ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಚ್.ಎಸ್.ಶಿವಪ್ರಕಾಶ್

ಸಂಪರ್ಕ:
ADVERTISEMENT

ಬಿರುಮಳೆ ಹಾಸಿದ ಸಂಪಿಗೆಯ ಹಾಸಿಗೆ

ಮಳೆ ಅಂದ್ರೆ... ಏನು ಅಂತೀರಾ? ನೆನಪುಗಳೂ ಹಂಗೇನೇ; ಮಳೆಯ ಹಾಗೇ ಧೋ ಅಂತ ಬಂದುಬಿಡ್ತಾವೆ. ಬಿಸಿಲು ಇದ್ದಾಗಲೂ ಒಮ್ಮೊಮ್ಮೆ ಮಳೆ ಸುರಿಯುತ್ತೆ ಅಲ್ವಾ? ಅದು ಏಕೆ ಗೊತ್ತಾ? ಕೋತಿಗೂ ನರಿಗೂ ಮದ್ವೆ ಮಾಡ್ತಾ ಇದ್ರೆ ಬಿಸಿಲಿನಲ್ಲಿ ಮಳೆ ಸುರಿಯುತ್ತಂತೆ. ಇದು ನಮ್ಮ ಬಾಲ್ಯ ಕಾಲದ ತಿಳಿವಳಿಕೆ. ಈಗ ನೆನಪಿಸ್ಕೊಂಡ್ರೆ ನಗು ಬರುತ್ತೆ.
Last Updated 10 ಸೆಪ್ಟೆಂಬರ್ 2022, 19:30 IST
ಬಿರುಮಳೆ ಹಾಸಿದ ಸಂಪಿಗೆಯ ಹಾಸಿಗೆ

ಸ್ವಚ್ಛತೆಯ ಕೊರತೆ

ದೇವಾಲಯಗಳಲ್ಲಿ ಕಂಡ ಶಿಲ್ಪ ಸೌಂದರ್ಯ, ಬೆರಗುಗೊಳಿಸುವ ವಾಸ್ತುವಿನ್ಯಾಸ ಜನಜೀವನದಲ್ಲಿ ಕಾಣದಿದ್ದುದು ವಿಪರ್ಯಾಸವೇ ಸರಿ. ಸ್ವಚ್ಛತೆಯ ವಿಚಾರದಲ್ಲಿ ನಮ್ಮ ರಾಜ್ಯವೇ ಸಾಕಷ್ಟು ಮುಂದಿದೆ.
Last Updated 29 ನವೆಂಬರ್ 2017, 19:30 IST
fallback

ಸಂಘರ್ಷ ಮೊದಲೊ? ಸಹಬಾಳುವೆ ಮೊದಲೊ?

ಕಳೆದ ಕೆಲವು ಶತಮಾನಗಳ ವಿದ್ಯಮಾನಗಳು ನಮ್ಮ ಮನದಾಳದಲ್ಲಿ ಸಂಘರ್ಷಾತ್ಮಕತೆಯ ಬೀಜಗಳನ್ನು ನೆಟ್ಟುಬಿಟ್ಟಿವೆ. ನಿರಂತರ ಸಂಘರ್ಷದ ಹಿಡಿಗಟ್ಟು-ನುಡಿಗಟ್ಟು-ನಡೆಗಟ್ಟುಗಳು ನಮ್ಮೆ­ಲ್ಲರ ಕನಸು ಮನಸುಗಳನ್ನು ಆವರಿಸಿಬಿಟ್ಟಿವೆ. ನಾವು ಕೊಲ್ಲದಿದ್ದರೆ ನಾವೇ ಕೊಲೆಯಾಗಿ­ಬಿಡುವೆ-­ವೆಂಬ ತತ್ವ ನಮ್ಮ ಆಚಾರ-ವಿಚಾರಗಳ ಚಾಲಕ­ಶಕ್ತಿಗಳು. ಕೂಡುಬಾಳಿನ ಸೋಗಿನ ಪ್ರಜಾಪ್ರಭುತ್ವ­ಗಳೂ ಆಧುನಿಕ ಜಗತ್ತಿನಲ್ಲಿ ಎದುರಾಳಿ ಕುರಿತ ಹೆದರಿಕೆಯ ಅಲುಗುತಳಹದಿಯ ಮೇಲೆ ನಿಂತಿವೆ. ಆಧುನಿಕ ಸಂಸ್ಕೃತಿ, ಸಮಾಜರಚನೆ, ವ್ಯಕ್ತಿಗತ ಬದು­ಕಿನ ವ್ಯವಹಾರಗಳೆಲ್ಲಾ ‘ಹೋರಾಟವೆ ಹಾದಿ’ ಎಂಬ ಅಪ್ರಜ್ಞಾಪೂರ್ವಕ ವಿಶ್ವಾಸದ ಕೈಗೊಂಬೆ­ಗಳಾಗಿವೆ.
Last Updated 18 ಡಿಸೆಂಬರ್ 2014, 19:30 IST
ಸಂಘರ್ಷ ಮೊದಲೊ? ಸಹಬಾಳುವೆ ಮೊದಲೊ?

