ಅಂಬೇಡ್ಕರ್, ಅರಸು ಬದುಕಿಲ್ಲವಲ್ಲ
ಲಿಂಗಾಯ್ತರಿಗೆ ಅನ್ಯಾಯವಾದ್ರೆ ಯಡ್ಯೂರಪ್ಪನವರು ಸುಮ್ಮನಿರುವುದಿಲ್ಲ. ಒಕ್ಕಲಿಗರಿಗೆ ಅನ್ಯಾಯವಾದ್ರೆ ಕುಮಾರಸ್ವಾಮಿ ಸುಮ್ಮನಿರುವುದಿಲ್ಲ, ಕುರುಬರಿಗೆ ಅನ್ಯಾಯವಾದ್ರೆ ಸಿದ್ದರಾಮಣ್ಣ ಸುಮ್ಮನಿರುವುದಿಲ್ಲ.
ನಮ್ಮಂಥ, ನಿಮ್ಮಂಥವರಿಗೆ ಅನ್ಯಾಯವಾದ್ರೆ ಯಾರನ್ನ ಕೇಳಬೇಕು? ಅತ್ತ ಅಂಬೇಡ್ಕರರವರು ಬದುಕಿಲ್ಲ, ಇತ್ತ ದೇವರಾಜ್ ಅರಸರೂ ಬದುಕಿಲ್ಲ.
-ಗುರುಸ್ವಾಮಿ, ಬೆಂಗಳೂರು .
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.