ಮಂಗಳವಾರ, 20 ಜನವರಿ 2026
×
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ಉಚಿತ ಆಂಬುಲೆನ್ಸ್ ವಾಹನ ಸೇವೆಗೆ ಚಾಲನೆ 

ದೇವನಹಳ್ಳಿಯ ವಿಜಯಪುರ ಪಟ್ಟಣದಲ್ಲಿ ಶಹೆನಾಜ್ ಉನ್ನೀಸ್ ಟ್ರಸ್ಟ್ ವತಿಯಿಂದ ಉಚಿತ ಆಂಬುಲೆನ್ಸ್ ಸೇವೆ ಆರಂಭಿಸಲಾಗಿದೆ. ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್ ಚಾಲನೆ ನೀಡಿದರು.
Last Updated 20 ಜನವರಿ 2026, 6:59 IST
ಉಚಿತ ಆಂಬುಲೆನ್ಸ್ ವಾಹನ ಸೇವೆಗೆ ಚಾಲನೆ 

ಕಲುಷಿತ ನೀರು ದುಷ್ಪರಿಣಾಮ ಜಾಗೃತಿ

ದೇವನಹಳ್ಳಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಫ್ಲೋರೈಡ್ ಯುಕ್ತ ಕಲುಷಿತ ನೀರು ಸೇವನೆಯಿಂದ ಆಗುವ ರೋಗಗಳ ಬಗ್ಗೆ ಶಾಲಾ ಮಕ್ಕಳಿಗೆ ಮಾಹಿತಿ ನೀಡಲಾಯಿತು.
Last Updated 20 ಜನವರಿ 2026, 6:57 IST
ಕಲುಷಿತ ನೀರು ದುಷ್ಪರಿಣಾಮ ಜಾಗೃತಿ

ವೇಮನರ ಸಂದೇಶ ಸಮಾಜಕ್ಕೆ ಅನಿವಾರ್ಯ

ಹೊಸಕೋಟೆಯ ವೇಮನ ಜಯಂತಿಯಲ್ಲಿ ಸಚಿವ ರಾಮಲಿಂಗಾರೆಡ್ಡಿ
Last Updated 20 ಜನವರಿ 2026, 2:23 IST
ವೇಮನರ ಸಂದೇಶ ಸಮಾಜಕ್ಕೆ ಅನಿವಾರ್ಯ

ಜಿಬಿಎ ಚುನಾವಣೆಗೆ ತರಾತುರಿ ಏಕೆ?

ಜೆಡಿಎಸ್‌ ಗೆಲ್ಲುವ ಕ್ಷೇತ್ರಗಳ ವಿಂಗಡಣೆ; ಆರೋಪ
Last Updated 20 ಜನವರಿ 2026, 2:21 IST
ಜಿಬಿಎ ಚುನಾವಣೆಗೆ ತರಾತುರಿ ಏಕೆ?

ರಸ್ತೆ ವಿಸ್ತರಣೆ ಅವೈಜ್ಞಾನಿಕ: ಸ್ಥಳೀಯರ ಪ್ರತಿಭಟನೆ

ಪ್ರಭಾವಿಗಳ ಆಸ್ತಿ ಉಳಿಸಲು ಒಂದೇ ಭಾಗದಲ್ಲಿ ಕಾಮಗಾರಿ: ಆರೋಪ । ಪುರಸಭೆ ಆಸ್ತಿ ಬಳಕೆಗೆ ಆಕ್ಷೇಪ
Last Updated 20 ಜನವರಿ 2026, 2:20 IST
ರಸ್ತೆ ವಿಸ್ತರಣೆ ಅವೈಜ್ಞಾನಿಕ: ಸ್ಥಳೀಯರ ಪ್ರತಿಭಟನೆ

ಸಿಐಎಸ್ಎಫ್ ವಂದೇ ಮಾತರಂ ಕರಾವಳಿ ಸೈಕ್ಲೋಥಾನ್ 28ರಿಂದ

Cycling Event India: ವಂದೇ ಮಾತರಂ ಗೀತೆಯ 150ನೇ ವರ್ಷದ ಸ್ಮರಣಾರ್ಥ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಐಎಸ್ಎಫ್ ದೇಶವ್ಯಾಪಿ ಕರಾವಳಿ ಸೈಕ್ಲೋಥಾನ್‌ ಆಯೋಜಿಸಿದೆ. 9 ಕರಾವಳಿ ರಾಜ್ಯಗಳಲ್ಲಿ 6,500 ಕಿ.ಮೀ. ಸೈಕ್ಲಿಂಗ್ ನಡೆಯಲಿದೆ.
Last Updated 20 ಜನವರಿ 2026, 2:19 IST
ಸಿಐಎಸ್ಎಫ್ ವಂದೇ ಮಾತರಂ ಕರಾವಳಿ ಸೈಕ್ಲೋಥಾನ್ 28ರಿಂದ

