<p><strong>ಇಂಡಿಯನ್ ಎಕಾನಮಿ ಅಸೋಸಿಯೇಷನ್:</strong> ಕೆಎಎಸ್ ಅಧಿಕಾರಿಗಳ ಸಂಘ, ಇನ್ಫೆಂಟ್ರಿ ರಸ್ತೆ. `ಭಾರತದಲ್ಲಿ ಭೂಮಿಯ ಬಳಕೆ ಮತ್ತು ಜಾಗತೀಕರಣ~ ಕುರಿತು ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದ ಸಮಾರೋಪ ಸಮಾರಂಭ. ಅತಿಥಿ- ರಾಜ್ಯಪಾಲ ಎಚ್.ಆರ್.ಭಾರದ್ವಾಜ್, ನಿವೃತ್ತ ಡಿಜಿಪಿ ಜೀಜಾ ಹರಿಸಿಂಗ್, ಕರ್ನಾಟಕ ರೆಡ್ಕ್ರಾಸ್ನ ಮಾಜಿ ಪ್ರಧಾನ ಕಾರ್ಯದರ್ಶಿ ಡಾ.ಎನ್.ಜಿ.ನಾರಾಯಣ. ಸಂಜೆ 5.45.<br /> <br /> <strong>ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮ:</strong> ಅಗ್ನಿಶಾಮಕ ಅಧಿಕಾರಿಗಳ ಕಾಲೋನಿ, ಅಗ್ನಿಶಾಮಕ ಠಾಣಾ ಹಿಂಭಾಗ, ರಾಜಾಜಿನಗರ. ಅಗ್ನಿಶಾಮಕ ಅಧಿಕಾರಿಗಳ ಮಾದರಿ ಫ್ಲ್ಯಾಟ್ಗಳ ಉದ್ಘಾಟನೆ- ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ. ಅತಿಥಿಗಳು- ಸಚಿವರಾದ ಆರ್.ಅಶೋಕ, ವಿ.ಸೋಮಣ್ಣ, ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ರಾಮಚಂದ್ರೇಗೌಡ, ಸಂಸದ ಅನಂತ್ಕುಮಾರ್, ಪಾಲಿಕೆ ಸದಸ್ಯ ಗಂಗಬೈರಯ್ಯ. ಅಧ್ಯಕ್ಷತೆ- ಶಾಸಕ ಪ್ರಿಯಕೃಷ್ಣ. ಬೆಳಿಗ್ಗೆ 9.30.<br /> <br /> <strong>ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ:</strong> ಕಂಠೀರವ ಕ್ರೀಡಾಂಗಣ. ಜಿಲ್ಲಾ ಮಟ್ಟದ ಗ್ರಾಮೀಣ ಕ್ರೀಡಾ ಕೂಟ. ಉದ್ಘಾಟನೆ- ಸಚಿವ ಬಿ.ಎನ್.ಬಚ್ಚೇಗೌಡ. ಅತಿಥಿ- ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ. ಅಧ್ಯಕ್ಷತೆ- ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಭಾಗ್ಯಮ್ಮ. ಬೆಳಿಗ್ಗೆ 10.<br /> <br /> <strong>ಕರ್ನಾಟಕ ರಾಜ್ಯ ಪೊಲೀಸ್</strong>: ಹುತಾತ್ಮರ ಉದ್ಯಾನ, ನಗರ ಸಶಸ್ತ್ರ ಮೀಸಲು ಪಡೆ, ಮೈಸೂರು ರಸ್ತೆ. ಪೊಲೀಸ್ ಸಂಸ್ಮರಣ ದಿನಾಚರಣೆ. ಉದ್ಘಾಟನೆ- ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ. ಅತಿಥಿ- ಸಚಿವ ಆರ್.ಅಶೋಕ. ಬೆಳಿಗ್ಗೆ 8.<br /> <br /> <strong>ಕನ್ನಡ ಜನಶಕ್ತಿ:</strong> ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ. ಅಂತರಂಗದ ಮೃದಂಗ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ವೈಜಯಂತಿ ಕಾಶಿ ಅವರೊಂದಿಗೆ ಸಂವಾದ. ಸಂಜೆ 5.30.