<p>ನೇರ ತೆರಿಗೆಗಳ ಪ್ರಾದೇಶಿಕ ತರಬೇತಿ ಸಂಸ್ಥೆ: ಪ್ಲಾಟ್ ನಂ.17, ಎಚ್ಎಂಟಿ ಕೈ ಗಡಿಯಾರ ಕಾರ್ಖಾನೆಯ ಬಳಿ, ಜಾಲಹಳ್ಳಿ. ಸಂಸ್ಥೆಯ ಪ್ರಾದೇಶಿಕ ಕೇಂದ್ರದ ಉದ್ಘಾಟನೆ. ಉದ್ಘಾಟನೆ - ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ. ಸಂಜೆ 4.30.<br /> <br /> ಎಚ್ಎಎಲ್ ತೆಲುಗು ಸಾಹಿತ್ಯ ಸಮಿತಿ: ಸಭಾಂಗಣ, ಎಚ್ಎಎಲ್ ಪೊಲೀಸ್ ಠಾಣೆಯ ಬಳಿ. ಯುಗಾದಿ ಉತ್ಸವ. ಅತಿಥಿಗಳು - ಕೋಟ ಹರಿನಾರಾಯಣ, ಆಂಧ್ರ ಪ್ರದೇಶದ ಪರಿಸರ ಸಚಿವ ಸಿ.ರಾಮಚಂದ್ರಯ್ಯ, ಸಂಸದ ಪಿ.ಸಿ.ಮೋಹನ್, ಶಾಸಕ ನಂದೀಶ್ ರೆಡ್ಡಿ. ಬೆಳಿಗ್ಗೆ 10.<br /> <br /> ಕಾರ್ಟ್ಮನ್ ಸೊಸೈಟಿ : ನಂ.870, 17 `ಇ~ ಮುಖ್ಯರಸ್ತೆ, ಕೋರಮಂಗಲ ಆರನೇ ಹಂತದಿಂದ ಕಬ್ಬನ್ ಉದ್ಯಾನವನದ ವರೆಗೆ ಸೈಕಲ್ ಜಾಥಾ. ಮುಖ್ಯ ಅತಿಥಿ - ರಿಕಿ ಕೇಜ್. ಬೆಳಿಗ್ಗೆ 6.<br /> <br /> ಸಾಗರ್ ಆಸ್ಪತ್ರೆ: ನಂ.5, ಕೆನರಾ ಬ್ಯಾಂಕ್ ಕಟ್ಟಡ, ಕನಕಪುರ ಮುಖ್ಯರಸ್ತೆ, ಕೋಣನಕುಂಟೆ. ಸಾಗರ್ ಕ್ಲಿನಿಕ್ನ ಉದ್ಘಾಟನೆ. ಬೆಳಿಗ್ಗೆ 8.30.<br /> <br /> ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಮಹಾಲಕ್ಷ್ಮಿಪುರ, ಸ್ತುತಿವಾಹಿನಿ ಮತ್ತು ತಂಡದಿಂದ ಭಜನೆ. ಬೆಳಿಗ್ಗೆ 9.<br /> ಬಿಲ್ಲವ ಅಸೋಸಿಯೇಷನ್: ನಂ. 63, ಬನ್ನೇರುಘಟ್ಟ ರಸ್ತೆ, ಮೀನಾಕ್ಷಿ ದೇವಾಲಯದ ಮುಂಭಾಗ, ಹುಳಿಮಾವು. ಉಚಿತ ವೈದ್ಯಕೀಯ ತಪಾಸಣಾ ಶಿಬಿರ. ಬೆಳಿಗ್ಗೆ 9.<br /> <br /> ಕೇಶವ ಸಂಸ್ಕೃತಿ ಸಭಾ: ಸಂಸ್ಕೃತಿ ಭವನ, ನಂ.556, 11ನೇ ಮುಖ್ಯರಸ್ತೆ, ಇಸ್ರೊ ಲೇಔಟ್. ರಾಮನವಮಿ ಆರಾಧನಾ ಮಹೋತ್ಸವದ ಅಂಗವಾಗಿ `ನಾದೋಪಾಸನೆ~ ಸಂಗೀತ ಕಾರ್ಯಕ್ರಮ. ಬೆಳಿಗ್ಗೆ 9.30.<br /> <br /> ಸಮ್ಮಿಲನ: ವಲ್ಲಭನಿಕೇತನ, ಗಾಂಭವನದ ಬಳಿ, ಶಿವಾನಂದ ವೃತ್ತ, ಶೇಷಾದ್ರಿಪುರಂ, ಡಾ. ರಾಜಕುಮಾರ್ ಸಂಸ್ಮರಣಾ ಕವಿಗೋಷ್ಠಿ ಹಾಗೂ ಗೀತಗಾಯನ. ಅಧ್ಯಕ್ಷತೆ-ಕವಿ ಬಿ.