ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ದೇವನಹಳ್ಳಿ | ಮಕ್ಕಳ ಸಂಭ್ರಮದಲ್ಲಿ ಸಂಕ್ರಾಂತಿ ಸೊಗಡು

Cultural Awareness Event: ದೇವನಹಳ್ಳಿ: ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಹಬ್ಬಗಳ ಅರಿವು ಮೂಡಿಸುವ ಉದ್ದೇಶದಿಂದ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕರ ಸಂಕ್ರಾಂತಿ–ಸುಗ್ಗಿ ಹಬ್ಬ ಸಂಭ್ರಮದಿಂದ ಬುಧವಾರ ಆಚರಿಸಲಾಯಿತು.
Last Updated 16 ಜನವರಿ 2026, 6:21 IST
ದೇವನಹಳ್ಳಿ | ಮಕ್ಕಳ ಸಂಭ್ರಮದಲ್ಲಿ ಸಂಕ್ರಾಂತಿ ಸೊಗಡು

ದೇವನಹಳ್ಳಿ | ಹಬ್ಬದ ಸಂಭ್ರಮ ಹಿಗ್ಗಿಸಿದ ರಾಸು ಕಿಚ್ಚು ಹಾಯಿಸುವಿಕೆ

ತಾಲ್ಲೂಕಿನ ರಾಯಸಂದ್ರ ಗ್ರಾಮದಲ್ಲಿ ಮಕರ ಸಂಕ್ರಾಂತಿಯನ್ನು ಸಡಗರದಿಂದ ಗುರುವಾರ ಆಚರಿಸಲಾಯಿತು.
Last Updated 16 ಜನವರಿ 2026, 6:20 IST
ದೇವನಹಳ್ಳಿ | ಹಬ್ಬದ ಸಂಭ್ರಮ ಹಿಗ್ಗಿಸಿದ ರಾಸು ಕಿಚ್ಚು ಹಾಯಿಸುವಿಕೆ

ಹೊಸಕೋಟೆ: ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ

ಅತಂತ್ರ ಸ್ಥಿತಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ರಾಗಿ ಬೆಳೆಗಾರ
Last Updated 16 ಜನವರಿ 2026, 6:16 IST
ಹೊಸಕೋಟೆ: ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ

ದೊಡ್ಡಹುಲ್ಲೂರು | ಸಂಕ್ರಾಂತಿ ಹಬ್ಬ: ವಾಲಿಬಾಲ್ ಪಂದ್ಯಾವಳಿಗೆ ಚಾಲನೆ

Sports for Festival: ದೊಡ್ಡಹುಲ್ಲೂರು(ಹೊಸಕೋಟೆ): ಮುತ್ಯಾಲಮ್ಮ ಮತ್ತು ಯಲ್ಲಮ್ಮ ದೇವಿ ಯುವಕರ ಬಳಗದಿಂದ ಸಂಕ್ರಾಂತಿ ಹಬ್ಬದ ಅಂಗವಾಗಿ ಎರಡು ದಿನಗಳ ವಾಲಿಬಾಲ್ ಕಪ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ನಾನಾ ಭಾಗಗಳಿಂದ 20-25 ತಂಡಗಳು ಪಾಲ್ಗೊಳ್ಳುತ್ತಿವೆ.
Last Updated 16 ಜನವರಿ 2026, 6:14 IST
ದೊಡ್ಡಹುಲ್ಲೂರು | ಸಂಕ್ರಾಂತಿ ಹಬ್ಬ: ವಾಲಿಬಾಲ್ ಪಂದ್ಯಾವಳಿಗೆ ಚಾಲನೆ

ಆನೇಕಲ್ | ಶಂಕರನಹಳ್ಳದಲ್ಲಿ ಸುಗ್ಗಿ ಹಬ್ಬ ಸಂಭ್ರಮ

ಮಹಿಳೆಯರು, ಮಕ್ಕಳು ಭಕ್ತಿಯ ಚಾರಣದಲ್ಲಿ ಉತ್ಸಾಹದಿಂದ ಭಾಗಿ
Last Updated 16 ಜನವರಿ 2026, 6:13 IST
ಆನೇಕಲ್ | ಶಂಕರನಹಳ್ಳದಲ್ಲಿ ಸುಗ್ಗಿ ಹಬ್ಬ ಸಂಭ್ರಮ

