ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೃತ ಸೋಮೇಶ್ವರ

ಸಂಪರ್ಕ:
ADVERTISEMENT

ಟಿಪ್ಪು ನ್ಯಾಯನಿಷ್ಠುರತೆ

ಅನೇಕ ಪ್ರಮುಖ ಐತಿಹಾಸಿಕ ವ್ಯಕ್ತಿಗಳ ಬಗೆಗೆ ಸಮಂಜಸವಾದ ಹಾಗೂ ವಿಶ್ವಾಸಾರ್ಹವಾದ ಸಮಗ್ರ ಮಾಹಿತಿ ದೊರೆಯುವುದಿಲ್ಲ. ಅದರಲ್ಲೂ ಟಿಪ್ಪು ಸುಲ್ತಾನನಂಥ ಚಾರಿತ್ರಿಕ ಮಹತ್ವದ ವ್ಯಕ್ತಿಗಳ ಕುರಿತು ಬಹಳ ಕಾಲದಿಂದ ಎಂದರೆ ಟಿಪ್ಪುವಿನ ಕಡುವಿರೋಧಿಗಳಾದ ಬ್ರಿಟಿಷರ ಕಾಲದಿಂದಲೂ ಭಿನ್ನ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತ ಬಂದಿವೆ. ಆತನ ಕುರಿತಾದ ಕೆಲವು ಬರವಣಿಗೆಗಳು, ಸೃಜನಶೀಲ ನಾಟಕಗಳು, ಕಾದಂಬರಿಗಳು ಕೆಲವು ವಿವಾದಗಳನ್ನು ಹುಟ್ಟು ಹಾಕಿವೆ. ಜನಸ್ತುತಿಯಲ್ಲಿ ಸಾಕಷ್ಟು ವಿವಾದಾಸ್ಪದ ಅಭಿಪ್ರಾಯಗಳು ಬೆಳೆದು ಬಂದಿವೆ.
Last Updated 20 ನವೆಂಬರ್ 2015, 19:48 IST
fallback

ತಪ್ಪಿದ್ದೆಲ್ಲಿ?

ಚಿಂತಕರೂ ನಿಷ್ಠುರ ವಿಮರ್ಶಕರೂ ಆದ ಪ್ರೊ. ಕೆ.ಎಸ್‌. ಭಗವಾನ್‌ ಅವರು, ಶ್ರೀರಾಮ, ಶ್ರೀಕೃಷ್ಣ ಮೊದಲಾದ ತಥಾಕಥಿತ ಅವತಾರ ಪುರುಷರ ಬಗೆಗೆ ಹಾಗೂ ಭಗವದ್ಗೀತೆ ಮೊದಲಾದ ಪ್ರಾಚೀನ ತತ್ವಶಾಸ್ತ್ರ ಗ್ರಂಥಗಳ ಬಗೆಗೆ ವ್ಯಕ್ತಗೊಳಿಸಿದ ಅಭಿಪ್ರಾಯಗಳು ಹಲವು ಸನಾತನಿಗಳೆನಿಸಿದವರನ್ನು ಸಿಟ್ಟಿಗೆಬ್ಬಿಸಿವೆ. ಕೆಲವು ಕಡೆ ಅವರ ಮೇಲೆ ಕೇಸುಗಳು ದಾಖಲಾಗಿವೆ. ಅವರಿಗೆ ಕೊಲೆ ಬೆದರಿಕೆಯೂ ಇದೆ. ಇದು ದುರದೃಷ್ಟಕರ.
Last Updated 9 ಅಕ್ಟೋಬರ್ 2015, 19:30 IST
fallback

ಕಪಿಗಳಿಗೆ ಬಾಲವಿತ್ತೇ ?

ಸಾಹಿತ್ಯದಲ್ಲಾಗಲೀ ಕಲೆಯಲ್ಲಾಗಲೀ ಸಂಕೇತಗಳು ಮುಖ್ಯಪಾತ್ರವನ್ನು ನಿರ್ವಹಿಸುತ್ತವೆ. ಸಂಕೇತಗಳ ಮರೆಯಲ್ಲಿ ನಿಜರೂಪಗಳು ಅಡಗಿರುತ್ತವೆ.
Last Updated 7 ಡಿಸೆಂಬರ್ 2013, 19:30 IST
ಕಪಿಗಳಿಗೆ ಬಾಲವಿತ್ತೇ ?

ನವ ಯುಗಾದಿಗೆ ಸ್ವಾಗತ

ಚಂದಪದ್ಯ
Last Updated 6 ಏಪ್ರಿಲ್ 2013, 19:59 IST
fallback

ವಿಧವೆಯರ `ಪಾದಪೂಜೆ' ಅಗತ್ಯವೇ?

ದಿನಾಂಕ 26.12.12ರ `ಪ್ರಜಾವಾಣಿ'ಯಲ್ಲಿ `ಕುದ್ರೋಳಿ ದೇವಸ್ಥಾನದಲ್ಲಿ ಪರಿಶಿಷ್ಟ ವಿಧವೆಯ ಪಾದಪೂಜೆ' ಎಂಬೊಂದು ವಿಷಯ ಪ್ರಕಟವಾಗಿದೆ. ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನವನ್ನು ಕೇಂದ್ರವಾಗಿಟ್ಟುಕೊಂಡು ಮಾಜಿ ಕೇಂದ್ರ ಮಂತ್ರಿ ಜನಾರ್ದನ ಪೂಜಾರಿಯವರು ಕೈಕೊಂಡ ಕ್ರಾಂತಿಕಾರಕವೆನ್ನಬಹುದಾದ ಕೆಲವು ಕಾರ್ಯಕ್ರಮಗಳು ಸರ್ವವಿದಿತ. ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಸಾಮಾಜಿಕವಾಗಿ ಕೆಲವೊಂದು...
Last Updated 31 ಡಿಸೆಂಬರ್ 2012, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT