<p><strong>ಬೊಂಬೆ ಹಬ್ಬ<br /> </strong>ವಿಜಯನಗರ ಬಿಂಬ ರಂಗಶಾಲೆ: ಶನಿವಾರ ಮತ್ತು ಭಾನುವಾರ `ಬೊಂಬೆ ಹಬ್ಬ~ ಮಕ್ಕಳ ಕಿರು ನಾಟಕೋತ್ಸವ. ಮಕ್ಕಳೇ ಬರೆದು ನಿರ್ದೇಶಿಸಿ, ರಂಗಸಜ್ಜಿಕೆ ಮಾಡಿ ಅಭಿನಯಿಸುತ್ತಿರುವುದು ನಾಟಕ ಪ್ರದರ್ಶನ. ಅಧ್ಯಕ್ಷತೆ: ಡಾ.ಬಿ.ವಿ. ರಾಜಾರಾಂ.<br /> ಸ್ಥಳ: ವಿಜಯನಗರ ಬಿಂಬ, ನಂ 195, 5ಎ ಮುಖ್ಯರಸ್ತೆ, 6ನೇ ಕ್ರಾಸ್, ವಿಜಯನಗರ 2ನೇ ಹಂತ, ಹಂಪಿ ನಗರ. ನಿತ್ಯ ಸಂಜೆ 7.<br /> <br /> <strong>ರಂಗಶಂಕರ ನಾಟಕೋತ್ಸವ</strong><br /> ರಂಗಶಂಕರ: ಇಂದಿನಿಂದ 23ರ ವರೆಗೆ ನಾಟಕೋತ್ಸವ. ಶನಿವಾರ ಸಂಜೆ 6.45ಕ್ಕೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ `ಕಟ್ಟೆ ಪುರಾಣ~ ಬೀದಿ ನಾಟಕ ಪ್ರದರ್ಶನ (ರಚನೆ: ಗಂಗಾಧರ ಮೂರ್ತಿ, ನಿರ್ದೇಶನ: ಶಶಿಧರ ಬಾರಿಘಾಟ್). ಒಂದು ಕತ್ತೆ ಮತ್ತು ಅದರ ಯಜಮಾನನ ಕುರಿತ ಕಥೆಯನ್ನು ಈ ನಾಟಕ ಒಳಗೊಂಡಿದೆ. <br /> <br /> ಸಂಜೆ 7.30ಕ್ಕೆ ರಂಗಶಂಕರದಲ್ಲಿ ಹೆಗ್ಗೋಡಿನ ನಿನಾಸಂ ತಿರುಗಾಟ ತಂಡದಿಂದ `ಕಂತು~ ಪ್ರದರ್ಶನ (ರಚನೆ: ವಿವೇಕ ಶಾನಭಾಗ, ನಿರ್ದೇಶನ: ಚೆನ್ನಕೇಶವ ಮಂಡ್ಯ). <br /> ಭಾನುವಾರ ಬೆಳಿಗ್ಗೆ 11ಕ್ಕೆ ಆಕಾರ್ ಪಟೇಲ್, ಡಾ.ಚಂದನ್ ಗೌಡ, ಡಾ. ಅರ್ಷಿಯಾ ಸತ್ತಾರ್ ಅವರಿಂದ ಐಡೆಂಟಿಟಿ, ಅಲೆಜೆನ್ಸ್ ಅಂಡ್ ಏಲಿಯನೇಶನ್ ವಿಷಯ ಕುರಿತು ವಿಚಾರ ಸಂಕಿರಣ. ನಿರ್ವಹಣೆ: ಪ್ರಕಾಶ್ ಬೆಳವಾಡಿ.<br /> <br /> ನವದೆಹಲಿಯ ಎನ್ಎಸ್ಡಿ ರೆಪರ್ಟರಿ ತಂಡದಿಂದ `ಕಾಮ್ರೇಡ್ ಕುಂಭಕರ್ಣ~ ಹಿಂದಿ ನಾಟಕ ಪ್ರದರ್ಶನ (ರಚನೆ: ರಾಮು ರಾಮನಾಥನ್, ನಿರ್ದೇಶನ: ಮೋಹಿತ್ ಟಕಲ್ಕರ್). <br /> ಸ್ಥಳ: ಜೆ.ಪಿ.ನಗರ 2ನೇ ಹಂತ. ಮಧ್ಯಾಹ್ನ 3.30 ಮತ್ತು ಸಂಜೆ 7.30. ಭಾನುವಾರ ಸಂಜೆ 6.45ಕ್ಕೆ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ `ಐ ಗಾಟ್ ಕಾಟ್~ ಇಂಗ್ಲಿಷ್ ಬೀದಿ ನಾಟಕ ಪ್ರದರ್ಶನ (ರಚನೆ: ಎಸ್. ಅರವಿಂದ್, ನಿರ್ದೇಶನ: ಪ್ರಶಾಂತ ಕುಮಾರ್).<br /> <br /> ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕಾರ್ಟೂನಿಸ್ಟ್ಸ್ ಸಹಯೋಗದೊಂದಿಗೆ ನಿತ್ಯ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ವ್ಯಂಗ್ಯಚಿತ್ರ ಪ್ರದರ್ಶನ..<br /> <br /> <strong>ಪಂಚಮ ಸ್ಕಂದ</strong><br /> ದೇವಗಿರಿ ರಾಘವೇಂದ್ರಸ್ವಾಮಿ ಮಠ: ಬನ್ನಂಜೆ ಗೋವಿಂದಾಚಾರ್ಯ ಅವರಿಂದ ಭಾಗವತ ಪಂಚಮ ಸ್ಕಂದ ಕುರಿತು ಉಪನ್ಯಾಸ. ಸ್ಥಳ: ಬನಶಂಕರಿ 2ನೇ ಹಂತ. ನಿತ್ಯ ಸಂಜೆ 6.30. ಮಾಹಿತಿಗೆ: 26712816<br /> <br /> <strong>ಕಾಳಿದಾಸನ ರಘುವಂಶ</strong><br /> ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಡಾ.ರಾ.ಗಣೇಶ್ ಅವರಿಂದ `ಕಾಳಿದಾಸನ ರಘುವಂಶ~ ಕುರಿತು ಉಪನ್ಯಾಸ. ಸ್ಥಳ: ಬಸವನಗುಡಿ ರಸ್ತೆ, ನರಸಿಂಹರಾಜ ಬಡಾವಣೆ. ನಿತ್ಯ ಸಂಜೆ 6.<br /> <br /> <strong>ಅಧ್ಯಾಸ ಭಾಷ್ಯಂ</strong><br /> ವೇದಾಂತ ಸತ್ಸಂಗ ಕೇಂದ್ರ: ಬೆಳಿಗ್ಗೆ 7.45ಕ್ಕೆ ಕೆ.ಜಿ. ಸುಬ್ರಾಯ ಶರ್ಮಾ ಅವರಿಂದ `ಅಧ್ಯಾಸ ಭಾಷ್ಯಂ~ ಉಪನ್ಯಾಸ. ಸ್ಥಳ; ಅಧ್ಯಾತ್ಮ ಮಂದಿರ, ವಿ.ವಿ.ಪುರಂ.<br /> ನಂತರ ಬೆಳಿಗ್ಗೆ 9ಕ್ಕೆ ಇವರಿಂದಲೇ `ಛಾಂದೋಗ್ಯೋಪನಿಷತ್~ ಉಪನ್ಯಾಸ. ಸ್ಥಳ: ವೇದಾಂತ ನಿಲಯ, ಸಾಕಮ್ಮ ಗಾರ್ಡನ್ಸ್, ಬಸವನಗುಡಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೊಂಬೆ ಹಬ್ಬ<br /> </strong>ವಿಜಯನಗರ ಬಿಂಬ ರಂಗಶಾಲೆ: ಶನಿವಾರ ಮತ್ತು ಭಾನುವಾರ `ಬೊಂಬೆ ಹಬ್ಬ~ ಮಕ್ಕಳ ಕಿರು ನಾಟಕೋತ್ಸವ. ಮಕ್ಕಳೇ ಬರೆದು ನಿರ್ದೇಶಿಸಿ, ರಂಗಸಜ್ಜಿಕೆ ಮಾಡಿ ಅಭಿನಯಿಸುತ್ತಿರುವುದು ನಾಟಕ ಪ್ರದರ್ಶನ. ಅಧ್ಯಕ್ಷತೆ: ಡಾ.ಬಿ.ವಿ. ರಾಜಾರಾಂ.<br /> ಸ್ಥಳ: ವಿಜಯನಗರ ಬಿಂಬ, ನಂ 195, 5ಎ ಮುಖ್ಯರಸ್ತೆ, 6ನೇ ಕ್ರಾಸ್, ವಿಜಯನಗರ 2ನೇ ಹಂತ, ಹಂಪಿ ನಗರ. ನಿತ್ಯ ಸಂಜೆ 7.<br /> <br /> <strong>ರಂಗಶಂಕರ ನಾಟಕೋತ್ಸವ</strong><br /> ರಂಗಶಂಕರ: ಇಂದಿನಿಂದ 23ರ ವರೆಗೆ ನಾಟಕೋತ್ಸವ. ಶನಿವಾರ ಸಂಜೆ 6.45ಕ್ಕೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ `ಕಟ್ಟೆ ಪುರಾಣ~ ಬೀದಿ ನಾಟಕ ಪ್ರದರ್ಶನ (ರಚನೆ: ಗಂಗಾಧರ ಮೂರ್ತಿ, ನಿರ್ದೇಶನ: ಶಶಿಧರ ಬಾರಿಘಾಟ್). ಒಂದು ಕತ್ತೆ ಮತ್ತು ಅದರ ಯಜಮಾನನ ಕುರಿತ ಕಥೆಯನ್ನು ಈ ನಾಟಕ ಒಳಗೊಂಡಿದೆ. <br /> <br /> ಸಂಜೆ 7.30ಕ್ಕೆ ರಂಗಶಂಕರದಲ್ಲಿ ಹೆಗ್ಗೋಡಿನ ನಿನಾಸಂ ತಿರುಗಾಟ ತಂಡದಿಂದ `ಕಂತು~ ಪ್ರದರ್ಶನ (ರಚನೆ: ವಿವೇಕ ಶಾನಭಾಗ, ನಿರ್ದೇಶನ: ಚೆನ್ನಕೇಶವ ಮಂಡ್ಯ). <br /> ಭಾನುವಾರ ಬೆಳಿಗ್ಗೆ 11ಕ್ಕೆ ಆಕಾರ್ ಪಟೇಲ್, ಡಾ.