ಬುಧವಾರ, 26 ನವೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ನೆಲಮಂಗಲ: ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿ- ಇಬ್ಬರ ಸಾವು

Nelamangala accident ನೆಲಮಂಗಲ: ಟ್ರಾಕ್ಟರ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೆ ಮೃತರಾಗಿರುವ ಘಟನೆ ಬುಧವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 75ರ (ಹಾಸನ ರಸ್ತೆ) ಮಲ್ಲರಬಾಣವಾಡಿ ತಿರುವಿನಲ್ಲಿ ನಡೆದಿದೆ. ...
Last Updated 26 ನವೆಂಬರ್ 2025, 19:29 IST
ನೆಲಮಂಗಲ: ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿ- ಇಬ್ಬರ ಸಾವು

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರೆಯಲಿ: ಕೆ.ಎಚ್‌. ಮುನಿಯಪ್ಪ

Karnataka Politics: ಮುಖ್ಯಮಂತ್ರಿಯಾಗಿ ನಾನೇ ಮುಂದುವರೆಯುತ್ತೇನೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅವರೆ ಮುಂದುವರೆಯಲಿ. ಇಲ್ಲಿ ಅಧಿಕಾರ ಬಿಟ್ಟು ಕೊಡುವ ಪ್ರಶ್ನೆ ಬಂದಿಲ್ಲ’ ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
Last Updated 26 ನವೆಂಬರ್ 2025, 4:57 IST
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರೆಯಲಿ: ಕೆ.ಎಚ್‌. ಮುನಿಯಪ್ಪ

ಹೊಸಕೋಟೆ | ರಸ್ತೆಯಲ್ಲೇ ಹರಿವ ಕೊಳಚೆ ನೀರು; ಚರಂಡಿಯಾಗಿ ಬದಲಾದ ಕೆಇಬಿ ವೃತ್ತ

Underground Cable Work: ಹೊಸಕೋಟೆ: ಭೂತಗ ಕೇಬಲ್‌ ಅಳವಡಿಕೆಯ ಅವೈಜ್ಞಾನಿಕ ಕಾಮಗಾರಿಯಿಂದ ಕೆಇಬಿ ವೃತ್ತ ಚರಂಡಿಯಾಗಿ ಮಾರ್ಪಟ್ಟಿದೆ.
Last Updated 26 ನವೆಂಬರ್ 2025, 4:55 IST
ಹೊಸಕೋಟೆ | ರಸ್ತೆಯಲ್ಲೇ ಹರಿವ ಕೊಳಚೆ ನೀರು; ಚರಂಡಿಯಾಗಿ ಬದಲಾದ ಕೆಇಬಿ ವೃತ್ತ

ರಾಜಕೀಯ ಇಚ್ಛಾಶಕ್ತಿಯಿಂದ ಕನ್ನಡದ ಕಾರ್ಯಗಳಿಗೆ ಸೋಲು: ಜಾಣಗೆರೆ ವೆಂಕಟರಾಮಯ್ಯ

Karnataka Choodamani Award: ಆನೇಕಲ್ ಪಟ್ಟಣದಲ್ಲಿ ಕೆಎಸ್‌ಆರ್ಟಿಸಿ ಕೇಂದ್ರ ಕನ್ನಡ ಕ್ರಿಯಾ ಸಮಿತಿ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಿ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಅವರಿಗೆ ಕರ್ನಾಟಕ ಚೂಡಾಮಣಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
Last Updated 26 ನವೆಂಬರ್ 2025, 4:53 IST
ರಾಜಕೀಯ ಇಚ್ಛಾಶಕ್ತಿಯಿಂದ ಕನ್ನಡದ ಕಾರ್ಯಗಳಿಗೆ ಸೋಲು: ಜಾಣಗೆರೆ ವೆಂಕಟರಾಮಯ್ಯ

ಘಾಟಿಯಲ್ಲಿ ಬೃಹತ್‌ ದಾಸೋಹ ಭವನ ನಿರ್ಮಾಣ: ಸಚಿವ ರಾಮಲಿಂಗಾರೆಡ್ಡಿ

Ghati Development: ಘಾಟಿ ಕ್ಷೇತ್ರದಲ್ಲಿ ₹29 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
Last Updated 26 ನವೆಂಬರ್ 2025, 4:51 IST
ಘಾಟಿಯಲ್ಲಿ ಬೃಹತ್‌ ದಾಸೋಹ ಭವನ ನಿರ್ಮಾಣ: ಸಚಿವ ರಾಮಲಿಂಗಾರೆಡ್ಡಿ

ದೊಡ್ಡಬಳ್ಳಾಪುರ | ಡಿಕೆಶಿ ಸಿಎಂ ಆಗಲು ಪ್ರಾರ್ಥನೆ: 1,001 ಈಡುಗಾಯಿ

Karnataka Congress: ಡಿ.ಕೆ‌.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲೆಂದು ಪ್ರಾರ್ಥಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್‌ ಯುವ ಘಟಕದ ಅಧ್ಯಕ್ಷ ಶರತ್ ಪಟೇಲ್ ನೇತೃತ್ವದಲ್ಲಿ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಮುಂದೆ ತೆಂಗಿನ ಕಾಯಿಗಳನ್ನು ಹೊಡೆಯಲಾಯಿತು.
Last Updated 26 ನವೆಂಬರ್ 2025, 4:47 IST
ದೊಡ್ಡಬಳ್ಳಾಪುರ | ಡಿಕೆಶಿ ಸಿಎಂ ಆಗಲು ಪ್ರಾರ್ಥನೆ: 1,001 ಈಡುಗಾಯಿ

