<p>ಶ್ವೇತಪ್ರಿಯ ಪ್ರಕಾಶನ: ಭಾನುವಾರ ಡಾ.ಸಿ.ಪಿ.ಕೃಷ್ಣಕುಮಾರ್ ಅವರಿಂದ ಬೇಲೂರು ರಘುನಂದನ್ ಅವರ `ಕವಿಶೈಲದ ಕವಿತೆಗಳು~ ಕೃತಿ ಲೋಕಾರ್ಪಣೆ. ಉದ್ಘಾಟನೆ: ನಾಡೋಜ ಡಾ.ಹಂಪನಾ. ಕೃತಿ ಕುರಿತು: ಡಾ.ಮಳಲಿ ವಸಂತ್ ಕುಮಾರ್. ಅತಿಥಿಗಳು: ಉಮಾಶ್ರೀ, ಎಂ.ಬಿ.ಪಾಟೀಲ್. ಪ್ರೊ.ಎಂ.ನಾರಾಯಣಸ್ವಾಮಿ. ಕವಿಯ ಮಾತು: ಬೇಲೂರು ರಘುನಂದನ್, ಅಧ್ಯಕ್ಷತೆ: ಡಾ.ದೇ.ಜವರೇಗೌಡ. ಅಪೇಕ್ಷಾ ಅವರಿಂದ ಕುವೆಂಪು ಗೀತಗಾಯನ.<br /> <br /> ಚಿತ್ರಕಲಾವಿದ ಮುನಿಯಪ್ಪ ಅವರಿಂದ ಕುವೆಂಪು ಮತ್ತು ಕವಿಶೈಲದ ವರ್ಣಚಿತ್ರ ಕಲಾಕೃತಿಗಳ ಪ್ರದರ್ಶನ. ಸ್ಥಳ: ಸಾಹಿತ್ಯ ಪರಿಷತ್, ಪಂಪ ಮಹಾಕವಿ ರಸ್ತೆ ಚಾಮರಾಜಪೇಟೆ. ಬೆಳಿಗ್ಗೆ 10.30.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶ್ವೇತಪ್ರಿಯ ಪ್ರಕಾಶನ: ಭಾನುವಾರ ಡಾ.ಸಿ.ಪಿ.ಕೃಷ್ಣಕುಮಾರ್ ಅವರಿಂದ ಬೇಲೂರು ರಘುನಂದನ್ ಅವರ `ಕವಿಶೈಲದ ಕವಿತೆಗಳು~ ಕೃತಿ ಲೋಕಾರ್ಪಣೆ. ಉದ್ಘಾಟನೆ: ನಾಡೋಜ ಡಾ.ಹಂಪನಾ. ಕೃತಿ ಕುರಿತು: ಡಾ.ಮಳಲಿ ವಸಂತ್ ಕುಮಾರ್. ಅತಿಥಿಗಳು: ಉಮಾಶ್ರೀ, ಎಂ.ಬಿ.ಪಾಟೀಲ್. ಪ್ರೊ.ಎಂ.ನಾರಾಯಣಸ್ವಾಮಿ. ಕವಿಯ ಮಾತು: ಬೇಲೂರು ರಘುನಂದನ್, ಅಧ್ಯಕ್ಷತೆ: ಡಾ.ದೇ.ಜವರೇಗೌಡ. ಅಪೇಕ್ಷಾ ಅವರಿಂದ ಕುವೆಂಪು ಗೀತಗಾಯನ.<br /> <br /> ಚಿತ್ರಕಲಾವಿದ ಮುನಿಯಪ್ಪ ಅವರಿಂದ ಕುವೆಂಪು ಮತ್ತು ಕವಿಶೈಲದ ವರ್ಣಚಿತ್ರ ಕಲಾಕೃತಿಗಳ ಪ್ರದರ್ಶನ. ಸ್ಥಳ: ಸಾಹಿತ್ಯ ಪರಿಷತ್, ಪಂಪ ಮಹಾಕವಿ ರಸ್ತೆ ಚಾಮರಾಜಪೇಟೆ. ಬೆಳಿಗ್ಗೆ 10.30.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>