ವಾಸ್ತುಶಿಲ್ಪದ ದ್ರೋಣ ‘ದೋಷಿ’
ಬಿ.ವಿ. ದೋಷಿ ಎಂದು ‘ಹ್ರಸ್ವ’ಸ್ಥವಾಗಿ, ‘ದೋಷಿ’ ಎಂದು ಮತ್ತೂ ಮೊಟಕಾಗಿ, ವಾಸ್ತುಶಿಲ್ಪಿಗಳ ಮಾತಿನಲ್ಲೂ ಮನಸ್ಸಿನಲ್ಲೂ ನೆಲೆಸಿರುವ ಬಾಲಕೃಷ್ಣ ವಿಠಲದಾಸರಿಗೆ ಮೊನ್ನೆ ಬುಧವಾರ, ವಾಸ್ತುಶಿಲ್ಪದ ‘ನೊಬೆಲ್’ ಎಂದೇ ಹೆಸರಾಗಿರುವ ‘ಪ್ರಿಟ್ಸ್ಕರ್ ಪ್ರಶಸ್ತಿ’ (Pritzker Prize) ಲಭಿಸಿದೆ. ಇದು ನಮ್ಮ ದೇಶಕ್ಕೆ, ಜಗತ್ತಿನ ವಾಸ್ತುಶಿಲ್ಪದ ಮುಖೇನ ಸಂದ ಮೊಟ್ಟ ಮೊದಲ ಪ್ರತಿಷ್ಠಿತ ಪುರಸ್ಕಾರ.Last Updated 10 ಮಾರ್ಚ್ 2018, 19:30 IST