ಚಂದನ್ ಗೌಡ, ಡಾ. ಅರ್ಷಿಯಾ ಸತ್ತಾರ್ ಅವರಿಂದ ಐಡೆಂಟಿಟಿ, ಅಲೆಜೆನ್ಸ್ ಅಂಡ್ ಏಲಿಯನೇಶನ್ ವಿಷಯ ಕುರಿತು ವಿಚಾರ ಸಂಕಿರಣ. ನಿರ್ವಹಣೆ: ಪ್ರಕಾಶ್ ಬೆಳವಾಡಿ.<br /> <br /> ನವದೆಹಲಿಯ ಎನ್ಎಸ್ಡಿ ರೆಪರ್ಟರಿ ತಂಡದಿಂದ `ಕಾಮ್ರೇಡ್ ಕುಂಭಕರ್ಣ~ ಹಿಂದಿ ನಾಟಕ ಪ್ರದರ್ಶನ (ರಚನೆ: ರಾಮು ರಾಮನಾಥನ್, ನಿರ್ದೇಶನ: ಮೋಹಿತ್ ಟಕಲ್ಕರ್). <br /> ಸ್ಥಳ: ಜೆ.ಪಿ.ನಗರ 2ನೇ ಹಂತ. ಮಧ್ಯಾಹ್ನ 3.30 ಮತ್ತು ಸಂಜೆ 7.30. ಭಾನುವಾರ ಸಂಜೆ 6.45ಕ್ಕೆ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ `ಐ ಗಾಟ್ ಕಾಟ್~ ಇಂಗ್ಲಿಷ್ ಬೀದಿ ನಾಟಕ ಪ್ರದರ್ಶನ (ರಚನೆ: ಎಸ್. ಅರವಿಂದ್, ನಿರ್ದೇಶನ: ಪ್ರಶಾಂತ ಕುಮಾರ್).<br /> <br /> ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕಾರ್ಟೂನಿಸ್ಟ್ಸ್ ಸಹಯೋಗದೊಂದಿಗೆ ನಿತ್ಯ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ವ್ಯಂಗ್ಯಚಿತ್ರ ಪ್ರದರ್ಶನ..<br /> <br /> <strong>ಪಂಚಮ ಸ್ಕಂದ</strong><br /> ದೇವಗಿರಿ ರಾಘವೇಂದ್ರಸ್ವಾಮಿ ಮಠ: ಬನ್ನಂಜೆ ಗೋವಿಂದಾಚಾರ್ಯ ಅವರಿಂದ ಭಾಗವತ ಪಂಚಮ ಸ್ಕಂದ ಕುರಿತು ಉಪನ್ಯಾಸ. ಸ್ಥಳ: ಬನಶಂಕರಿ 2ನೇ ಹಂತ. ನಿತ್ಯ ಸಂಜೆ 6.30. ಮಾಹಿತಿಗೆ: 26712816<br /> <br /> <strong>ಕಾಳಿದಾಸನ ರಘುವಂಶ</strong><br /> ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಡಾ.ರಾ.ಗಣೇಶ್ ಅವರಿಂದ `ಕಾಳಿದಾಸನ ರಘುವಂಶ~ ಕುರಿತು ಉಪನ್ಯಾಸ. ಸ್ಥಳ: ಬಸವನಗುಡಿ ರಸ್ತೆ, ನರಸಿಂಹರಾಜ ಬಡಾವಣೆ. ನಿತ್ಯ ಸಂಜೆ 6.<br /> <br /> <strong>ಅಧ್ಯಾಸ ಭಾಷ್ಯಂ</strong><br /> ವೇದಾಂತ ಸತ್ಸಂಗ ಕೇಂದ್ರ: ಬೆಳಿಗ್ಗೆ 7.45ಕ್ಕೆ ಕೆ.ಜಿ. ಸುಬ್ರಾಯ ಶರ್ಮಾ ಅವರಿಂದ `ಅಧ್ಯಾಸ ಭಾಷ್ಯಂ~ ಉಪನ್ಯಾಸ. ಸ್ಥಳ; ಅಧ್ಯಾತ್ಮ ಮಂದಿರ, ವಿ.ವಿ.ಪುರಂ.<br /> ನಂತರ ಬೆಳಿಗ್ಗೆ 9ಕ್ಕೆ ಇವರಿಂದಲೇ `ಛಾಂದೋಗ್ಯೋಪನಿಷತ್~ ಉಪನ್ಯಾಸ. ಸ್ಥಳ: ವೇದಾಂತ ನಿಲಯ, ಸಾಕಮ್ಮ ಗಾರ್ಡನ್ಸ್, ಬಸವನಗುಡಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>