<p><strong>ದಾವಣಗೆರೆ</strong>: ನಗರದ ಡಿಸಿಎಂ ಟೌನ್ಶಿಪ್ನಲ್ಲಿ ರಾಜ್ಯಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಟೂರ್ನಿ ಮೇ 7 ಹಾಗೂ 8ರಂದು ನಡೆಯಲಿದೆ. <br /> <br /> ಪ್ರಥಮ ಬಹುಮಾನ ` 15 ಸಾವಿರ ಹಾಗೂ ಪಾರಿತೋಷಕ, ದ್ವಿತೀಯ ಬಹುಮಾನ ` 10 ಸಾವಿರ ಹಾಗೂ ಪಾರಿತೋಷಕ, ತೃತೀಯ ಬಹುಮಾನ ` 7 ಸಾವಿರ ಹಾಗೂ ಪಾರಿತೋಷಕ ಹಾಗೂ ನಾಲ್ಕನೇ ಬಹುಮಾನ ` 5 ಸಾವಿರ ಹಾಗೂ ಪಾರಿತೋಷಕ ನೀಡಲಾಗುವುದು. <br /> <br /> ಸರ್ವೋತ್ತಮ ಆಟಗಾರ, ಉತ್ತಮ ಧಾಳಿಗಾರ, ಉತ್ತಮ ಹಿಡಿತಗಾರನಿಗೆ ` 501, ಪಾರಿತೋಷಕ ನೀಡಲಾಗುವುದು ಎಂದು ಶ್ರೀಚಾಮುಂಡೇಶ್ವರಿ ಕ್ರೀಡಾ ಸಮಿತಿ ತಿಳಿಸಿದೆ. <br /> <br /> ಮಾಹಿತಿಗೆ ಶಂಕರ್ ಗಣೇಶ್ ಮೊ: 94487 28797, ನಾರಾಯಣಸ್ವಾಮಿ ಮೊ: 99720 49306, ಆರ್. ನಾಗರಾಜ ಮೊ: 94830 21112 ಸಂಪರ್ಕಿಸಬಹುದು.<br /> <br /> ರಕ್ತದಾನ ಮಾಡಿ, ಜೀವ ಉಳಿಸಿ: ರಕ್ತದಾನ ಮಾಡಿ ಮತ್ತೊಂದು ಜೀವವನ್ನು ಉಳಿಸಿ ಎಂದು ಹೃದಯರೋಗ ತಜ್ಞ ಡಾ.ಜಿ. ಶಿವಲಿಂಗಪ್ಪ ಸಲಹೆ ನೀಡಿದರು.<br /> <br /> ನಗರದ ನೂತನ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ನಡೆದ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು. <br /> <br /> ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಎನ್. ಪರಶುರಾಮನಗೌಡ, ಪ್ರಾಂಶುಪಾಲ ಡಾ.ಎಚ್.ವಿ. ಶಿವಶಂಕರ್ ಇದ್ದರು. ಪ್ರಶಿಕ್ಷಣಾರ್ಥಿ ಜ್ಯೋತಿ ಭಟ್ ಪ್ರಾರ್ಥಿಸಿದರು. ಎಂ.ವಿ. ಹರ್ಷಲತಾ ಸ್ವಾಗತಿಸಿದರು. ಕೆ.ಎಸ್. ದಿವಾಕರ ನಾಯಕ್ ವಂದಿಸಿದರು. ಸಿ.ಜಿ. ಅನಿತಾ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ನಗರದ ಡಿಸಿಎಂ ಟೌನ್ಶಿಪ್ನಲ್ಲಿ ರಾಜ್ಯಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಟೂರ್ನಿ ಮೇ 7 ಹಾಗೂ 8ರಂದು ನಡೆಯಲಿದೆ. <br /> <br /> ಪ್ರಥಮ ಬಹುಮಾನ ` 15 ಸಾವಿರ ಹಾಗೂ ಪಾರಿತೋಷಕ, ದ್ವಿತೀಯ ಬಹುಮಾನ ` 10 ಸಾವಿರ ಹಾಗೂ ಪಾರಿತೋಷಕ, ತೃತೀಯ ಬಹುಮಾನ ` 7 ಸಾವಿರ ಹಾಗೂ ಪಾರಿತೋಷಕ ಹಾಗೂ ನಾಲ್ಕನೇ ಬಹುಮಾನ ` 5 ಸಾವಿರ ಹಾಗೂ ಪಾರಿತೋಷಕ ನೀಡಲಾಗುವುದು. <br /> <br /> ಸರ್ವೋತ್ತಮ ಆಟಗಾರ, ಉತ್ತಮ ಧಾಳಿಗಾರ, ಉತ್ತಮ ಹಿಡಿತಗಾರನಿಗೆ ` 501, ಪಾರಿತೋಷಕ ನೀಡಲಾಗುವುದು ಎಂದು ಶ್ರೀಚಾಮುಂಡೇಶ್ವರಿ ಕ್ರೀಡಾ ಸಮಿತಿ ತಿಳಿಸಿದೆ. <br /> <br /> ಮಾಹಿತಿಗೆ ಶಂಕರ್ ಗಣೇಶ್ ಮೊ: 94487 28797, ನಾರಾಯಣಸ್ವಾಮಿ ಮೊ: 99720 49306, ಆರ್. ನಾಗರಾಜ ಮೊ: 94830 21112 ಸಂಪರ್ಕಿಸಬಹುದು.<br /> <br /> ರಕ್ತದಾನ ಮಾಡಿ, ಜೀವ ಉಳಿಸಿ: ರಕ್ತದಾನ ಮಾಡಿ ಮತ್ತೊಂದು ಜೀವವನ್ನು ಉಳಿಸಿ ಎಂದು ಹೃದಯರೋಗ ತಜ್ಞ ಡಾ.ಜಿ. ಶಿವಲಿಂಗಪ್ಪ ಸಲಹೆ ನೀಡಿದರು.<br /> <br /> ನಗರದ ನೂತನ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ನಡೆದ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು. <br /> <br /> ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಎನ್. ಪರಶುರಾಮನಗೌಡ, ಪ್ರಾಂಶುಪಾಲ ಡಾ.ಎಚ್.ವಿ. ಶಿವಶಂಕರ್ ಇದ್ದರು. ಪ್ರಶಿಕ್ಷಣಾರ್ಥಿ ಜ್ಯೋತಿ ಭಟ್ ಪ್ರಾರ್ಥಿಸಿದರು. ಎಂ.ವಿ. ಹರ್ಷಲತಾ ಸ್ವಾಗತಿಸಿದರು. ಕೆ.ಎಸ್. ದಿವಾಕರ ನಾಯಕ್ ವಂದಿಸಿದರು. ಸಿ.ಜಿ. ಅನಿತಾ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>