<p><strong>ಮಿರ್ಚಿಯಲ್ಲಿ ತದ್ರೂಪಿ</strong><br /> ರೇಡಿಯೋ ಮಿರ್ಚಿ 98.3 ಎಫ್ ಎಂ ಈ ಬಾರಿ ಡಾ. ರಾಜ್ ಕುಮಾರ್ ಹುಟ್ಟು ಹಬ್ಬವನ್ನು ವಿನೂತನವಾಗಿ ಆಚರಿಸಲಿದೆ.<br /> <br /> ಅದು ಈ ಒಂದು ವಾರ ರಾಜ್ಕುಮಾರ್ ಅಭಿನಯದ ಚಿತ್ರಗಳ ಮಧುರ ಹಾಡುಗಳು ಮತ್ತು ಸಂಭಾಷಣೆಯನ್ನು ಕೇಳುಗರಿಗೆ ಉಣಬಡಿಸಲಿದೆ. <br /> <br /> ಅಲ್ಲದೆ ಕನ್ನಡ ಸಿನಿಮಾ ರಂಗಕ್ಕೆ ರಾಜ್ ಕೊಡುಗೆಯನ್ನು ಸ್ಮರಿಸಿ ರಾಜ್ಕುಮಾರ್ ‘ತದ್ರೂಪಿ’ ಸ್ಪರ್ಧೆ ಹಮ್ಮಿಕೊಂಡಿದೆ. ರಾಜ್ ಅವರನ್ನು ಹೋಲುವ ವ್ಯಕ್ತಿಗಳು ತಮ್ಮ ಭಾವಚಿತ್ರಗಳನ್ನು ರೇಡಿಯೋ ಮಿರ್ಚಿ ವೆಬ್ಸೈಟ್ಗೆ (<a href="http://www.radiomirchi.comಗೆ">www.radiomirchi.comಗೆ</a> ) ಅಪ್ಲೋಡ್ ಮಾಡಬಹುದು. ವಿಜೇತರ ಹೆಸರನ್ನು ಭಾನುವಾರ ಪ್ರಕಟಿಸಲಾಗುವುದು.<br /> <br /> <strong>ಕುಮಾರ್ ಕಲ್ಚರಲ್ ಅಕಾಡೆಮಿ: </strong>ಭಾನುವಾರ ಮಧ್ಯಾಹ್ನ 2ಕ್ಕೆ ಡಾ. ರಾಜ್ ನುಡಿನಮನ ಹಾಗೂ ಎನ್ಎಸ್ಎನ್ ಶರ್ಮಾ ಅವರಿಂದ ಮ್ಯಾಜಿಕ್ ಶೋ. ಸಂಜೆ 6ಕ್ಕೆ ಕುಮಾರ್ ಕಲ್ಚರಲ್ ಅಕಾಡೆಮಿ ಉದ್ಘಾಟನೆ ಹಾಗೂ ಡಾ.ರಾಜ್ಕುಮಾರ್ ಜಯಂತಿ ಆಚರಣೆ. <br /> <br /> ನಂತರ ಹಿರಿಯ ಕಲಾವಿದ ಬೆಂಗಳೂರು ನಾಗೇಶ್ ಅವರಿಗೆ ಸನ್ಮಾನ. ಸಂಜೆ 7ಕ್ಕೆ ‘ನಿರುದ್ಯೋಗವೇ ಮಹಾಭಾಗ್ಯ’ ನಗೆ ನಾಟಕ. ಅಧ್ಯಕ್ಷತೆ: ಡಾ.ಚಿಕ್ಕಹೆಜ್ಜಾಜಿ ಮಹದೇವ್. ಅತಿಥಿಗಳು: ಪ್ರೊ.ಬಿ.ನಾರಾಯಣಮ್ಮ. <br /> <br /> ಸ್ಥಳ: ಕನ್ನಡ ಯುವಜನ ಸಂಘ, ನಂ.1 ಎಚ್. ಸಿದ್ಧಯ್ಯ ರಸ್ತೆ, ಹೊಂಬೇಗೌಡ ನಗರ. <br /> <br /> <strong>ವಾರ್ತಾ ಇಲಾಖೆ:</strong> ಭಾನುವಾರ ಡಾ.ರಾಜ್ ಜನ್ಮದಿನಾಚರಣೆ. ಡಾ. ಚಂದ್ರಶೇಖರ ಕಂಬಾರ ಅವರಿಂದ ವಿಶೇಷ ಉಪನ್ಯಾಸ. ಉದ್ಘಾಟನೆ: ಬಿ.ಎಸ್.ಯಡಿಯೂರಪ್ಪ. ಅತಿಥಿಗಳು: ಆರ್.ಅಶೋಕ್, ಎಸ್.ಕೆ.ನಟರಾಜ್, ಅನಂತ ಕುಮಾರ್, ಪಾರ್ವತಮ್ಮ ರಾಜ್ಕುಮಾರ್. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ 6.<br /> <br /> <strong>ರಂಗ ಜಂಗಮ: </strong>ಶನಿವಾರ ಬೆಳಿಗ್ಗೆ 11ಕ್ಕೆ ‘ಡಾ.