ಆಧುನಿಕ ನಾಗರಿಕತೆಯ ನಿರಸನ...

‘ಮನುಷ್ಯನೆಂಬುವನು ಅದೆಂಥಾ ಕೃತಿ! ವಿಚಾರ­­ಶಕ್ತಿಯಲ್ಲಿ ಅದೆಷ್ಟು ಶ್ರೇಷ್ಠ! ಗುಣಗಳೋ ಅನಂತ! ರೂಪ-ರೂಢಿಗಳಲ್ಲಿ ಅದೆಷ್ಟು ಸ್ಪಷ್ಟ, ಅಭಿನಂದ­ನೀಯ! ನಡವಳಿಕೆಯಲ್ಲಿ ಕಿನ್ನರನ ಹಾಗೆ! ತಿಳಿವಳಿಕೆ­ಯಲ್ಲಿ ದೇವತೆಯ ಹಾಗೆ! ಜಗತ್ತಿನ ಸೊಗಸು! ಜೀವಿಗಳಲ್ಲಿ ಉತ್ಕೃಷ್ಟ!’ ಆದರೆ ಈ ಮೆಚ್ಚುಗೆ ಮಾತುಗಳ ಸರ ಮಾ­ಲೆಯ ಕೊನೆಗೆ ಮಾನವ ಸ್ವಭಾವದ ಭ್ರಷ್ಟ­ಸಾಧ್ಯತೆ­ಯನ್ನು ಕಂಡು ಹೌಹಾರಿ ಹೀಗೆನ್ನುತ್ತಾನೆ: ‘ಆದರೂ ಯಾಕೆ ಇದೆಲ್ಲಾ ನನಗೆ ದೂಳಿನ ಸಮ?’
Last Updated 4 ಡಿಸೆಂಬರ್ 2014, 19:30 IST
fallback

‘ಚಿಂತಾಮಣಿ’ಗೆ ಗುಡ್ ಬೈ

ಇಡೀ ಏಷ್ಯಾದಲ್ಲೇ ಅತ್ಯಂತ ಮನೋಹರ ತಾಣಗಳಲ್ಲಿ ಒಂದಾದ ಬಾಲಿ ದ್ವೀಪ ಹಲವು ಕಾರಣಗಳಿಗಾಗಿ ಕುತೂಹಲಜನಕ­ವಾಗಿದೆ. ಪ್ರಧಾನವಾಗಿ ಇಸ್ಲಾಮೀಯ ದೇಶ­ವಾದ ಇಂಡೊನೇಷ್ಯಾದಲ್ಲಿ ಇನ್ನೂ ಹಿಂದೂ ಧರ್ಮ ಪ್ರಧಾನವಾದ ಪ್ರದೇಶವಿದು.
Last Updated 20 ನವೆಂಬರ್ 2014, 19:30 IST
‘ಚಿಂತಾಮಣಿ’ಗೆ ಗುಡ್ ಬೈ

ದಾವಾನಲದ ಮುಂದೆ ಯುಗಧರ್ಮದ ಧ್ಯಾನ...

