ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ಕೇಂದ್ರ ಸರ್ಕಾರ ಸಮುದ್ರ.. ಬೇಕಾದನ್ನು ಕೇಳಿ ಪಡೆಯಬೇಕು, ಟೀಕೆ ಮಾಡಬಾರದು: ಸೋಮಣ್ಣ

Railway Project Karnataka:ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದ್ದು, ಹೆಜ್ಜಾಲ–ಚಾಮರಾಜನಗರ ರೈಲು ಮಾರ್ಗ ಯೋಜನೆ ಕುರಿತು ಬೇಸರ ಹೊರಹಾಕಿದರು
Last Updated 26 ಡಿಸೆಂಬರ್ 2025, 14:44 IST
ಕೇಂದ್ರ ಸರ್ಕಾರ ಸಮುದ್ರ.. ಬೇಕಾದನ್ನು ಕೇಳಿ ಪಡೆಯಬೇಕು, ಟೀಕೆ ಮಾಡಬಾರದು: ಸೋಮಣ್ಣ

ಏರ್‌ಪೋರ್ಟ್‌ ಟ್ಯಾಕ್ಸಿಚಾಲಕರಿಗೆ BIAL ಸಿಹಿಸುದ್ದಿ:ಉಚಿತ ಪಾರ್ಕಿಂಗ್ ಸಮಯ ಹೆಚ್ಚಳ

Kempegowda International Airport: ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–1ರ ಆಗಮನ ದ್ವಾರದ ಪಿಕಪ್ ಪ್ರದೇಶದ ಉಚಿತ ಪಾರ್ಕಿಂಗ್ ಸಮಯವನ್ನು ಹೆಚ್ಚಿಸಲಾಗಿದೆ.
Last Updated 26 ಡಿಸೆಂಬರ್ 2025, 10:11 IST
ಏರ್‌ಪೋರ್ಟ್‌ ಟ್ಯಾಕ್ಸಿಚಾಲಕರಿಗೆ BIAL ಸಿಹಿಸುದ್ದಿ:ಉಚಿತ ಪಾರ್ಕಿಂಗ್ ಸಮಯ ಹೆಚ್ಚಳ

ದೊಡ್ಡಬಳ್ಳಾಪುರ: ಘಾಟಿ ಸುಬ್ರಹ್ಮಣ್ಯ ರಥೋತ್ಸವ ವೈಭವ

Subramanya Swamy Fair: ದೊಡ್ಡಬಳ್ಳಾಪುರ: ತಾಲ್ಲೂಕಿನ ಘಾಟಿ ಕ್ಷೇತ್ರದಲ್ಲಿನ ಇತಿಹಾಸ ಪ್ರಸಿದ್ಧ ಸುಬ್ರಹ್ಮಣ್ಯಸ್ವಾಮಿಸ್ವಾಮಿ ಮರಥೋತ್ಸವ ಗುರುವಾರ ಅದ್ದೂರಿಯಾಗಿ ನಡೆಯಿತು. ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಭಾಗವಹಿಸಿದ್ದರು. ಮಧ್ಯಾಹ್ನ 12ಕ್ಕೆ ರಥೋತ್ಸವಕ್ಕೆ ಮುಜರಾಯಿ
Last Updated 26 ಡಿಸೆಂಬರ್ 2025, 4:44 IST
ದೊಡ್ಡಬಳ್ಳಾಪುರ: ಘಾಟಿ ಸುಬ್ರಹ್ಮಣ್ಯ ರಥೋತ್ಸವ ವೈಭವ

ಹೊಸಕೋಟೆ: ಸರ್ವೆಗೆ ಬಂದ ಅಧಿಕಾರಿಗಳ ನೀರಿಳಿಸಿದ ಗ್ರಾಮಸ್ಥರು

Land Survey Protest: ನಂದಗುಡಿ(ಹೊಸಕೋಟೆ): ಬೆಚ್ಚರಕ್ ಮದುರೆ ಹಳೆ ಊರು ಗ್ರಾಮದ ಕುಂಟೆ ಸಮೀಕ್ಷೆಗೆ ಬುಧವಾರ ಬಂದಿದ್ದ ಅಧಿಕಾರಿಗಳನ್ನು ಗ್ರಾಮಸ್ಥರು ತಡೆದು ಪ್ರತಿಭಟನೆ ನಡೆಸಿದರು. ನಂದಗುಡಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ತೇಜಸ್ ಗೌಡ, ಭೂಮಾಪಕ ಜಾಕಿರ್ ಹುಸೇನ್ ಸರ್ಕಾರಿ
Last Updated 26 ಡಿಸೆಂಬರ್ 2025, 4:43 IST
ಹೊಸಕೋಟೆ: ಸರ್ವೆಗೆ ಬಂದ ಅಧಿಕಾರಿಗಳ ನೀರಿಳಿಸಿದ ಗ್ರಾಮಸ್ಥರು

ಸಾಮರಸ್ಯಕ್ಕೆ ಸಾಕ್ಷಿಯಾದ ಆನೇಕಲ್ ಚರ್ಚ್‌ನ ಕ್ರಿಸ್ಮಸ್ ಆಚರಣೆ

Christmas Celebration: ಆನೇಕಲ್: ಪಟ್ಟಣದಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಕ್ರೈಸ್ತ ಸಮದಾಯದವರು ಗುರುವಾರ ಸಂಭ್ರಮದಿಂದ ಆಚರಿಸಿದರು. ಆನೇಕಲ್‌ನ ಸಂತ ಜೋಸೆಫ್ ಚರ್ಚ್‌ನಲ್ಲಿ ಕ್ರಿಸ್‌ಮಸ್ ಶ್ರದ್ಧಾ ಭಕ್ತಿಗಳಿಂದ ನೆರವೇರಿಸಿದರು. ಪುಟಾಣಿ ಮಕ್ಕಳು ಸಂಟಾಕ್ಲಾಸ್‌ನೊಂದಿಗೆ ಆಟವಾಡುತ್ತಿದ್ದ
Last Updated 26 ಡಿಸೆಂಬರ್ 2025, 4:40 IST
ಸಾಮರಸ್ಯಕ್ಕೆ ಸಾಕ್ಷಿಯಾದ ಆನೇಕಲ್ ಚರ್ಚ್‌ನ ಕ್ರಿಸ್ಮಸ್ ಆಚರಣೆ