<br /> <br /> <strong>ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ:</strong> ಸಚಿವಾಲಯ ಕ್ಲಬ್, ಕಬ್ಬನ್ ಉದ್ಯಾನ. ಪಾರಂಪರಿಕಾ ಸೀರೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ಸಮಾರಂಭ. ಅತಿಥಿಗಳು- ಬಿ.ಎನ್.ಬಚ್ಚೇಗೌಡ, ತೋಟಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಂದಿತಾ ಶರ್ಮ, ಚಿತ್ರನಟಿ ಡಾ.ಜಯಮಾಲ. ಮಧ್ಯಾಹ್ನ 3.<br /> <br /> <strong>ಕಾಲಭೈರವ ಕಲಾನಿಕೇತನ:</strong> ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ. ಅತಿಥಿಗಳು- ಆರ್.ಅಶೋಕ, ಶಾಸಕ ಎಸ್.ಮುನಿರಾಜು, ಮಾಜಿ ಶಾಸಕ ಎನ್.ನಾಗರಾಜು, ಬೃಹತ್ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಎಚ್.ರಾಮಚಂದ್ರ, ಪಾಲಿಕೆ ಸದಸ್ಯ ಎಚ್.ರವೀಂದ್ರ. ಸಾನ್ನಿಧ್ಯ- ಆದಿಚುಂಚನಗಿರಿ ಮಹಾಸಂಸ್ಥಾನದ ಸೌಮ್ಯನಾಥ ಸ್ವಾಮೀಜಿ. ಸಂಜೆ 6.<br /> <strong><br /> ಶಟರ್ ಸೀಸನ್</strong>: ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ. ಪರಿಸರ ಮತ್ತು ವನ್ಯಜೀವಿ ಛಾಯಾಚಿತ್ರ ಪ್ರದರ್ಶನ. ಬೆಳಿಗ್ಗೆ 10.<br /> <br /> <strong>ಬೆಂಗಳೂರು ಲಲಿತ ಕಲಾ ಪರಿಷತ್:</strong> ಡಾ.ಎಚ್.ಎನ್.ಕಲಾಕ್ಷೇತ್ರ, ಜಯನಗರ 7ನೇ ಬ್ಲಾಕ್. ದೇವರ ನಾಮ ಗಾಯನ- ದೀಪಾ ಕೃಷ್ಣಮೂರ್ತಿ ಮತ್ತು ರೂಪಾ ಕಿರಣ್. ಪಿಟೀಲು- ಡಾ.ಆರ್.ರಘುರಾಮ್, ಮೃದಂಗ- ಎಂ.ಟಿ.ರಾಜ ಕೇಸರಿ. ಸಂಜೆ 6.30. <br /> <br /> <strong>ಬಿಎನ್ಎಂ ತಾಂತ್ರಿಕ ಸಂಸ್ಥೆ:</strong> ಬನಶಂಕರಿ 2ನೇ ಹಂತ. `ಹೊರಹೊಮ್ಮುತ್ತಿರುವ ತಂತ್ರಜ್ಞಾನ~ ಕುರಿತು ಉಪನ್ಯಾಸ- ಎಂ.ಡಿ.ಸಣ್ಣದ್ಯಾವೇ ಗೌಡ. ಮಧ್ಯಾಹ್ನ 2.20.<br /> <br /> <strong>ರಂಗದರ್ಶಿ</strong><br /> <strong>ಕೆ.ವಿ.ಸುಬ್ಬಣ್ಣ ಆಪ್ತಸಮೂಹ:</strong> ಕೆ.ಎಚ್.ಕಲಾಸೌಧ, ಹನುಮಂತನಗರ. ಅಚಾನಕ್ ಹಾಸ್ಯ ನಾಟಕ ಪ್ರದರ್ಶನ. ನಿರ್ದೇಶನ- ಅಶೋಕ ನಿಟ್ಟೂರ್. ಸಂಜೆ 7.30.<br /> <br /> <strong>ಧಾರ್ಮಿಕ ಕಾರ್ಯಕ್ರಮ</strong><br /> <strong>ದೇವಗಿರಿ ಶ್ರೀ ಗುರುಸೇವಾ ಸಮಿತಿ:</strong> 24 ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. ಬನ್ನಂಜೆ ಗೋವಿಂದಾಚಾರ್ಯ ಅವರಿಂದ ಭಾಗವತ ಪಂಚಮಸ್ಕಂದ ಕುರಿತು ಉಪನ್ಯಾಸ. ಸಂಜೆ 6.30.