<p><strong>ಸಾಂಸ್ಕೃತಿಕ ಕಾರ್ಯಕ್ರಮಗಳು</strong><br /> ಸುಮಧ್ವ ಸೇವಾ ಸಮಿತಿ ಟ್ರಸ್ಟ್: ನಂ.1, ಶಾಕಾಂಬರಿ ನಗರ, ಬನಶಂಕರಿ ದೇವಸ್ಥಾನದ ಎದುರು. ಶನಿವಾರ ಹಾಗೂ ಭಾನುವಾರ ರಾಚೂರಿ ರಾಘವೇಂದ್ರಾಚಾರ್ ಅವರಿಂದ ಪ್ರವಚನ. ಸಂಜೆ 7.<br /> <br /> <strong>ಅನನ್ಯ: </strong>ನಿರಂತರ ಕಾರ್ಯಕ್ರಮದಡಿ ಶನಿವಾರ ಸಂಜೆ 6.30ಕ್ಕೆ ರಾಧಿಕಾ ಬಾಲಕೃಷ್ಣ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. ಆನಂದ ವಿಶ್ವನಾಥನ್ (ವಯಲಿನ್), ಸುನಿಲ್ ಸುಬ್ರಹ್ಮಣ್ಯ (ಮೃದಂಗ).<br /> <br /> ಭಾನುವಾರ ಸಂಜೆ 6ಕ್ಕೆ ಸಂಗೀತ ಸಭಾ ಏರ್ಪಡಿಸಿದ್ದ ಗಾಯನ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ. ಬಳಿಕ ಸಿಂಧು ಸುಚೇತನ್ ಹಾಗೂ ಸ್ಮಿತಾ ಎಚ್.ಎಂ. ಅವರಿಂದ ವಯಲಿನ್ ಜುಗಲ್ಬಂದಿ. ಅನಿರುದ್ಧ್ ಭಟ್ (ಮೃದಂಗ), ಭಾರ್ಗವ ಹಾಲಂಬಿ (ಖಂಜರಿ).<br /> ಸ್ಥಳ: ಅನನ್ಯ 91/2, 4ನೇ ಮುಖ್ಯರಸ್ತೆ, ಮಲ್ಲೇಶ್ವರ. <br /> <br /> <strong>ಬಿ.ಟಿ.ಎಂ. ಕಲ್ಚರಲ್ ಅಕಾಡೆಮಿ:</strong> ಶ್ರೀ ರಮಣ ಮಹರ್ಷಿ ಅಕಾಡೆಮಿ ಫಾರ್ ದಿ ಬ್ಲೈಂಡ್, 3ನೇ ಕ್ರಾಸ್, 3ನೇ ಹಂತ, ಜೆ.ಪಿ. ನಗರ, ರಾಗಿಗುಡ್ಡದ ಹತ್ತಿರ. ಗಾನಗೋಷ್ಠಿ, ಕೃತೀಸ್ ಮಹಿಳಾ ಸಂಗೀತ ವೃಂದದಿಂದ. ತಂಬೂರಿ-ವೃಂದಾ ಆಚಾರ್ಯ, ವಯೊಲಿನ್- ಎಚ್.ಎಮ್.ಸ್ಮಿತಾ, ಮೃದಂಗ- ಬಿ.ಆರ್. ಶ್ರೀನಿವಾಸ್, ಖಂಜಿರ- ಭಾರ್ಗವ ಹಾಲಂಬಿ. ಶನಿವಾರ ಸಂಜೆ 5.30. <br /> <br /> <strong>ಸಂಸ್ಕೃತ, ಕನ್ನಡ ಕಾವ್ಯ ಸಂಗೀತ ಸುಧೆ; </strong>ತಂಬೂರಿ- ಡಾ.ಟಿ.ಎಸ್.ಸತ್ಯವತಿ, ವಯೊಲಿನ್- ಬಿ. ರಘುರಾಮ್, ಮೃದಂಗ- ಎಚ್.ಎಸ್.ಸುಧೀಂದ್ರ, ಘಟಂ- ದಯಾನಂದ ಮೋಹಿತೆ ಭಾನುವಾರ. ಸಂಜೆ 5.30.<br /> <br /> <strong>ಸುಚಿತ್ರ:</strong> ಕಿ.ರಂ.ನುಡಿಮನೆ, ಸುಚಿತ್ರ ಸಭಾಂಗಣ, ನಂ.36, 9ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ `ಸೃಜನಶೀಲ ದಂಪತಿ ವೈಶಿಷ್ಟ್ಯ~. ಆರ್.