ದೇವನಹಳ್ಳಿ: ವಿಮಾನ ನಿಲ್ದಾಣದಲ್ಲಿ ಕ್ರಿಸ್‌ಮಸ್‌ ಹಬ್ಬದ ಕಂಪು

Christmas Celebration: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ರಿಸ್‌ಮಸ್ ಹಬ್ಬದ ಸಂಭ್ರಮಕ್ಕೆ ‘ಸೀಸನ್ ಆಫ್ ಸ್ಮೈಲ್ಸ್’ 12ನೇ ವರ್ಷದ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ. ಇದು ಜನವರಿ 15ರವರೆಗೆ ನಡೆಯಲಿದೆ.
Last Updated 25 ಡಿಸೆಂಬರ್ 2025, 7:18 IST
ದೇವನಹಳ್ಳಿ: ವಿಮಾನ ನಿಲ್ದಾಣದಲ್ಲಿ ಕ್ರಿಸ್‌ಮಸ್‌ ಹಬ್ಬದ ಕಂಪು

ಬಾಶೆಟ್ಟಿಹಳ್ಳಿ ಪ.ಪಂಚಾಯಿತಿಯಲ್ಲಿ BJP ದರ್ಬಾರ್‌: ಕಾಂಗ್ರೆಸ್‌, JDSಗೆ ಮುಖಭಂಗ

Bashettihalli Panchayat Election: ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಬಾಶೆಟ್ಟಿಹಳ್ಳಿಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದೆ.
Last Updated 25 ಡಿಸೆಂಬರ್ 2025, 6:40 IST
ಬಾಶೆಟ್ಟಿಹಳ್ಳಿ ಪ.ಪಂಚಾಯಿತಿಯಲ್ಲಿ BJP ದರ್ಬಾರ್‌: ಕಾಂಗ್ರೆಸ್‌, JDSಗೆ ಮುಖಭಂಗ
ADVERTISEMENT

ಆನೇಕಲ್: ರಾಜ್ಯ ಮಟ್ಟದ ಕಬಡ್ಡಿ ಪಂದ್ಯ ಇಂದಿನಿಂದ

Kabaddi Tournament Anekal: ಪಟ್ಟಣದ ಹೊಸ ಮಾಧ್ಯಮಿಕ ಶಾಲೆಯ ಆಟದ ಮೈದಾನದಲ್ಲಿ ವೆಂಕಟೇಶ್‌ ಗುರು ಗೆಳೆಯರ ಬಳಗದ ವತಿಯಿಂದ ಆಯೋಜಿಸಿರುವ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಡಿಸೆಂಬರ್ 25ರಿಂದ ಆರಂಭವಾಗಲಿದೆ.
Last Updated 25 ಡಿಸೆಂಬರ್ 2025, 6:36 IST
ಆನೇಕಲ್: ರಾಜ್ಯ ಮಟ್ಟದ ಕಬಡ್ಡಿ ಪಂದ್ಯ ಇಂದಿನಿಂದ

ಹೊಸಕೋಟ: ಸಾಧಕರಿಗೆ ಡಾ.ಕಲಾಂ ಪ್ರಶಸ್ತಿ ಪ್ರದಾನ

APJ Abdul Kalam Award: ನಗರದ ಅಂಬೇಡ್ಕರ್ ಭವನದಲ್ಲಿ ಎಪಿಜೆ ಅಬ್ದುಲ್ ಕಲಾಂ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಮತ್ತು ಸಾಧಕರಿಗೆ ಡಾ. ಕಲಾಂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು.
Last Updated 25 ಡಿಸೆಂಬರ್ 2025, 6:35 IST
ಹೊಸಕೋಟ: ಸಾಧಕರಿಗೆ ಡಾ.ಕಲಾಂ ಪ್ರಶಸ್ತಿ ಪ್ರದಾನ

ಬಾಶೆಟ್ಟಿಹಳ್ಳಿ ಪ.ಪಂ ಚುನಾವಣೆ| ‘ಕೈ’ಹಿಡಿಯದ ಗ್ಯಾರಂಟಿ: ಅರಳಿದ ಕಮಲ

Bashettihalli Election Results: ಬಾಶೆಟ್ಟಿಹಳ್ಳಿಯಲ್ಲಿ ನಡೆದ ಪಟ್ಟಣ ಪಂಚಾಯಿತಿ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, 19 ವಾರ್ಡ್‌ಗಳಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷದ ಕೇವಲ ಮೂರು ಅಭ್ಯರ್ಥಿಗಳು ಮಾತ್ರ ಗೆಲುವು ಸಾಧಿಸಿದ್ದಾರೆ.
Last Updated 25 ಡಿಸೆಂಬರ್ 2025, 6:33 IST
ಬಾಶೆಟ್ಟಿಹಳ್ಳಿ ಪ.ಪಂ ಚುನಾವಣೆ| ‘ಕೈ’ಹಿಡಿಯದ ಗ್ಯಾರಂಟಿ: ಅರಳಿದ ಕಮಲ
ADVERTISEMENT
ADVERTISEMENT
ADVERTISEMENT