‘ರಾಕ್ಷಸ’ರ ಹಿನ್ನೆಲೆ ಗೊತ್ತೇ?
‘ಬುದ್ಧಿಜೀವಿಗಳಲ್ಲ, ಬುದ್ಧಿ ರಾಕ್ಷಸರು’ ಎಂದು ಕೆಲವು ಇತಿಹಾಸಕಾರರ ಬಗ್ಗೆ ಬಿಜೆಪಿ ಮುಖಂಡ ತರುಣ್ ವಿಜಯ್ ಅಭಿಪ್ರಾಯಪಟ್ಟಿದ್ದಾರೆ (ಪ್ರ.ವಾ., ಏ.1)‘ರಾಕ್ಷಸರು’ ಎಂಬುದನ್ನು ಒಂದು ಬೈಗುಳವಾಗಿ ಬಳಸಿರುವ ತರುಣ್ ಅವರು ಭರತಖಂಡದ ಸಾಂಸ್ಕೃತಿಕ ಮತ್ತು ಸಾಮಾಜಿಕ ಇತಿಹಾಸವನ್ನು ಒಮ್ಮೆ ಓದಿದರೆ, ರಾಕ್ಷಸರು ಎಂದರೆ ಯಾರು ಎಂಬುದು ಮನದಟ್ಟಾಗುತ್ತದೆ.Last Updated 1 ಏಪ್ರಿಲ್ 2019, 20:00 IST