ಬುಧವಾರ, 28 ಜನವರಿ 2026
×
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ದೊಡ್ಡಬಳ್ಳಾಪುರ | ಡಿವೈಡರ್‌ಗೆ ಬೈಕ್‌ ಡಿಕ್ಕಿ: ಸವಾರ ಸಾವು

Doddaballapura Accident: ಬೈಲೈನ್ ನೋ ಆಥರ್ ಪೇಜ್ ಗೋಸ್ ಹಿಯರ್ ರಾಜ್ಯ ಹೆದ್ದಾರಿಯ ಡಿ.ಕ್ರಾಸ್‌ ಸಮೀಪದ ಕೃಷಿ ಇಲಾಖೆ ಕಚೇರಿ ಮುಂದೆ ಮಂಗಳವಾರ ದ್ವಿಚಕ್ರ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿನ ಡಿವೈಡರ್‌ಗೆ ಡಿಕ್ಕಿ ಹೊಡೆದು ಸವಾರ ಮೃತಪಟ್ಟಿದ್ದಾರೆ.
Last Updated 28 ಜನವರಿ 2026, 6:06 IST
ದೊಡ್ಡಬಳ್ಳಾಪುರ | ಡಿವೈಡರ್‌ಗೆ ಬೈಕ್‌ ಡಿಕ್ಕಿ: ಸವಾರ ಸಾವು

ದೊಡ್ಡಬಳ್ಳಾಪುರ | ಮೂರು ಟನ್‌ ಪ್ಲಾಸ್ಟಿಕ್ ಸಾಮಗ್ರಿ ವಶ

Banned Plastic Raid: ಬೈಲೈನ್ ನೋ ಆಥರ್ ಪೇಜ್ ಗೋಸ್ ಹಿಯರ್ ದೊಡ್ಡಬಳ್ಳಾಪುರ: ನಗರದ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದ ನಿಷೇಧಿತ ಪ್ಲಾಸ್ಟಿಕ್ ಸಾಮಗ್ರಿಗಳನ್ನು ನಗರಸಭೆ ಅಧಿಕಾರಿಗಳು ಮಂಗಳವಾರ ವಶಕ್ಕೆ ಪಡೆದು ದಂಡ ವಿಧಿಸಿದ್ದಾರೆ. ಸುಮಾರು 3 ಟನ್ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ.
Last Updated 28 ಜನವರಿ 2026, 6:04 IST
ದೊಡ್ಡಬಳ್ಳಾಪುರ | ಮೂರು ಟನ್‌ ಪ್ಲಾಸ್ಟಿಕ್ ಸಾಮಗ್ರಿ ವಶ

ಆನೇಕಲ್| ಸುಗ್ಗಿ ಹಬ್ಬ; ರಾಸುಗಳ ಮೆರವಣಿಗೆ

ಆನೇಕಲ್ : ತಾಲ್ಲೂಕಿನ ಕೊಮ್ಮಸಂದ್ರ ಬಯಲು ಬಸವೇಶ್ವರ ದೇವಾಲಯದಲ್ಲಿ ಕರ್ನಾಟಕ ಪ್ರದೇಶ ಭಾರತೀಯ ಕಿಸಾನ್‌ ಸಂಘದ ವತಿಯಿಂದ ಸುಗ್ಗಿ ಹಬ್ಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರೈತ ಸಮಾಜದ ಸಾಂಸ್ಕೃತಿಕ...
Last Updated 28 ಜನವರಿ 2026, 6:04 IST
ಆನೇಕಲ್| ಸುಗ್ಗಿ ಹಬ್ಬ; ರಾಸುಗಳ ಮೆರವಣಿಗೆ

ಸೂಲಿಬೆಲೆ | ಹೆಚ್ಚುತ್ತಿರುವ ಕುರಿಗಳ ಸಾವಿನ ಸಂಖ್ಯೆ

ಚಿರತೆ ದಾಳಿಯೇ ಎಂದು ಸ್ಪಷ್ಟತೆ ನೀಡದ ಅರಣ್ಯ ಅಧಿಕಾರಿಗಳು  
Last Updated 28 ಜನವರಿ 2026, 6:03 IST
ಸೂಲಿಬೆಲೆ | ಹೆಚ್ಚುತ್ತಿರುವ ಕುರಿಗಳ ಸಾವಿನ ಸಂಖ್ಯೆ

ಹಿಂಬಾಗಿಲಿನಿಂದ ಭೂಮಿ ಪಡೆಯಲು ಸರ್ಕಾರ ಚಿಂತನೆ; ಹೋರಾಟಗಾರ ಸಮಿತಿ

ಹೋರಾಟದ ರೂಪುರೇಷೆ ಶೀಘ್ರದಲ್ಲೇ ತೀರ್ಮಾನ: ಭೂಸ್ವಾಧೀನ ವಿರೋಧಿ ಹೋರಾಟಗಾರ ಸಮಿತಿ
Last Updated 28 ಜನವರಿ 2026, 6:03 IST
ಹಿಂಬಾಗಿಲಿನಿಂದ ಭೂಮಿ ಪಡೆಯಲು ಸರ್ಕಾರ ಚಿಂತನೆ;  ಹೋರಾಟಗಾರ ಸಮಿತಿ