<br /> <br /> <strong>ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ:</strong> ಬಸವಗುಡಿ ರಸ್ತೆ. ಜಯತೀರ್ಥಚಾರ್ಯ ಮಳಗಿ ಅವರಿಂದ ಮಹಾಭಾರತ ಪಾತ್ರ ಪ್ರಪಂಚ ಉಪನ್ಯಾಸ. ಸಂಜೆ 6.30.<br /> <br /> <strong>ಅಧ್ಯಾತ್ಮ ಪ್ರಕಾಶ ಕಾರ್ಯಾಲಯ:</strong> ಎಪಿಕೆ ರಸ್ತೆ, ತ್ಯಾಗರಾಜನಗರ. ಸುದರ್ಶನ ಶರ್ಮ ಅವರಿಂದ ಪ್ರವಚನ. ಬೆಳಿಗ್ಗೆ 9.30.<br /> <br /> <strong>ವೇದಾಂತ ಸತ್ಸಂಗ ಕೇಂದ್ರ:</strong> ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರ. ಸುಬ್ರಾಯ ಶರ್ಮ ಅವರಿಂದ ಅಧ್ಯಾಸ ಭಾಷ್ಯಂ ಕುರಿತು ಉಪನ್ಯಾಸ. ಬೆಳಿಗ್ಗೆ 7.45.<br /> <br /> <strong>ಶ್ರೀರಂಗಂ ಶ್ರೀಮದ್ ಆಂಡವನ್ ಆಶ್ರಮ:</strong> ಗರುತ್ಮನ್ ಪಾರ್ಕ್, ಆರ್.ವಿ.ಟೀಚರ್ಸ್ ಕಾಲೇಜು ಹಿಂಭಾಗ, ಜಯನಗರ. ಕಲ್ಯಾಣಪುರ ಅರವಮುದನ್ ಸ್ವಾಮಿ ಅವರಿಂದ ಸೀತಾ ಕಲ್ಯಾಣ ಉಪನ್ಯಾಸ. ಸಂಜೆ 6.<br /> <br /> <strong>ಇಸ್ಕಾನ್: </strong>ಪಶ್ಚಿಮ ಕಾರ್ಡ್ ರಸ್ತೆ, ರಾಜಾಜಿನಗರ. ಪಲ್ಲಕ್ಕಿ ಉತ್ಸವ. ಬೆಳಿಗ್ಗೆ 8.30.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಂಡಿಯನ್ ಎಕಾನಮಿ ಅಸೋಸಿಯೇಷನ್:</strong> ಕೆಎಎಸ್ ಅಧಿಕಾರಿಗಳ ಸಂಘ, ಇನ್ಫೆಂಟ್ರಿ ರಸ್ತೆ. `ಭಾರತದಲ್ಲಿ ಭೂಮಿಯ ಬಳಕೆ ಮತ್ತು ಜಾಗತೀಕರಣ~ ಕುರಿತು ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದ ಸಮಾರೋಪ ಸಮಾರಂಭ. ಅತಿಥಿ- ರಾಜ್ಯಪಾಲ ಎಚ್.ಆರ್.ಭಾರದ್ವಾಜ್, ನಿವೃತ್ತ ಡಿಜಿಪಿ ಜೀಜಾ ಹರಿಸಿಂಗ್, ಕರ್ನಾಟಕ ರೆಡ್ಕ್ರಾಸ್ನ ಮಾಜಿ ಪ್ರಧಾನ ಕಾರ್ಯದರ್ಶಿ ಡಾ.ಎನ್.ಜಿ.ನಾರಾಯಣ. ಸಂಜೆ 5.45.<br /> <br /> <strong>ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮ:</strong> ಅಗ್ನಿಶಾಮಕ ಅಧಿಕಾರಿಗಳ ಕಾಲೋನಿ, ಅಗ್ನಿಶಾಮಕ ಠಾಣಾ ಹಿಂಭಾಗ, ರಾಜಾಜಿನಗರ. ಅಗ್ನಿಶಾಮಕ ಅಧಿಕಾರಿಗಳ ಮಾದರಿ ಫ್ಲ್ಯಾಟ್ಗಳ ಉದ್ಘಾಟನೆ- ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ. ಅತಿಥಿಗಳು- ಸಚಿವರಾದ ಆರ್.ಅಶೋಕ, ವಿ.ಸೋಮಣ್ಣ, ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ರಾಮಚಂದ್ರೇಗೌಡ, ಸಂಸದ ಅನಂತ್ಕುಮಾರ್, ಪಾಲಿಕೆ ಸದಸ್ಯ ಗಂಗಬೈರಯ್ಯ. ಅಧ್ಯಕ್ಷತೆ- ಶಾಸಕ ಪ್ರಿಯಕೃಷ್ಣ. ಬೆಳಿಗ್ಗೆ 9.30.