<h1><strong> </strong><span style="font-size: small"><strong>ನವದೆಹಲಿ(ಪಿಟಿಐ):ಸೆಪ್ಟೆಬಂರ್ - ಅಕ್ಟೋಬರ್ ನಲ್ಲಿ ಶ್ರೀಲಂಕದಲ್ಲಿ ನಡೆಯುವ ಟ್ವಂಟಿ-ಟ್ವಂಟಿ ವಿಶ್ವಕಪ್ ಟೂರ್ನಿ ಗೆ 30ಸದಸ್ಯರ ಸಂಭವನಿಯ ಆಟಗಾರರಪಟ್ಟಿ ಬುಧವಾರ ಪ್ರಕಟ ವಾಗಿದ್ದು ಜೀವಾಣುಕೋಶ ಕ್ಯಾನ್ಸರ್ ಗೆ ತುತ್ತಾಗಿ ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಸುಧಾರಿಸಿಕೊಂಡನಂತರ ಇದೆ ಮೊದಲಬಾರಿಗೆ ಯುವರಾಜ್ ಸಿಂಗ್ ಅವಕಾಶ ಪಡೆದುಕೊಂಡಿದ್ದಾರೆ. </strong></span><p>ಕಳಪೆ ಪಾರ್ಮ್ ನಿಂದ ಬಳಲುತಿದ್ದ ಅನುಭವಿ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಕೂಡ ಈ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.</p><p>ಆಲ್ ರೌಂಡರ್ ಮನ್ ದೀಪ್ ಸಿಂಗ್ ವಿಕೆಟ್ ಕಿಪರ್ ಮತ್ತು ನಮನ್ ಓಜಾ ಸ್ಥಳಿಯ ನುರಿತ ಬ್ಯಾಟ್ಸ್ ಮ್ಯಾನ್ ಅಂಬಟಿ ರಾಯ್ಡು ಯವರನ್ನು ಪಡೆಯಲಾಗಿದೆ ಎಂದು ಬಿಬಿಐ ಕಾರ್ಯದರ್ಶಿ ಸಂಜಯ್ ಜಗದಾಳೆ ಪ್ರಕಟಿಸಿದರು.</p><p>2009ರಲ್ಲಿ ಆಡಿದ್ದ ಬೌಲರ್ ಲಕ್ಷೀಪತಿ ಬಾಲಾಜಿ ಯವರನ್ನು 15 ಸದಸ್ಯರ ಪಟ್ಟಿಯಲ್ಲಿ ಆಯ್ಕೆ ಮಾಡಲಾಗಿದೆ</p><p>ತಂಡ</p><p> </p><p> </p><p> ಮಹೇಂದ್ರ ಸಿಂಗ್ ದೋನಿ ,ವೀರೇಂದ್ರ ಸೇವಾಗ್,ಗೌತಮ್ ಗಂಬೀರ್ , ವಿರಾಟ್ ಕೋಹ್ಲಿ , ರೋಹಿತ್ ಶರ್ಮ, ಸುರೇಶ್ ರೈನ ,ಆರ್ ಆಶ್ವೀನ್ ಪ್ರಗ್ಯಾನ್ ಓಜಾ , ಉಮೇಶ್ ಯಾದವ್ , ಆಶೋಕ್ ದಿಂಡ , ಅಜಿಂಕ್ಯ ರಹಾನೆ , ಮನೋಜ್ ತಿವಾರಿ , ರಾಹುಲ್ ಶರ್ಮ, ವಿನಯ್ ಕುಮಾರ್ , ಜಾಹೀರ್ ಖಾನ್ , ಯುವರಾಜ್ ಸಿಂಗ್, ರಾಬಿನ್ ಉತ್ತಪ್ಪ, ಇರ್ಫಾನ್ ಪಠಾನ್ , ಯುಸುಫ್ ಪಠಾನ್ , ಮಂದೀಪ್ ಸಿಂಗ್ , ಪಿಯೂಸ್ ಚಾವ್ಲಾ, ರವೀಂದ್ರ ಜಡೆಜಾ, ಶಿಖರ್ ದವಾನ್ , ಅಂಬಟಿ ರಾಯ್ಡು, ಹರಭಜನ್ ಸಿಂಗ್ , ಮುನಾಪ್ ಪಟೇಲ್ , ನಮನ್ ಓಜಾ , ಎಲ್ ಬಾಲಾಜಿ, ದಿನೇಶ್ ಕಾರ್ತಿಕ್ , ಪ್ರವೀಣ್ ಕುಮಾರ್</p><p> </p></h1>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h1><strong> </strong><span