ಶನಿವಾರ, 18 ಅಕ್ಟೋಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

ತಂಡಕ್ಕೆ ಮರಳಿದ ಕೊಹ್ಲಿ: ವಿವಿಧ ಭಾವ–ಭಂಗಿಯ ಮೂಲಕ ನಗೆಯುಕ್ಕಿಸಿದ 'ಕಿಂಗ್'

ಪಂದ್ಯದ ವೇಳೆ ತಮ್ಮ ಆಕ್ರಮಣಕಾರಿ ಆಟಕ್ಕೆ ಹೆಸರಾದ ಭಾರತ ಕ್ರಿಕೆಟ್‌ ತಂಡದ 'ಸೂಪರ್‌ಸ್ಟಾರ್‌' ವಿರಾಟ್‌ ಕೊಹ್ಲಿ, ಮೈದಾನದ ಆಚೆ ಸ್ನೇಹಜೀವಿ. ಮೃದು ಸ್ವಭಾವದವರು ಎಂಬುದಾಗಿ ಅವರನ್ನು ಹತ್ತಿರದಿಂದ ಬಲ್ಲವರು ಹೇಳಿರುವುದು ಈ ಹಿಂದೆ ಮಾಧ್ಯಮಗಳಲ್ಲಿ ವರದಿಯಾಗಿದೆ.
Last Updated 18 ಅಕ್ಟೋಬರ್ 2025, 11:49 IST
ತಂಡಕ್ಕೆ ಮರಳಿದ ಕೊಹ್ಲಿ: ವಿವಿಧ ಭಾವ–ಭಂಗಿಯ ಮೂಲಕ ನಗೆಯುಕ್ಕಿಸಿದ 'ಕಿಂಗ್'

ರೋಹಿತ್, ಕೊಹ್ಲಿ ಜೊತೆಗಿನ ಸಂಬಂಧದಲ್ಲಿ ಯಾವ ಬದಲಾವಣೆ ಇಲ್ಲ: ನಾಯಕ ಗಿಲ್

ಅನುಭವಿಗಳಾದ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಅವರೊಂದಿಗೆ ತಮ್ಮ ಸಂಬಂಧ ಎಂದಿನಂತೆ ಗಟ್ಟಿಯಾಗಿದೆ ಎಂದು ಭಾರತದ ಏಕದಿನ ಕ್ರಿಕೆಟ್‌ ತಂಡದ ನೂತನ ನಾಯಕ ಶುಭಮನ್‌ ಗಿಲ್‌ ಹೇಳಿದ್ದಾರೆ.
Last Updated 18 ಅಕ್ಟೋಬರ್ 2025, 11:04 IST
ರೋಹಿತ್, ಕೊಹ್ಲಿ ಜೊತೆಗಿನ ಸಂಬಂಧದಲ್ಲಿ ಯಾವ ಬದಲಾವಣೆ ಇಲ್ಲ: ನಾಯಕ ಗಿಲ್

ಟಿ20ಐ ವಿಶ್ವಕಪ್ 2026: ಟೂರ್ನಮೆಂಟ್‌ಗೆ ಅರ್ಹತೆ ಪಡೆದುಕೊಂಡ ಅಂತಿಮ 20 ತಂಡಗಳಿವು

Cricket Qualification: ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ 2026ರ ಟಿ20ಐ ವಿಶ್ವಕಪ್‌ನಲ್ಲಿ 20 ತಂಡಗಳು ಭಾಗವಹಿಸಲಿವೆ. ಯುಎಇ ತಂಡ ಅಂತಿಮವಾಗಿ ಅರ್ಹತೆ ಪಡೆದುಕೊಂಡಿದೆ. ಟೂರ್ನಿಯ ಸಂಪೂರ್ಣ ತಂಡ ಪಟ್ಟಿ ಪ್ರಕಟವಾಗಿದೆ.
Last Updated 18 ಅಕ್ಟೋಬರ್ 2025, 11:02 IST
ಟಿ20ಐ ವಿಶ್ವಕಪ್ 2026: ಟೂರ್ನಮೆಂಟ್‌ಗೆ ಅರ್ಹತೆ ಪಡೆದುಕೊಂಡ ಅಂತಿಮ 20 ತಂಡಗಳಿವು

