ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಣ ಹೊತ್ತು ಆಣಿ ಮುತ್ತು

Last Updated 8 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

‘ಕ್ಷಣ ಹೊತ್ತು ಆಣಿ ಮುತ್ತು’ ಪುಸ್ತಕಗಳು ಕೆಲವು ಪತ್ರಿಕೆಗಳಲ್ಲಿ ಪ್ರಕಟವಾದ ಅಂಕಣ ಬರಹಗಳ ಸಂಕಲನ. ಒಂದೆರಡು ನಿಮಿಷಗಳಲ್ಲಿ ಓದಿ ಮುಗಿಸಬಹುದಾದ, ಸ್ಫೂರ್ತಿದಾಯಕ ಹಾಗೂ ಪ್ರೇರಣಾದಾಯಿ ಬರಹಗಳು ಇವು. ಈ ಅಂಕಣ ಬರಹಗಳ ಸಂಕಲನಗಳು ಸರಣಿಯಾಗಿ ಬರುತ್ತಿವೆ; ಈಗ ಏಳನೆಯ ಭಾಗ ಬಿಡುಗಡೆಯಾಗಿದೆ. ‘ನೀತಿಯನ್ನು ಶುಷ್ಕವಾದ ಬೋಧನೆಯ ರೂಪದಲ್ಲಿ ಹೇಳುವುದಕ್ಕಿಂತ ಸ್ವಾರಸ್ಯಕರವಾದ ಕಥಾರೂಪದಲ್ಲಿ ನಿರೂಪಿಸಿರುವುದರಿಂದ ಹೆಚ್ಚು ಆಕರ್ಷಕವೂ ಅರ್ಥಗರ್ಭಿತವೂ ಆಗಿದೆ’ ಎಂದು ಇದರಲ್ಲಿನ ಬರಹಗಳ ಬಗ್ಗೆ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಹೇಳಿರುವ ಮಾತು ಈ ಪುಸ್ತಕದ ಬರಹಗಳ ಸ್ವರೂಪವನ್ನು ವಿವರಿಸುವಂತಿದೆ.

***

ಕ್ಷಣ ಹೊತ್ತು ಆಣಿ ಮುತ್ತು

ಲೇ: ಎಸ್. ಷಡಕ್ಷರಿ

ಪ್ರ: ರಮಣಶ್ರೀ ಪ್ರಕಾಶನ, ಬೆಂಗಳೂರು

ದೂ: 080–41350050

ಪು: 166

ಬೆ: ₹ 110

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT