<p><strong>ಸುಬಾ ವಿವಾದದ ಬಗ್ಗೆ ಮತ್ತೆ ಸಂಧಾನ ಆರಂಭ<br /> ನವದೆಹಲಿ, ಸೆ. 22</strong>- ಪಂಜಾಬಿ ಸುಬಾ ವಿವಾದದ ಬಗ್ಗೆ ಮಧ್ಯಸ್ಥಿಕೆ ನಡೆಸುತ್ತಿರುವವರು ಇಂದು ಗೃಹ ಸಚಿವ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರೊಡನೆ ಹೊಸದಾಗಿ ಮಾತುಕತೆ ಆರಂಭಿಸಿದರು.<br /> <br /> <strong>ನಗರಕ್ಕೆ ಶ್ರೀ ನಿರಂಜನ ಜಗದ್ಗುರುಗಳ ಆಗಮನ<br /> ಬೆಂಗಳೂರು, ಸೆ. 22</strong>- `ಧರ್ಮ, ವಿದ್ಯೆ ಹಾಗೂ ಸಂಸ್ಕೃತಿಯ ಉತ್ಕರ್ಷಕ್ಕಾಗಿ ಶ್ರಮಿಸುತ್ತಿರುವ~ ಚಿತ್ರದುರ್ಗದ ಚಿನ್ಮೂಲಾದ್ರಿ ಶೂನ್ಯ ಸಿಂಹಾಸನಾಧೀಶ್ವರ ಶ್ರೀ ನಿರಂಜನ ಜಗದ್ಗುರು ಜಯವಿಭವ ಮುರುಘ ರಾಜೇಂದ್ರ ಸ್ವಾಮಿಗಳಿಗೆ ನಾಗರೀಕರು ಇಂದು ಭಕ್ತಿಯಿಂದ ಬರಮಾಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುಬಾ ವಿವಾದದ ಬಗ್ಗೆ ಮತ್ತೆ ಸಂಧಾನ ಆರಂಭ<br /> ನವದೆಹಲಿ, ಸೆ. 22</strong>- ಪಂಜಾಬಿ ಸುಬಾ ವಿವಾದದ ಬಗ್ಗೆ ಮಧ್ಯಸ್ಥಿಕೆ ನಡೆಸುತ್ತಿರುವವರು ಇಂದು ಗೃಹ ಸಚಿವ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರೊಡನೆ ಹೊಸದಾಗಿ ಮಾತುಕತೆ ಆರಂಭಿಸಿದರು.<br /> <br /> <strong>ನಗರಕ್ಕೆ ಶ್ರೀ ನಿರಂಜನ ಜಗದ್ಗುರುಗಳ ಆಗಮನ<br /> ಬೆಂಗಳೂರು, ಸೆ. 22</strong>- `ಧರ್ಮ, ವಿದ್ಯೆ ಹಾಗೂ ಸಂಸ್ಕೃತಿಯ ಉತ್ಕರ್ಷಕ್ಕಾಗಿ ಶ್ರಮಿಸುತ್ತಿರುವ~ ಚಿತ್ರದುರ್ಗದ ಚಿನ್ಮೂಲಾದ್ರಿ ಶೂನ್ಯ ಸಿಂಹಾಸನಾಧೀಶ್ವರ ಶ್ರೀ ನಿರಂಜನ ಜಗದ್ಗುರು ಜಯವಿಭವ ಮುರುಘ ರಾಜೇಂದ್ರ ಸ್ವಾಮಿಗಳಿಗೆ ನಾಗರೀಕರು ಇಂದು ಭಕ್ತಿಯಿಂದ ಬರಮಾಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>