿಗೆ ಕಥೆ ಚಿತ್ರಕಥೆ ಸಂಭಾಷಣೆ ಶೀರ್ಷಿಕೆ ಸಾಹಿತ್ಯ ಬರೆದಿದ್ದಾರೆ. ಪ್ರಕಟಿತ ಕಥಾ ಸಂಕಲನಗಳು ‘ಮಳೆಗಾಲ ಬಂದು ಬಾಗಿಲು ತಟ್ಟಿತು’ ‘ಬಸವರಾಜ ವಿಳಾಸ’ ಮತ್ತು ‘ಬ್ರಹ್ಮಚಾರಿಯ ಹೆಂಡತಿ’. ಪ್ರಕಟಿತ ಅಡಾಲಸೆಂಟ್ ಆತ್ಮಚರಿತ್ರೆಯ ಹೆಸರು- ‘ರಥಬೀದಿ ಎಕ್ಸ್‌ಪ್ರೆಸ್‌’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT