<p>ಮುಂಬೈ (ಪಿಟಿಐ): ರಿಕ್ಟರ್ ಮಾಪಕದಲ್ಲಿ 3.4ರಷ್ಟಿದ್ದ ಭೂಕಂಪನ ಬುಧವಾರ ಅರಬ್ಬಿ ಸಮುದ್ರದಲ್ಲೂ ಅನುಭವವಾಯಿತು. <br /> <br /> ಮುಂಬೈನಿಂದ 155 ಕಿ.ಮೀ. ದೂರದಲ್ಲಿ ಭೂಕಂಪನದ ಕೇಂದ್ರವಿತ್ತು ಎಂದು ಮುಂಬೈ ಹವಾಮಾನ ಇಲಾಖೆ ನಿರ್ದೇಶಕ ರಾಜೀವ್ ನಾಯರ್ ತಿಳಿಸಿದರು. ಉತ್ತರ ಮುಂಬೈನ ಕೆಲವೆಡೆ ಭೂಕಂಪನದ ಅನುಭವವಾಯಿತು.<br /> <br /> <strong>ಪಣಜಿ ವರದಿ</strong>: ದೇಶದ ಪಶ್ಚಿಮ ಕರಾವಳಿಯಲ್ಲಿ ಸುನಾಮಿ ಮುನ್ಸೂಚನೆ ನೀಡದಿದ್ದರೂ ಗೋವಾ ಸರ್ಕಾರ ಪ್ರವಾಸಿಗಳು ಹಾಗೂ ಕರಾವಳಿ ನಿವಾಸಿಗಳು ಕಡಲ ತೀರಕ್ಕೆ ತೆರಳದಂತೆ ಎಚ್ಚರಿಕೆಯ ಸಂದೇಶ ನೀಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುಂಬೈ (ಪಿಟಿಐ): ರಿಕ್ಟರ್ ಮಾಪಕದಲ್ಲಿ 3.4ರಷ್ಟಿದ್ದ ಭೂಕಂಪನ ಬುಧವಾರ ಅರಬ್ಬಿ ಸಮುದ್ರದಲ್ಲೂ ಅನುಭವವಾಯಿತು. <br /> <br /> ಮುಂಬೈನಿಂದ 155 ಕಿ.ಮೀ. ದೂರದಲ್ಲಿ ಭೂಕಂಪನದ ಕೇಂದ್ರವಿತ್ತು ಎಂದು ಮುಂಬೈ ಹವಾಮಾನ ಇಲಾಖೆ ನಿರ್ದೇಶಕ ರಾಜೀವ್ ನಾಯರ್ ತಿಳಿಸಿದರು. ಉತ್ತರ ಮುಂಬೈನ ಕೆಲವೆಡೆ ಭೂಕಂಪನದ ಅನುಭವವಾಯಿತು.<br /> <br /> <strong>ಪಣಜಿ ವರದಿ</strong>: ದೇಶದ ಪಶ್ಚಿಮ ಕರಾವಳಿಯಲ್ಲಿ ಸುನಾಮಿ ಮುನ್ಸೂಚನೆ ನೀಡದಿದ್ದರೂ ಗೋವಾ ಸರ್ಕಾರ ಪ್ರವಾಸಿಗಳು ಹಾಗೂ ಕರಾವಳಿ ನಿವಾಸಿಗಳು ಕಡಲ ತೀರಕ್ಕೆ ತೆರಳದಂತೆ ಎಚ್ಚರಿಕೆಯ ಸಂದೇಶ ನೀಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>