<br /> <br /> <strong>ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ:</strong> ಕಂಠೀರವ ಕ್ರೀಡಾಂಗಣ. ಜಿಲ್ಲಾ ಮಟ್ಟದ ಗ್ರಾಮೀಣ ಕ್ರೀಡಾ ಕೂಟ. ಉದ್ಘಾಟನೆ- ಸಚಿವ ಬಿ.ಎನ್.ಬಚ್ಚೇಗೌಡ. ಅತಿಥಿ- ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ. ಅಧ್ಯಕ್ಷತೆ- ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಭಾಗ್ಯಮ್ಮ. ಬೆಳಿಗ್ಗೆ 10.<br /> <br /> <strong>ಕರ್ನಾಟಕ ರಾಜ್ಯ ಪೊಲೀಸ್</strong>: ಹುತಾತ್ಮರ ಉದ್ಯಾನ, ನಗರ ಸಶಸ್ತ್ರ ಮೀಸಲು ಪಡೆ, ಮೈಸೂರು ರಸ್ತೆ. ಪೊಲೀಸ್ ಸಂಸ್ಮರಣ ದಿನಾಚರಣೆ. ಉದ್ಘಾಟನೆ- ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ. ಅತಿಥಿ- ಸಚಿವ ಆರ್.ಅಶೋಕ. ಬೆಳಿಗ್ಗೆ 8.<br /> <br /> <strong>ಕನ್ನಡ ಜನಶಕ್ತಿ:</strong> ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ. ಅಂತರಂಗದ ಮೃದಂಗ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ವೈಜಯಂತಿ ಕಾಶಿ ಅವರೊಂದಿಗೆ ಸಂವಾದ. ಸಂಜೆ 5.30.<br /> <br /> <strong>ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ:</strong> ಸಚಿವಾಲಯ ಕ್ಲಬ್, ಕಬ್ಬನ್ ಉದ್ಯಾನ. ಪಾರಂಪರಿಕಾ ಸೀರೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ಸಮಾರಂಭ. ಅತಿಥಿಗಳು- ಬಿ.ಎನ್.ಬಚ್ಚೇಗೌಡ, ತೋಟಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಂದಿತಾ ಶರ್ಮ, ಚಿತ್ರನಟಿ ಡಾ.ಜಯಮಾಲ. ಮಧ್ಯಾಹ್ನ 3.<br /> <br /> <strong>ಕಾಲಭೈರವ ಕಲಾನಿಕೇತನ:</strong> ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ. ಅತಿಥಿಗಳು- ಆರ್.ಅಶೋಕ, ಶಾಸಕ ಎಸ್.ಮುನಿರಾಜು, ಮಾಜಿ ಶಾಸಕ ಎನ್.ನಾಗರಾಜು, ಬೃಹತ್ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಎಚ್.ರಾಮಚಂದ್ರ, ಪಾಲಿಕೆ ಸದಸ್ಯ ಎಚ್.ರವೀಂದ್ರ. ಸಾನ್ನಿಧ್ಯ- ಆದಿಚುಂಚನಗಿರಿ ಮಹಾಸಂಸ್ಥಾನದ ಸೌಮ್ಯನಾಥ ಸ್ವಾಮೀಜಿ. ಸಂಜೆ 6.<br /> <strong><br /> ಶಟರ್ ಸೀಸನ್</strong>: ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ. ಪರಿಸರ ಮತ್ತು ವನ್ಯಜೀವಿ ಛಾಯಾಚಿತ್ರ ಪ್ರದರ್ಶನ. ಬೆಳಿಗ್ಗೆ 10.