ಎಸ್. ಶ್ರೀನಾಥ್, ಅತಿಥಿಗಳು-ಗಾಯಕ ಬಾಣವಾರ ಮಂಜುನಾಥ್, ಕಲಾವಿದ ಶಾಂತಕುಮಾರ್. ಬೆಳಿಗ್ಗೆ 10.30.<br /> <br /> ಸಾಹಿತ್ಯ ಸಿಂಧು ಪ್ರಕಾಶನ: ಯವನಿಕಾ ಸಭಾಂಗಣ. ನೃಪತುಂಗ ರಸ್ತೆ. ವಾಯ್ಸ ಆಫ್ ಇಂಡಿಯಾ ಸಾಹಿತ್ಯ ಸರಣಿಯ ಎಂಟು ಪುಸ್ತಕಗಳ ಲೋಕಾರ್ಪಣೆ. ಸಾಹಿತಿ ಮುಜಫರ್ ಹುಸೇನ್ ಅವರಿಂದ ಕೃತಿಗಳ ಬಿಡುಗಡೆ. ಅಧ್ಯಕ್ಷತೆ- ಸಾಹಿತಿ ಎಸ್.ಎಲ್.ಭೈರಪ್ಪ. ಬೆಳಿಗ್ಗೆ 10.30.<br /> <br /> ಬೆಂಗಳೂರು ಆರ್ಯ ವೈಶ್ಯ ಮಂಡಳಿಗಳ ಒಕ್ಕೂಟ: ಸ್ವಾತಂತ್ರ್ಯ ಉದ್ಯಾನವನ, ಶೇಷಾದ್ರಿ ರಸ್ತೆ. ಸುಬ್ರಹ್ಮಣ್ಯಸ್ವಾಮಿ ಕಲ್ಯಾಣೋತ್ಸವ. ಬೆಳಿಗ್ಗೆ 10.30.<br /> <br /> ಅಭಿನವ ಪ್ರಕಾಶನ: `ಚಾವಡಿ~ ಸಭಾಂಗಣ, ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಭವನ, ಜೆ.ಸಿ.ರಸ್ತೆ. ವಿ.ಆರ್.ಕಾಪೆಂಟರ್ ಅವರ `ಅಪ್ಪನ ಪ್ರೇಯಸಿ~ ಕಾದಂಬರಿ ಪುಸ್ತಕದ ಬಿಡುಗಡೆ. ಅತಿಥಿಗಳು - ಕತೆಗಾರ ಅಬ್ದುಲ್ ರಶೀದ್, ಪತ್ರಕರ್ತರಾದ ರವೀಂದ್ರ ರೇಷ್ಮೆ, ಟಿ.ಕೆ.ತ್ಯಾಗರಾಜ್, ಕವಿ ಸುಬ್ಬು ಹೊಲೆಯಾರ್. ಬೆಳಿಗ್ಗೆ 11.30.<br /> <br /> ಡಿಗ್ನಿಟಿ ಸಂಘಟನೆ : ಪ್ರಮಿಳಾ ಬಾಯಿ ಮಾನೆ ಬಿಬಿಎಂಪಿ ಶಾಲೆ, 3ನೇ ಅಡ್ಡರಸ್ತೆ, ವಿದ್ಯಾರಣ್ಯ ನಗರ, ವಿಜಯನಗರ. `ಡಿಗ್ನಿಟಿ ಡೈಲಾಗ್~ ನಿಯತಕಾಲಿಕೆಯ 17ನೇ ವಾರ್ಷಿಕೋತ್ಸವ. ಅಮಿತಾಸನ ದಾಸ್ ಪ್ರಭು ಅವರಿಂದ `ಭಕ್ತಿ~ ಕುರಿತು ಉಪನ್ಯಾಸ, ನಂತರ ಮಾನಸಿ ಪ್ರಸಾದ್ ಅವರಿಂದ ಗಾಯನ. ಮಧ್ಯಾಹ್ನ 3.<br /> <br /> ಕರ್ನಾಟಕ ಲೇಖಕಿಯರ ಸಂಘ: `ಚಾವಡಿ~ ಸಭಾಂಗಣ, ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಭವನ, ಜೆ.ಸಿ.ರಸ್ತೆ. ಸಾಹಿತ್ಯ ವಿಹಾರ ಕಾರ್ಯಕ್ರಮ. ಅತಿಥಿಗಳು - ಪ್ರೊ.