<p><strong>ಬೆಂಗಳೂರು</strong>: `ಅಜ್ಞಾನಿಗಳನ್ನು ಎಚ್ಚರಿಸಿದ ಹಾಗೂ ದೀನ ದಲಿತರನ್ನು ಸಂತೈಸಿದ ಮಹಾನುಭಾವ ಅಲ್ಲಮಪ್ರಭು~ ಎಂದು ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ ಅಭಿಪ್ರಾಯ ಪಟ್ಟರು.<br /> ನಗರದ ವಚನ ಜ್ಯೋತಿ ಬಳಗವು ಇತ್ತೀಚೆಗೆ ನಗರದಲ್ಲಿ ಹಮ್ಮಿಕೊಂಡಿದ್ದ ಅಲ್ಲಮಪ್ರಭು ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> `ಕನ್ನಡ ಸಾಹಿತ್ಯ ಲೋಕಕ್ಕೆ ಅಲ್ಲಮಪ್ರಭು ಅವರ ವಚನಗಳು ಅತ್ಯಂತ ಮೌಲಿಕ ಕೊಡುಗೆಗಳಾಗಿವೆ. ಅಲ್ಲಮಪ್ರಭು ವಚನಗಳು ಪ್ರಖರ ವೈಚಾರಿಕತೆ ಹಾಗೂ ಅನುಭಾವದ ನೆಲೆಯಲ್ಲಿ ಬೆಡಗಿನ ಉತ್ತುಂಗವನ್ನು ನಿರ್ಮಿಸುತ್ತವೆ ~ ಎಂದು ಅವರು ನುಡಿದರು.<br /> <br /> ಕಾರ್ಯಕ್ರಮದಲ್ಲಿ `ಅಲ್ಲಮ ಪ್ರಭು~ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಬಳಗದ ಡಾ.ಬಿ.ಎಸ್.ಸ್ವಾಮಿ, ಪ್ರೊ.ಟಿ.ಆರ್. ಮಹದೇವಯ್ಯ, ಎಸ್.ಪಿನಾಕಪಾಣಿ, ಗುಡಿಗೇರಿ ವಿಶ್ವನಾಥ್, ವೀಣಾ ಮೂರ್ತಿ, ನಿರಂಜನ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: `ಅಜ್ಞಾನಿಗಳನ್ನು ಎಚ್ಚರಿಸಿದ ಹಾಗೂ ದೀನ ದಲಿತರನ್ನು ಸಂತೈಸಿದ ಮಹಾನುಭಾವ ಅಲ್ಲಮಪ್ರಭು~ ಎಂದು ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ ಅಭಿಪ್ರಾಯ ಪಟ್ಟರು.<br /> ನಗರದ ವಚನ ಜ್ಯೋತಿ ಬಳಗವು ಇತ್ತೀಚೆಗೆ ನಗರದಲ್ಲಿ ಹಮ್ಮಿಕೊಂಡಿದ್ದ ಅಲ್ಲಮಪ್ರಭು ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> `ಕನ್ನಡ ಸಾಹಿತ್ಯ ಲೋಕಕ್ಕೆ ಅಲ್ಲಮಪ್ರಭು ಅವರ ವಚನಗಳು ಅತ್ಯಂತ ಮೌಲಿಕ ಕೊಡುಗೆಗಳಾಗಿವೆ. ಅಲ್ಲಮಪ್ರಭು ವಚನಗಳು ಪ್ರಖರ ವೈಚಾರಿಕತೆ ಹಾಗೂ ಅನುಭಾವದ ನೆಲೆಯಲ್ಲಿ ಬೆಡಗಿನ ಉತ್ತುಂಗವನ್ನು ನಿರ್ಮಿಸುತ್ತವೆ ~ ಎಂದು ಅವರು ನುಡಿದರು.<br /> <br /> ಕಾರ್ಯಕ್ರಮದಲ್ಲಿ `ಅಲ್ಲಮ ಪ್ರಭು~ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಬಳಗದ ಡಾ.ಬಿ.ಎಸ್.ಸ್ವಾಮಿ, ಪ್ರೊ.ಟಿ.ಆರ್. ಮಹದೇವಯ್ಯ, ಎಸ್.ಪಿನಾಕಪಾಣಿ, ಗುಡಿಗೇರಿ ವಿಶ್ವನಾಥ್, ವೀಣಾ ಮೂರ್ತಿ, ನಿರಂಜನ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>