<p><span style="font-size:48px;">ರಾ</span>ಸಾಯನಿಕ ಬಳಸದೇ ಮನೆಯ ಕೊಟ್ಟಿಗೆ ಗೊಬ್ಬರವನ್ನು ಮಾತ್ರ ದ್ರಾಕ್ಷಿ ಬೆಳೆಗೆ ಬಳಸಿ ಯಶ ಕಂಡಿದ್ದಾರೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಸೋಮಸಾಗರದ ಶೇಖರಪ್ಪ ಸೋಮನಾಳ.</p>.<p>ಸತತ ಪ್ರಯತ್ನ ಮತ್ತು ಪ್ರಯೋಗಶೀಲತೆಯ ಮೂಲಕ 2.5 ಎಕರೆಯಲ್ಲಿ ದ್ರಾಕ್ಷಿ ಬೆಳೆದು ವರ್ಷಕ್ಕೆ ಸುಮಾರು ಮೂರು ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ ಇವರು.<br /> <br /> ತೋಟಗಾರಿಕೆ ಇಲಾಖೆಯ ಸಲಹೆಯೊಂದಿಗೆ ಥಾಮ್ಸನ್ ನಂ 1 ತಳಿಯನ್ನು ನಾಟಿ ಮಾಡಿ ಯಶ ಪಡೆದಿರುವ ಇವರು, ದ್ರಾಕ್ಷಿಯನ್ನು ಬೆಂಗಳೂರು, ಹುಬ್ಬಳ್ಳಿ, ಬಳ್ಳಾರಿ, ಗಂಗಾವತಿ, ಗದಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ಮಾರಾಟ ಮಾಡುತ್ತಾರೆ.<br /> <br /> <strong>ನಾಟಿ ವಿಧಾನ</strong><br /> `ಸಸಿನೆಟ್ಟು ಮೇಲೆ ಅದು ದೊಡ್ಡದಾಗುವವರೆಗೆ ಬಿಡಬೇಕು. ಮುಂದಿನ ವರ್ಷದಲ್ಲಿ 2 ಬಾರಿ ಕಟಾವು ಮಾಡಬೇಕು. ದ್ರಾಕ್ಷಿ ಬಳ್ಳಿ ಹಣ್ಣು ಬಿಡುವ ವೇಳೆ 10 ರಿಂದ 15 ದಿನಕ್ಕೊಮ್ಮೆ ಚಾಟ್ನಿ ಸಿಂಪರಣೆ ಮಾಡಬೇಕು.</p>.<p>ಅಕ್ಟೋಬರ್ನಲ್ಲಿ ದ್ರಾಕ್ಷಿ ಹಸಿರು ಬಣ್ಣಕ್ಕೆ ಬರುತ್ತದೆ. ಅದಾದ ನಂತರ 120 ದಿನಗಳಲ್ಲಿ ಹಣ್ಣು ಕಟಾವು ಮಾಡುವ ಹಂತಕ್ಕೆ ಬರುತ್ತದೆ ಎಂದು ತಮ್ಮ ಯಶಸ್ವಿನ ಗುಟ್ಟು ಹೇಳುತ್ತಾರೆ ಶೇಖರಪ್ಪ.</p>.<p>`ಒಂದು ಸಾಲಿನಲ್ಲಿ ಗಿಡದಿಂದ ಗಿಡಕ್ಕೆ 5 ಅಡಿ ಅಂತರ ಇರಬೇಕು. ಪೆಂಡಾಲ್ ಪದ್ಧತಿ ಅಥವಾ ಹ್ಯಾಂಗಿಂಗ್ ರೀತಿಯಲ್ಲಿ ಬೆಳೆಯಬಹುದು.</p>.<p>ಹ್ಯಾಂಗಿಂಗ್ ವ್ಯವಸ್ಥೆಯಲ್ಲಿ ಬೆಳೆದರೆ ದ್ರಾಕ್ಷಿ ಹೆಚ್ಚು ಹಾಳಾಗದು. ಇದರಿಂದ ಕೆಲಸವೂ ಸರಳ. ತೋಟಕ್ಕೆ ಗೊಬ್ಬರ ಸುಲಭವಾಗಿ ಹಾಕಬಹುದು ಎನ್ನುತ್ತಾರೆ ಅವರು. <strong>ಸಂಪರ್ಕಕ್ಕೆ 9880974520.</strong></p>.