ಬುಧವಾರ, 16 ಜುಲೈ 2025
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಬಾಗಲಕೋಟೆ: ₹10 ಸಾವಿರ ಗೌರವ ಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಎಲ್‌ಐಸಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ರ‍್ಯಾಲಿ
Last Updated 16 ಜುಲೈ 2025, 5:19 IST
ಬಾಗಲಕೋಟೆ: ₹10 ಸಾವಿರ ಗೌರವ ಧನಕ್ಕೆ ಆಗ್ರಹಿಸಿ ಪ್ರತಿಭಟನೆ

ತೇರದಾಳ | ತ್ಯಾಜ್ಯ ವಿಲೇವಾರಿ: ಗ್ರಾ.ಪಂ, ಪುರಸಭೆ ಕಿತ್ತಾಟ

ಕಸದಿಂದಾಗಿ ಸಾರ್ವಜನಿಕರಿಗೆ ಪರದಾಟ
Last Updated 16 ಜುಲೈ 2025, 5:16 IST
ತೇರದಾಳ | ತ್ಯಾಜ್ಯ ವಿಲೇವಾರಿ: ಗ್ರಾ.ಪಂ, ಪುರಸಭೆ ಕಿತ್ತಾಟ

IPS Transfers: ಬಾಗಲಕೋಟೆ ಜಿಲ್ಲೆಯ ನೂತನ ಎಸ್‌ಪಿ ಆಗಿ ಸಿದ್ದಾರ್ಥ ಗೋಯಲ್‌

IPS Transfers:: ಬಾಗಲಕೋಟೆ ಜಿಲ್ಲೆಯ ನೂತನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಸಿದ್ದಾರ್ಥ ಗೋಯಲ್‌ ಅವರನ್ನು ವರ್ಗಾವಣೆ ಮಾಡಿ ಆಡಳಿತ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
Last Updated 16 ಜುಲೈ 2025, 4:42 IST
IPS Transfers: ಬಾಗಲಕೋಟೆ ಜಿಲ್ಲೆಯ ನೂತನ ಎಸ್‌ಪಿ ಆಗಿ ಸಿದ್ದಾರ್ಥ ಗೋಯಲ್‌

ಪೆಂಡಾಲ್ ಮಾಲೀಕರ ಸೇವೆ ಸ್ಮರಣೀಯ: ರಾಜಶೇಖರ ಶೀಲವಂತ

Pendal Owners Recognition: ಸಮಯಕ್ಕೆ ಅನುಸಾರ ಶಿಸ್ತಿನಿಂದ ಪೆಂಡಾಲ್ ಹಾಕುವ ಮೂಲಕ ಯಾವುದೇ ಕಾರ್ಯಕ್ರಮ ಯಶಸ್ವಿಯಾಗಲು ಪೆಂಡಾಲ್ ಮಾಲೀಕರು ಕಾರಣಿಕರ್ತರಾಗಿರುವುದರಿಂದ ಪೆಂಡಾಲ್ ಮಾಲೀಕರ ಸೇವೆ ಸ್ಮರಣೀಯ ಎಂದು ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದರು.
Last Updated 16 ಜುಲೈ 2025, 4:40 IST
ಪೆಂಡಾಲ್ ಮಾಲೀಕರ ಸೇವೆ ಸ್ಮರಣೀಯ: ರಾಜಶೇಖರ ಶೀಲವಂತ

ಶರಣರ ತತ್ವಗಳ ಪಾಲನೆ ಅವಶ್ಯ: ಸಚಿವ ಆರ್.ಬಿ. ತಿಮ್ಮಾಪುರ

ಶಿವಶರಣ ಹಡಪದ ಅಪ್ಪಣ್ಣ ಜಯಂತಿ: ಅದ್ದೂರಿ ಮೆರವಣಿಗೆ  
Last Updated 16 ಜುಲೈ 2025, 4:38 IST
ಶರಣರ ತತ್ವಗಳ ಪಾಲನೆ ಅವಶ್ಯ: ಸಚಿವ ಆರ್.ಬಿ. ತಿಮ್ಮಾಪುರ

