ಟಕ್ಲಾಕೋಟ್ನಲಿ ಬುದ್ಧನ ಧ್ಯಾನ
ಎಳೆ ಬಿಸಿಲು ಬಲಿತು ನಿಧಾನವಾಗಿ ಕಾವು ಮೆಲ್ಲ ಮೆಲ್ಲನೆ ಹರಡುತ್ತಿತ್ತು. ಆ ನಿರ್ಮಲ ಆಕಾಶ; ಪರಿಶುದ್ಧ ನೀಲಿಯದು. ಬೆಟ್ಟದ ಸಾಲು, ಕಣಿವೆಗಳ ಆಳದಲ್ಲಿ ಹರಿವ ಕರ್ನಾಲಿ ನದಿ ಪರಿಶುದ್ಧತೆಯಲ್ಲಿ ಅದ್ದಿ ತೆಗೆದಂತೆ ಇತ್ತು. ಆ ವಿಶಾಲ ಆಕಾಶದ ಕೆಳಗೆ ಹೆಚ್ಚು ಕಡಿಮೆ ಒಂದು ಸಾವಿರ ವರ್ಷಗಳಿಂದ ಗಾಳಿ, ಮಳೆ, ಮಂಜು, ಬಿಸಿಲಿಗೆ ಒಡ್ಡಿಕೊಂಡು ತನ್ನಷ್ಟಕ್ಕೆ ತಾನೇ ಧ್ಯಾನಕ್ಕೆ ಕುಳಿತಂತಿತ್ತು ಖೊರ್ಚಾಕ್ ಬೌದ್ಧಾಲಯ!Last Updated 4 ಜುಲೈ 2020, 19:30 IST