style="font-size: small"><strong>ನವದೆಹಲಿ(ಪಿಟಿಐ):ಸೆಪ್ಟೆಬಂರ್ - ಅಕ್ಟೋಬರ್ ನಲ್ಲಿ ಶ್ರೀಲಂಕದಲ್ಲಿ ನಡೆಯುವ ಟ್ವಂಟಿ-ಟ್ವಂಟಿ ವಿಶ್ವಕಪ್ ಟೂರ್ನಿ ಗೆ 30ಸದಸ್ಯರ ಸಂಭವನಿಯ ಆಟಗಾರರಪಟ್ಟಿ ಬುಧವಾರ ಪ್ರಕಟ ವಾಗಿದ್ದು ಜೀವಾಣುಕೋಶ ಕ್ಯಾನ್ಸರ್ ಗೆ ತುತ್ತಾಗಿ ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಸುಧಾರಿಸಿಕೊಂಡನಂತರ ಇದೆ ಮೊದಲಬಾರಿಗೆ ಯುವರಾಜ್ ಸಿಂಗ್ ಅವಕಾಶ ಪಡೆದುಕೊಂಡಿದ್ದಾರೆ. </strong></span><p>ಕಳಪೆ ಪಾರ್ಮ್ ನಿಂದ ಬಳಲುತಿದ್ದ ಅನುಭವಿ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಕೂಡ ಈ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.</p><p>ಆಲ್ ರೌಂಡರ್ ಮನ್ ದೀಪ್ ಸಿಂಗ್ ವಿಕೆಟ್ ಕಿಪರ್ ಮತ್ತು ನಮನ್ ಓಜಾ ಸ್ಥಳಿಯ ನುರಿತ ಬ್ಯಾಟ್ಸ್ ಮ್ಯಾನ್ ಅಂಬಟಿ ರಾಯ್ಡು ಯವರನ್ನು ಪಡೆಯಲಾಗಿದೆ ಎಂದು ಬಿಬಿಐ ಕಾರ್ಯದರ್ಶಿ ಸಂಜಯ್ ಜಗದಾಳೆ ಪ್ರಕಟಿಸಿದರು.</p><p>2009ರಲ್ಲಿ ಆಡಿದ್ದ ಬೌಲರ್ ಲಕ್ಷೀಪತಿ ಬಾಲಾಜಿ ಯವರನ್ನು 15 ಸದಸ್ಯರ ಪಟ್ಟಿಯಲ್ಲಿ ಆಯ್ಕೆ ಮಾಡಲಾಗಿದೆ</p><p>ತಂಡ</p><p> </p><p> </p><p> ಮಹೇಂದ್ರ ಸಿಂಗ್ ದೋನಿ ,ವೀರೇಂದ್ರ ಸೇವಾಗ್,ಗೌತಮ್ ಗಂಬೀರ್ , ವಿರಾಟ್ ಕೋಹ್ಲಿ , ರೋಹಿತ್ ಶರ್ಮ, ಸುರೇಶ್ ರೈನ ,ಆರ್ ಆಶ್ವೀನ್ ಪ್ರಗ್ಯಾನ್ ಓಜಾ , ಉಮೇಶ್ ಯಾದವ್ , ಆಶೋಕ್ ದಿಂಡ , ಅಜಿಂಕ್ಯ ರಹಾನೆ , ಮನೋಜ್ ತಿವಾರಿ , ರಾಹುಲ್ ಶರ್ಮ, ವಿನಯ್ ಕುಮಾರ್ , ಜಾಹೀರ್ ಖಾನ್ , ಯುವರಾಜ್ ಸಿಂಗ್, ರಾಬಿನ್ ಉತ್ತಪ್ಪ, ಇರ್ಫಾನ್ ಪಠಾನ್ , ಯುಸುಫ್ ಪಠಾನ್ , ಮಂದೀಪ್ ಸಿಂಗ್ , ಪಿಯೂಸ್ ಚಾವ್ಲಾ, ರವೀಂದ್ರ ಜಡೆಜಾ, ಶಿಖರ್ ದವಾನ್ , ಅಂಬಟಿ ರಾಯ್ಡು, ಹರಭಜನ್ ಸಿಂಗ್ , ಮುನಾಪ್ ಪಟೇಲ್ , ನಮನ್ ಓಜಾ , ಎಲ್ ಬಾಲಾಜಿ, ದಿನೇಶ್ ಕಾರ್ತಿಕ್ , ಪ್ರವೀಣ್ ಕುಮಾರ್</p><p> </p></h1>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>