ಎನ್.ಎನ್.ಲೀಲಾ ಮತ್ತು ನಾಗರತ್ನ ಚಂದ್ರಶೇಖರ್. ಅಧ್ಯಕ್ಷತೆ - ವಸುಂಧರಾ ಭೂಪತಿ. ಮಧ್ಯಾಹ್ನ 3.30.<br /> <br /> ಸ್ನೇಹ ಬುಕ್ ಹೌಸ್: ಜೆಎಸ್ಎಸ್ ಸಭಾಂಗಣ, ಜಯನಗರ ಎಂಟನೇ ಹಂತ. ಲೇಖಕಿ ಸಂಧ್ಯಾ ಪೈ ಅವರ 20 ಪುಸ್ತಕಗಳ ಬಿಡುಗಡೆ. ಅತಿಥಿಗಳು - ಗಾಯಕ ವಿದ್ಯಾಭೂಷಣ, ಮಣಿಪಾಲ್ ಮೀಡಿಯಾ ನೆಟ್ವರ್ಕ್ಸ್ನ ವ್ಯವಸ್ಥಾಪಕ ನಿರ್ದೇಶಕ ಟಿ.ಸತೀಶ್ ಯು. ಪೈ. ಚಲನಚಿತ್ರ ನಟಿ ನೀತು, ನಟ ಶ್ರೀನಿವಾಸ ಪ್ರಭು. ಅಧ್ಯಕ್ಷತೆ- ಹಿರಿಯ ಪತ್ರಕರ್ತ ಎಸ್.ವಿ.ಜಯಶೀಲರಾವ್. ಸಂಜೆ 5.<br /> <br /> ಅಕ್ಕ ಮಹಾದೇವಿ ಮಹಿಳಾ ಸಮಾಜ ಮತ್ತು ಬಸವ ಕೇಂದ್ರ : ಎಚ್.ಕೆ.ಆರ್ ಕಲ್ಯಾಣ ಮಂಟಪ, ಹೆಸರಘಟ್ಟ ಮುಖ್ಯರಸ್ತೆ, ಟಿ.ದಾಸರಹಳ್ಳಿ. ಶರಣ ಸಂಗಮ ಹಾಗೂ ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ ಅವರ 105 ನೇ ಹುಟ್ಟುಹಬ್ಬ ಸಮಾರಂಭ. ಸಾನ್ನಿಧ್ಯ - ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು, ಶಿವಗಂಗೆಯ ಹೊನ್ನಮ್ಮಗವಿಮಠದ ರುದ್ರಮೂರ್ತಿ ಶಿವಾಚಾರ್ಯ ಸ್ವಾಮೀಜಿ. ಸಂಜೆ 5.30. <br /> <br /> ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಡ್ ಕಲ್ಚರ್: ಬಿ.ಪಿ.ವಾಡಿಯಾ ರಸ್ತೆ, ಬಸನವನಗುಡಿ. ಗಾರ್ಗಿ ಶರ್ಮ ಅವರಿಂದ ಭರತನಾಟ್ಯ ಪ್ರದರ್ಶನ. ಸಂಜೆ 6.<br /> <br /> ರಾಮಸೇವಾ ಮಂಡಳಿ : ಸರ್ಕಾರಿ ಜೂನಿಯರ್ ಕಾಲೇಜು, ಬೆಂಗಳೂರು ಕೋಟೆ ಹೈಸ್ಕೂಲ್ ಆವರಣ. ರಾಮನವಮಿ ರಾಷ್ಟ್ರೀಯ ಸಂಗೀತೋತ್ಸವದಲ್ಲಿ ಬೆಳಿಗ್ಗೆ 10ಕ್ಕೆ ಸಂಸ್ಥಾಪಕರ ದಿನಾಚರಣೆ, ಸಂಜೆ 6.30ಕ್ಕೆ ಯು.ಶ್ರೀನಿವಾಸ್ ಮತ್ತು ಯು.ರಾಜೇಶ್ ಅವರ ದ್ವಂದ್ವ ಮಾಂಡೊಲಿನ್ ವಾದನ.<br /> <br /> ವಾಣಿ ವಿದ್ಯಾ ಕೇಂದ್ರ : ಶಾಮವನ, ಸಿ.ಎ.ಸೈಟ್ ನಂ. 