<p>ಗುಳೇದಗುಡ್ಡ: ತಾಳೆ ಬೆಳೆ ರೈತರಿಗೆ ಲಾಭದಾಯಕ ಬೆಳೆಯಾಗಿದೆ ಎಂದು ಪ್ರಗತಿಪರ ರೈತ ರವಿ ಪಟ್ಟಣಶೆಟ್ಟಿ ಹೇಳಿದರು. <br /> <br /> ಅವರು ಈಚೆಗೆ ಕೋಟೆಕಲ್ ಗ್ರಾಮದ ಸಿತಿಮನಿ ತೋಟದಲ್ಲಿ ಜಿ.ಪಂ. ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿದ್ದ ರೈತರಿಗೆ ತಾಳೆ ಬೆಳೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.<br /> <br /> ರೈತರು ತಾಳೆ ಬೆಳೆಯನ್ನು ಸಾವಯವ ಗೊಬ್ಬರ ಬಳಸಿ ಬೆಳೆಯುವ ಪ್ರಯತ್ನ ಮಾಡಬೇಕೆಂದು ಹೇಳಿದರು. <br /> ತೋಟಗಾರಿಕೆ ಇಲಾಖೆ ತಾಂತ್ರಿಕ ಸಹಾಯಕ ಅಧಿಕಾರಿ ಎಂ.ಬಿ. ಪಾಟೀಲ ಅವರು ತಾಳೆ ಬೆಳೆಯುವ ವಿಧಾನ ಹಾಗೂ ಸರಕಾರದ ಸೌಲಭ್ಯ, ಸಹಾಯಧನ ಕುರಿತು ಮಾತನಾಡಿದರು.<br /> <br /> ಎಸ್.ಜಿ. ಬಿರನೂರ, ಶಂಕ್ರಪ್ಪ ಕಳ್ಳಿಗುಡ್ಡ, ಶಿವಯ್ಯ ಸರಗಣಾಚಾರಿ ಹಾಗೂ ಕೃಷಿ ಪ್ರಶಸ್ತಿ ಪುರಸ್ಕೃತ ಶಿವಪ್ಪ ಹಾದಿಮನಿ ಮಾತನಾಡಿದರು. ಕೆ.ಬಿ. ಸೀತಿಮನಿ ಅಧ್ಯಕ್ಷತೆ ವಹಿಸಿದ್ದರು. <br /> <br /> ಕೋಟೆಕಲ್ ಜಿ.ಎಸ್. ದೇಸಾಯಿ, ಯಮನೂರಪ್ಪ ಅರಮನಿ, ಎಂ. ಎಚ್. ದಾಲರೂಟಿ, ಪ್ರಕಾಶ ಮುಗಳಕೋಡ, ಧರ್ಮರಾಜ ದಬೇದ್ ಹಾಗೂ ಕೋಟೆಕಲ್, ಮುರುಡಿ, ಗುಳೇದಗುಡ್ಡ, ತೋಗುಣಶಿ, ಹಾನಾಪೂರ ಗ್ರಾಮದ ರೈತರು ಉಪಸ್ಥಿತರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗುಳೇದಗುಡ್ಡ: ತಾಳೆ ಬೆಳೆ ರೈತರಿಗೆ ಲಾಭದಾಯಕ ಬೆಳೆಯಾಗಿದೆ ಎಂದು ಪ್ರಗತಿಪರ ರೈತ ರವಿ ಪಟ್ಟಣಶೆಟ್ಟಿ ಹೇಳಿದರು. <br /> <br /> ಅವರು ಈಚೆಗೆ ಕೋಟೆಕಲ್ ಗ್ರಾಮದ ಸಿತಿಮನಿ ತೋಟದಲ್ಲಿ ಜಿ.ಪಂ. ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿದ್ದ ರೈತರಿಗೆ ತಾಳೆ ಬೆಳೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.<br /> <br /> ರೈತರು ತಾಳೆ ಬೆಳೆಯನ್ನು ಸಾವಯವ ಗೊಬ್ಬರ ಬಳಸಿ ಬೆಳೆಯುವ ಪ್ರಯತ್ನ ಮಾಡಬೇಕೆಂದು ಹೇಳಿದರು. <br /> ತೋಟಗಾರಿಕೆ ಇಲಾಖೆ ತಾಂತ್ರಿಕ ಸಹಾಯಕ ಅಧಿಕಾರಿ ಎಂ.ಬಿ. ಪಾಟೀಲ ಅವರು ತಾಳೆ ಬೆಳೆಯುವ ವಿಧಾನ ಹಾಗೂ ಸರಕಾರದ ಸೌಲಭ್ಯ, ಸಹಾಯಧನ ಕುರಿತು ಮಾತನಾಡಿದರು.<br /> <br /> ಎಸ್.ಜಿ. ಬಿರನೂರ, ಶಂಕ್ರಪ್ಪ ಕಳ್ಳಿಗುಡ್ಡ, ಶಿವಯ್ಯ ಸರಗಣಾಚಾರಿ ಹಾಗೂ ಕೃಷಿ ಪ್ರಶಸ್ತಿ ಪುರಸ್ಕೃತ ಶಿವಪ್ಪ ಹಾದಿಮನಿ ಮಾತನಾಡಿದರು. ಕೆ.ಬಿ. ಸೀತಿಮನಿ ಅಧ್ಯಕ್ಷತೆ ವಹಿಸಿದ್ದರು. <br /> <br /> ಕೋಟೆಕಲ್ ಜಿ.ಎಸ್. ದೇಸಾಯಿ, ಯಮನೂರಪ್ಪ ಅರಮನಿ, ಎಂ. ಎಚ್. ದಾಲರೂಟಿ, ಪ್ರಕಾಶ ಮುಗಳಕೋಡ, ಧರ್ಮರಾಜ ದಬೇದ್ ಹಾಗೂ ಕೋಟೆಕಲ್, ಮುರುಡಿ, ಗುಳೇದಗುಡ್ಡ, ತೋಗುಣಶಿ, ಹಾನಾಪೂರ ಗ್ರಾಮದ ರೈತರು ಉಪಸ್ಥಿತರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>