ಇಂಡೊನೇಷ್ಯಾದ ಹಳೆಯ ರಾಜಧಾನಿ ಬಾಂಡುಂಗ್. ಅಲ್ಲಿ ಮುಂದಿನ ವರ್ಷ ನಡೆಯಲಿರುವ ಏಷ್ಯಾ-ಆಫ್ರಿಕಾ ಶಾಂತಿ ಸಮಾವೇಶದ ೬೦ನೇ ವರ್ಷದ ಆಚರಣೆಗೆ ಈಗಾಗಲೇ ಸಿದ್ಧತೆ ಶುರುವಾಗಿಬಿಟ್ಟಿದೆ. ೧೯೫೫­ರಲ್ಲಿ ನಡೆದ ಆ ಸಮಾವೇಶದಲ್ಲಿ ನೆಹರೂ ಅವ­ರನ್ನೂ ಒಳಗೊಂಡು ಇಂಡೊನೇಷ್ಯಾ, ಭಾರತ, ಪಾಕಿಸ್ತಾನ, ಮ್ಯಾನ್ಮಾರ್‌ ಮತ್ತು ಶ್ರೀಲಂಕಾ ದೇಶಗಳ ನಾಯಕರು, ಬಿಳಿಯರ ದಬ್ಬಾಳಿಕೆ­ಯಿಂದ ಜಗತ್ತನ್ನು ಬಿಡುಗಡೆಗೊಳಿಸಲು ಇಚ್ಛಿಸಿ­ದ್ದರು. ಅಂದಿನ ಇಂಡೊನೇಷ್ಯಾದ ಅಧ್ಯಕ್ಷ ಸುಕರ್ಣೊ ‘ಏಷ್ಯಾ ಮತ್ತು ಆಫ್ರಿಕಾದ ನವ­ಯುಗ ಆರಂಭವಾಗಿದೆ’ ಎಂದು ಆಗ ಘೋಷಿಸಿದ್ದರು.
Last Updated 6 ನವೆಂಬರ್ 2014, 19:30 IST
ದಾವಾನಲದ ಮುಂದೆ ಯುಗಧರ್ಮದ ಧ್ಯಾನ...

ಸಂಪತ್ತು ಸಿಗಬಹುದು... ಸಮಾಧಾನ?

ಹದಿನಾಲ್ಕು ವರ್ಷಗಳ ಹಿಂದೆ ನಾನು ಷಿಕಾಗೊಗೆ ಹೋಗಿದ್ದಾಗ ನನ್ನ ಸನ್ಮಿತ್ರರೂ, ಭಾರತ ಮೂಲದ ಚಿತ್ರಕಾರರೂ ಆದ ರಾಮರಾವ್ ಅವರ ಅತಿಥಿಯಾಗಿದ್ದೆ. ಅವರು ಆ ನಗರದ ಹೊರವಲಯದಲ್ಲಿನ ಒಬ್ಬ ನಿವೃತ್ತ, ಭಾರತ ಮೂಲದ ಡಾಕ್ಟರೊಬ್ಬರ ಮನೆಯಲ್ಲಿ ನನಗಾಗಿ ಒಂದು ಕಾರ್ಯಕ್ರಮ ಏರ್ಪಡಿಸಿದ್ದರು. ಆ ಸಂಜೆಯ ನೆನಪು ನನ್ನ ಮನದಲ್ಲಿ ಇನ್ನೂ ಅಚ್ಚಳಿಯದೇ ಉಳಿದಿದೆ.
Last Updated 23 ಅಕ್ಟೋಬರ್ 2014, 19:30 IST
ಸಂಪತ್ತು ಸಿಗಬಹುದು... ಸಮಾಧಾನ?
ADVERTISEMENT
ADVERTISEMENT
ADVERTISEMENT
ADVERTISEMENT