<br /> <br /> <strong>ಬೆಂಗಳೂರು ಲಲಿತ ಕಲಾ ಪರಿಷತ್:</strong> ಡಾ.ಎಚ್.ಎನ್.ಕಲಾಕ್ಷೇತ್ರ, ಜಯನಗರ 7ನೇ ಬ್ಲಾಕ್. ದೇವರ ನಾಮ ಗಾಯನ- ದೀಪಾ ಕೃಷ್ಣಮೂರ್ತಿ ಮತ್ತು ರೂಪಾ ಕಿರಣ್. ಪಿಟೀಲು- ಡಾ.ಆರ್.ರಘುರಾಮ್, ಮೃದಂಗ- ಎಂ.ಟಿ.ರಾಜ ಕೇಸರಿ. ಸಂಜೆ 6.30. <br /> <br /> <strong>ಬಿಎನ್ಎಂ ತಾಂತ್ರಿಕ ಸಂಸ್ಥೆ:</strong> ಬನಶಂಕರಿ 2ನೇ ಹಂತ. `ಹೊರಹೊಮ್ಮುತ್ತಿರುವ ತಂತ್ರಜ್ಞಾನ~ ಕುರಿತು ಉಪನ್ಯಾಸ- ಎಂ.ಡಿ.ಸಣ್ಣದ್ಯಾವೇ ಗೌಡ. ಮಧ್ಯಾಹ್ನ 2.20.<br /> <br /> <strong>ರಂಗದರ್ಶಿ</strong><br /> <strong>ಕೆ.ವಿ.ಸುಬ್ಬಣ್ಣ ಆಪ್ತಸಮೂಹ:</strong> ಕೆ.ಎಚ್.ಕಲಾಸೌಧ, ಹನುಮಂತನಗರ. ಅಚಾನಕ್ ಹಾಸ್ಯ ನಾಟಕ ಪ್ರದರ್ಶನ. ನಿರ್ದೇಶನ- ಅಶೋಕ ನಿಟ್ಟೂರ್. ಸಂಜೆ 7.30.<br /> <br /> <strong>ಧಾರ್ಮಿಕ ಕಾರ್ಯಕ್ರಮ</strong><br /> <strong>ದೇವಗಿರಿ ಶ್ರೀ ಗುರುಸೇವಾ ಸಮಿತಿ:</strong> 24 ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. ಬನ್ನಂಜೆ ಗೋವಿಂದಾಚಾರ್ಯ ಅವರಿಂದ ಭಾಗವತ ಪಂಚಮಸ್ಕಂದ ಕುರಿತು ಉಪನ್ಯಾಸ. ಸಂಜೆ 6.30.<br /> <br /> <strong>ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ:</strong> ಬಸವಗುಡಿ ರಸ್ತೆ. ಜಯತೀರ್ಥಚಾರ್ಯ ಮಳಗಿ ಅವರಿಂದ ಮಹಾಭಾರತ ಪಾತ್ರ ಪ್ರಪಂಚ ಉಪನ್ಯಾಸ. ಸಂಜೆ 6.30.<br /> <br /> <strong>ಅಧ್ಯಾತ್ಮ ಪ್ರಕಾಶ ಕಾರ್ಯಾಲಯ:</strong> ಎಪಿಕೆ ರಸ್ತೆ, ತ್ಯಾಗರಾಜನಗರ. ಸುದರ್ಶನ ಶರ್ಮ ಅವರಿಂದ ಪ್ರವಚನ. ಬೆಳಿಗ್ಗೆ 9.30.<br /> <br /> <strong>ವೇದಾಂತ ಸತ್ಸಂಗ ಕೇಂದ್ರ:</strong> ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರ. ಸುಬ್ರಾಯ ಶರ್ಮ ಅವರಿಂದ ಅಧ್ಯಾಸ ಭಾಷ್ಯಂ ಕುರಿತು ಉಪನ್ಯಾಸ. ಬೆಳಿಗ್ಗೆ 7.45.<br /> <br /> <strong>ಶ್ರೀರಂಗಂ ಶ್ರೀಮದ್ ಆಂಡವನ್ ಆಶ್ರಮ:</strong> ಗರುತ್ಮನ್ ಪಾರ್ಕ್, ಆರ್.ವಿ.ಟೀಚರ್ಸ್ ಕಾಲೇಜು ಹಿಂಭಾಗ, ಜಯನಗರ. ಕಲ್ಯಾಣಪುರ ಅರವಮುದನ್ ಸ್ವಾಮಿ ಅವರಿಂದ ಸೀತಾ ಕಲ್ಯಾಣ ಉಪನ್ಯಾಸ. ಸಂಜೆ 6.<br /> <br /> <strong>ಇಸ್ಕಾನ್: </strong>ಪಶ್ಚಿಮ ಕಾರ್ಡ್ ರಸ್ತೆ, ರಾಜಾಜಿನಗರ. ಪಲ್ಲಕ್ಕಿ ಉತ್ಸವ. ಬೆಳಿಗ್ಗೆ 8.30.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>