<p>ನವದೆಹಲಿ(ಪಿಟಿಐ): ದೇಶೀಯ ರಬ್ಬರ್ ಬೆಲೆ ತೀವ್ರವಾಗಿ ಕುಸಿಯುತ್ತಿರುವುದನ್ನು ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ನೈಸರ್ಗಿಕ ರಬ್ಬರ್ನ ಆಮದು ಸುಂಕ ವನ್ನು ಕೆ.ಜಿ.ಗೆ ₨30ರಷ್ಟು (ಶೇ 20 ರಷ್ಟು) ಹೆಚ್ಚಿಸಿದೆ. ಆ ಮೂಲಕ ಕರ್ನಾ ಟಕದ ಕರಾವಳಿ ಜಿಲ್ಲೆ, ಕೇರಳ ಸೇರಿದಂತೆ ದೇಶದ ವಿವಿಧೆಡೆಯ 12 ಲಕ್ಷ ರಬ್ಬರ್ ಬೆಳೆಗಾರರ ಹಿತಕಾಯಲು ಮುಂದಾಗಿದೆ.<br /> <br /> ನೈಸರ್ಗಿಕ ರಬ್ಬರ್ ಆಮದು ಹೆಚ್ಚುತ್ತಾ ಹೋಗಿದ್ದರಿಂದ ಮಾರುಕಟ್ಟೆಯಲ್ಲಿ ದೇಶೀಯ ರಬ್ಬರ್ ಬೆಲೆ ಕಳವಳ ಕಾರಿ ಪ್ರಮಾಣದಲ್ಲಿ ಕುಸಿಯುತ್ತಲೇ ಇತ್ತು. ಬೆಲೆ ಕುಸಿತ ತಡೆಗೆ ಸುಂಕ ಏರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ(ಪಿಟಿಐ): ದೇಶೀಯ ರಬ್ಬರ್ ಬೆಲೆ ತೀವ್ರವಾಗಿ ಕುಸಿಯುತ್ತಿರುವುದನ್ನು ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ನೈಸರ್ಗಿಕ ರಬ್ಬರ್ನ ಆಮದು ಸುಂಕ ವನ್ನು ಕೆ.ಜಿ.ಗೆ ₨30ರಷ್ಟು (ಶೇ 20 ರಷ್ಟು) ಹೆಚ್ಚಿಸಿದೆ. ಆ ಮೂಲಕ ಕರ್ನಾ ಟಕದ ಕರಾವಳಿ ಜಿಲ್ಲೆ, ಕೇರಳ ಸೇರಿದಂತೆ ದೇಶದ ವಿವಿಧೆಡೆಯ 12 ಲಕ್ಷ ರಬ್ಬರ್ ಬೆಳೆಗಾರರ ಹಿತಕಾಯಲು ಮುಂದಾಗಿದೆ.<br /> <br /> ನೈಸರ್ಗಿಕ ರಬ್ಬರ್ ಆಮದು ಹೆಚ್ಚುತ್ತಾ ಹೋಗಿದ್ದರಿಂದ ಮಾರುಕಟ್ಟೆಯಲ್ಲಿ ದೇಶೀಯ ರಬ್ಬರ್ ಬೆಲೆ ಕಳವಳ ಕಾರಿ ಪ್ರಮಾಣದಲ್ಲಿ ಕುಸಿಯುತ್ತಲೇ ಇತ್ತು. ಬೆಲೆ ಕುಸಿತ ತಡೆಗೆ ಸುಂಕ ಏರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>