ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ಹೊಸಕೋಟೆ| ಕಳೆಗಟ್ಟಿದ ಕ್ರಿಸ್‌ಮಸ್‌ ಸಂಭ್ರಮ: ಹಬ್ಬಕ್ಕೂ ಮುನ್ನವೇ ಹಲವು ಕಾರ್ಯಕ್ರಮ

Hosakote Christmas: ಕಳೆದೊಂದು ವಾರದಿಂದ ತಾಲ್ಲೂಕಿನ ಕ್ರಿಶ್ಚಿಯನ್ ಶಾಲಾ–ಕಾಲೇಜು, ಚರ್ಚ್, ಆಸ್ಪತ್ರೆಗಳಲ್ಲಿ ಹಬ್ಬಕ್ಕೂ ಮುನ್ನವೇ ಕ್ರಿಸ್‌ಮಸ್‌ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬಕ್ಕೆ ಬೇಕಾದ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು, ಮಕ್ಕಳು, ಯುವಕರು ಹಿರಿಯರೊಂದಿಗೆ ಸಜ್ಜಾಗುತ್ತಿದ್ದಾರೆ.
Last Updated 23 ಡಿಸೆಂಬರ್ 2025, 6:31 IST
ಹೊಸಕೋಟೆ| ಕಳೆಗಟ್ಟಿದ ಕ್ರಿಸ್‌ಮಸ್‌ ಸಂಭ್ರಮ: ಹಬ್ಬಕ್ಕೂ ಮುನ್ನವೇ ಹಲವು ಕಾರ್ಯಕ್ರಮ

ಅತ್ತಿಬೆಲೆಯಲ್ಲಿ ಗಡಿನಾಡು ಕಲಾ ಉತ್ಸವ

Gadinadu Kala Utsava: ತಾಲ್ಲೂಕಿನ ಅತ್ತಿಬೆಲೆಯಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ಗಡಿನಾಡು ಕಲಾ ಉತ್ಸವ ಸಂಭ್ರಮದಿಂದ ಜರುಗಿತು. ವಿವಿಧ ಜಾನಪದ ಕಲಾತಂಡಗಳು ಗಡಿನಾಡ ಕಲಾ ಉತ್ಸವಕ್ಕೆ ಮೆರುಗು ನೀಡಿತು.
Last Updated 23 ಡಿಸೆಂಬರ್ 2025, 5:58 IST
ಅತ್ತಿಬೆಲೆಯಲ್ಲಿ ಗಡಿನಾಡು ಕಲಾ ಉತ್ಸವ

ದೊಡ್ಡಬಳ್ಳಾಪುರ | ಕನ್ನಡ ಅಸ್ಮಿತೆ ಎತ್ತಿಹಿಡಿಯೋಣ: ಟಿ.ಎನ್.ಸೀತಾರಾಂ

T N Seetharam: ಕನ್ನಡದಲ್ಲಿ ಅಪಾರ ಜ್ಞಾನ ಭಂಡಾರವಿದ್ದು, ಇದನ್ನು ಬಳಸಿಕೊಳ್ಳುವ ಮೂಲಕ ಕನ್ನಡದ ಅಸ್ಮಿತೆ ಎತ್ತಿಹಿಡಯಬೇಕಿದೆ. ವ್ಯವಹಾರಿಕವಾಗಿ ಕನ್ನಡ ಬಳಕೆ ಹೆಚ್ಚು ಪ್ರಭಾವಶಾಲಿಯಾಗಿದೆ ಎಂದು ನಟ ಹಾಗೂ ನಿರ್ದೇಶಕ ಟಿ.ಎನ್.ಸೀತಾರಾಂ ಹೇಳಿದರು.
Last Updated 23 ಡಿಸೆಂಬರ್ 2025, 5:58 IST
ದೊಡ್ಡಬಳ್ಳಾಪುರ | ಕನ್ನಡ ಅಸ್ಮಿತೆ ಎತ್ತಿಹಿಡಿಯೋಣ:  ಟಿ.ಎನ್.ಸೀತಾರಾಂ