ಸೂಲಿಬೆಲೆ: ಪ್ರಕೃತಿ ಆರಾಧನೆ ಪೂಜೆ

Sankranti Significance: ಸೂಲಿಬೆಲೆ(ಹೊಸಕೋಟೆ): ರಾಸುಗಳಿಗೆ ಪ್ರಥಮ ಪೂಜೆ ಸಲ್ಲಿಸುವುದು ಧಾರ್ಮಿಕ ಆಚರಣೆ, ಸಂಕ್ರಾಂತಿ ಕೇವಲ ಹಬ್ಬವಲ್ಲ, ಅದು ಸಮೃದ್ಧಿಯ ಸಂಕೇತ ಎಂದು ಬಮೂಲ್ ನಿರ್ದೇಶಕ ಬಿ.ವಿ.ಸತೀಶಗೌಡ ಹೇಳಿದರು.
Last Updated 16 ಜನವರಿ 2026, 6:13 IST
ಸೂಲಿಬೆಲೆ: ಪ್ರಕೃತಿ ಆರಾಧನೆ ಪೂಜೆ

ಆನೇಕಲ್ | ಉತ್ತಮ ಆರೋಗ್ಯಕ್ಕೆ ಯೋಗ ಮದ್ದು: ಬಿ.ಎಲ್.ಸಂತೋಷ್

ಎಸ್ ವ್ಯಾಸ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಬಿ.ಎಲ್.ಸಂತೋಷ್ ಭಾಗಿ
Last Updated 16 ಜನವರಿ 2026, 6:12 IST
ಆನೇಕಲ್ | ಉತ್ತಮ ಆರೋಗ್ಯಕ್ಕೆ ಯೋಗ ಮದ್ದು: ಬಿ.ಎಲ್.ಸಂತೋಷ್
ADVERTISEMENT

ದೇವನಹಳ್ಳಿ: ಶಿವಯೋಗಿ ಸಿದ್ಧರಾಮೇಶ್ವರ ಸ್ಮರಣೆ

Social Equality Message: byline no author page goes here ದೇವನಹಳ್ಳಿಯಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ ಸಿದ್ಧರಾಮೇಶ್ವರ ಜಯಂತಿಯಲ್ಲಿ ಕಾಯಕ, ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಮಹತ್ವದ ಬಗ್ಗೆ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಬೆಳಕು ಚೆಲ್ಲಿದರು.
Last Updated 15 ಜನವರಿ 2026, 7:21 IST
ದೇವನಹಳ್ಳಿ: ಶಿವಯೋಗಿ ಸಿದ್ಧರಾಮೇಶ್ವರ ಸ್ಮರಣೆ

ದೊಡ್ಡಬಳ್ಳಾಪುರ| ಸಿದ್ಧರಾಮೇಶ್ವರರ ಜನೋಪಯೋಗಿ ಕಾಯಕ ಮಾದರಿ: ಶಾಸಕ ಧೀರಜ್ ಮುನಿರಾಜು

Community Service Ideal: byline no author page goes here ದೊಡ್ಡಬಳ್ಳಾಪುರದಲ್ಲಿ ನಡೆದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯಲ್ಲಿ ಶಾಸಕರಾದ ಧೀರಜ್ ಮುನಿರಾಜು ಅವರು 12ನೇ ಶತಮಾನದಲ್ಲಿ ಸಿದ್ಧರಾಮೇಶ್ವರರು ಮಾಡಿದ ಜನೋಪಯೋಗಿ ಕೆಲಸಗಳು ಇಂದಿಗೂ ಮಾದರಿಯಾಗಿದೆ ಎಂದು ಹೇಳಿದರು.
Last Updated 15 ಜನವರಿ 2026, 7:21 IST
ದೊಡ್ಡಬಳ್ಳಾಪುರ| ಸಿದ್ಧರಾಮೇಶ್ವರರ ಜನೋಪಯೋಗಿ ಕಾಯಕ ಮಾದರಿ: ಶಾಸಕ ಧೀರಜ್ ಮುನಿರಾಜು

ಆನೇಕಲ್| ಆನೆ ದಂತದ ವಿಗ್ರಹ ಮಾರಾಟ; ಇಬ್ಬರ ಬಂಧನ

Wildlife Crime: byline no author page goes here ಆನೇಕಲ್‌ನ ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆನೆ ದಂತದಿಂದ ತಯಾರಿಸಿದ ರಾಧಾಕೃಷ್ಣ ವಿಗ್ರಹ ಮಾರಾಟಕ್ಕೆ ಯತ್ನಿಸಿದ ಇಬ್ಬರನ್ನು ಬಂಧಿಸಿ ₹20 ಲಕ್ಷ ಮೌಲ್ಯದ ವಿಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ.
Last Updated 15 ಜನವರಿ 2026, 7:21 IST
ಆನೇಕಲ್| ಆನೆ ದಂತದ ವಿಗ್ರಹ ಮಾರಾಟ; ಇಬ್ಬರ ಬಂಧನ
ADVERTISEMENT
ADVERTISEMENT
ADVERTISEMENT