<p><strong>ಸಂಡೂರು:</strong> ಬಿತ್ತಿದ ಬೀಜಗಳನ್ನು ಹಂದಿಗಳು ತಿನ್ನಬಾರದೆಂಬ ಉದ್ದೇಶದಿಂದ ಹೊಲದಲ್ಲಿ ಇಟ್ಟಿದ್ದ ವಿಷದ ಗುಳಿಗೆಯನ್ನು ತಿಂದು ನಾಲ್ಕು ಎಮ್ಮೆ , ಒಂದು ಹಸು ಹಾಗೂ 13 ಹಂದಿಗಳು ಸತ್ತಿರುವ ಘಟನೆ ಶನಿವಾರ ತಾಲ್ಲೂಕಿನ ತಾಳೂರು ಗ್ರಾಮದಲ್ಲಿ ಜರುಗಿದೆ.<br /> <br /> ಈ ಘಟನೆಯಲ್ಲಿ ದೊಡ್ಡನಗೌಡರ ಒಂದು ಆಕಳು, ಖಾಸಿಂಪೀರ, ಗಂಗಮ್ಮ, ತಿಪ್ಪಮ್ಮ ಹಾಗೂ ಕುಮಾರಪ್ಪ ಎಂಬುವರಿಗೆ ಸೇರಿದ ತಲಾ ಒಂದು ಎಮ್ಮೆ ಸತ್ತಿವೆ ಎಂದು ತಿಳಿದುಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂಡೂರು:</strong> ಬಿತ್ತಿದ ಬೀಜಗಳನ್ನು ಹಂದಿಗಳು ತಿನ್ನಬಾರದೆಂಬ ಉದ್ದೇಶದಿಂದ ಹೊಲದಲ್ಲಿ ಇಟ್ಟಿದ್ದ ವಿಷದ ಗುಳಿಗೆಯನ್ನು ತಿಂದು ನಾಲ್ಕು ಎಮ್ಮೆ , ಒಂದು ಹಸು ಹಾಗೂ 13 ಹಂದಿಗಳು ಸತ್ತಿರುವ ಘಟನೆ ಶನಿವಾರ ತಾಲ್ಲೂಕಿನ ತಾಳೂರು ಗ್ರಾಮದಲ್ಲಿ ಜರುಗಿದೆ.<br /> <br /> ಈ ಘಟನೆಯಲ್ಲಿ ದೊಡ್ಡನಗೌಡರ ಒಂದು ಆಕಳು, ಖಾಸಿಂಪೀರ, ಗಂಗಮ್ಮ, ತಿಪ್ಪಮ್ಮ ಹಾಗೂ ಕುಮಾರಪ್ಪ ಎಂಬುವರಿಗೆ ಸೇರಿದ ತಲಾ ಒಂದು ಎಮ್ಮೆ ಸತ್ತಿವೆ ಎಂದು ತಿಳಿದುಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>