ಆನೇಕಲ್: ಅಂಗವಿಕಲರ ಗ್ರಾಮಸಭೆ

Special Gram Sabha: ತಾಲ್ಲೂಕಿನ ಮಾಯಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2025-26ನೇ ಸಾಲಿನ 15ನೇ ಹಣಕಾಸು ಆಯೋಗದ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆ ಮತ್ತು ಅಂಗವಿಕಲರ ವಿಶೇಷ ಗ್ರಾಮಸಭೆ ನಡೆಯಿತು. 70 ಮಂದಿ ಅಂಗವಿಕಲರಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
Last Updated 23 ಡಿಸೆಂಬರ್ 2025, 5:57 IST
ಆನೇಕಲ್: ಅಂಗವಿಕಲರ ಗ್ರಾಮಸಭೆ

ದೊಡ್ಡಬಳ್ಳಾಪುರ: ಯೇಸು ಜನ್ಮ ವೃತ್ತಾಂತ ಹಾಡು

Jesus Birth Story: ತಾಲ್ಲೂಕಿನ ವಿವಿಧೆಡೆಯ ಚರ್ಚೆಗಳಲ್ಲಿ ಯೇಸು ಕ್ರಿಸ್ತನ ಜನ್ಮದಿನ ಕ್ರಿಸ್‌ಮಸ್‌ ಆಚರಣೆಗೆ ಸಿದ್ಧತೆಗಳು ಭರದಿಂದ ನಡೆದಿದ್ದು, ಪ್ರತಿ ದಿನ ಸಂಜೆ ಸಾಮೂಹಿಕ ಪ್ರಾರ್ಥನೆಗಳು ನಡೆಯಿತ್ತಿವೆ.
Last Updated 23 ಡಿಸೆಂಬರ್ 2025, 5:56 IST
ದೊಡ್ಡಬಳ್ಳಾಪುರ: ಯೇಸು ಜನ್ಮ ವೃತ್ತಾಂತ ಹಾಡು

ಆನೇಕಲ್: ದ್ವೇಷ ರಹಿತ ಸಮಾಜ ನಿರ್ಮಾಣ ಎಲ್ಲಾ ಧರ್ಮಗಳ ಗುರಿ

Christmas Celebration: ಪಟ್ಟಣದ ಜ್ಞಾನಜ್ಯೋತಿಯ ಸಮಗ್ರ ಗ್ರಾಮೀಣ ಸಮೃದ್ಧಿ ಕೇಂದ್ರದಿಂದ ಅಂತರ್ಧರ್ಮಿಯ ಸಂವಾದ ಮತ್ತು ಕ್ರಿಸ್‌ಮಸ್‌ ಸಹ ಮಿಲನ ಕಾರ್ಯಕ್ರಮ ನಡೆಯಿತು. ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಧರ್ಮ ಗುರುಗಳು ಪಾಲ್ಗೊಂಡಿದ್ದರು.
Last Updated 23 ಡಿಸೆಂಬರ್ 2025, 5:55 IST
ಆನೇಕಲ್: ದ್ವೇಷ ರಹಿತ ಸಮಾಜ ನಿರ್ಮಾಣ ಎಲ್ಲಾ ಧರ್ಮಗಳ ಗುರಿ