ದೇವನಹಳ್ಳಿ: ಸಂಭ್ರಮದ ಶೋಭಾಯಾತ್ರೆ

Shobhayatra Vijayapura: ವಿಜಯಪುರ (ದೇವನಹಳ್ಳಿ): ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ವಿಜಯಪುರದಿಂದ ಹಿಂದೂ ಸಮಾಜೋತ್ಸವ ಹಾಗೂ ಶೋಭಾಯಾತ್ರೆ ಕಾರ್ಯಕ್ರಮ ಮಂಗಳವಾರ ನಡೆಯಿತು. ಜಿಲ್ಲಾ ಗ್ರಂಥಾಲಯ ಆವರಣದಲ್ಲಿ ಪದಾಧಿಕಾರಿಗಳು ಗೋವು ಪೂಜೆ ಸಲ್ಲಿಸಿ ಚಾಲನೆ ನೀಡಿದರು.
Last Updated 28 ಜನವರಿ 2026, 6:01 IST
ದೇವನಹಳ್ಳಿ: ಸಂಭ್ರಮದ ಶೋಭಾಯಾತ್ರೆ

ದೇವನಹಳ್ಳಿ | ಏರೋಸ್ಪೇಸ್ ಪಾರ್ಕ್‌ಗೆ ಭೂಮಿ: ರೈತರ ಆಕ್ಷೇಪ

Land Acquisition Protest: ದೇವನಹಳ್ಳಿ: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಪ್ರಸ್ತಾವಿತ ಏರೋಸ್ಪೇಸ್ ಪಾರ್ಕ್‌ಗಾಗಿ ಸ್ವಯಂಪ್ರೇರಿತವಾಗಿ ಭೂಮಿ ನೀಡಲು ಮೂರು ತಿಂಗಳ ಗಡುವು ನಿಗದಿ ಮಾಡಿ
Last Updated 27 ಜನವರಿ 2026, 20:46 IST
ದೇವನಹಳ್ಳಿ | ಏರೋಸ್ಪೇಸ್ ಪಾರ್ಕ್‌ಗೆ ಭೂಮಿ: ರೈತರ ಆಕ್ಷೇಪ
ADVERTISEMENT

ವಿಜಯಪುರ ನಾಡಕಚೇರಿ ಆವರಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ

Vijayapura Nadakacheri ವಿಜಯಪುರ (ದೇವನಹಳ್ಳಿ): ಇಲ್ಲಿನ ನಾಡಕಚೇರಿ ಆವರಣದಲ್ಲಿ ಸೋಮವಾರ 77 ನೇ ಗಣರಾಜ್ಯೋತ್ಸವವನ್ನು ಆಚರಿಸಿ, ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು.
Last Updated 27 ಜನವರಿ 2026, 2:46 IST
ವಿಜಯಪುರ ನಾಡಕಚೇರಿ ಆವರಣದಲ್ಲಿ  ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟಿ–1 ಮುಂಭಾಗ ಪಿಕಪ್‌ಗೆ ಹೊಸ ಆ್ಯಪ್‌

Kempegowda Airport: byline no author page goes here ಟರ್ಮಿನಲ್–1 ಪಿಕಪ್ ಲೇನ್‌ನಲ್ಲಿ ಖಾಸಗಿ ಹಳದಿ ಬೋರ್ಡ್ ಟ್ಯಾಕ್ಸಿಗಳಿಗೆ ಮುಂಚಿತ ಬುಕಿಂಗ್ ಆಧಾರಿತ ಪ್ರವೇಶಕ್ಕೆ ಕೆಎಸ್‌ಟಿಡಿಸಿ ಹೊಸ ಆ್ಯಪ್ ಪರಿಚಯಿಸಲು ನಿರ್ಧರಿಸಿದೆ.
Last Updated 27 ಜನವರಿ 2026, 2:45 IST
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟಿ–1 ಮುಂಭಾಗ ಪಿಕಪ್‌ಗೆ ಹೊಸ ಆ್ಯಪ್‌

ಆನೇಕಲ್: ಕ್ರಿಕೆಟ್‌ನಲ್ಲಿ ಸೋಲು– ಜಗಳ ಕೊಲೆಯಲ್ಲಿ ಅಂತ್ಯ

Anekal ಆನೇಕಲ್ : ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಮ್ಯಾಚ್‌ ಸೋತು ಸೋಲಿನ ಬೇಸರದಲ್ಲಿ ಕುಡಿದು ಗೆದ್ದ ತಂಡದ ಸದಸ್ಯರೊಂದಿಗೆ ಕ್ಷುಲಕ ಕಾರಣಕ್ಕೆ ಜಗಳವಾಡಿ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲ್ಲೂಕಿನ...
Last Updated 27 ಜನವರಿ 2026, 2:43 IST
ಆನೇಕಲ್: ಕ್ರಿಕೆಟ್‌ನಲ್ಲಿ ಸೋಲು– ಜಗಳ ಕೊಲೆಯಲ್ಲಿ ಅಂತ್ಯ
ADVERTISEMENT
ADVERTISEMENT
ADVERTISEMENT