1, 4 `ಬಿ~ ಮುಖ್ಯ ರಸ್ತೆ, 3ನೇ ಹಂತ, ಬಸವೇಶ್ವರನಗರ. ರಾಮನವಮಿ ಸಂಗೀತೋತ್ಸವದಲ್ಲಿ ಎಂ.ಎಸ್.ಶೀಲಾ ಅವರ ಗಾಯನ, ಜ್ಯೋತ್ಸಾ ್ನ ಶ್ರೀಕಾಂತ್ (ಪಿಟೀಲು), ತುಮಕೂರು ಬಿ. ರವಿಶಂಕರ್ (ಮೃದಂಗ), ಎಂ.ಎ.ಕೃಷ್ಣಮೂರ್ತಿ (ಘಟ). ಸಂಜೆ 6.30.<br /> <br /> ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ : ಸುಚಿತ್ರ ಸಭಾಂಗಣ, ನಂ.36, ಬಿ.ವಿ. ಕಾರಂತ ರಸ್ತೆ, ಬನಶಂಕರಿ 2ನೇ ಹಂತ, ಕನ್ನಡ ಚಿಂತನೆ ಕಾರ್ಯಕ್ರಮದಲ್ಲಿ ಲೇಖಕಿ ಶಾಂತಾ ನಾಗರಾಜ್ ಅವರಿಂದ ` ವಿಭಿನ್ನ ಪ್ರತಿಮಾಲೋಕಗಳ ನಡುವೆ~ ಕುರಿತು ಉಪನ್ಯಾಸ, ಹಾಗೂ ಎನ್. ಮಂಗಳಾ ನಿರ್ದೇಶನದ `ವ್ಯಾನಿಟಿ ಬ್ಯಾಗ್~ ನಾಟಕ ಪ್ರದರ್ಶನ. ಸಂಜೆ 6.<br /> <br /> ಮಹಾತ್ಮ ಗಾಂಧಿ ಸ್ಮೃತಿ ಸಮಿತಿ: ಬಸವೇಶ್ವರನಗರ, `ಭಗವಾನ್ ರಬ್ಬಿನಿತ್ಯಾನಂದಂ~ ಅವರ ಆರಾಧನಾ ಮಹೋತ್ಸವ ಬೆಳಿಗ್ಗೆ 9.30ಕ್ಕೆ ಚಳ್ಳಕೆರೆ ಸಹೋದರರಿಂದ ವೇದಘೋಷ, 10.45ಕ್ಕೆ ನಾಗನಂದಿನಿ ವಿಶ್ವನಾಥ್ ಮತ್ತು ತಂಡದಿಂದ ಭಜನೆ, ಮಧ್ಯಾಹ್ನ 12ಕ್ಕೆ ಜ್ಯೋತಿ ಪಟ್ಟಾಬಿರಾಮ್ ಅವರಿಂದ ಉಪನ್ಯಾಸ, 12.30ಕ್ಕೆ ಪಟ್ಟಾಭಿರಾಮ್ ಅವರಿಂದ ಧ್ಯಾನ ಮತ್ತು ಉಪನ್ಯಾಸ.<br /> <br /> ವಿವೇಕಾನಂದ ವಿದ್ಯಾರ್ಥಿ ನಿಲಯ ಮತ್ತು ರಂಗನಾಯಕಿ ಕಲಾ ಮಂದಿರ: ನಂ.21/22, ಜೈನ್ ದೇವಸ್ಥಾನದ ರಸ್ತೆ, ಜೈನ್ ದೇವಸ್ಥಾನದ ಎದುರು, ವಿಶ್ವೇಶ್ವರಪುರಂ. `ನಾದ-ಭಾವ-ತರಂಗ~ ಕಾರ್ಯಕ್ರಮದಲ್ಲಿ ಸ್ಮಿತಾ ಬೆಳ್ಳೂರ್ ಅವರಿಂದ ಗಾಯನ, ವ್ಯಾಖ್ಯಾನ- ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ. ಸಂಜೆ 6.<br /> <br /> ರಾಮ ಕೃಪಾ ಪೋಷಿತ ನಾಟಕ ಮಂಡಳಿ : ಅಂದ್ರಹಳ್ಳಿ, ಮಾಗಡಿ ರಸ್ತೆ. `ಸುಂದರ ಕಾಂಡ~ ನಾಟಕ ಪ್ರದರ್ಶನ. ರಾತ್ರಿ10.30.