<p><strong>-ದೇವರಾಜ್ ಮ್ಯಾದನೇರಿ ಹೊನಗಡ್ಡಿ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size:48px;">ರಾ</span>ಸಾಯನಿಕ ಬಳಸದೇ ಮನೆಯ ಕೊಟ್ಟಿಗೆ ಗೊಬ್ಬರವನ್ನು ಮಾತ್ರ ದ್ರಾಕ್ಷಿ ಬೆಳೆಗೆ ಬಳಸಿ ಯಶ ಕಂಡಿದ್ದಾರೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಸೋಮಸಾಗರದ ಶೇಖರಪ್ಪ ಸೋಮನಾಳ.</p>.<p>ಸತತ ಪ್ರಯತ್ನ ಮತ್ತು ಪ್ರಯೋಗಶೀಲತೆಯ ಮೂಲಕ 2.5 ಎಕರೆಯಲ್ಲಿ ದ್ರಾಕ್ಷಿ ಬೆಳೆದು ವರ್ಷಕ್ಕೆ ಸುಮಾರು ಮೂರು ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ ಇವರು.<br /> <br /> ತೋಟಗಾರಿಕೆ ಇಲಾಖೆಯ ಸಲಹೆಯೊಂದಿಗೆ ಥಾಮ್ಸನ್ ನಂ 1 ತಳಿಯನ್ನು ನಾಟಿ ಮಾಡಿ ಯಶ ಪಡೆದಿರುವ ಇವರು, ದ್ರಾಕ್ಷಿಯನ್ನು ಬೆಂಗಳೂರು, ಹುಬ್ಬಳ್ಳಿ, ಬಳ್ಳಾರಿ, ಗಂಗಾವತಿ, ಗದಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ಮಾರಾಟ ಮಾಡುತ್ತಾರೆ.<br /> <br /> <strong>ನಾಟಿ ವಿಧಾನ</strong><br /> `ಸಸಿನೆಟ್ಟು ಮೇಲೆ ಅದು ದೊಡ್ಡದಾಗುವವರೆಗೆ ಬಿಡಬೇಕು. ಮುಂದಿನ ವರ್ಷದಲ್ಲಿ 2 ಬಾರಿ ಕಟಾವು ಮಾಡಬೇಕು. ದ್ರಾಕ್ಷಿ ಬಳ್ಳಿ ಹಣ್ಣು ಬಿಡುವ ವೇಳೆ 10 ರಿಂದ 15 ದಿನಕ್ಕೊಮ್ಮೆ ಚಾಟ್ನಿ ಸಿಂಪರಣೆ ಮಾಡಬೇಕು.</p>.<p>ಅಕ್ಟೋಬರ್ನಲ್ಲಿ ದ್ರಾಕ್ಷಿ ಹಸಿರು ಬಣ್ಣಕ್ಕೆ ಬರುತ್ತದೆ. ಅದಾದ ನಂತರ 120 ದಿನಗಳಲ್ಲಿ ಹಣ್ಣು ಕಟಾವು ಮಾಡುವ ಹಂತಕ್ಕೆ ಬರುತ್ತದೆ ಎಂದು ತಮ್ಮ ಯಶಸ್ವಿನ ಗುಟ್ಟು ಹೇಳುತ್ತಾರೆ ಶೇಖರಪ್ಪ.</p>.<p>`ಒಂದು ಸಾಲಿನಲ್ಲಿ ಗಿಡದಿಂದ ಗಿಡಕ್ಕೆ 5 ಅಡಿ ಅಂತರ ಇರಬೇಕು. ಪೆಂಡಾಲ್ ಪದ್ಧತಿ ಅಥವಾ ಹ್ಯಾಂಗಿಂಗ್ ರೀತಿಯಲ್ಲಿ ಬೆಳೆಯಬಹುದು.</p>.<p>ಹ್ಯಾಂಗಿಂಗ್ ವ್ಯವಸ್ಥೆಯಲ್ಲಿ ಬೆಳೆದರೆ ದ್ರಾಕ್ಷಿ ಹೆಚ್ಚು ಹಾಳಾಗದು. ಇದರಿಂದ ಕೆಲಸವೂ ಸರಳ. ತೋಟಕ್ಕೆ ಗೊಬ್ಬರ ಸುಲಭವಾಗಿ ಹಾಕಬಹುದು ಎನ್ನುತ್ತಾರೆ ಅವರು. <strong>ಸಂಪರ್ಕಕ್ಕೆ 9880974520.</strong></p>.<p><strong>-ದೇವರಾಜ್ ಮ್ಯಾದನೇರಿ ಹೊನಗಡ್ಡಿ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>