ರಾಜ್ ಜೀವನಧಾರೆ’ ಮೇರು ನಟ ನಡೆದು ಬಂದ ದಾರಿ ಭಾಗ-4 ಸಾಕ್ಷ್ಯಚಿತ್ರ ಪ್ರದರ್ಶನ. ಮಧ್ಯಾಹ್ನ 1.30ಕ್ಕೆ ‘ರವಿಚಂದ್ರ’, ಸಂಜೆ 6ಕ್ಕೆ ‘ಶಬ್ದವೇದಿ’ ಚಲನಚಿತ್ರ ಪ್ರದರ್ಶನ. ಭಾನುವಾರ ಬೆಳಿಗ್ಗೆ 11ಕ್ಕೆ ‘ಡಾ.ರಾಜ್ ಜೀವನಧಾರೆ’ ಮೇರು ನಟ ನಡೆದು ಬಂದ ದಾರಿ ಭಾಗ-5. ಮಧ್ಯಾಹ್ನ 1.30ಕ್ಕೆ ‘ಹೊಸ ಬೆಳಕು’, ಸಂಜೆ 6ಕ್ಕೆ ‘ಕಸ್ತೂರಿ ನಿವಾಸ’ ಚಿತ್ರ ಪ್ರದರ್ಶನ. ಸ್ಥಳ: ಪ್ರಿಯದರ್ಶಿನಿ ಸಭಾಂಗಣ, ಬಾದಾಮಿ ಹೌಸ್. ಬಿಬಿಎಂಪಿ ಎದುರು.<br /> <strong><br /> ಕವಿಗೋಷ್ಠಿ</strong><br /> ಸುನಂದ ಸಾಹಿತ್ಯ ವೇದಿಕೆ: ಭಾನುವಾರ 39ನೇ ಗೋಷ್ಠಿ ಹಾಗೂ ರಾಜ್ ಜನ್ಮದಿನೋತ್ಸವ ಮೆಲುಕು ಕವಿಗೋಷ್ಠಿ. ರಾಜ್ ಚಿತ್ರಗಳ ತುಣುಕು ಪ್ರದರ್ಶನ, ಚಿತ್ರಗೀತೆಗಳ ಗಾಯನ. <br /> ಸ್ಥಳ: ವಲ್ಲಭ ನಿಕೇತನ, ಶಿವಾನಂದ ವೃತ್ತ ಬಳಿ. ಬೆಳಿಗ್ಗೆ 10.30. ಹೆಸರು ನೋಂದಣಿಗೆ: 99809 58670.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಿರ್ಚಿಯಲ್ಲಿ ತದ್ರೂಪಿ</strong><br /> ರೇಡಿಯೋ ಮಿರ್ಚಿ 98.3 ಎಫ್ ಎಂ ಈ ಬಾರಿ ಡಾ. ರಾಜ್ ಕುಮಾರ್ ಹುಟ್ಟು ಹಬ್ಬವನ್ನು ವಿನೂತನವಾಗಿ ಆಚರಿಸಲಿದೆ.<br /> <br /> ಅದು ಈ ಒಂದು ವಾರ ರಾಜ್ಕುಮಾರ್ ಅಭಿನಯದ ಚಿತ್ರಗಳ ಮಧುರ ಹಾಡುಗಳು ಮತ್ತು ಸಂಭಾಷಣೆಯನ್ನು ಕೇಳುಗರಿಗೆ ಉಣಬಡಿಸಲಿದೆ. <br /> <br /> ಅಲ್ಲದೆ ಕನ್ನಡ ಸಿನಿಮಾ ರಂಗಕ್ಕೆ ರಾಜ್ ಕೊಡುಗೆಯನ್ನು ಸ್ಮರಿಸಿ ರಾಜ್ಕುಮಾರ್ ‘ತದ್ರೂಪಿ’ ಸ್ಪರ್ಧೆ ಹಮ್ಮಿಕೊಂಡಿದೆ. ರಾಜ್ ಅವರನ್ನು ಹೋಲುವ ವ್ಯಕ್ತಿಗಳು ತಮ್ಮ ಭಾವಚಿತ್ರಗಳನ್ನು ರೇಡಿಯೋ ಮಿರ್ಚಿ ವೆಬ್ಸೈಟ್ಗೆ (<a href="http://www.radiomirchi.comಗೆ">www.radiomirchi.comಗೆ</a> ) ಅಪ್ಲೋಡ್ ಮಾಡಬಹುದು. ವಿಜೇತರ ಹೆಸರನ್ನು ಭಾನುವಾರ ಪ್ರಕಟಿಸಲಾಗುವುದು.<br /> <br /> <strong>ಕುಮಾರ್ ಕಲ್ಚರಲ್ ಅಕಾಡೆಮಿ: </strong>ಭಾನುವಾರ ಮಧ್ಯಾಹ್ನ 2ಕ್ಕೆ ಡಾ. ರಾಜ್ ನುಡಿನಮನ ಹಾಗೂ ಎನ್ಎಸ್ಎನ್ ಶರ್ಮಾ ಅವರಿಂದ ಮ್ಯಾಜಿಕ್ ಶೋ. ಸಂಜೆ 6ಕ್ಕೆ ಕುಮಾರ್ ಕಲ್ಚರಲ್ ಅಕಾಡೆಮಿ ಉದ್ಘಾಟನೆ ಹಾಗೂ ಡಾ.