<p><strong>ಕೂಡ್ಲಿಗಿ</strong>: ಲಾರಿ ಹಾಯ್ದು ರಸ್ತೆಯ ಪಕ್ಕದ್ಲ್ಲಲಿ ಮಲಗ್ದ್ದಿದ ಇಬ್ಬರು ವ್ಯಕ್ತಿಗಳು ಸಾವಿಗೀಡಾದ ಘಟನೆ ತಾಲ್ಲೂಕಿನ ಶಿವಪುರ ಗ್ರಾಮದ ಬಳಿ ಬುಧವಾರ ರಾತ್ರಿ 9-30ಕ್ಕೆ ಸಂಭವಿಸಿದೆ.<br /> <br /> ಸಾವಿಗೀಡಾದ ವ್ಯಕ್ತಿಗಳು ಮಂಜುನಾಥ (25), ಹಾಲಸ್ವಾಮಿ (18) ಎಂದು ಪೊಲೀಸರು ತಿಳಿಸಿದ್ದಾರೆ.<br /> ಶಿವಪುರದ ಮಂಜುನಾಥ ಹಾಗೂ ಹಾಲಸ್ವಾಮಿ ಬುಧವಾರ ರಾತ್ರಿ ಶಿವಪುರ-ಚಿಕ್ಕಕೆರೆನಹಳ್ಳಿ ರಸ್ತೆಯಲ್ಲಿ ತಮ್ಮ ಮೆಕ್ಕೆಜೋಳವನ್ನು ರಸ್ತೆಯಲ್ಲಿ ಹಾಕಿ ಕಾಯಲು ರಸ್ತೆ ಪಕ್ಕದ್ಲ್ಲಲಿಯೇ ಮಲಗಿದ್ದರು.<br /> <br /> ರಾತ್ರಿ 9-30ಕ್ಕೆ ಅಪರಿಚಿತ ಲಾರಿಯೊಂದು ಮಲಗಿದ್ದ ಮಂಜುನಾಥ ಹಾಗೂ ಹಾಲಸ್ವಾಮಿ ಅವರ ಮೇಲೆ ಹಾಯ್ದು ಹೋಗಿದೆ. ಪಕ್ಕದಲ್ಲಿದ್ದ ಗ್ರಾಮಸ್ಥರು ತಕ್ಷಣ ಸ್ಥಳಕ್ಕೆ ಧಾವಿಸಿ ನೋಡಿದಾಗ ಇಬ್ಬರೂ ಸ್ಥಳದಲ್ಲಿಯೇ ಸಾವಿಗೀಡಾಗಿರುವುದು ತಿಳಿದುಬಂದಿದೆ.<br /> <br /> ಲಾರಿಯ ಸಂಖ್ಯೆ ತಿಳಿದುಬಂದಿದ್ದು, ತನಿಖೆ ಮುಂದುವರಿದಿದೆ ಎಂದು ಕೂಡ್ಲಿಗಿ ಪಿಎಸ್ಐ ಎರಿಸ್ವಾಮಿ ತಿಳಿಸಿದ್ದಾರೆ.<br /> ಪ್ರಕರಣ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ತನಿಖೆ ಮುಂದುವರಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೂಡ್ಲಿಗಿ</strong>: ಲಾರಿ ಹಾಯ್ದು ರಸ್ತೆಯ ಪಕ್ಕದ್ಲ್ಲಲಿ ಮಲಗ್ದ್ದಿದ ಇಬ್ಬರು ವ್ಯಕ್ತಿಗಳು ಸಾವಿಗೀಡಾದ ಘಟನೆ ತಾಲ್ಲೂಕಿನ ಶಿವಪುರ ಗ್ರಾಮದ ಬಳಿ ಬುಧವಾರ ರಾತ್ರಿ 9-30ಕ್ಕೆ ಸಂಭವಿಸಿದೆ.<br /> <br /> ಸಾವಿಗೀಡಾದ ವ್ಯಕ್ತಿಗಳು ಮಂಜುನಾಥ (25), ಹಾಲಸ್ವಾಮಿ (18) ಎಂದು ಪೊಲೀಸರು ತಿಳಿಸಿದ್ದಾರೆ.<br /> ಶಿವಪುರದ ಮಂಜುನಾಥ ಹಾಗೂ ಹಾಲಸ್ವಾಮಿ ಬುಧವಾರ ರಾತ್ರಿ ಶಿವಪುರ-ಚಿಕ್ಕಕೆರೆನಹಳ್ಳಿ ರಸ್ತೆಯಲ್ಲಿ ತಮ್ಮ ಮೆಕ್ಕೆಜೋಳವನ್ನು ರಸ್ತೆಯಲ್ಲಿ ಹಾಕಿ ಕಾಯಲು ರಸ್ತೆ ಪಕ್ಕದ್ಲ್ಲಲಿಯೇ ಮಲಗಿದ್ದರು.<br /> <br /> ರಾತ್ರಿ 9-30ಕ್ಕೆ ಅಪರಿಚಿತ ಲಾರಿಯೊಂದು ಮಲಗಿದ್ದ ಮಂಜುನಾಥ ಹಾಗೂ ಹಾಲಸ್ವಾಮಿ ಅವರ ಮೇಲೆ ಹಾಯ್ದು ಹೋಗಿದೆ. ಪಕ್ಕದಲ್ಲಿದ್ದ ಗ್ರಾಮಸ್ಥರು ತಕ್ಷಣ ಸ್ಥಳಕ್ಕೆ ಧಾವಿಸಿ ನೋಡಿದಾಗ ಇಬ್ಬರೂ ಸ್ಥಳದಲ್ಲಿಯೇ ಸಾವಿಗೀಡಾಗಿರುವುದು ತಿಳಿದುಬಂದಿದೆ.<br /> <br /> ಲಾರಿಯ ಸಂಖ್ಯೆ ತಿಳಿದುಬಂದಿದ್ದು, ತನಿಖೆ ಮುಂದುವರಿದಿದೆ ಎಂದು ಕೂಡ್ಲಿಗಿ ಪಿಎಸ್ಐ ಎರಿಸ್ವಾಮಿ ತಿಳಿಸಿದ್ದಾರೆ.<br /> ಪ್ರಕರಣ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ತನಿಖೆ ಮುಂದುವರಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>