<p><strong><span style="font-size: 26px;">ಮ್ಯಾಕ್ಮಿಲನ್ರ `ಉದಾಸೀನ ಭಾವನೆ': ವಿಲ್ಸನ್ ಖಂಡನೆ</span></strong><br /> ಲಂಡನ್, ಜೂನ್ 17 - ಪ್ರೋಫುಮೊ ಪ್ರಕರಣದ ಸಂಬಂಧದಲ್ಲಿ ಬ್ರಿಟಿಷ್ ಪ್ರಧಾನ ಮಂತ್ರಿ ಹೆರಾಲ್ಡ್ ಮ್ಯಾಕ್ಮಿಲನ್ರವರು `ರಾಷ್ಟ್ರೀಯ ಸುರಕ್ಷತೆಯೊಡನೆ ಜೂಜಾಡಿ ಬಿಟ್ಟಿದ್ದಾರೆ' ಎಂದು ಲೇಬರ್ ವಿರೋಧ ಪಕ್ಷದ ನಾಯಕ ಹೆರಾಲ್ಡ್ ವಿಲ್ಸನ್ ಇಂದು ಕಾಮನ್ಸ್ ಸಭೆಯಲ್ಲಿ ಆಪಾದಿಸಿದರು.<br /> <br /> <strong>1,700 ಮೂಟೆ ಸಿಮೆಂಟ್ ನಾಪತ್ತೆ</strong><br /> ಬೆಂಗಳೂರು, ಜೂನ್ 17 - ಶರಾವತಿ ಯೋಜನೆ ಪ್ರದೇಶದಲ್ಲಿ 1700 ಚೀಲ ಸಿಮೆಂಟ್ ಮಾಯವಾಗಿದೆಯೆಂದೂ ಆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ರಾಜ್ಯ ಪೊಲೀಸ್ನ ಉನ್ನತ ಮಟ್ಟದ ತನಿಖಾ ವ್ಯವಸ್ಥೆ ಇದುವರೆಗೆ ನಡೆಸಿರುವ ತನಿಖೆಯಿಂದ ತಿಳಿದು ಬಂದಿದೆ.<br /> <br /> ಗಣನೀಯ ಪ್ರಮಾಣದಷ್ಟು ಸಿಮೆಂಟನ್ನು ನದಿಗಳು ಮತ್ತು ಭಾವಿಗಳಲ್ಲಿ ಸುರಿಯಲಾಗಿದೆಯೆಂದು ಡಿ.ಐ.ಜಿ. ಶ್ರೀ ಆರ್. ಎ. ಮುಂಡ್ಕೂರ್ (ಸಿ.ಐ.ಡಿ. ಮತ್ತು ರೈಲ್ವೆ) ಅವರನೇತೃತ್ವದಲ್ಲಿ ನಡೆದ ತನಿಖೆಯಿಂದ ತಿಳಿದು ಬರುತ್ತದೆ.<br /> <br /> <strong>ಆಕ್ರಮಣಕ್ಕಾಗಿಚೀಣದ ಸಿದ್ಧತೆ: ಭಾರತದ ಆಪಾದನೆ</strong><br /> ನವದೆಹಲಿ, ಜೂನ್ 17 - ಚೀಣ ಸರ್ಕಾರವು ಲಡಾಕ್ನಲ್ಲಿ ನಡೆಸಿದ ಆಕ್ರಮಣದಿಂದುಂಟಾದ ಲಾಭವನ್ನು ಭದ್ರಪಡಿಸಿಕೊಂಡು ಮತ್ತಷ್ಟು ಆಕ್ರಮಣ ನಡೆಸಲು ನೆಲೆಯೊಂದನ್ನು ನಿರ್ಮಿಸಿ ಕೊಳ್ಳುತ್ತಿದೆಯೆಂದು ಭಾರತ ಸರ್ಕಾರವು ಆಪಾದಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong><span style="font-size: 26px;">ಮ್ಯಾಕ್ಮಿಲನ್ರ `ಉದಾಸೀನ ಭಾವನೆ': ವಿಲ್ಸನ್ ಖಂಡನೆ</span></strong><br /> ಲಂಡನ್, ಜೂನ್ 17 - ಪ್ರೋಫುಮೊ ಪ್ರಕರಣದ ಸಂಬಂಧದಲ್ಲಿ ಬ್ರಿಟಿಷ್ ಪ್ರಧಾನ ಮಂತ್ರಿ ಹೆರಾಲ್ಡ್ ಮ್ಯಾಕ್ಮಿಲನ್ರವರು `ರಾಷ್ಟ್ರೀಯ ಸುರಕ್ಷತೆಯೊಡನೆ ಜೂಜಾಡಿ ಬಿಟ್ಟಿದ್ದಾರೆ' ಎಂದು ಲೇಬರ್ ವಿರೋಧ ಪಕ್ಷದ ನಾಯಕ ಹೆರಾಲ್ಡ್ ವಿಲ್ಸನ್ ಇಂದು ಕಾಮನ್ಸ್ ಸಭೆಯಲ್ಲಿ ಆಪಾದಿಸಿದರು.<br /> <br /> <strong>1,700 ಮೂಟೆ ಸಿಮೆಂಟ್ ನಾಪತ್ತೆ</strong><br /> ಬೆಂಗಳೂರು, ಜೂನ್ 17 - ಶರಾವತಿ ಯೋಜನೆ ಪ್ರದೇಶದಲ್ಲಿ 1700 ಚೀಲ ಸಿಮೆಂಟ್ ಮಾಯವಾಗಿದೆಯೆಂದೂ ಆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ರಾಜ್ಯ ಪೊಲೀಸ್ನ ಉನ್ನತ ಮಟ್ಟದ ತನಿಖಾ ವ್ಯವಸ್ಥೆ ಇದುವರೆಗೆ ನಡೆಸಿರುವ ತನಿಖೆಯಿಂದ ತಿಳಿದು ಬಂದಿದೆ.<br /> <br /> ಗಣನೀಯ ಪ್ರಮಾಣದಷ್ಟು ಸಿಮೆಂಟನ್ನು ನದಿಗಳು ಮತ್ತು ಭಾವಿಗಳಲ್ಲಿ ಸುರಿಯಲಾಗಿದೆಯೆಂದು ಡಿ.ಐ.ಜಿ. ಶ್ರೀ ಆರ್. ಎ. ಮುಂಡ್ಕೂರ್ (ಸಿ.ಐ.ಡಿ. ಮತ್ತು ರೈಲ್ವೆ) ಅವರನೇತೃತ್ವದಲ್ಲಿ ನಡೆದ ತನಿಖೆಯಿಂದ ತಿಳಿದು ಬರುತ್ತದೆ.<br /> <br /> <strong>ಆಕ್ರಮಣಕ್ಕಾಗಿಚೀಣದ ಸಿದ್ಧತೆ: ಭಾರತದ ಆಪಾದನೆ</strong><br /> ನವದೆಹಲಿ, ಜೂನ್ 17 - ಚೀಣ ಸರ್ಕಾರವು ಲಡಾಕ್ನಲ್ಲಿ ನಡೆಸಿದ ಆಕ್ರಮಣದಿಂದುಂಟಾದ ಲಾಭವನ್ನು ಭದ್ರಪಡಿಸಿಕೊಂಡು ಮತ್ತಷ್ಟು ಆಕ್ರಮಣ ನಡೆಸಲು ನೆಲೆಯೊಂದನ್ನು ನಿರ್ಮಿಸಿ ಕೊಳ್ಳುತ್ತಿದೆಯೆಂದು ಭಾರತ ಸರ್ಕಾರವು ಆಪಾದಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>