ಅಫ್ಗಾನಿಸ್ತಾನ ಹಿಂದೆ ಸರಿದರೂ ತ್ರಿಕೋನ ಸರಣಿ ನಿಗದಿಯಂತೆ ನಡೆಯುತ್ತೆ: ಪಿಸಿಬಿ

Tri Series Cricket: ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಫ್ಗಾನಿಸ್ತಾನ ಹಿಂದೆ ಸರಿದರೂ ನಿಗದಿಯಂತೆ ತ್ರಿಕೋನ ಸರಣಿ ನಡೆಯಲಿದೆ ಎಂದು ತಿಳಿಸಿದೆ. ಶ್ರೀಲಂಕಾ ಸೇರಿದಂತೆ ಹೊಸ ಮೂರನೇ ತಂಡದ ಬಗ್ಗೆ ಮಾತುಕತೆ ನಡೆಯುತ್ತಿದೆ.
Last Updated 18 ಅಕ್ಟೋಬರ್ 2025, 9:38 IST
ಅಫ್ಗಾನಿಸ್ತಾನ ಹಿಂದೆ ಸರಿದರೂ ತ್ರಿಕೋನ ಸರಣಿ ನಿಗದಿಯಂತೆ ನಡೆಯುತ್ತೆ: ಪಿಸಿಬಿ

ಕಮ್ಮಿನ್ಸ್‌ ಮರಳದಿದ್ದರೆ ಪ್ಲಾನ್ ಬಿ; ಆ್ಯಷಸ್ ಸರಣಿಗೆ ಸ್ಮಿತ್ ನಾಯಕ: ಬೈಲಿ

Steve Smith Captaincy: ಪ್ಯಾಟ್ ಕಮಿನ್ಸ್ ಬೆನ್ನು ನೋವಿನಿಂದ ಚೇತರಿಸಿಕೊಳ್ಳದಿದ್ದರೆ ಸ್ಟೀವ್ ಸ್ಮಿತ್ ಆ್ಯಷಸ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಜಾರ್ಜ್ ಬೈಲಿ ತಿಳಿಸಿದ್ದಾರೆ ಎಂದು ವರದಿ ಹೇಳಿದೆ.
Last Updated 18 ಅಕ್ಟೋಬರ್ 2025, 6:16 IST
ಕಮ್ಮಿನ್ಸ್‌ ಮರಳದಿದ್ದರೆ ಪ್ಲಾನ್ ಬಿ; ಆ್ಯಷಸ್ ಸರಣಿಗೆ ಸ್ಮಿತ್ ನಾಯಕ: ಬೈಲಿ

ಪಾಕ್‌ ದಾಳಿ | ಆಟಗಾರರ ಸಾವು: ತ್ರಿಕೋನ ಸರಣಿಯಿಂದ ಸಿಡಿದು ಹೊರಬಂದ ಆಫ್ಗನ್‌

Afghan Cricket News: ಪಾಕಿಸ್ತಾನದ ದಾಳಿಯಲ್ಲಿ ಮೂವರು ಅಫ್ಗಾನ್ ಕ್ರಿಕೆಟರ್‌ಗಳು ಮತ್ತು ಐವರು ನಾಗರೀಕರು ಮೃತಪಟ್ಟಿದ್ದಾರೆ. ಈ ಹಿನ್ನೆಲೆ ಅಫ್ಗಾನಿಸ್ತಾನ ಪಾಕ್‌, ಶ್ರೀಲಂಕಾ ತಂಡಗಳ ತ್ರಿಕೋನ ಟಿ20ಐ ಸರಣಿಯಿಂದ ಹಿಂದೆ ಸರಿಯಿತು ಎಂದು ಎಸಿಬಿ ಪ್ರಕಟಿಸಿದೆ.
Last Updated 18 ಅಕ್ಟೋಬರ್ 2025, 5:28 IST
ಪಾಕ್‌ ದಾಳಿ | ಆಟಗಾರರ ಸಾವು: ತ್ರಿಕೋನ ಸರಣಿಯಿಂದ ಸಿಡಿದು ಹೊರಬಂದ ಆಫ್ಗನ್‌

