ಕಲಾ ಶ್ರೀಮಂತಿಕೆಯ ಸಿದ್ಧರಬೆಟ್ಟ
ತುಮಕೂರು ಜಿಲ್ಲೆ ಕೊರಟಗೆರೆಯಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಶ್ರೀ ಸಿದ್ಧೇಶ್ವರ ಸ್ವಾಮಿಯ ಸಿದ್ಧರಬೆಟ್ಟ ಕ್ಷೇತ್ರ ಪ್ರಸಿದ್ಧಿ ಪಡೆದ ಪುಣ್ಯ ಸ್ಥಳ. ಜತೆಗೆ ಗಿಡ ಮೂಲಿಕೆಗಳ ಉಗ್ರಾಣ ಎಂದೇ ಖ್ಯಾತಿ ಪಡೆದಿದೆ. ಅಸಂಖ್ಯಾತ ಭಕ್ತರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಈ ಕ್ಷೇತ್ರಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಕಲಾ ಶ್ರೀಮಂತಿಕೆಗೆ ಹೆಸರಾಗಿದೆ.Last Updated 2 ಏಪ್ರಿಲ್ 2012, 19:30 IST