ದೇವನಹಳ್ಳಿ: ಗಾಣಿಗ ಸಮುದಾಯದ ಮಕ್ಕಳಿಗೆ ವಿದ್ಯಾರ್ಥಿ ವೇತನ

Education Grant: ಇಲ್ಲಿನ ಚನ್ನಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ಗಾಣಿಗ ಸೇವಾ ಕ್ಷೇಮಾಭಿವೃದ್ಧಿ ಸಂಘದಿಂದ 2025ನೇ ಸಾಲಿನ ಎಸ್ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತೀರ್ಣರಾದ ವಿದ್ಯಾರ್ಥಿಗಳಿಗೆ 4ನೇ ವರ್ಷದ ವಿದ್ಯಾರ್ಥಿ ವೇತನ ವಿತರಣೆ ನೀಡಲಾಯಿತು.
Last Updated 23 ಡಿಸೆಂಬರ್ 2025, 5:53 IST
ದೇವನಹಳ್ಳಿ: ಗಾಣಿಗ ಸಮುದಾಯದ ಮಕ್ಕಳಿಗೆ ವಿದ್ಯಾರ್ಥಿ ವೇತನ
ADVERTISEMENT

ದೊಡ್ಡಬಳ್ಳಾಪುರ: ಅಯ್ಯಪ್ಪಸ್ವಾಮಿ ದೇಗುಲ ಮಂಡಲ ಪೂಜೆ

Mandala Pooja: ನಗರದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಅಯ್ಯಪ್ಪಸ್ವಾಮಿ ಸೇವಾ ಅಭಿವೃದ್ಧಿ ಟ್ರಸ್ಟ್‌ ವತಿಯಿಂದ 52ನೇ ವರ್ಷದ ವಾರ್ಷಿಕ ಮಂಡಲ ಪೂಜಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ದೇವಾಲಯದಲ್ಲಿ ಶ್ರೀಗಣ ಹೋಮ ಮತ್ತು ವಿಶೇಷ ಪೂಜೆಗಳು ಜರುಗಿದವು.
Last Updated 23 ಡಿಸೆಂಬರ್ 2025, 5:53 IST
ದೊಡ್ಡಬಳ್ಳಾಪುರ: ಅಯ್ಯಪ್ಪಸ್ವಾಮಿ ದೇಗುಲ ಮಂಡಲ ಪೂಜೆ

ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ: ನ್ಯಾಯಾಧೀಶರ ಸಹಿಯೇ ನಕಲು!

Forgery Case Anekal: ಆನೇಕಲ್ ತಾಲ್ಲೂಕಿನ ಚಿಂತಲಮಡಿವಾಳ ಗ್ರಾಮದಲ್ಲಿ 14 ಗುಂಟೆ ಜಮೀನನ್ನು ನಕಲಿ ದಾಖಲೆ ಹಾಗೂ ನ್ಯಾಯಾಧೀಶರ ಸಹಿಯನ್ನೇ ನಕಲು ಮಾಡಿ ಕಬಳಿಸಿದ ಆರೋಪದ ಮೇಲೆ ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Last Updated 22 ಡಿಸೆಂಬರ್ 2025, 23:55 IST
ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ: ನ್ಯಾಯಾಧೀಶರ ಸಹಿಯೇ ನಕಲು!

ದಾಬಸ್‌ಪೇಟೆ | ಚಿರತೆ ದಾಳಿ: ಮೇಕೆ ಸಾವು

Leopard Conflict: ದಾಬಸ್‌ಪೇಟೆ ಹುರಿಯಪ್ಪನಪಾಳ್ಯದಲ್ಲಿ ಚಿರತೆ ದಾಳಿ ಮಾಡಿ ಮೇಕೆ ಕೊಂದಿರುವ ಘಟನೆ ನಡೆದಿದೆ. ಅರಣ್ಯ ಇಲಾಖೆ ಗ್ರಾಮಸ್ಥರಿಗೆ ಆನ್‌ಲೈನ್ ಪರಿಹಾರ ಒದಗಿಸಲು ವರದಿ ಸಂಗ್ರಹಿಸಿದೆ.
Last Updated 22 ಡಿಸೆಂಬರ್ 2025, 15:58 IST
ದಾಬಸ್‌ಪೇಟೆ | ಚಿರತೆ ದಾಳಿ: ಮೇಕೆ ಸಾವು
ADVERTISEMENT
ADVERTISEMENT
ADVERTISEMENT