<p>ಮೌಲ್ಯಾಂಕನ, ಅಧಿಕೃತ ಮಾನ್ಯತೆ ಮತ್ತು ಪರೀಕ್ಷೆಗಳಿಗಾಗಿ ಯುಜಿಸಿಯ ನ್ಯಾಕ್, ಎಐಸಿಟಿಐನ ಎನ್ಬಿಎ, ಎಂಸಿಐನ ಎನ್ಬಿಇ.., ಮುಂತಾದವು ಶಿಕ್ಷಣ ಕ್ಷೇತ್ರದ ನಿರ್ದಿಷ್ಟ ವಲಯದ ಉದ್ದೇಶ ಸಾಧನೆಗೆ ಸೀಮಿತವಾಗಿವೆ. ಸಾಮರ್ಥ್ಯ ನಿರ್ಮಾಣ ಶಿಕ್ಷಣದ ಗುರಿ. ಹೀಗಾಗಿ ರಾಷ್ಟ್ರದ ಸಮಗ್ರ ಶಿಕ್ಷಣ ವ್ಯವಸ್ಥೆಗೆ ಅನ್ವಯಿಸುವ ಪರೀಕ್ಷೆ, ಮೌಲ್ಯಮಾಪನ ಇತ್ಯಾದಿಗಳ ಸುಧಾರಣೆಗೆಂದೇ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ 2006ರಲ್ಲಿ ಮೈಸೂರಿನ ಭಾಷಾ ಸಂಸ್ಥಾನದಲ್ಲಿ ರಾಷ್ಟ್ರೀಯ ಪರೀಕ್ಷಣ ಸೇವೆ - ಭಾರತ (ನ್ಯಾಷನಲ್ ಟೆಸ್ಟಿಂಗ್ ಸರ್ವೀಸ್-ಇಂಡಿಯಾ (ಎನ್ಟಿಎಸ್-ಐ)) ಸಂಸ್ಥೆ ಸ್ಥಾಪಿಸಿದೆ. ದೇಶದ ವಿಭಿನ್ನ ಸರ್ಕಾರಿ/ಸರ್ಕಾರೇತರ ಸಂಸ್ಥೆಗಳ ಮೌಲ್ಯನಿರ್ಧಾರಣೆಗೆ ಸಂಬಂಧಿಸಿದ ಬಹು ವಿಧದ ಬೇಡಿಕೆಗಳನ್ನು ಪೂರೈಸಲು ಈ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. <br /> <br /> <strong> </strong></p>.<table align="right" border="1" cellpadding="1" cellspacing="1" width="180"> <tbody> <tr> <td> <p>ಶೈಕ್ಷಣಿಕ ಪರೀಕ್ಷೆ, ಪ್ರವೇಶ, ನೇಮಕಾತಿ, ಅರ್ಹತಾ ಪರೀಕ್ಷೆ... ಹೀಗೆ ಸ್ಪರ್ಧಾ ಜಗತ್ತಿನಲ್ಲಿ ಎಲ್ಲವೂ ಪರೀಕ್ಷಾಮಯವಾಗಿದೆ. ಸಾಮರ್ಥ್ಯ ಮಾಪನದ ಅಳತೆಗೋಲುಗಳಾಗಿರುವ ಪರೀಕ್ಷಾ ಪದ್ಧತಿ, ಪ್ರಶ್ನೆಪತ್ರಿಕೆ, ಮೌಲ್ಯಮಾಪನ ಇತ್ಯಾದಿಗಳಲ್ಲಿನ ದೋಷಗಳನ್ನು ನಿವಾರಿಸಿ ಮೌಲ್ಯನಿರ್ಧಾರಣೆ ಮತ್ತು ಮೌಲ್ಯಾಂಕನ ಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆ ತರುವ ಪ್ರಯತ್ನ ಇದಾಗಿದೆ. ಆ ನಿಟ್ಟಿನಲ್ಲಿ ಇಡೀ ರಾಷ್ಟ್ರಕ್ಕೆ ಅನ್ವಯಿಸುವ ಕೇಂದ್ರೀಕೃತ ಕ್ರಿಯಾತಂತ್ರ ಸೂತ್ರ ರೂಪಿಸಲು ಎನ್ಟಿಎಸ್ ಸಂಸ್ಥೆ ಶ್ರಮಿಸುತ್ತಿದೆ. ಹಲವು ವಿಚಾರಸಂಕಿರಣ, ತರಬೇತಿ, ಪುನಃಶ್ಚೇತನ ಕಾರ್ಯಾಗಾರಗಳನ್ನು ಈ ಸಂಸ್ಥೆ ಏರ್ಪಡಿಸಿದೆ. ಪ್ರಸ್ತುತ ಉತ್ತರ ಪತ್ರಿಕೆ ಮೌಲ್ಯಮಾಪನ ಕುರಿತ ಎರಡು ತಿಂಗಳ ಕಾರ್ಯಾಗಾರ ನಡೆಯುತ್ತಿದ್ದು, ವಿವಿಧ ರಾಜ್ಯಗಳ ವಿಷಯ ಪರಿಣತರು ಇದರಲ್ಲಿ ಪಾಲ್ಗೊಂಡಿದ್ದಾರೆ. ಸಂಸ್ಥೆಯ ಕಾರ್ಯಚಟುವಟಿಕೆಗಳು ಶಿಕ್ಷಕರಿಗೆ ವೃತ್ತಿಯ ಪ್ರತಿಹಂತದಲ್ಲೂ ಸಹಕಾರಿಯಾಗಲಿದೆ.’ <br /> <strong>-ಡಾ. ಎಂ. ಬಾಲಕುಮಾರ್ <br /> ಪ್ರವಾಚಕ ಮತ್ತು ಸಂಶೋಧನಾ ಅಧಿಕಾರಿ<br /> ಎನ್ಟಿಎಸ್-ಐ</strong> </p> </td> </tr> </tbody> </table>.<strong> ಉದ್ದೇಶಗಳು:</strong>.<strong>ಯೋಜನೆಗಳು</strong>.<strong>ಸಲಹಾ ಸಮಿತಿ:</strong>.<strong> ಅವುಗಳೆಂದರೆ-<br /> </strong>.<strong>‘ಸಂಶೋಧನೆ-ಅಭಿವೃದ್ಧಿ’ಯ ಗುರಿ:</strong>.<strong>‘ಸರ್ವೇಕ್ಷಣೆ- ದಾಖಲೀಕರಣ’ದ ಗುರಿಗಳು</strong>.<strong>‘ಸಲಹೆ-ತರಬೇತಿ’ ಉದ್ದೇಶಗಳು:</strong>.<a href="http://www.ciil-ntsindia.net/">www.ciil-ntsindia.net</a>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೌಲ್ಯಾಂಕನ, ಅಧಿಕೃತ ಮಾನ್ಯತೆ ಮತ್ತು ಪರೀಕ್ಷೆಗಳಿಗಾಗಿ ಯುಜಿಸಿಯ ನ್ಯಾಕ್, ಎಐಸಿಟಿಐನ ಎನ್ಬಿಎ, ಎಂಸಿಐನ ಎನ್ಬಿಇ.., ಮುಂತಾದವು ಶಿಕ್ಷಣ ಕ್ಷೇತ್ರದ ನಿರ್ದಿಷ್ಟ ವಲಯದ ಉದ್ದೇಶ ಸಾಧನೆಗೆ ಸೀಮಿತವಾಗಿವೆ. ಸಾಮರ್ಥ್ಯ ನಿರ್ಮಾಣ ಶಿಕ್ಷಣದ ಗುರಿ. ಹೀಗಾಗಿ ರಾಷ್ಟ್ರದ ಸಮಗ್ರ ಶಿಕ್ಷಣ ವ್ಯವಸ್ಥೆಗೆ ಅನ್ವಯಿಸುವ ಪರೀಕ್ಷೆ, ಮೌಲ್ಯಮಾಪನ ಇತ್ಯಾದಿಗಳ ಸುಧಾರಣೆಗೆಂದೇ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ 2006ರಲ್ಲಿ ಮೈಸೂರಿನ ಭಾಷಾ ಸಂಸ್ಥಾನದಲ್ಲಿ ರಾಷ್ಟ್ರೀಯ ಪರೀಕ್ಷಣ ಸೇವೆ - ಭಾರತ (ನ್ಯಾಷನಲ್ ಟೆಸ್ಟಿಂಗ್ ಸರ್ವೀಸ್-ಇಂಡಿಯಾ (ಎನ್ಟಿಎಸ್-ಐ)) ಸಂಸ್ಥೆ ಸ್ಥಾಪಿಸಿದೆ. ದೇಶದ ವಿಭಿನ್ನ ಸರ್ಕಾರಿ/ಸರ್ಕಾರೇತರ ಸಂಸ್ಥೆಗಳ ಮೌಲ್ಯನಿರ್ಧಾರಣೆಗೆ ಸಂಬಂಧಿಸಿದ ಬಹು ವಿಧದ ಬೇಡಿಕೆಗಳನ್ನು ಪೂರೈಸಲು ಈ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. <br /> <br /> <strong> </strong></p>.