ಪ್ರಜಾವಾಣಿ ಫೇಸ್ಬುಕ್ ಲೈವ್ನಲ್ಲಿ ರಾಷ್ಟ್ರಕ್ಕೆ ನೆಮ್ಮದಿ ಮತ್ತು ಶಾಂತಿ ಕೋರಿ ಪ್ರಾರ್ಥಿಸುವ ಜಯದುರ್ಗೆ ನೃತ್ಯ ರೂಪಕ. ಕಲ್ಪನೆ, ಮುಖ್ಯ ನರ್ತಕಿ ಮತ್ತು ಕೊರಿಯೋಗ್ರಫಿ – ಪದ್ಮಶ್ರೀ ಪ್ರತಿಭಾ ಪ್ರಹ್ಲಾದ್, ಕೇಂದ್ರ ಸಂಗೀತ ನಾಟಕ ಅಕಾಡೆಮಿ, ನವದೆಹಲಿ ಪ್ರಶಸ್ತಿ ಪುರಸ್ಕೃತರು. ನಿರ್ಮಾಣ ಪ್ರಸಿದ್ಧ ಫೌಂಡೇಶನ್