ರಾಜ್ಕುಮಾರ್ ಜಯಂತಿ ಆಚರಣೆ. <br /> <br /> ನಂತರ ಹಿರಿಯ ಕಲಾವಿದ ಬೆಂಗಳೂರು ನಾಗೇಶ್ ಅವರಿಗೆ ಸನ್ಮಾನ. ಸಂಜೆ 7ಕ್ಕೆ ‘ನಿರುದ್ಯೋಗವೇ ಮಹಾಭಾಗ್ಯ’ ನಗೆ ನಾಟಕ. ಅಧ್ಯಕ್ಷತೆ: ಡಾ.ಚಿಕ್ಕಹೆಜ್ಜಾಜಿ ಮಹದೇವ್. ಅತಿಥಿಗಳು: ಪ್ರೊ.ಬಿ.ನಾರಾಯಣಮ್ಮ. <br /> <br /> ಸ್ಥಳ: ಕನ್ನಡ ಯುವಜನ ಸಂಘ, ನಂ.1 ಎಚ್. ಸಿದ್ಧಯ್ಯ ರಸ್ತೆ, ಹೊಂಬೇಗೌಡ ನಗರ. <br /> <br /> <strong>ವಾರ್ತಾ ಇಲಾಖೆ:</strong> ಭಾನುವಾರ ಡಾ.ರಾಜ್ ಜನ್ಮದಿನಾಚರಣೆ. ಡಾ. ಚಂದ್ರಶೇಖರ ಕಂಬಾರ ಅವರಿಂದ ವಿಶೇಷ ಉಪನ್ಯಾಸ. ಉದ್ಘಾಟನೆ: ಬಿ.ಎಸ್.ಯಡಿಯೂರಪ್ಪ. ಅತಿಥಿಗಳು: ಆರ್.ಅಶೋಕ್, ಎಸ್.ಕೆ.ನಟರಾಜ್, ಅನಂತ ಕುಮಾರ್, ಪಾರ್ವತಮ್ಮ ರಾಜ್ಕುಮಾರ್. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ 6.<br /> <br /> <strong>ರಂಗ ಜಂಗಮ: </strong>ಶನಿವಾರ ಬೆಳಿಗ್ಗೆ 11ಕ್ಕೆ ‘ಡಾ.ರಾಜ್ ಜೀವನಧಾರೆ’ ಮೇರು ನಟ ನಡೆದು ಬಂದ ದಾರಿ ಭಾಗ-4 ಸಾಕ್ಷ್ಯಚಿತ್ರ ಪ್ರದರ್ಶನ. ಮಧ್ಯಾಹ್ನ 1.30ಕ್ಕೆ ‘ರವಿಚಂದ್ರ’, ಸಂಜೆ 6ಕ್ಕೆ ‘ಶಬ್ದವೇದಿ’ ಚಲನಚಿತ್ರ ಪ್ರದರ್ಶನ. ಭಾನುವಾರ ಬೆಳಿಗ್ಗೆ 11ಕ್ಕೆ ‘ಡಾ.ರಾಜ್ ಜೀವನಧಾರೆ’ ಮೇರು ನಟ ನಡೆದು ಬಂದ ದಾರಿ ಭಾಗ-5. ಮಧ್ಯಾಹ್ನ 1.30ಕ್ಕೆ ‘ಹೊಸ ಬೆಳಕು’, ಸಂಜೆ 6ಕ್ಕೆ ‘ಕಸ್ತೂರಿ ನಿವಾಸ’ ಚಿತ್ರ ಪ್ರದರ್ಶನ. ಸ್ಥಳ: ಪ್ರಿಯದರ್ಶಿನಿ ಸಭಾಂಗಣ, ಬಾದಾಮಿ ಹೌಸ್. ಬಿಬಿಎಂಪಿ ಎದುರು.<br /> <strong><br /> ಕವಿಗೋಷ್ಠಿ</strong><br /> ಸುನಂದ ಸಾಹಿತ್ಯ ವೇದಿಕೆ: ಭಾನುವಾರ 39ನೇ ಗೋಷ್ಠಿ ಹಾಗೂ ರಾಜ್ ಜನ್ಮದಿನೋತ್ಸವ ಮೆಲುಕು ಕವಿಗೋಷ್ಠಿ. ರಾಜ್ ಚಿತ್ರಗಳ ತುಣುಕು ಪ್ರದರ್ಶನ, ಚಿತ್ರಗೀತೆಗಳ ಗಾಯನ. <br /> ಸ್ಥಳ: ವಲ್ಲಭ ನಿಕೇತನ, ಶಿವಾನಂದ ವೃತ್ತ ಬಳಿ. ಬೆಳಿಗ್ಗೆ 10.30. ಹೆಸರು ನೋಂದಣಿಗೆ: 99809 58670.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>