<table align="right" border="1" cellpadding="1" cellspacing="1" width="180"> <tbody> <tr> <td> <p>ಶೈಕ್ಷಣಿಕ ಪರೀಕ್ಷೆ, ಪ್ರವೇಶ, ನೇಮಕಾತಿ, ಅರ್ಹತಾ ಪರೀಕ್ಷೆ... ಹೀಗೆ ಸ್ಪರ್ಧಾ ಜಗತ್ತಿನಲ್ಲಿ ಎಲ್ಲವೂ ಪರೀಕ್ಷಾಮಯವಾಗಿದೆ. ಸಾಮರ್ಥ್ಯ ಮಾಪನದ ಅಳತೆಗೋಲುಗಳಾಗಿರುವ ಪರೀಕ್ಷಾ ಪದ್ಧತಿ, ಪ್ರಶ್ನೆಪತ್ರಿಕೆ, ಮೌಲ್ಯಮಾಪನ ಇತ್ಯಾದಿಗಳಲ್ಲಿನ ದೋಷಗಳನ್ನು ನಿವಾರಿಸಿ ಮೌಲ್ಯನಿರ್ಧಾರಣೆ ಮತ್ತು ಮೌಲ್ಯಾಂಕನ ಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆ ತರುವ ಪ್ರಯತ್ನ ಇದಾಗಿದೆ. ಆ ನಿಟ್ಟಿನಲ್ಲಿ ಇಡೀ ರಾಷ್ಟ್ರಕ್ಕೆ ಅನ್ವಯಿಸುವ ಕೇಂದ್ರೀಕೃತ ಕ್ರಿಯಾತಂತ್ರ ಸೂತ್ರ ರೂಪಿಸಲು ಎನ್ಟಿಎಸ್ ಸಂಸ್ಥೆ ಶ್ರಮಿಸುತ್ತಿದೆ. ಹಲವು ವಿಚಾರಸಂಕಿರಣ, ತರಬೇತಿ, ಪುನಃಶ್ಚೇತನ ಕಾರ್ಯಾಗಾರಗಳನ್ನು ಈ ಸಂಸ್ಥೆ ಏರ್ಪಡಿಸಿದೆ. ಪ್ರಸ್ತುತ ಉತ್ತರ ಪತ್ರಿಕೆ ಮೌಲ್ಯಮಾಪನ ಕುರಿತ ಎರಡು ತಿಂಗಳ ಕಾರ್ಯಾಗಾರ ನಡೆಯುತ್ತಿದ್ದು, ವಿವಿಧ ರಾಜ್ಯಗಳ ವಿಷಯ ಪರಿಣತರು ಇದರಲ್ಲಿ ಪಾಲ್ಗೊಂಡಿದ್ದಾರೆ. ಸಂಸ್ಥೆಯ ಕಾರ್ಯಚಟುವಟಿಕೆಗಳು ಶಿಕ್ಷಕರಿಗೆ ವೃತ್ತಿಯ ಪ್ರತಿಹಂತದಲ್ಲೂ ಸಹಕಾರಿಯಾಗಲಿದೆ.’ <br /> <strong>-ಡಾ. ಎಂ. ಬಾಲಕುಮಾರ್ <br /> ಪ್ರವಾಚಕ ಮತ್ತು ಸಂಶೋಧನಾ ಅಧಿಕಾರಿ<br /> ಎನ್ಟಿಎಸ್-ಐ</strong> </p> </td> </tr> </tbody> </table>.<strong> ಉದ್ದೇಶಗಳು:</strong>.<strong>ಯೋಜನೆಗಳು</strong>.<strong>ಸಲಹಾ ಸಮಿತಿ:</strong>.<strong> ಅವುಗಳೆಂದರೆ-<br /> </strong>.<strong>‘ಸಂಶೋಧನೆ-ಅಭಿವೃದ್ಧಿ’ಯ ಗುರಿ:</strong>.<strong>‘ಸರ್ವೇಕ್ಷಣೆ- ದಾಖಲೀಕರಣ’ದ ಗುರಿಗಳು</strong>.<strong>‘ಸಲಹೆ-ತರಬೇತಿ’ ಉದ್ದೇಶಗಳು:</strong>.<a href="http://www.ciil-ntsindia.net/">www.ciil-ntsindia.net</a>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>