ಜಿ.ಹಳ್ಳಿ ನಾಗರಾಜ್-ಡಾ.ಎಚ್.ಎಲ್.ಪುಷ್ಪ ಅವರ ಬದುಕು ಬರಹ, ಕೃತಿವಾಚನ, ಸಲ್ಲಾಪ ಸಂವಾದ. ಸಂಜೆ 5.30.<br /> <br /> <strong>ಉದಯಭಾನು ಕಲಾಸಂಘ ಹಾಗೂ ಉನ್ನತ ಅಧ್ಯಯನ ಕೇಂದ್ರ: </strong>ಸಾಂಸ್ಕೃತಿಕ ಭವನ, ಸಮಿತಿ ಸಭಾಂಗಣ (ಮೊದಲ ಮಹಡಿ), ಗವಿಪುರ ಸಾಲು ಛತ್ರಗಳ ಎದುರು, ಕೆಂಪೇಗೌಡನಗರ. ತಿಂಗಳ ಚಿಂತನ ಮಾಲೆ-3. ಎಸ್ಎಸ್ಎಂಆರ್ವಿ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಡಾ.ಶ್ರೀರಾಮಭಟ್ಟ ಅವರಿಂದ ತಾತ್ವಿಕ ಡಿ.ವಿ.ಜಿ. ವಿಷಯದ ಬಗ್ಗೆ ಉಪನ್ಯಾಸ. ಸಂಜೆ 6. <br /> <br /> <strong>ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: </strong>ಮಹಾಲಕ್ಷ್ಮಿಪುರ. ಕೆ.ವಿ.ಪಾರ್ವತಿ ಹಾಗೂ ತಂಡದವರಿಂದ ಗಾಯನ ಕಾರ್ಯಕ್ರಮ. ಸಂಜೆ 6.30.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಂಸ್ಕೃತಿಕ ಕಾರ್ಯಕ್ರಮಗಳು</strong><br /> ಸುಮಧ್ವ ಸೇವಾ ಸಮಿತಿ ಟ್ರಸ್ಟ್: ನಂ.1, ಶಾಕಾಂಬರಿ ನಗರ, ಬನಶಂಕರಿ ದೇವಸ್ಥಾನದ ಎದುರು. ಶನಿವಾರ ಹಾಗೂ ಭಾನುವಾರ ರಾಚೂರಿ ರಾಘವೇಂದ್ರಾಚಾರ್ ಅವರಿಂದ ಪ್ರವಚನ. ಸಂಜೆ 7.<br /> <br /> <strong>ಅನನ್ಯ: </strong>ನಿರಂತರ ಕಾರ್ಯಕ್ರಮದಡಿ ಶನಿವಾರ ಸಂಜೆ 6.30ಕ್ಕೆ ರಾಧಿಕಾ ಬಾಲಕೃಷ್ಣ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. ಆನಂದ ವಿಶ್ವನಾಥನ್ (ವಯಲಿನ್), ಸುನಿಲ್ ಸುಬ್ರಹ್ಮಣ್ಯ (ಮೃದಂಗ).<br /> <br /> ಭಾನುವಾರ ಸಂಜೆ 6ಕ್ಕೆ ಸಂಗೀತ ಸಭಾ ಏರ್ಪಡಿಸಿದ್ದ ಗಾಯನ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ. ಬಳಿಕ ಸಿಂಧು ಸುಚೇತನ್ ಹಾಗೂ ಸ್ಮಿತಾ ಎಚ್.ಎಂ. ಅವರಿಂದ ವಯಲಿನ್ ಜುಗಲ್ಬಂದಿ. ಅನಿರುದ್ಧ್ ಭಟ್ (ಮೃದಂಗ), ಭಾರ್ಗವ ಹಾಲಂಬಿ (ಖಂಜರಿ).