ಮಂಗಳವಾರ, 28 ಅಕ್ಟೋಬರ್ 2025
×
ADVERTISEMENT

ಅಭಿಮತ

ADVERTISEMENT

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Civic Voices: ಲಾಲ್‌ಬಾಗ್ ಉದ್ಭವಿಸುವ ಪರಿಸ್ಥಿತಿ, ಸಾವಯವ ಕೃಷಿಗೆ ಅಗತ್ಯವಿರುವ ಪ್ರೋತ್ಸಾಹ, ಮತದಾರರ ಪಟ್ಟಿಯಲ್ಲಿ ಅಕ್ರಮ, ಭ್ರೂಣಹತ್ಯೆ ವಿರುದ್ಧ ಕವಿತೆ—ಇವೆಲ್ಲವನ್ನೂ ಓದುಗರ ಪತ್ರಗಳ ಮೂಲಕ ಈ ದಿನದ ವಾಚಕರ ವಾಣಿಯಲ್ಲಿ ಚಿತ್ರಿಸಲಾಗಿದೆ.
Last Updated 27 ಅಕ್ಟೋಬರ್ 2025, 23:30 IST
ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ನುಡಿ ಬೆಳಗು: ದೂರುವುದರಿಂದ ಪ್ರಯೋಜನವಿಲ್ಲ

Motivational Story: ಒಂದೂರಿನಲ್ಲಿ ಒಂದು ಬಹಳ ಹಳೆಯ ಆಲದ ಮರವಿತ್ತು. ನದಿ ದಡದಲ್ಲಿರುವ ಆ ಮರ ಬೃಹದಾಕಾರವಾಗಿತ್ತು. ದಪ್ಪ ದಪ್ಪ ಬೇರುಗಳು ನೆಲ ಮುಟ್ಟುವಂತೆ ಇಳಿಬಿದ್ದಿದ್ದವು.
Last Updated 27 ಅಕ್ಟೋಬರ್ 2025, 23:30 IST
ನುಡಿ ಬೆಳಗು: ದೂರುವುದರಿಂದ ಪ್ರಯೋಜನವಿಲ್ಲ

75 ವರ್ಷಗಳ ಹಿಂದೆ: ಹೋಟೆಲ್‌ಗಳ ಬೋರ್ಡಿನಲ್ಲಿ ಜಾತಿ ಸೂಚಕಗಳು ರದ್ದಾಗಲಿ

ಮೇಯೊ ಹಾಲಿನಲ್ಲಿ ಗುರುವಾರ ಸೇರಿದ್ದ ಕಾರ್ಪೊರೇಷನ್ ಸಾಮಾನ್ಯ ಸಭೆಯಲ್ಲಿ, ಗೃಹ ಸೌಕರ್ಯ ಸಮಿತಿ ಕುರಿತು ಮೇಯರ್‌ ಎನ್‌. ಕೇಶವಯ್ಯಂಗಾರ್‌ರವರು ಸಭೆ ಮುಂದಿಟ್ಟ ಸಲಹೆ ಅಂಗೀಕಾರವಾಯ್ತು.
Last Updated 27 ಅಕ್ಟೋಬರ್ 2025, 23:30 IST
75 ವರ್ಷಗಳ ಹಿಂದೆ: ಹೋಟೆಲ್‌ಗಳ ಬೋರ್ಡಿನಲ್ಲಿ ಜಾತಿ ಸೂಚಕಗಳು ರದ್ದಾಗಲಿ

25 ವರ್ಷಗಳ ಹಿಂದೆ: ಹಿರಿಯ ವಿದ್ವಾಂಸ, ಸಾಹಿತಿ ಪರಮೇಶ್ವರ ಭಟ್ಟರ ನಿಧನ

ಹೆಸರಾಂತ ಸಾಹಿತಿ, ವಿದ್ವಾಂಸ ಪ್ರೊ. ಎಸ್‌.ವಿ. ಪರಮೇಶ್ವರ ಭಟ್ಟ (87) ಅವರು, ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಇಂದು ಬೆಳಿಗ್ಗೆ 9.30ರ ಸಮಯದಲ್ಲಿ ನಿಧನರಾದರು.
Last Updated 27 ಅಕ್ಟೋಬರ್ 2025, 23:30 IST
25 ವರ್ಷಗಳ ಹಿಂದೆ: ಹಿರಿಯ ವಿದ್ವಾಂಸ, ಸಾಹಿತಿ ಪರಮೇಶ್ವರ ಭಟ್ಟರ ನಿಧನ

ಸುಭಾಷಿತ: ಕೆ.ಎಸ್. ನಿಸಾರ್‌ ಅಹಮದ್‌

ಸುಭಾಷಿತ: ಕೆ.ಎಸ್. ನಿಸಾರ್‌ ಅಹಮದ್‌
Last Updated 27 ಅಕ್ಟೋಬರ್ 2025, 23:30 IST
ಸುಭಾಷಿತ: ಕೆ.ಎಸ್. ನಿಸಾರ್‌ ಅಹಮದ್‌

ವಿಶ್ಲೇಷಣೆ: ಈ ಮೂವರು ದಲಿತರಲ್ಲದಿದ್ದರೆ?

