<p>ಆಗಾಗ ಕಣ್ಣು ಅದುರುವುದು ಸಾಮಾನ್ಯ ಎಂದು ಹೇಳಲಾಗುತ್ತದೆ. ಆದರೆ, ಜ್ಯೋತಿಷದ ಪ್ರಕಾರ ಕಣ್ಣು ಅದುರುವುದು ಶುಭ ಹಾಗೂ ಅಶುಭದ ಸಂಕೇತ ಎಂದು ಹೇಳಲಾಗುತ್ತದೆ. ಈ ಕುರಿತು ಜ್ಯೋತಿಷಿ ಎಲ್. ವಿವೇಕಾನಂದ ಆಚಾರ್ಯ ಅವರು ಮಾಹಿತಿ ನೀಡಿದ್ದಾರೆ.</p>.ಕಳಶಕ್ಕೆ ಇಟ್ಟ ತೆಂಗಿನಕಾಯಿಯನ್ನು ಏನು ಮಾಡಬೇಕು? ಇಲ್ಲಿದೆ ಮಾಹಿತಿ. <ul><li><p>ಪುರುಷರಿಗೆ ಬಲಗಣ್ಣು ಅದುರುವುದು ಶುಭ ಫಲವೆಂದು ಪರಿಗಣಿಸಲಾಗುತ್ತದೆ. ಅವರು ಪ್ರಯಾಣದಲ್ಲಿ ಹಾಗೂ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುತ್ತಾರೆ ಎಂದು ಜ್ಯೋತಿಷದಲ್ಲಿ ತಿಳಿಸಿದೆ. </p></li><li><p>ಪುರುಷರಿಗೆ ಎಡಕಣ್ಣುಗಳು ಅದುರಿದರೆ, ಅಶುಭ ಫಲವೆಂದು ಪರಿಗಣಿಸಲಾಗಿದೆ. ಕೆಲಸ ಕಾರ್ಯಗಳಲ್ಲಿ ತೊಡಕು ಹಾಗೂ ನಷ್ಟ ಉಂಟಾಗಬಹುದು ಎಂದು ತಿಳಿಸಿದ್ದಾರೆ. </p></li><li><p>ಸ್ತ್ರೀಯರಿಗೆ ಎಡ ಕಣ್ಣು ಅದುರಿದರೆ ಶುಭವಾಗುತ್ತದೆ. ಮಾಡುವ ಕಾರ್ಯದಲ್ಲಿ ಸಿದ್ಧಿ ಸಿಗಲಿದೆ. ಹಾಗೂ ಬಲಕಣ್ಣು ಅದುರಿದರೆ ಅಶುಭ ಫಲ ಸಿಗಲಿದೆ ಎಂದು ಅವರು ತಿಳಿಸುತ್ತಾರೆ.</p></li><li><p>ಎರಡು ಕಣ್ಣಿನ ರೆಪ್ಪೆಗಳು ಅದುರುವುದು ಶಾಂತಿ ಹಾಗೂ ಸಾಧನೆಯ ಸೂಚನೆ ಎಂದು ಹೇಳಲಾಗುತ್ತದೆ. </p></li><li><p>ಬಲ ಕಣ್ಣಿನರೆಪ್ಪೆ ಅದುರಿದರೆ ಶುಭ</p></li><li><p>ಎಡ ಕಣ್ಣಿನ ರೆಪ್ಪೆ ಆದುರಿದರೆ ಅಶುಭ. ಇದು ದುಃಖಕ್ಕೆ ಕಾರಣವೆಂದು ಹೇಳಲಾಗುತ್ತದೆ.</p></li><li><p>ಬಲಗಣ್ಣಿನ ಕೆಳಭಾಗ ಅದುರಿದರೆ ಒಳ್ಳೆಯ ಕಾಲ ಬರಲಿದೆ ಎಂಬ ನಂಬಿಕೆ ಇದೆ. </p></li><li><p>ಎಡ ಕಣ್ಣಿನ ಕೆಳಭಾಗ ಅದುರಿದರೆ ಆರ್ಥಿಕ ನಷ್ಟ ಹಾಗೂ ದುಃಖಕ್ಕೆ ಕಾರಣವಾಗುತ್ತದೆ ಎಂದು ಜ್ಯೋತಿಷಿ ಎಲ್ ವಿವೇಕಾನಂದ ಆಚಾರ್ಯ ಅವರು ಹೇಳುತ್ತಾರೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆಗಾಗ ಕಣ್ಣು ಅದುರುವುದು ಸಾಮಾನ್ಯ ಎಂದು ಹೇಳಲಾಗುತ್ತದೆ. ಆದರೆ, ಜ್ಯೋತಿಷದ ಪ್ರಕಾರ ಕಣ್ಣು ಅದುರುವುದು ಶುಭ ಹಾಗೂ ಅಶುಭದ ಸಂಕೇತ ಎಂದು ಹೇಳಲಾಗುತ್ತದೆ. ಈ ಕುರಿತು ಜ್ಯೋತಿಷಿ ಎಲ್. ವಿವೇಕಾನಂದ ಆಚಾರ್ಯ ಅವರು ಮಾಹಿತಿ ನೀಡಿದ್ದಾರೆ.</p>.ಕಳಶಕ್ಕೆ ಇಟ್ಟ ತೆಂಗಿನಕಾಯಿಯನ್ನು ಏನು ಮಾಡಬೇಕು? ಇಲ್ಲಿದೆ ಮಾಹಿತಿ. <ul><li><p>ಪುರುಷರಿಗೆ ಬಲಗಣ್ಣು ಅದುರುವುದು ಶುಭ ಫಲವೆಂದು ಪರಿಗಣಿಸಲಾಗುತ್ತದೆ. ಅವರು ಪ್ರಯಾಣದಲ್ಲಿ ಹಾಗೂ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುತ್ತಾರೆ ಎಂದು ಜ್ಯೋತಿಷದಲ್ಲಿ ತಿಳಿಸಿದೆ. </p></li><li><p>ಪುರುಷರಿಗೆ ಎಡಕಣ್ಣುಗಳು ಅದುರಿದರೆ, ಅಶುಭ ಫಲವೆಂದು ಪರಿಗಣಿಸಲಾಗಿದೆ. ಕೆಲಸ ಕಾರ್ಯಗಳಲ್ಲಿ ತೊಡಕು ಹಾಗೂ ನಷ್ಟ ಉಂಟಾಗಬಹುದು ಎಂದು ತಿಳಿಸಿದ್ದಾರೆ. </p></li><li><p>ಸ್ತ್ರೀಯರಿಗೆ ಎಡ ಕಣ್ಣು ಅದುರಿದರೆ ಶುಭವಾಗುತ್ತದೆ. ಮಾಡುವ ಕಾರ್ಯದಲ್ಲಿ ಸಿದ್ಧಿ ಸಿಗಲಿದೆ. ಹಾಗೂ ಬಲಕಣ್ಣು ಅದುರಿದರೆ ಅಶುಭ ಫಲ ಸಿಗಲಿದೆ ಎಂದು ಅವರು ತಿಳಿಸುತ್ತಾರೆ.</p></li><li><p>ಎರಡು ಕಣ್ಣಿನ ರೆಪ್ಪೆಗಳು ಅದುರುವುದು ಶಾಂತಿ ಹಾಗೂ ಸಾಧನೆಯ ಸೂಚನೆ ಎಂದು ಹೇಳಲಾಗುತ್ತದೆ. </p></li><li><p>ಬಲ ಕಣ್ಣಿನರೆಪ್ಪೆ ಅದುರಿದರೆ ಶುಭ</p></li><li><p>ಎಡ ಕಣ್ಣಿನ ರೆಪ್ಪೆ ಆದುರಿದರೆ ಅಶುಭ. ಇದು ದುಃಖಕ್ಕೆ ಕಾರಣವೆಂದು ಹೇಳಲಾಗುತ್ತದೆ.</p></li><li><p>ಬಲಗಣ್ಣಿನ ಕೆಳಭಾಗ ಅದುರಿದರೆ ಒಳ್ಳೆಯ ಕಾಲ ಬರಲಿದೆ ಎಂಬ ನಂಬಿಕೆ ಇದೆ. </p></li><li><p>ಎಡ ಕಣ್ಣಿನ ಕೆಳಭಾಗ ಅದುರಿದರೆ ಆರ್ಥಿಕ ನಷ್ಟ ಹಾಗೂ ದುಃಖಕ್ಕೆ ಕಾರಣವಾಗುತ್ತದೆ ಎಂದು ಜ್ಯೋತಿಷಿ ಎಲ್ ವಿವೇಕಾನಂದ ಆಚಾರ್ಯ ಅವರು ಹೇಳುತ್ತಾರೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>