ಆನೇಕಲ್ | ಬಿದರಗುಪ್ಪೆ ಕೆರೆಗೆ ಬಿದ್ದ ಲಾರಿ: ಚಾಲಕ ಸಾವು

Anekal News: ಆನೇಕಲ್: ತಾಲ್ಲೂಕಿನ ಬಿದರಗುಪ್ಪೆ ಕೆರೆಗೆ ಆಯ ತಪ್ಪಿ ಲಾರಿಯೊಂದು ಉರುಳು ಬಿದ್ದು ಅದರ ಚಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
Last Updated 26 ನವೆಂಬರ್ 2025, 4:46 IST
ಆನೇಕಲ್ | ಬಿದರಗುಪ್ಪೆ ಕೆರೆಗೆ ಬಿದ್ದ ಲಾರಿ: ಚಾಲಕ ಸಾವು
ADVERTISEMENT

ದೇವನಹಳ್ಳಿ| ಸಚಿವ ಸಂಪುಟದಲ್ಲಿ ಭೂ ಸ್ವಾಧೀನ ರದ್ದುಗೊಳಿಸಿ: ಹೋರಾಟಗಾರರ ಒತ್ತಾಯ

Farmer Rights Movement: ದೇವನಹಳ್ಳಿ ಚನ್ನರಾಯಪಟ್ಟಣದಲ್ಲಿ ಭೂ ಸ್ವಾಧೀನ ರದ್ದುಪಡಿಸಬೇಕೆಂದು ಹೋರಾಟಗಾರರು ಒತ್ತಾಯಿಸಿದ್ದಾರೆ. ಹೋರಾಟವು 1,331ನೇ ದಿನ ತಲುಪಿದ್ದು, ಸಚಿವ ಸಂಪುಟದಲ್ಲಿ ಭರವಸೆ ನಿರ್ಧಾರ ಜಾರಿಗೆ ಆಗ್ರಹಿಸಿದರು.
Last Updated 25 ನವೆಂಬರ್ 2025, 2:06 IST
ದೇವನಹಳ್ಳಿ| ಸಚಿವ ಸಂಪುಟದಲ್ಲಿ ಭೂ ಸ್ವಾಧೀನ ರದ್ದುಗೊಳಿಸಿ: ಹೋರಾಟಗಾರರ ಒತ್ತಾಯ

ಆನೇಕಲ್: ಗಮನ ಸೆಳೆದ ದಶಾವತಾರ ನೃತ್ಯ

Cultural Performance: ಆನೇಕಲ್ ತಾಲೂಕಿನ ಚಂದಾಪುರದ ಶಿವಾಲಯ ನಾಟ್ಯಮಂದಿರದ 12ನೇ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳು ಭರತನಾಟ್ಯದ ಮೂಲಕ ದಶಾವತಾರದ ವಿವಿಧ ರೂಪಗಳನ್ನು ನೃತ್ಯರೂಪದಲ್ಲಿ ಆಕರ್ಷಕವಾಗಿ ಪ್ರದರ್ಶಿಸಿದರು.
Last Updated 25 ನವೆಂಬರ್ 2025, 2:06 IST
ಆನೇಕಲ್: ಗಮನ ಸೆಳೆದ ದಶಾವತಾರ ನೃತ್ಯ

ಆನೇಕಲ್| ಲಕ್ಷ್ಮಿಪುರದಲ್ಲಿ ಕಾಡಾನೆ ದಾಳಿ: ನಾಲ್ಕು ಎಕರೆ ರಾಗಿ ನಾಶ

Crop Damage Compensation: ಆನೇಕಲ್ ತಾಲ್ಲೂಕಿನ ಲಕ್ಷ್ಮಿಪುರದಲ್ಲಿ ಕಾಡಾನೆಗಳು ದಾಳಿ ನಡೆಸಿ ಸುಮಾರು ನಾಲ್ಕು ಎಕರೆ ರಾಗಿ ಹೊಲಗಳನ್ನು ನಾಶಪಡಿಸಿವೆ. ರೈತರು ಲಕ್ಷಾಂತರ ರೂಪಾಯಿ ನಷ್ಟವನ್ನು ಅನುಭವಿಸಿದ್ದಾರೆ ಎಂದು ತಿಳಿಸಿದ್ದಾರೆ.
Last Updated 25 ನವೆಂಬರ್ 2025, 2:05 IST
ಆನೇಕಲ್| ಲಕ್ಷ್ಮಿಪುರದಲ್ಲಿ ಕಾಡಾನೆ ದಾಳಿ: ನಾಲ್ಕು ಎಕರೆ ರಾಗಿ ನಾಶ
ADVERTISEMENT
ADVERTISEMENT
ADVERTISEMENT