ಬುಧವಾರ, 17 ಡಿಸೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

‘ಮಕ್ಕಳ ಗ್ರಾಮ ಸಭೆ’ಯಲ್ಲಿ ಸಮಸ್ಯೆಗಳ ಮಹಾಪೂರ

 ಕುಡಿಯುವ ನೀರು ಒದಗಿಸಿ, ಶಾಲೆಯ ಪಕ್ಕದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬದಲಿಸಿ, ಶಾಲೆಗೆ ಗೇಟ್ ಅಳವಡಿಸಿ, ಸೈಕಲ್ ಕೊಡಿಸಿ. ಶಾಲೆಯ ಬಳಿ ಕಸ ಇದೆ ತೆರವು ಮಾಡಿ,...
Last Updated 17 ಡಿಸೆಂಬರ್ 2025, 16:10 IST
fallback

ಸೂರತ್‌ ಸೀರೆ ಬಿಕ್ಕಟ್ಟು ಪರಿಹಾರಕ್ಕೆ ಆಗ್ರಹ: ದೊಡ್ಡಬಳ್ಳಾಪುರ ಬಂದ್‌ಗೆ ನಿರ್ಧಾರ

Textile Protest: ಸೂರತ್ ಸೀರೆಗಳಿಂದ ದೊಡ್ಡಬಳ್ಳಾಪುರ ನೇಯ್ಗೆ ಉದ್ಯಮದಲ್ಲಿ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆಯಲ್ಲಿ, ಡಿಸೆಂಬರ್ ಅಂತ್ಯಕ್ಕೆ ದೊಡ್ಡಬಳ್ಳಾಪುರ ಬಂದ್‌ ಮಾಡಲು ನೇಕಾರರು ನಿರ್ಧರಿಸಿದ್ದಾರೆ ಎಂದು ಸಮಿತಿ ತಿಳಿಸಿದೆ.
Last Updated 17 ಡಿಸೆಂಬರ್ 2025, 4:21 IST
ಸೂರತ್‌ ಸೀರೆ ಬಿಕ್ಕಟ್ಟು ಪರಿಹಾರಕ್ಕೆ ಆಗ್ರಹ: ದೊಡ್ಡಬಳ್ಳಾಪುರ ಬಂದ್‌ಗೆ ನಿರ್ಧಾರ

ಕ್ರಿಕೆಟ್ | ಕೊಳತೂರು ತಂಡಕ್ಕೆ ಎಸ್‌ಬಿಜಿ ಕಪ್‌; ಹೊಸಕೋಟೆ ತಂಡ ರನ್ನರ್‌ ಆಪ್‌

Local Cricket Final: ಹೊಸಕೋಟೆ ತಂಡವನ್ನು ಮಣಿಸಿ ಕೊಳತೂರು ತಂಡವು ಎಸ್‌ಬಿಜಿ ಕಪ್‌ ಹಾಗೂ ₹3 ಲಕ್ಷ ನಗದು ಬಹುಮಾನ ಗೆದ್ದಿದೆ. ಶರತ್ ಬಚ್ಚೇಗೌಡ ಕ್ರಿಕೆಟ್‌ ಟೂರ್ನಿಯಲ್ಲಿ ತಾಲ್ಲೂಕಿನ 68 ತಂಡಗಳು ಭಾಗವಹಿಸಿದ್ದವು.
Last Updated 17 ಡಿಸೆಂಬರ್ 2025, 4:20 IST
ಕ್ರಿಕೆಟ್ | ಕೊಳತೂರು ತಂಡಕ್ಕೆ ಎಸ್‌ಬಿಜಿ ಕಪ್‌; ಹೊಸಕೋಟೆ ತಂಡ ರನ್ನರ್‌ ಆಪ್‌

ಬಕುಂಗ್ ಚಂಡಮಾರುತದ ‘ಶೀತಲ ಸಮರ’: ಮನೆಯಿಂದ ಹೊರ ಬಾರದ ಜನ

ದಿನವೀಡಿ ಮಂಜು, ಶೀತ ಗಾಳಿ * ರೋಗಗಳ ಭಯ * ಹೆಚ್ಚಿನ ಆತಂಕ, ಬೆಚ್ಚನೆ ಉಡುಪು ಮೊರೆ
Last Updated 17 ಡಿಸೆಂಬರ್ 2025, 4:20 IST
ಬಕುಂಗ್ ಚಂಡಮಾರುತದ ‘ಶೀತಲ ಸಮರ’: ಮನೆಯಿಂದ ಹೊರ ಬಾರದ ಜನ