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನೇರ ತೆರಿಗೆಗಳ ಪ್ರಾದೇಶಿಕ ತರಬೇತಿ ಸಂಸ್ಥೆ: ಪ್ಲಾಟ್ ನಂ.17, ಎಚ್ಎಂಟಿ ಕೈ ಗಡಿಯಾರ ಕಾರ್ಖಾನೆಯ ಬಳಿ, ಜಾಲಹಳ್ಳಿ. ಸಂಸ್ಥೆಯ ಪ್ರಾದೇಶಿಕ ಕೇಂದ್ರದ ಉದ್ಘಾಟನೆ. ಉದ್ಘಾಟನೆ - ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ. ಸಂಜೆ 4.30.<br /> <br /> ಎಚ್ಎಎಲ್ ತೆಲುಗು ಸಾಹಿತ್ಯ ಸಮಿತಿ: ಸಭಾಂಗಣ, ಎಚ್ಎಎಲ್ ಪೊಲೀಸ್ ಠಾಣೆಯ ಬಳಿ. ಯುಗಾದಿ ಉತ್ಸವ. ಅತಿಥಿಗಳು - ಕೋಟ ಹರಿನಾರಾಯಣ, ಆಂಧ್ರ ಪ್ರದೇಶದ ಪರಿಸರ ಸಚಿವ ಸಿ.ರಾಮಚಂದ್ರಯ್ಯ, ಸಂಸದ ಪಿ.ಸಿ.ಮೋಹನ್, ಶಾಸಕ ನಂದೀಶ್ ರೆಡ್ಡಿ. ಬೆಳಿಗ್ಗೆ 10.<br /> <br /> ಕಾರ್ಟ್ಮನ್ ಸೊಸೈಟಿ : ನಂ.870, 17 `ಇ~ ಮುಖ್ಯರಸ್ತೆ, ಕೋರಮಂಗಲ ಆರನೇ ಹಂತದಿಂದ ಕಬ್ಬನ್ ಉದ್ಯಾನವನದ ವರೆಗೆ ಸೈಕಲ್ ಜಾಥಾ. ಮುಖ್ಯ ಅತಿಥಿ - ರಿಕಿ ಕೇಜ್. ಬೆಳಿಗ್ಗೆ 6.<br /> <br /> ಸಾಗರ್ ಆಸ್ಪತ್ರೆ: ನಂ.5, ಕೆನರಾ ಬ್ಯಾಂಕ್ ಕಟ್ಟಡ, ಕನಕಪುರ ಮುಖ್ಯರಸ್ತೆ, ಕೋಣನಕುಂಟೆ. ಸಾಗರ್ ಕ್ಲಿನಿಕ್ನ ಉದ್ಘಾಟನೆ. ಬೆಳಿಗ್ಗೆ 8.30.<br /> <br /> ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಮಹಾಲಕ್ಷ್ಮಿಪುರ, ಸ್ತುತಿವಾಹಿನಿ ಮತ್ತು ತಂಡದಿಂದ ಭಜನೆ. ಬೆಳಿಗ್ಗೆ 9.<br /> ಬಿಲ್ಲವ ಅಸೋಸಿಯೇಷನ್: ನಂ. 63, ಬನ್ನೇರುಘಟ್ಟ ರಸ್ತೆ, ಮೀನಾಕ್ಷಿ ದೇವಾಲಯದ ಮುಂಭಾಗ, ಹುಳಿಮಾವು. ಉಚಿತ ವೈದ್ಯಕೀಯ ತಪಾಸಣಾ ಶಿಬಿರ. ಬೆಳಿಗ್ಗೆ 9.<br /> <br /> ಕೇಶವ ಸಂಸ್ಕೃತಿ ಸಭಾ: ಸಂಸ್ಕೃತಿ ಭವನ, ನಂ.556, 11ನೇ ಮುಖ್ಯರಸ್ತೆ, ಇಸ್ರೊ ಲೇಔಟ್. ರಾಮನವಮಿ ಆರಾಧನಾ ಮಹೋತ್ಸವದ ಅಂಗವಾಗಿ `ನಾದೋಪಾಸನೆ~ ಸಂಗೀತ ಕಾರ್ಯಕ್ರಮ. ಬೆಳಿಗ್ಗೆ 9.30.<br /> <br /> ಸಮ್ಮಿಲನ: ವಲ್ಲಭನಿಕೇತನ, ಗಾಂಭವನದ ಬಳಿ, ಶಿವಾನಂದ ವೃತ್ತ, ಶೇಷಾದ್ರಿಪುರಂ, ಡಾ. ರಾಜಕುಮಾರ್ ಸಂಸ್ಮರಣಾ ಕವಿಗೋಷ್ಠಿ ಹಾಗೂ ಗೀತಗಾಯನ. ಅಧ್ಯಕ್ಷತೆ-ಕವಿ ಬಿ.