Dalit Rights: ಸಂವಿಧಾನದ ಬಲದಿಂದ ‘ಜಾತ್ಯತೀತ ಭಾರತ’ ಎಂದು ಸುಲಭವಾಗಿ ಹೇಳುತ್ತೇವೆಯಾದರೂ, ಆ ಆದರ್ಶವನ್ನು ಇಲ್ಲಿಯವರೆಗೂ ಸಮಾಜ ಮುಟ್ಟಿಸಿಕೊಂಡಿರುವುದು ಕಡಿಮೆ.
Last Updated 27 ಅಕ್ಟೋಬರ್ 2025, 23:30 IST
ವಿಶ್ಲೇಷಣೆ: ಈ ಮೂವರು ದಲಿತರಲ್ಲದಿದ್ದರೆ?

ಚುರುಮುರಿ: ಹೋಗದಿರಿ...

Karnataka Devotion: ಹಾಸನಾಂಬೆ ಗುಡಿ ಬಾಗಿಲು ಹಾಕಿದ ಮಾರನೇಗೆ ಹೋಗಿ ಗುಡಿ ಅಂಗಳದೇಲಿ ಕುಂತುದ್ದೆ. ಗುಡಿ ಒಳಗಿಂದ ದೊಡ್ಡ ಕುಂಕುಮ ಹಚ್ಚಿಕ್ಯಂದು ದೇವತೆಗಳಂಗಿದ್ದ ಏಳು ಜನ ಹೆಣ್ಮಕ್ಕಳು, ಇಬ್ಬರು ಗಣುಸ್ರು ತೇಲಿಕ್ಯಂದು ಬಂದಂಗೆ ಆಚೆಗೆ ಕಡೆದ್ರು.
Last Updated 27 ಅಕ್ಟೋಬರ್ 2025, 23:30 IST
ಚುರುಮುರಿ: ಹೋಗದಿರಿ...
ADVERTISEMENT

ಸಂಪಾದಕೀಯ | ಮರಣದಂಡನೆ ಜಾರಿ ಪ್ರಕ್ರಿಯೆ: ಮಾನವೀಯಗೊಳ್ಳುವುದು ಅಗತ್ಯ

Supreme Court Ruling: ಮರಣದಂಡನೆಗೆ ಗುರಿಯಾದವರನ್ನು ಗಲ್ಲಿಗೇರಿಸಿ ಪ್ರಾಣಹರಣ ಮಾಡುವ ಪದ್ಧತಿಯನ್ನು ಕೊನೆಗೊಳಿಸಬೇಕು ಎಂಬ ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಹೊಸ ತಿರುವೊಂದನ್ನು ನೀಡಿದೆ. ಅರ್ಜಿದಾರರು ಮಾನವೀಯ ವಿಧಾನವನ್ನು ಕೋರಿದ್ದಾರೆ.
Last Updated 27 ಅಕ್ಟೋಬರ್ 2025, 23:30 IST
ಸಂಪಾದಕೀಯ | ಮರಣದಂಡನೆ ಜಾರಿ ಪ್ರಕ್ರಿಯೆ: ಮಾನವೀಯಗೊಳ್ಳುವುದು ಅಗತ್ಯ

ಸಂಗತ: ಕಡುಬಿನ ರುಚಿಗೆ ತಿಂದದ್ದೇ ಆಧಾರ ಅಲ್ಲವೇ?

Hindutva: ಸಂಘ ಚಾತುರ್ವರ್ಣವನ್ನು ಆಚರಿಸುತ್ತಿಲ್ಲ. ಮನುಸ್ಮೃತಿಯ ಬಗ್ಗೆ ಯಾರೇನೇ ಹೇಳಿದರೂ, ಸಂಘದ ಜಾತಿ ಒಂದೇ– ಹಿಂದೂ, ಹಿಂದೂ, ಹಿಂದೂ.
Last Updated 27 ಅಕ್ಟೋಬರ್ 2025, 23:30 IST
ಸಂಗತ: ಕಡುಬಿನ ರುಚಿಗೆ ತಿಂದದ್ದೇ ಆಧಾರ ಅಲ್ಲವೇ?

ಚುರುಮುರಿ Podcast: ಮಾಲಿನ್ಯಕ್ಕಿಲ್ಲ ಮದ್ದು

ಚುರುಮುರಿ Podcast: ಮಾಲಿನ್ಯಕ್ಕಿಲ್ಲ ಮದ್ದು
Last Updated 27 ಅಕ್ಟೋಬರ್ 2025, 8:31 IST
ಚುರುಮುರಿ Podcast: ಮಾಲಿನ್ಯಕ್ಕಿಲ್ಲ ಮದ್ದು
ADVERTISEMENT
ADVERTISEMENT
ADVERTISEMENT