ಕೇಂದ್ರ ಸರ್ಕಾರ ಸಮುದ್ರ.. ಬೇಕಾದನ್ನು ಕೇಳಿ ಪಡೆಯಬೇಕು, ಟೀಕೆ ಮಾಡಬಾರದು: ಸೋಮಣ್ಣ
Railway Project Karnataka:ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದ್ದು, ಹೆಜ್ಜಾಲ–ಚಾಮರಾಜನಗರ ರೈಲು ಮಾರ್ಗ ಯೋಜನೆ ಕುರಿತು ಬೇಸರ ಹೊರಹಾಕಿದರುLast Updated 26 ಡಿಸೆಂಬರ್ 2025, 14:44 IST