ದಾಬಸ್ ಪೇಟೆ: ಹೆಲ್ಮೆಟ್‌ ಉಚಿತ ವಿತರಣೆ

Helmet Distribution: ದಾಬಸ್ ಪೇಟೆ ಪಟ್ಟಣದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ವಂಡರ್ ಲಾ ಸಹಯೋಗದಲ್ಲಿ 250ಕ್ಕೂ ಹೆಚ್ಚು ದ್ವಿಚಕ್ರ ಸವಾರರಿಗೆ ಉಚಿತ ಹೆಲ್ಮೆಟ್ ವಿತರಿಸಲಾಯಿತು.
Last Updated 19 ಜನವರಿ 2026, 22:00 IST
ದಾಬಸ್ ಪೇಟೆ: ಹೆಲ್ಮೆಟ್‌ ಉಚಿತ ವಿತರಣೆ
ADVERTISEMENT

ದೇವನಹಳ್ಳಿ: ಹಿಂದೂ ಸಮಾಜೋತ್ಸವ ಬೈಕ್ ರ‍್ಯಾಲಿ

Vijayapura Bike Rally: ವಿಜಯಪುರ (ದೇವನಹಳ್ಳಿ): ಪಟ್ಟಣದಲ್ಲಿ ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿಯಿಂದ ಜ.26 ರಂದು ನಡೆಯಲಿರುವ ಹಿಂದೂ ಸಮಾಜೋತ್ಸವ ಹಾಗೂ ಶೋಭಾಯಾತ್ರೆ ಅಂಗವಾಗಿ ಭಾನುವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ‍್ಯಾಲಿ ನಡೆಯಿತು.
Last Updated 19 ಜನವರಿ 2026, 5:23 IST
ದೇವನಹಳ್ಳಿ: ಹಿಂದೂ ಸಮಾಜೋತ್ಸವ ಬೈಕ್ ರ‍್ಯಾಲಿ

ಕನ್ನಡ ಬಾವುಟಕ್ಕೆ ಅಪಮಾನ ಸಹಿಸೆವು: ಅತ್ತಿಬೆಲೆ ಗಡಿಯಲ್ಲಿ ಪ್ರತಿಭಟನೆ

Attibele Protest: ಆನೇಕಲ್: ತಮಿಳುನಾಡಿನ ಈರೋಡ್ ಬಳಿ ಕರ್ನಾಟಕದ ಬಾವುಟಕ್ಕೆ ಅಪಮಾನ ಖಂಡಿಸಿ ಹಾಗೂ ಕರ್ನಾಟಕದಿಂದ ಶಬರಿಮಲೆಗೆ ತೆರಳುವ ಅಯ್ಯಪ್ಪ ಮಾಲಾಧಾರಿಗಳಿಗೆ ನಿರಂತರವಾಗಿ ಕಿರುಕುಳ ನೀಡುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
Last Updated 19 ಜನವರಿ 2026, 5:22 IST
ಕನ್ನಡ ಬಾವುಟಕ್ಕೆ ಅಪಮಾನ ಸಹಿಸೆವು: ಅತ್ತಿಬೆಲೆ ಗಡಿಯಲ್ಲಿ ಪ್ರತಿಭಟನೆ

ಬಿಬಿಎಂಪಿ ಘನತ್ಯಾಜ್ಯ ಸಂಸ್ಕರಣಾ ಘಟಕ ಸ್ಥಳಾಂತಕ್ಕೆ ಒತ್ತಾಯ

Chikkanagamangala Protest: ಆನೇಕಲ್: ತಾಲ್ಲೂಕಿನ ಚಿಕ್ಕನಾಗಮಂಗಲ ಗ್ರಾಮದ ಬಳಿ ಇರುವ ಬಿಬಿಎಂಪಿ ಘನತ್ಯಾಜ್ಯ ಸಂಸ್ಕರಣ ಘಟಕವನ್ನು ಬೇರಡೆಗೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಸ್ಥಳೀಯರು ಮತ್ತು ಅಪಾರ್ಟ್‌ಮೆಂಟ್‌ ನಿವಾಸಿಗಳು ಘಟಕದ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.
Last Updated 19 ಜನವರಿ 2026, 5:21 IST
ಬಿಬಿಎಂಪಿ ಘನತ್ಯಾಜ್ಯ ಸಂಸ್ಕರಣಾ ಘಟಕ ಸ್ಥಳಾಂತಕ್ಕೆ ಒತ್ತಾಯ
ADVERTISEMENT
ADVERTISEMENT
ADVERTISEMENT