ಲಂಕಾ ಮೇಲೆ ಹರಿಣಗಳ ಸವಾರಿ: ಮಳೆಯಿಂದಾಗಿ 20–20 ಓವರ್‌ಗಳಿಗೆ ಆಟ ಮೊಟಕು

ದಕ್ಷಿಣ ಆಫ್ರಿಕಾ ತಂಡವು ಶುಕ್ರವಾರ ಮಳೆಯಿಂದ ಅಡಚಣೆ ಉಂಟಾದ ಮಹಿಳಾ ಏಕದಿನ ವಿಶ್ವಕಪ್‌ ಪಂದ್ಯವನ್ನು ಡಕ್ವರ್ಥ್‌ ಲೂಯಿಸ್‌ ನಿಯಮದನ್ವಯ (ಡಿಎಲ್‌ಎಸ್) ಆತಿಥೇಯ ಶ್ರೀಲಂಕಾ ತಂಡವನ್ನು 10 ವಿಕೆಟ್‌ಗಳಿಂದ ಸುಲಭವಾಗಿ ಮಣಿಸಿತು.
Last Updated 17 ಅಕ್ಟೋಬರ್ 2025, 22:03 IST
ಲಂಕಾ ಮೇಲೆ ಹರಿಣಗಳ ಸವಾರಿ: ಮಳೆಯಿಂದಾಗಿ 20–20 ಓವರ್‌ಗಳಿಗೆ ಆಟ ಮೊಟಕು
ADVERTISEMENT

ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್‌ | ಪ್ರಖರ್‌ ದ್ವಿಶತಕ: ಕರ್ನಾಟಕ ಬೃಹತ್‌ ಮೊತ್ತ

ಪ್ರಖರ್‌ ಚತುರ್ವೇದಿ (225;368ಎ, 4x31, 6x3) ಅವರ ದ್ವಿಶತಕದ ನೆರವಿನಿಂದ ಕರ್ನಾಟಕ ತಂಡವು ಕರ್ನಲ್‌ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ರೈಲ್ವೇಸ್‌ ತಂಡದ (ಆರ್‌ಎಸ್‌ಪಿಬಿ) ವಿರುದ್ಧ ಬೃಹತ್‌ ಮೊದಲ ಕಲೆಹಾಕಿದೆ.
Last Updated 17 ಅಕ್ಟೋಬರ್ 2025, 19:38 IST
ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್‌ | ಪ್ರಖರ್‌ ದ್ವಿಶತಕ: ಕರ್ನಾಟಕ ಬೃಹತ್‌ ಮೊತ್ತ

ವಿನೂ ಮಂಕಡ್ ಟ್ರೋಫಿ | ನಿತೀಶ್‌ ಮಿಂಚು: ಕರ್ನಾಟಕಕ್ಕೆ ಜಯ

BCCIನಿತೀಶ್ ಆರ್ಯ ಅರ್ಧಶತಕ ಮತ್ತು ಕುಲದೀಪ್ ಸಿಂಗ್ ಪುರೋಹಿತ್ ಅವರ ಅಮೋಘ ಬೌಲಿಂಗ್ ಬಲದಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ತಂಡವು ವಿನೂ ಮಂಕಡ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಛತ್ತೀಸಗಡ ಕ್ರಿಕೆಟ್ ಸಂಸ್ಥೆ ಎದುರು 15 ರನ್‌ಗಳಿಂದ ಜಯಿಸಿತು.
Last Updated 17 ಅಕ್ಟೋಬರ್ 2025, 19:25 IST
ವಿನೂ ಮಂಕಡ್ ಟ್ರೋಫಿ | ನಿತೀಶ್‌ ಮಿಂಚು: ಕರ್ನಾಟಕಕ್ಕೆ ಜಯ

ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕ ಕೈತಪ್ಪಿದ ಇನಿಂಗ್ಸ್ ಮುನ್ನಡೆ

ರಣಜಿ ಟ್ರೋಫಿ ಕ್ರಿಕೆಟ್: ಚೇತನ್–ದೊಡಿಯಾ ಜೊತೆಯಾಟದ ಮೋಡಿ
Last Updated 17 ಅಕ್ಟೋಬರ್ 2025, 19:15 IST
ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕ ಕೈತಪ್ಪಿದ ಇನಿಂಗ್ಸ್ ಮುನ್ನಡೆ
ADVERTISEMENT
ADVERTISEMENT
ADVERTISEMENT