ಎಸ್. ಶ್ರೀನಾಥ್, ಅತಿಥಿಗಳು-ಗಾಯಕ ಬಾಣವಾರ ಮಂಜುನಾಥ್, ಕಲಾವಿದ ಶಾಂತಕುಮಾರ್. ಬೆಳಿಗ್ಗೆ 10.30.<br /> <br /> ಸಾಹಿತ್ಯ ಸಿಂಧು ಪ್ರಕಾಶನ: ಯವನಿಕಾ ಸಭಾಂಗಣ. ನೃಪತುಂಗ ರಸ್ತೆ. ವಾಯ್ಸ ಆಫ್ ಇಂಡಿಯಾ ಸಾಹಿತ್ಯ ಸರಣಿಯ ಎಂಟು ಪುಸ್ತಕಗಳ ಲೋಕಾರ್ಪಣೆ. ಸಾಹಿತಿ ಮುಜಫರ್ ಹುಸೇನ್ ಅವರಿಂದ ಕೃತಿಗಳ ಬಿಡುಗಡೆ. ಅಧ್ಯಕ್ಷತೆ- ಸಾಹಿತಿ ಎಸ್.ಎಲ್.ಭೈರಪ್ಪ. ಬೆಳಿಗ್ಗೆ 10.30.<br /> <br /> ಬೆಂಗಳೂರು ಆರ್ಯ ವೈಶ್ಯ ಮಂಡಳಿಗಳ ಒಕ್ಕೂಟ: ಸ್ವಾತಂತ್ರ್ಯ ಉದ್ಯಾನವನ, ಶೇಷಾದ್ರಿ ರಸ್ತೆ. ಸುಬ್ರಹ್ಮಣ್ಯಸ್ವಾಮಿ ಕಲ್ಯಾಣೋತ್ಸವ. ಬೆಳಿಗ್ಗೆ 10.30.<br /> <br /> ಅಭಿನವ ಪ್ರಕಾಶನ: `ಚಾವಡಿ~ ಸಭಾಂಗಣ, ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಭವನ, ಜೆ.ಸಿ.ರಸ್ತೆ. ವಿ.ಆರ್.ಕಾಪೆಂಟರ್ ಅವರ `ಅಪ್ಪನ ಪ್ರೇಯಸಿ~ ಕಾದಂಬರಿ ಪುಸ್ತಕದ ಬಿಡುಗಡೆ. ಅತಿಥಿಗಳು - ಕತೆಗಾರ ಅಬ್ದುಲ್ ರಶೀದ್, ಪತ್ರಕರ್ತರಾದ ರವೀಂದ್ರ ರೇಷ್ಮೆ, ಟಿ.ಕೆ.ತ್ಯಾಗರಾಜ್, ಕವಿ ಸುಬ್ಬು ಹೊಲೆಯಾರ್. ಬೆಳಿಗ್ಗೆ 11.30.<br /> <br /> ಡಿಗ್ನಿಟಿ ಸಂಘಟನೆ : ಪ್ರಮಿಳಾ ಬಾಯಿ ಮಾನೆ ಬಿಬಿಎಂಪಿ ಶಾಲೆ, 3ನೇ ಅಡ್ಡರಸ್ತೆ, ವಿದ್ಯಾರಣ್ಯ ನಗರ, ವಿಜಯನಗರ. `ಡಿಗ್ನಿಟಿ ಡೈಲಾಗ್~ ನಿಯತಕಾಲಿಕೆಯ 17ನೇ ವಾರ್ಷಿಕೋತ್ಸವ. ಅಮಿತಾಸನ ದಾಸ್ ಪ್ರಭು ಅವರಿಂದ `ಭಕ್ತಿ~ ಕುರಿತು ಉಪನ್ಯಾಸ, ನಂತರ ಮಾನಸಿ ಪ್ರಸಾದ್ ಅವರಿಂದ ಗಾಯನ. ಮಧ್ಯಾಹ್ನ 3.<br /> <br /> ಕರ್ನಾಟಕ ಲೇಖಕಿಯರ ಸಂಘ: `ಚಾವಡಿ~ ಸಭಾಂಗಣ, ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಭವನ, ಜೆ.ಸಿ.ರಸ್ತೆ. ಸಾಹಿತ್ಯ ವಿಹಾರ ಕಾರ್ಯಕ್ರಮ. ಅತಿಥಿಗಳು - ಪ್ರೊ.