ವ್ಯಕ್ತಿ, ಪಕ್ಷ ಪರ ಹೋರಾಟ ನಮ್ಮದಲ್ಲ: ಬಸವಜಯ ಮೃತ್ಯುಂಜಯ ಶ್ರೀ

ಸುಖಾಂತ್ಯ ಮಾಡಲು ಬಯಸಿದರೆ ಅದಕ್ಕೂ ಸಿದ್ಧ
Last Updated 16 ಜುಲೈ 2025, 4:36 IST
ವ್ಯಕ್ತಿ, ಪಕ್ಷ ಪರ ಹೋರಾಟ ನಮ್ಮದಲ್ಲ: ಬಸವಜಯ ಮೃತ್ಯುಂಜಯ ಶ್ರೀ

ಬಸವಜಯ ಮೃತ್ಯುಂಜಯ ಶ್ರೀ ಪೀಠ ಪ್ರವೇಶ

ಇಲ್ಲಿನ ಪಂಚಮಸಾಲಿ ಪೀಠಕ್ಕೆ ಮಂಗಳವಾರ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿ ನೀಡಿ, ಭಕ್ತರೊಂದಿಗೆ ಸಭೆ ನಡೆಸಿದರು. ಅವರ ಬರುವಿಕೆಗೂ ಮೊದಲೇ ಪೀಠದ ಕಟ್ಟಡದ ಗೇಟ್‌ ಬೀಗ ತೆರೆಯಲಾಗಿತ್ತು.
Last Updated 15 ಜುಲೈ 2025, 22:58 IST
ಬಸವಜಯ ಮೃತ್ಯುಂಜಯ ಶ್ರೀ ಪೀಠ ಪ್ರವೇಶ
ADVERTISEMENT

ಶಕ್ತಿ ಯೋಜನೆ ದೇಶಕ್ಕೆ ಮಾದರಿ: ಶಾಸಕ ವಿಜಯಾನಂದ ಕಾಶಪ್ಪನವರ

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಇಡೀ ದೇಶಕ್ಕೆ ಮಾದರಿ ಯೋಜನೆಯಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
Last Updated 15 ಜುಲೈ 2025, 5:15 IST
ಶಕ್ತಿ ಯೋಜನೆ ದೇಶಕ್ಕೆ ಮಾದರಿ: ಶಾಸಕ ವಿಜಯಾನಂದ ಕಾಶಪ್ಪನವರ

ಇ-ಖಾತಾ ಆಂದೋಲನಕ್ಕೆ ಚಾಲನೆ

ರಬಕವಿ ಬನಹಟ್ಟಿ ನಗರಸಭೆಯ ವ್ಯಾಪ್ತಿಯಲ್ಲಿ ಬನಹಟ್ಟಿಯ ಈಶ್ವರಲಿಂಗ ಮೈದಾನದಲ್ಲಿ ಮತ್ತು ರಾಂಪುರದ ನೀಲಕಂಠೇಶ್ವರ ಮಠದಲ್ಲಿ ನಡೆದ ಇ-ಖಾತಾ ಅಭಿಯಾನಕ್ಕೆ ರಬಕವಿ ಬನಹಟ್ಟಿ ನಗರಸಭೆಯ ಪೌರಾಯುಕ್ತ ರಮೇಶ ಜಾಧವ ಭಾನುವಾರ ಚಾಲನೆ ನೀಡಿದರು.
Last Updated 15 ಜುಲೈ 2025, 5:14 IST
ಇ-ಖಾತಾ ಆಂದೋಲನಕ್ಕೆ ಚಾಲನೆ

ಚಾಲನೆಯಲ್ಲಿ ಜಾಗರೂಕತೆ ಇರಲಿ: ಅಶೋಕ ಕೋರಿ

ಬಾದಾಮಿ : ‘ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿವೆ ರಸ್ತೆ ಚಿಕ್ಕದಾಗಿವೆ. ವಾಹನ ಚಾಲನೆಯಲ್ಲಿ ಬಸ್ ಚಾಲಕರು ಜಾಗರೂಕರಾಗಿರಿ ’ ಎಂದು ಸಾರಿಗೆ ಸಂಸ್ಥೆಯ ಘಟಕದ ವ್ಯವಸ್ಥಾಪಕ...
Last Updated 15 ಜುಲೈ 2025, 5:13 IST
ಚಾಲನೆಯಲ್ಲಿ ಜಾಗರೂಕತೆ ಇರಲಿ: ಅಶೋಕ ಕೋರಿ
ADVERTISEMENT
ADVERTISEMENT
ADVERTISEMENT