<br /> ಸ್ಥಳ: ಅನನ್ಯ 91/2, 4ನೇ ಮುಖ್ಯರಸ್ತೆ, ಮಲ್ಲೇಶ್ವರ. <br /> <br /> <strong>ಬಿ.ಟಿ.ಎಂ. ಕಲ್ಚರಲ್ ಅಕಾಡೆಮಿ:</strong> ಶ್ರೀ ರಮಣ ಮಹರ್ಷಿ ಅಕಾಡೆಮಿ ಫಾರ್ ದಿ ಬ್ಲೈಂಡ್, 3ನೇ ಕ್ರಾಸ್, 3ನೇ ಹಂತ, ಜೆ.ಪಿ. ನಗರ, ರಾಗಿಗುಡ್ಡದ ಹತ್ತಿರ. ಗಾನಗೋಷ್ಠಿ, ಕೃತೀಸ್ ಮಹಿಳಾ ಸಂಗೀತ ವೃಂದದಿಂದ. ತಂಬೂರಿ-ವೃಂದಾ ಆಚಾರ್ಯ, ವಯೊಲಿನ್- ಎಚ್.ಎಮ್.ಸ್ಮಿತಾ, ಮೃದಂಗ- ಬಿ.ಆರ್. ಶ್ರೀನಿವಾಸ್, ಖಂಜಿರ- ಭಾರ್ಗವ ಹಾಲಂಬಿ. ಶನಿವಾರ ಸಂಜೆ 5.30. <br /> <br /> <strong>ಸಂಸ್ಕೃತ, ಕನ್ನಡ ಕಾವ್ಯ ಸಂಗೀತ ಸುಧೆ; </strong>ತಂಬೂರಿ- ಡಾ.ಟಿ.ಎಸ್.ಸತ್ಯವತಿ, ವಯೊಲಿನ್- ಬಿ. ರಘುರಾಮ್, ಮೃದಂಗ- ಎಚ್.ಎಸ್.ಸುಧೀಂದ್ರ, ಘಟಂ- ದಯಾನಂದ ಮೋಹಿತೆ ಭಾನುವಾರ. ಸಂಜೆ 5.30.<br /> <br /> <strong>ಸುಚಿತ್ರ:</strong> ಕಿ.ರಂ.ನುಡಿಮನೆ, ಸುಚಿತ್ರ ಸಭಾಂಗಣ, ನಂ.36, 9ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ `ಸೃಜನಶೀಲ ದಂಪತಿ ವೈಶಿಷ್ಟ್ಯ~. ಆರ್.ಜಿ.ಹಳ್ಳಿ ನಾಗರಾಜ್-ಡಾ.ಎಚ್.ಎಲ್.ಪುಷ್ಪ ಅವರ ಬದುಕು ಬರಹ, ಕೃತಿವಾಚನ, ಸಲ್ಲಾಪ ಸಂವಾದ. ಸಂಜೆ 5.30.<br /> <br /> <strong>ಉದಯಭಾನು ಕಲಾಸಂಘ ಹಾಗೂ ಉನ್ನತ ಅಧ್ಯಯನ ಕೇಂದ್ರ: </strong>ಸಾಂಸ್ಕೃತಿಕ ಭವನ, ಸಮಿತಿ ಸಭಾಂಗಣ (ಮೊದಲ ಮಹಡಿ), ಗವಿಪುರ ಸಾಲು ಛತ್ರಗಳ ಎದುರು, ಕೆಂಪೇಗೌಡನಗರ. ತಿಂಗಳ ಚಿಂತನ ಮಾಲೆ-3. ಎಸ್ಎಸ್ಎಂಆರ್ವಿ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಡಾ.ಶ್ರೀರಾಮಭಟ್ಟ ಅವರಿಂದ ತಾತ್ವಿಕ ಡಿ.ವಿ.ಜಿ. ವಿಷಯದ ಬಗ್ಗೆ ಉಪನ್ಯಾಸ. ಸಂಜೆ 6. <br /> <br /> <strong>ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: </strong>ಮಹಾಲಕ್ಷ್ಮಿಪುರ. ಕೆ.ವಿ.ಪಾರ್ವತಿ ಹಾಗೂ ತಂಡದವರಿಂದ ಗಾಯನ ಕಾರ್ಯಕ್ರಮ. ಸಂಜೆ 6.30.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>