ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ಹಾರೋಹಳ್ಳಿ: ಚುಳುಕನಗಿರಿ ಬೆಟ್ಟದಲ್ಲಿ ರಾತ್ರಿ ಮಣ್ಣು ಅಗೆದು ಅಗೆದು ಗುಡ್ಡವೇ ಬೋಳು

Illegal Soil Sourcing: ಹಾರೋಹಳ್ಳಿ: ಪಟ್ಟಣಕ್ಕೆ ಸಮೀಪದ ಚುಳುಕನಗಿರಿ ಬೆಟ್ಟದಲ್ಲಿ ಅಕ್ರಮವಾಗಿ ಮಣ್ಣು ಅಗೆದು ಮಾರಾಟ ಮಾಡಲಾಗುತ್ತಿದೆ. ಯಂತ್ರಗಳನ್ನು ಬಳಸಿ ಆಳದವರೆಗೆ ಮಣ್ಣು ಅಗೆದು ನಿತ್ಯ ನೂರಾರು ಲಾರಿಗಳಲ್ಲಿ ಹೊರಗೆ ಸಾಗಿಸಲಾಗುತ್ತಿದೆ.
Last Updated 12 ಫೆಬ್ರುವರಿ 2026, 2:37 IST
ಹಾರೋಹಳ್ಳಿ: ಚುಳುಕನಗಿರಿ ಬೆಟ್ಟದಲ್ಲಿ ರಾತ್ರಿ ಮಣ್ಣು ಅಗೆದು ಅಗೆದು ಗುಡ್ಡವೇ ಬೋಳು

ಹೊಸಕೋಟೆ: ಪರಮನಹಳ್ಳಿಯಲ್ಲಿ ಸಪ್ತಮಾತೆಯರ ದೇವರ ಪ್ರತಿಷ್ಠಾಪನೆ

Hoskote ಜಡಿಗೇನಹಳ್ಳಿ (ಹೊಸಕೋಟೆ) : ಸನಾತನ ಧರ್ಮ, ಆಧ್ಯಾತ್ಮಿಕತೆ, ಪರಂಪರೆ, ದೇವಸ್ಥಾನ  ಹಾಗೂ ಮಠ-ಮಂದಿರಗಳೇ ನಮ್ಮ ದೇಶದ ವೈಶಿಷ್ಟತೆಗಳಾಗಿದ್ದು.  ಇವು ಭಾರತವನ್ನು ಜಗತ್ತಿನ ಮುಂದೆ  ಬಲಿಷ್ಠ ರಾಷ್ಟ್ರವನ್ನಾಗಿ  ರೂಪಿಸುವ...
Last Updated 12 ಫೆಬ್ರುವರಿ 2026, 2:29 IST
ಹೊಸಕೋಟೆ: ಪರಮನಹಳ್ಳಿಯಲ್ಲಿ ಸಪ್ತಮಾತೆಯರ ದೇವರ ಪ್ರತಿಷ್ಠಾಪನೆ

ಕಾಯಕ– ದಾಸೋಹ ಶರಣರ ಮಹತ್ತರ ಕೊಡುಗೆ: ದೇವನಹಳ್ಳಿ ತಹಶೀಲ್ದಾರ್ ಎಂ.ಅನಿಲ್

Devanahalli Tahsildar M. Anil ಕಾಯಕ ಹಾಗೂ ದಾಸೋಹದ ಪರಿಕಲ್ಪನೆ 12ನೇ ಶತಮಾನದ ಶರಣರು ನೀಡಿದ ಮಹತ್ವದ ಕೊಡುಗೆ ಎಂದು ತಹಶೀಲ್ದಾರ್ ಎಂ.ಅನಿಲ್ ಹೇಳಿದರು.
Last Updated 12 ಫೆಬ್ರುವರಿ 2026, 2:28 IST
ಕಾಯಕ– ದಾಸೋಹ ಶರಣರ ಮಹತ್ತರ ಕೊಡುಗೆ: ದೇವನಹಳ್ಳಿ ತಹಶೀಲ್ದಾರ್ ಎಂ.ಅನಿಲ್

ಚಂದಾಪುರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

Chandapur ಚಂದಾಪುರ (ಆನೇಕಲ್) : ಚಂದಾಪುರ ಪುರಸಭೆ ವ್ಯಾಪ್ತಿಯ ಹೀಲಲಿಗೆ ಗ್ರಾಮದ ಮುಖ್ಯ ರಸ್ತೆ ಕಾಮಗಾರಿಗೆ ಶಾಸಕ ಬಿ.ಶಿವಣ್ಣ ಮತ್ತು ಚಂದಾಪುರ ಪುರಸಭೆ ಅಧ್ಯಕ್ಷೆ ಶಾರದ ವರದರಾಜು ಭೂಮಿ...
Last Updated 12 ಫೆಬ್ರುವರಿ 2026, 2:26 IST
ಚಂದಾಪುರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