ಎನ್.ಎನ್.ಲೀಲಾ ಮತ್ತು ನಾಗರತ್ನ ಚಂದ್ರಶೇಖರ್. ಅಧ್ಯಕ್ಷತೆ - ವಸುಂಧರಾ ಭೂಪತಿ. ಮಧ್ಯಾಹ್ನ 3.30.<br /> <br /> ಸ್ನೇಹ ಬುಕ್ ಹೌಸ್: ಜೆಎಸ್ಎಸ್ ಸಭಾಂಗಣ, ಜಯನಗರ ಎಂಟನೇ ಹಂತ. ಲೇಖಕಿ ಸಂಧ್ಯಾ ಪೈ ಅವರ 20 ಪುಸ್ತಕಗಳ ಬಿಡುಗಡೆ. ಅತಿಥಿಗಳು - ಗಾಯಕ ವಿದ್ಯಾಭೂಷಣ, ಮಣಿಪಾಲ್ ಮೀಡಿಯಾ ನೆಟ್ವರ್ಕ್ಸ್ನ ವ್ಯವಸ್ಥಾಪಕ ನಿರ್ದೇಶಕ ಟಿ.ಸತೀಶ್ ಯು. ಪೈ. ಚಲನಚಿತ್ರ ನಟಿ ನೀತು, ನಟ ಶ್ರೀನಿವಾಸ ಪ್ರಭು. ಅಧ್ಯಕ್ಷತೆ- ಹಿರಿಯ ಪತ್ರಕರ್ತ ಎಸ್.ವಿ.ಜಯಶೀಲರಾವ್. ಸಂಜೆ 5.<br /> <br /> ಅಕ್ಕ ಮಹಾದೇವಿ ಮಹಿಳಾ ಸಮಾಜ ಮತ್ತು ಬಸವ ಕೇಂದ್ರ : ಎಚ್.ಕೆ.ಆರ್ ಕಲ್ಯಾಣ ಮಂಟಪ, ಹೆಸರಘಟ್ಟ ಮುಖ್ಯರಸ್ತೆ, ಟಿ.ದಾಸರಹಳ್ಳಿ. ಶರಣ ಸಂಗಮ ಹಾಗೂ ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ ಅವರ 105 ನೇ ಹುಟ್ಟುಹಬ್ಬ ಸಮಾರಂಭ. ಸಾನ್ನಿಧ್ಯ - ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು, ಶಿವಗಂಗೆಯ ಹೊನ್ನಮ್ಮಗವಿಮಠದ ರುದ್ರಮೂರ್ತಿ ಶಿವಾಚಾರ್ಯ ಸ್ವಾಮೀಜಿ. ಸಂಜೆ 5.30. <br /> <br /> ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಡ್ ಕಲ್ಚರ್: ಬಿ.ಪಿ.ವಾಡಿಯಾ ರಸ್ತೆ, ಬಸನವನಗುಡಿ. ಗಾರ್ಗಿ ಶರ್ಮ ಅವರಿಂದ ಭರತನಾಟ್ಯ ಪ್ರದರ್ಶನ. ಸಂಜೆ 6.<br /> <br /> ರಾಮಸೇವಾ ಮಂಡಳಿ : ಸರ್ಕಾರಿ ಜೂನಿಯರ್ ಕಾಲೇಜು, ಬೆಂಗಳೂರು ಕೋಟೆ ಹೈಸ್ಕೂಲ್ ಆವರಣ. ರಾಮನವಮಿ ರಾಷ್ಟ್ರೀಯ ಸಂಗೀತೋತ್ಸವದಲ್ಲಿ ಬೆಳಿಗ್ಗೆ 10ಕ್ಕೆ ಸಂಸ್ಥಾಪಕರ ದಿನಾಚರಣೆ, ಸಂಜೆ 6.30ಕ್ಕೆ ಯು.ಶ್ರೀನಿವಾಸ್ ಮತ್ತು ಯು.ರಾಜೇಶ್ ಅವರ ದ್ವಂದ್ವ ಮಾಂಡೊಲಿನ್ ವಾದನ.<br /> <br /> ವಾಣಿ ವಿದ್ಯಾ ಕೇಂದ್ರ : ಶಾಮವನ, ಸಿ.ಎ.ಸೈಟ್ ನಂ. 