<p><strong>ಬೆಂಗಳೂರು: </strong>‘ಇದೇ 26ರಂದು ಮಲಂಕರ ಅರ್ಥೊಡಕ್ಸ್ ಸಿರಿಯನ್ ಚರ್ಚ್ನ ಮುಖ್ಯಸ್ಥ ಎರಡನೇ ಮೋರನ್ ಮಾರ್ ಬೆಸೆಲಿಯೋಸ್ ಮಾರ್ಥೋಮಾ ಪೌಲೋಸ್ ಅವರು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಬೆಂಗಳೂರು ಡಯೋಸಿಸ್ನ ಬಿಷಪ್ ಡಾ.ಅಬ್ರಹಾಂ ಮಾರ್ ಸೆರಾಫಿಮ್ ತಿಳಿಸಿದರು.<br /> </p>.<p>ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದ ಹೆಣ್ಣೂರು ರಸ್ತೆಯ, ಲಿಂಗರಾಜಪುರದ ಕ್ಯಾಂಪಸ್ ಕ್ರುಸೇಡ್ನ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಆರ್.ಅಶೋಕ ಸೇರಿದಂತೆ ವಿವಿಧ ಶಾಸಕರು ಮತ್ತು ಆರ್ಚ್ಬಿಷಪ್ ಡಾ.ಬರ್ನಾರ್ಡ್ ಮೋರಾಸ್ ಭಾಗವಹಿಸುವರು. <br /> </p>.<p>ಮಾ.27ರಂದು ಬೆಳಿಗ್ಗೆ ತಮ್ಮನ್ನು ಬೆಂಗಳೂರು ವಿಭಾಗಕ್ಕೆ ಬಿಷಪ್ ಆಗಿ ನೇಮಕ ಮಾಡಿರುವ ಕುರಿತು ಘೋಷಣೆ ಮಾಡಲಿದ್ದು, ಅಧಿಕಾರ ಸ್ವೀಕಾರವೂ ನಡೆಯಲಿದೆ. ವಿವಿಧೆಡೆಗಳಿಂದ ಈ ಕಾರ್ಯಕ್ರಮಕ್ಕೆ 3000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ಇದೇ 26ರಂದು ಮಲಂಕರ ಅರ್ಥೊಡಕ್ಸ್ ಸಿರಿಯನ್ ಚರ್ಚ್ನ ಮುಖ್ಯಸ್ಥ ಎರಡನೇ ಮೋರನ್ ಮಾರ್ ಬೆಸೆಲಿಯೋಸ್ ಮಾರ್ಥೋಮಾ ಪೌಲೋಸ್ ಅವರು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಬೆಂಗಳೂರು ಡಯೋಸಿಸ್ನ ಬಿಷಪ್ ಡಾ.ಅಬ್ರಹಾಂ ಮಾರ್ ಸೆರಾಫಿಮ್ ತಿಳಿಸಿದರು.<br /> </p>.<p>ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದ ಹೆಣ್ಣೂರು ರಸ್ತೆಯ, ಲಿಂಗರಾಜಪುರದ ಕ್ಯಾಂಪಸ್ ಕ್ರುಸೇಡ್ನ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಆರ್.ಅಶೋಕ ಸೇರಿದಂತೆ ವಿವಿಧ ಶಾಸಕರು ಮತ್ತು ಆರ್ಚ್ಬಿಷಪ್ ಡಾ.ಬರ್ನಾರ್ಡ್ ಮೋರಾಸ್ ಭಾಗವಹಿಸುವರು. <br /> </p>.<p>ಮಾ.27ರಂದು ಬೆಳಿಗ್ಗೆ ತಮ್ಮನ್ನು ಬೆಂಗಳೂರು ವಿಭಾಗಕ್ಕೆ ಬಿಷಪ್ ಆಗಿ ನೇಮಕ ಮಾಡಿರುವ ಕುರಿತು ಘೋಷಣೆ ಮಾಡಲಿದ್ದು, ಅಧಿಕಾರ ಸ್ವೀಕಾರವೂ ನಡೆಯಲಿದೆ. ವಿವಿಧೆಡೆಗಳಿಂದ ಈ ಕಾರ್ಯಕ್ರಮಕ್ಕೆ 3000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>