ಜೀತ ಪದ್ಧತಿ ಸಲ್ಲದು, ಪ್ರತಿ ವ್ಯಕ್ತಿಗೂ ಘನತೆಯುಕ್ತ ಬದುಕು: ನ್ಯಾ. ಅರುಣ್ ಕುಮಾರ್

Judge Arun Kumar ಚೊಳಪ್ಪನಹಳ್ಳಿ (ಹೊಸಕೋಟೆ) : ದೇಶದ ಯಾವುದೇ ಮೂಲೆಯಲ್ಲಿ ಯಾವುದೇ ವ್ಯಕ್ತಿ ಘನತೆಯಿಂದ ಬದುಕುವಂತಹ ಸ್ಥಿತಿ ಇರಬೇಕು. ಆದರೆ ಇಂದು ಜೀತ ಪದ್ದತಿ ಹೊಸ ಸ್ವರೂಪವನ್ನು ಪಡೆದು ಒಂದಲ್ಲ...
Last Updated 12 ಫೆಬ್ರುವರಿ 2026, 2:26 IST
ಜೀತ ಪದ್ಧತಿ ಸಲ್ಲದು, ಪ್ರತಿ ವ್ಯಕ್ತಿಗೂ ಘನತೆಯುಕ್ತ ಬದುಕು: ನ್ಯಾ. ಅರುಣ್ ಕುಮಾರ್

ಬನ್ನೇರುಘಟ್ಟ: ಸೂರಿಲ್ಲದವರಿಗೆ ಸೂರು ಕಲ್ಪಿಸಲು 20 ಎಕರೆ ಜಾಗ ಮೀಸಲು

Bannerghatta: ಬನ್ನೇರುಘಟ್ಟ(ಆನೇಕಲ್‌) : ಬನ್ನೇರುಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಕಾವೇರಿ ನೀರಿನ ಸರಬರಾಜು ಉದ್ಘಾಟನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಬುಧವಾರ ಆಯೋಜಿಸಲಾಗಿತ್ತು.
Last Updated 12 ಫೆಬ್ರುವರಿ 2026, 2:24 IST
ಬನ್ನೇರುಘಟ್ಟ: ಸೂರಿಲ್ಲದವರಿಗೆ ಸೂರು ಕಲ್ಪಿಸಲು 20 ಎಕರೆ ಜಾಗ ಮೀಸಲು

ಆನೇಕಲ್ ತಾಲ್ಲೂಕಿನ ಮರಸೂರು ಗ್ರಾಮದಲ್ಲಿ ನೀರು ಸರಬರಾಜಿಗೆ ಚಾಲನೆ

Anekal Marasur village ಆನೇಕಲ್ ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಸೂರು ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಜಲಜೀವನ್ ಮಿಷನ್‌ ಕಾಮಗಾರಿಯು ಪೂರ್ಣಗೊಂಡ ಹಿನ್ನೆಲೆಯಲ್ಲಿ...
Last Updated 12 ಫೆಬ್ರುವರಿ 2026, 2:23 IST
ಆನೇಕಲ್ ತಾಲ್ಲೂಕಿನ ಮರಸೂರು ಗ್ರಾಮದಲ್ಲಿ ನೀರು ಸರಬರಾಜಿಗೆ ಚಾಲನೆ
ADVERTISEMENT

ದೇವನಹಳ್ಳಿ: ಅವಧಿ ಮೀರಿದ ಆಹಾರ ವಸ್ತು ಪತ್ತೆ- ನೋಟಿಸ್

Devanahalli: ದೇವನಹಳ್ಳಿ: ಪಟ್ಟಣದ ಬೇಕರಿ ಹಾಗೂ ದಿನಸಿ ಅಂಗಡಿಗಳ ಮೇಲೆ ದೇವನಹಳ್ಳಿ ಪುರಸಭೆ ಅಧಿಕಾರಿಗಳು ಮತ್ತು ತಹಶೀಲ್ದಾರ್ ಅನಿಲ್ ನೇತೃತ್ವದಲ್ಲಿ ಮಂಗಳವಾರ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
Last Updated 12 ಫೆಬ್ರುವರಿ 2026, 2:22 IST
ದೇವನಹಳ್ಳಿ: ಅವಧಿ ಮೀರಿದ ಆಹಾರ ವಸ್ತು ಪತ್ತೆ- ನೋಟಿಸ್

ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆ: ಬಿ.ಎನ್.ಗೋಪಾಲಗೌಡ

Annual Day: ಸೂಲಿಬೆಲೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಬಿ.ಎನ್.ಗೋಪಾಲಗೌಡ ಮಾತನಾಡಿದರು.
Last Updated 11 ಫೆಬ್ರುವರಿ 2026, 8:40 IST
ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆ: ಬಿ.ಎನ್.ಗೋಪಾಲಗೌಡ

ಟೀಕೆಗಳು ಶಾಶ್ವತ ಅಲ್ಲ: ಟಿ.ಎಸ್ ರಾಜಶೇಖರ್

Tavarekere Panchayat: ಯಾವುದೇ ಪಕ್ಷ ಅಧಿಕಾರದಲ್ಲಿದ್ದಾಗ ಅವರು ಮಾಡಿದ ಅಭಿವೃದ್ಧಿ ಕಾಮಗಾರಿಗಳು ಮಾತ್ರವೇ ಶಾಶ್ವತ ಹೊರತು ಟೀಕೆಗಳು ಶಾಶ್ವತ ಅಲ್ಲ ಎಂದು ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಉಪಾಧ್ಯಕ್ಷರಾದ ಟಿ.ಎಸ್ ರಾಜಶೇಖರ್ ಹೇಳಿದರು.
Last Updated 11 ಫೆಬ್ರುವರಿ 2026, 8:40 IST
ಟೀಕೆಗಳು ಶಾಶ್ವತ ಅಲ್ಲ: ಟಿ.ಎಸ್ ರಾಜಶೇಖರ್
ADVERTISEMENT
ADVERTISEMENT
ADVERTISEMENT