ಭಾನುವಾರ, 21 ಡಿಸೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ದೇವನಹಳ್ಳಿ: ಚುಮು ಚುಮು ಚಳಿಯಲ್ಲಿ ಅವರೆ, ತೊಗರಿ ಘಮ

Winter Crops: ಚಳಿಗಾಲದ ಸಮೃದ್ಧ ಬೆಳೆಯುವ ನಾಟಿ ಹಸಿ ಅವರೆ, ತೊಗರಿಕಾಯಿ ಜತೆಯಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆವರೆ, ತೊಗರಿಕಾಯಿಗೆ ಉತ್ತಮ ಬೆಲೆ ಇರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
Last Updated 21 ಡಿಸೆಂಬರ್ 2025, 2:15 IST
ದೇವನಹಳ್ಳಿ: ಚುಮು ಚುಮು ಚಳಿಯಲ್ಲಿ ಅವರೆ, ತೊಗರಿ ಘಮ

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಇಂದು: ಡಿ.24ರಂದು ಮತ ಎಣಿಕೆ

Doddaballapura Election: ತಾಲ್ಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಹಾಗೂ ನಗರಸಭೆಯ 21ನೇ ವಾರ್ಡ್‌ನ ಹೇಮಾವತಿಪೇಟೆ ಉಪ ಚುನಾವಣೆ ಡಿ.21ರಂದು ನಡೆಯಲಿದೆ.
Last Updated 21 ಡಿಸೆಂಬರ್ 2025, 2:08 IST
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಇಂದು: ಡಿ.24ರಂದು ಮತ ಎಣಿಕೆ

ಆನೇಕಲ್: ಬಾಲ್ಯ ವಿವಾಹ ವಿರುದ್ಧ ಮೊಳಗಿದ ಘೋಷಣೆ

Awareness Programme: ಪಟ್ಟಣದಲ್ಲಿ ಶನಿವಾರ ಬಾಲ್ಯ ವಿವಾಹ ತಡೆಗಟ್ಟುವಿಕೆ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು. ನೂರಾರು ವಿದ್ಯಾರ್ಥಿಗಳು ಜಾಗೃತಿ ಫಲಕ ಹಿಡಿದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಜಾಗೃತಿ ಮೂಡಿಸಿದರು.
Last Updated 21 ಡಿಸೆಂಬರ್ 2025, 2:05 IST
ಆನೇಕಲ್: ಬಾಲ್ಯ ವಿವಾಹ ವಿರುದ್ಧ ಮೊಳಗಿದ ಘೋಷಣೆ

ಆನೇಕಲ್: ಡಿ.23ರಿಂದ ರಾಜ್ಯ ಮಹಿಳಾ ಕಬಡ್ಡಿ ಚಾಂಪಿಯನ್ ಶಿಪ್-ಬಿ.ಎಲ್.ಶೇಖರ್

State Level Kabaddi: ಆನೇಕಲ್: ತಾಲ್ಲೂಕಿನ ಜಿಗಣಿ ಸಮೀಪದ ಹರಪನಹಳ್ಳಿ ಬೃಂದಾವನ ಶಾಲೆ ಆವರಣದಲ್ಲಿ ಡಿ.23ರಿಂದ 25ರವರೆಗೆ ಹಿರಿಯ ಮಹಿಳಾ ವಿಭಾಗದ ಹೊನಲು ಬೆಳಕಿನ ರಾಜ್ಯಮಟ್ಟದ ಕಬಡ್ಡಿ ಚಾಂಪಿಯನ್ ಶಿಪ್ -2025 ನಡೆಯಲಿದೆ ಎಂದು ಬೃಂದಾವನ ಶಿಕ್ಷಣ ಸಂಸ್ಥೆಗಳ ತಿಳಿಸಿದರು.
Last Updated 21 ಡಿಸೆಂಬರ್ 2025, 2:04 IST
ಆನೇಕಲ್: ಡಿ.23ರಿಂದ ರಾಜ್ಯ ಮಹಿಳಾ ಕಬಡ್ಡಿ ಚಾಂಪಿಯನ್ ಶಿಪ್-ಬಿ.ಎಲ್.ಶೇಖರ್

ದೊಡ್ಡಬಳ್ಳಾಪುರ: ಪಾಳು ಬಾವಿಗೆ ಬಿದ್ದು ವ್ಯಕ್ತಿ ಸಾವು

Doddaballapur Incident: ದೊಡ್ಡಬಳ್ಳಾಪುರ: ತಾಲ್ಲೂಕಿನ ಪುಟ್ಟಯ್ಯನ ಅಗ್ರಹಾರದಲ್ಲಿ ಶುಕ್ರವಾರ ರಾತ್ರಿ ವ್ಯಕ್ತಿಯೊಬ್ಬ ಸುಮಾರು 40 ಅಡಿ ಆಳದ ಪಾಳುಬಾವಿಗೆ ಬಿದ್ದು ಮೃತಟ್ಟಿದ್ದನೆ.
Last Updated 20 ಡಿಸೆಂಬರ್ 2025, 23:30 IST
ದೊಡ್ಡಬಳ್ಳಾಪುರ: ಪಾಳು ಬಾವಿಗೆ ಬಿದ್ದು ವ್ಯಕ್ತಿ ಸಾವು

ಬೆಚ್ಚನೆ ಉಡುಪು, ಬಿಸಿ ಪಾನಿಯತ್ತ ಜನರ ಮೊರೆ 

ಹೊಸಕೋಟೆ ತಾಲ್ಲೂಕಿನಲ್ಲಿ ಬಕುಂಗ್ ಚಂಡಮಾರುತದಿಂದ ತಾಪಮಾನ 13 ಡಿಗ್ರಿಗೆ ಕುಸಿತ. ವಿದ್ಯಾರ್ಥಿಗಳು, ಕಾರ್ಮಿಕರು, ರೈತರು, ನೌಕರರು ಚಳಿಯಿಂದ ತತ್ತರಿಸಿದ ಪರಿಸ್ಥಿತಿ. ಮಕ್ಕಳಲ್ಲಿ ಶೀತ-ಜ್ವರ ಭೀತಿ, ದಟ್ಟ ಮಂಜು ವಾಹನ ಸವಾರರಿಗೆ ತೊಂದರೆ.
Last Updated 20 ಡಿಸೆಂಬರ್ 2025, 8:04 IST
ಬೆಚ್ಚನೆ ಉಡುಪು, ಬಿಸಿ ಪಾನಿಯತ್ತ ಜನರ ಮೊರೆ 

ಮರದ ಕೊಂಬೆ ಬಿದ್ದು ಯುವಕ ಸಾವು ಪ್ರಕರಣ ಪುರಸಭೆಯಿಂದ ₹1ಲಕ್ಷ ಪರಿಹಾರ ಚೆಕ್  

ದೇವನಹಳ್ಳಿಯಲ್ಲಿ ಮರದ ಕೊಂಬೆ ಬಿದ್ದು ಮೃತಪಟ್ಟ ವೆಂಕಟ ವರುಣ್ ಕುಟುಂಬಕ್ಕೆ ಪುರಸಭೆಯಿಂದ ₹1 ಲಕ್ಷ ಪರಿಹಾರ ಚೆಕ್ ವಿತರಣೆ. ಪುರಸಭೆ ಅಧ್ಯಕ್ಷೆ ಭವ್ಯ ಮಹೇಶ್ ಸಹಿತ ಸದಸ್ಯರು ಉಪಸ್ಥಿತಿ.
Last Updated 20 ಡಿಸೆಂಬರ್ 2025, 8:04 IST
ಮರದ ಕೊಂಬೆ ಬಿದ್ದು ಯುವಕ ಸಾವು ಪ್ರಕರಣ 
ಪುರಸಭೆಯಿಂದ ₹1ಲಕ್ಷ ಪರಿಹಾರ ಚೆಕ್  
ADVERTISEMENT

‌ಆನೇಕಲ್: ಏಕಕಾಲಕ್ಕೆ ಚಿರತೆ, ಕಾಡಾನೆ, ಕಾಡೆಮ್ಮೆ ಪ್ರತ್ಯಕ್ಷ

ಸಂಜೆಯಾಗುತ್ತಿದ್ದಂತೆ ಸಾರ್ವಜನಿಕರು ಭಯಭೀತಿ, ಅರಣ್ಯ ಸಿಬ್ಬಂದಿ ಹೈರಾಣ
Last Updated 20 ಡಿಸೆಂಬರ್ 2025, 8:04 IST
‌ಆನೇಕಲ್: ಏಕಕಾಲಕ್ಕೆ ಚಿರತೆ, ಕಾಡಾನೆ, ಕಾಡೆಮ್ಮೆ ಪ್ರತ್ಯಕ್ಷ

ಚನ್ನಪಟ್ಟಣ: ಮೇವು ಕತ್ತರಿಸುವ ಪ್ರಾಯೋಗಿಕ ಕಾರ್ಯಕ್ರಮ

ಚನ್ನಪಟ್ಟಣದ ಹಾರೋಕೊಪ್ಪ ಗ್ರಾಮದಲ್ಲಿ ಬಮೂಲ್ ವತಿಯಿಂದ ಮೇವು ಶೇಖರಣೆ ಹಾಗೂ ಯಂತ್ರೋಪಕರಣ ಬಳಕೆ ಕುರಿತು ರೈತರಿಗೆ ಮಾಹಿತಿ ನೀಡುವ ಪ್ರಾಯೋಗಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
Last Updated 20 ಡಿಸೆಂಬರ್ 2025, 8:01 IST
ಚನ್ನಪಟ್ಟಣ: ಮೇವು ಕತ್ತರಿಸುವ ಪ್ರಾಯೋಗಿಕ ಕಾರ್ಯಕ್ರಮ

ನಡೆಯದ ಪರಿಶಿಷ್ಟರ ಕುಂದುಕೊರತೆ ಸಭೆ: ಚನ್ನಪಟ್ಟಣ ಆಡಳಿತ ನಿರ್ಲಕ್ಷ್ಯ ಆರೋಪ

ಚನ್ನಪಟ್ಟಣದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗ ಸಮುದಾಯದ ಕುಂದುಕೊರತೆ ಸಭೆ ಒಂದು ವರ್ಷದಿಂದ ನಡೆಯದೆ ತಾಲ್ಲೂಕು ಆಡಳಿತದ ನಿರ್ಲಕ್ಷ್ಯವಿದ್ದೆಂದು ದಲಿತ ಮುಖಂಡ ಹನುಮಂತಯ್ಯ ಆರೋಪಿಸಿದ್ದಾರೆ.
Last Updated 20 ಡಿಸೆಂಬರ್ 2025, 7:58 IST
ನಡೆಯದ ಪರಿಶಿಷ್ಟರ ಕುಂದುಕೊರತೆ ಸಭೆ: ಚನ್ನಪಟ್ಟಣ ಆಡಳಿತ ನಿರ್ಲಕ್ಷ್ಯ ಆರೋಪ
ADVERTISEMENT
ADVERTISEMENT
ADVERTISEMENT