1, 4 `ಬಿ~ ಮುಖ್ಯ ರಸ್ತೆ, 3ನೇ ಹಂತ, ಬಸವೇಶ್ವರನಗರ. ರಾಮನವಮಿ ಸಂಗೀತೋತ್ಸವದಲ್ಲಿ ಎಂ.ಎಸ್.ಶೀಲಾ ಅವರ ಗಾಯನ, ಜ್ಯೋತ್ಸಾ ್ನ ಶ್ರೀಕಾಂತ್ (ಪಿಟೀಲು), ತುಮಕೂರು ಬಿ. ರವಿಶಂಕರ್ (ಮೃದಂಗ), ಎಂ.ಎ.ಕೃಷ್ಣಮೂರ್ತಿ (ಘಟ). ಸಂಜೆ 6.30.<br /> <br /> ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ : ಸುಚಿತ್ರ ಸಭಾಂಗಣ, ನಂ.36, ಬಿ.ವಿ. ಕಾರಂತ ರಸ್ತೆ, ಬನಶಂಕರಿ 2ನೇ ಹಂತ, ಕನ್ನಡ ಚಿಂತನೆ ಕಾರ್ಯಕ್ರಮದಲ್ಲಿ ಲೇಖಕಿ ಶಾಂತಾ ನಾಗರಾಜ್ ಅವರಿಂದ ` ವಿಭಿನ್ನ ಪ್ರತಿಮಾಲೋಕಗಳ ನಡುವೆ~ ಕುರಿತು ಉಪನ್ಯಾಸ, ಹಾಗೂ ಎನ್. ಮಂಗಳಾ ನಿರ್ದೇಶನದ `ವ್ಯಾನಿಟಿ ಬ್ಯಾಗ್~ ನಾಟಕ ಪ್ರದರ್ಶನ. ಸಂಜೆ 6.<br /> <br /> ಮಹಾತ್ಮ ಗಾಂಧಿ ಸ್ಮೃತಿ ಸಮಿತಿ: ಬಸವೇಶ್ವರನಗರ, `ಭಗವಾನ್ ರಬ್ಬಿನಿತ್ಯಾನಂದಂ~ ಅವರ ಆರಾಧನಾ ಮಹೋತ್ಸವ ಬೆಳಿಗ್ಗೆ 9.30ಕ್ಕೆ ಚಳ್ಳಕೆರೆ ಸಹೋದರರಿಂದ ವೇದಘೋಷ, 10.45ಕ್ಕೆ ನಾಗನಂದಿನಿ ವಿಶ್ವನಾಥ್ ಮತ್ತು ತಂಡದಿಂದ ಭಜನೆ, ಮಧ್ಯಾಹ್ನ 12ಕ್ಕೆ ಜ್ಯೋತಿ ಪಟ್ಟಾಬಿರಾಮ್ ಅವರಿಂದ ಉಪನ್ಯಾಸ, 12.30ಕ್ಕೆ ಪಟ್ಟಾಭಿರಾಮ್ ಅವರಿಂದ ಧ್ಯಾನ ಮತ್ತು ಉಪನ್ಯಾಸ.<br /> <br /> ವಿವೇಕಾನಂದ ವಿದ್ಯಾರ್ಥಿ ನಿಲಯ ಮತ್ತು ರಂಗನಾಯಕಿ ಕಲಾ ಮಂದಿರ: ನಂ.21/22, ಜೈನ್ ದೇವಸ್ಥಾನದ ರಸ್ತೆ, ಜೈನ್ ದೇವಸ್ಥಾನದ ಎದುರು, ವಿಶ್ವೇಶ್ವರಪುರಂ. `ನಾದ-ಭಾವ-ತರಂಗ~ ಕಾರ್ಯಕ್ರಮದಲ್ಲಿ ಸ್ಮಿತಾ ಬೆಳ್ಳೂರ್ ಅವರಿಂದ ಗಾಯನ, ವ್ಯಾಖ್ಯಾನ- ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ. ಸಂಜೆ 6.<br /> <br /> ರಾಮ ಕೃಪಾ ಪೋಷಿತ ನಾಟಕ ಮಂಡಳಿ : ಅಂದ್ರಹಳ್ಳಿ, ಮಾಗಡಿ ರಸ್ತೆ. `ಸುಂದರ ಕಾಂಡ~ ನಾಟಕ ಪ್ರದರ್ಶನ. ರಾತ್ರಿ10.30.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>