ಆನೇಕಲ್: ಸೋಲೂರು ಶಾಲೆ ನಿರ್ಮಾಣಕ್ಕೆ ಚಾಲನೆ

Bosch CSR Initiative: ವಣಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಲೂರು ಗ್ರಾಮದಲ್ಲಿ ಬಾಷ್ ಕಂಪನಿಯ ಸಿಎಸ್ಆರ್ ಅನುದಾನದಡಿ ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 17 ಡಿಸೆಂಬರ್ 2025, 4:18 IST
ಆನೇಕಲ್: ಸೋಲೂರು ಶಾಲೆ ನಿರ್ಮಾಣಕ್ಕೆ ಚಾಲನೆ

ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು: ಸುನಿಲ್ ಕುಮಾರ್

Educational Aid: ಬಾಲೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಡ ಹಾಗೂ ಪ್ರತಿಭಾವಂತ ಮಕ್ಕಳ ಮುಂದಿನ ವಿದ್ಯಾಭ್ಯಾಸ ವೆಚ್ಚವನ್ನು ಪರಿಗ್ರಹ ಟ್ರಸ್ಟ್ ಭರಿಸುವುದಾಗಿ ಸಂಸ್ಥಾಪಕ ಸುನಿಲ್ ಕುಮಾರ್ ತಿಳಿಸಿದ್ದಾರೆ.
Last Updated 17 ಡಿಸೆಂಬರ್ 2025, 4:18 IST
ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು: ಸುನಿಲ್ ಕುಮಾರ್

ಎಚ್‌ಡಿಕೆ ಜನ್ಮದಿನ: ರೈತರಿಗೆ ಸನ್ಮಾನ

Farmer Felicitation: ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ಜನ್ಮದಿನದ ಅಂಗವಾಗಿ ದೇವನಹಳ್ಳಿಯ ಜೆಡಿಎಸ್ ಕಚೇರಿಯಲ್ಲಿ ಪ್ರಗತಿಪರ ರೈತರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.
Last Updated 17 ಡಿಸೆಂಬರ್ 2025, 4:15 IST
ಎಚ್‌ಡಿಕೆ ಜನ್ಮದಿನ: ರೈತರಿಗೆ ಸನ್ಮಾನ
ADVERTISEMENT

ಬೆಂಗಳೂರು ವಿಮಾನ ನಿಲ್ದಾಣ | ಹೊಸ ಪಿಕ್-ಅಪ್ ನಿಮಯ: ಟ್ಯಾಕ್ಸಿ ಚಾಲಕರ ಪ್ರತಿಭಟನೆ

ವಿಮಾನ ನಿಲ್ದಾಣದಲ್ಲಿ ಹೊಸ ಪಿಕ್-ಅಪ್ ನಿಯಮ ಕೈಬಿಡಲು ಒತ್ತಾಯ
Last Updated 17 ಡಿಸೆಂಬರ್ 2025, 0:00 IST
ಬೆಂಗಳೂರು ವಿಮಾನ ನಿಲ್ದಾಣ | ಹೊಸ ಪಿಕ್-ಅಪ್ ನಿಮಯ: ಟ್ಯಾಕ್ಸಿ ಚಾಲಕರ ಪ್ರತಿಭಟನೆ

ಕೋಲಾರ ಜಿಲ್ಲೆಯಲ್ಲಿ ಅವರೆಕಾಯಿ ಸುಗ್ಗಿ, ಸೊಗಡು! ಮಾರುಕಟ್ಟೆ ತುಂಬೆಲ್ಲಾ ಘಮಲು

ಚುಮುಚುಮು ಚಳಿ ನಡುವೆ ಮಾರುಕಟ್ಟೆ ತುಂಬೆಲ್ಲಾ ಅವರೆ ಘಮಲು
Last Updated 16 ಡಿಸೆಂಬರ್ 2025, 4:50 IST
ಕೋಲಾರ ಜಿಲ್ಲೆಯಲ್ಲಿ ಅವರೆಕಾಯಿ ಸುಗ್ಗಿ, ಸೊಗಡು! ಮಾರುಕಟ್ಟೆ ತುಂಬೆಲ್ಲಾ ಘಮಲು

ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ: ನಾಗರಭಾವಿ ಹಸು ಪ್ರಥಮ

State level milking competition ಆನೇಕಲ್ : ಪಟ್ಟಣದಲ್ಲಿ ಕರುನಾಡ ರೈತ ಗೋಪಾಲಕರ ಸಂಘದ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಬೆಂಗಳೂರಿನ ನಾಗರಭಾವಿಯ ಬಿ.ಎಂ.ನಾಗರಾಜು ಅವರ ರಾಸು 4.80ಕೆಜಿ...
Last Updated 16 ಡಿಸೆಂಬರ್ 2025, 2:40 IST
ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ: ನಾಗರಭಾವಿ ಹಸು ಪ್ರಥಮ
ADVERTISEMENT
ADVERTISEMENT
ADVERTISEMENT