ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ಆನೇಕಲ್ | ‘ಒಂದು ವೋಟು ಕೊಡಿ ಒಂದು ನೋಟು ಕೊಡಿ’ ಅಭಿಯಾನ

Anekal BSP: ಆನೇಕಲ್ ಪಟ್ಟಣದಲ್ಲಿ ಬಿಎಸ್‌ಪಿ ವತಿಯಿಂದ ‘ಒಂದು ವೋಟು ಕೊಡಿ ಒಂದು ನೋಟು ಕೊಡಿ’ ಅಭಿಯಾನ ಆರಂಭಿಸಲಾಯಿತು. ಪಕ್ಷದ ಸಂಘಟನೆಗಾಗಿ ಜನರಿಂದ ದೇಣಿಗೆ ಮತ್ತು ಮತ ಯಾಚಿಸಲಾಗುತ್ತಿದೆ.
Last Updated 27 ಫೆಬ್ರುವರಿ 2026, 6:54 IST
ಆನೇಕಲ್ | ‘ಒಂದು ವೋಟು ಕೊಡಿ ಒಂದು ನೋಟು ಕೊಡಿ’ ಅಭಿಯಾನ

ದೇವನಹಳ್ಳಿ | ಬಸ್ ನಿಲ್ದಾಣದಲ್ಲಿ ಅಪರಿಚಿತ ಮಹಿಳೆ ಸಾವು

Unidentified Body Found: ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದ ಬಸ್ ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ವಿಜಯಪುರ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಾರಸುದಾರರ ಪತ್ತೆಗೆ ಮುಂದಾಗಿದ್ದಾರೆ.
Last Updated 27 ಫೆಬ್ರುವರಿ 2026, 6:53 IST
ದೇವನಹಳ್ಳಿ | ಬಸ್ ನಿಲ್ದಾಣದಲ್ಲಿ ಅಪರಿಚಿತ ಮಹಿಳೆ ಸಾವು

ಸೂಲಿಬೆಲೆ | ವಿವಿಧ ಕಾಮಗಾರಿಗೆ ಭೂಮಿಪೂಜೆ

Hoskote Development: ಸೂಲಿಬೆಲೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ₹2 ಕೋಟಿ ವೆಚ್ಚದ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿಪೂಜೆ ನೆರವೇರಿಸಿದರು. ಗುಣಮಟ್ಟದ ಕಾಮಗಾರಿಗೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
Last Updated 27 ಫೆಬ್ರುವರಿ 2026, 6:53 IST
ಸೂಲಿಬೆಲೆ | ವಿವಿಧ ಕಾಮಗಾರಿಗೆ ಭೂಮಿಪೂಜೆ

ಕನಸವಾಡಿ: ವಿಜೃಂಭಣೆಯ ಶನಿಮಹಾತ್ಮ ರಥೋತ್ಸವ

Kanasavadi Jatra: ದೊಡ್ಡಬಳ್ಳಾಪುರ ತಾಲ್ಲೂಕಿನ ಕನಸವಾಡಿಯಲ್ಲಿ 71ನೇ ವರ್ಷದ ಶನಿಮಹಾತ್ಮ ರಥೋತ್ಸವ ಗುರುವಾರ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಭಕ್ತರು ಭಾಗವಹಿಸಿ ಹಣ್ಣು-ದವನ ಸಮರ್ಪಿಸಿದರು.
Last Updated 27 ಫೆಬ್ರುವರಿ 2026, 6:52 IST
ಕನಸವಾಡಿ: ವಿಜೃಂಭಣೆಯ ಶನಿಮಹಾತ್ಮ ರಥೋತ್ಸವ

ದೊಡ್ಡಬಳ್ಳಾಪುರ | ಉದಯ್ ಭಾನು ಚಿಬ್ ಬಂಧನ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

Youth Congress Protest: ರಾಷ್ಟ್ರೀಯ ಯೂತ್ ಕಾಂಗ್ರೆಸ್‌ ಅಧ್ಯಕ್ಷ ಉದಯ್ ಬಾನು ಚಿಬ್ ಅವರ ಬಂಧನ ಖಂಡಿಸಿ ದೊಡ್ಡಬಳ್ಳಾಪುರ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
Last Updated 27 ಫೆಬ್ರುವರಿ 2026, 6:52 IST
ದೊಡ್ಡಬಳ್ಳಾಪುರ | ಉದಯ್ ಭಾನು ಚಿಬ್ ಬಂಧನ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು ಗ್ರಾಮಾಂತರ ನೂತನ ಜಿಲ್ಲಾಧಿಕಾರಿಯಾಗಿ ಕೆ.ಎನ್‌. ಅನುರಾಧ ನೇಮಕ

Bengaluru Rural News: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ.ಕೆ.ಎನ್‌.ಅನುರಾಧ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ. ಹಾಲಿ ಡಿಸಿ ಆಗಿದ್ದ ಎ.ಬಿ. ಬಸವರಾಜು ಅವರನ್ನು ವರ್ಗಾವಣೆ ಮಾಡಲಾಗಿದೆ.
Last Updated 27 ಫೆಬ್ರುವರಿ 2026, 6:52 IST
ಬೆಂಗಳೂರು ಗ್ರಾಮಾಂತರ ನೂತನ ಜಿಲ್ಲಾಧಿಕಾರಿಯಾಗಿ ಕೆ.ಎನ್‌. ಅನುರಾಧ ನೇಮಕ

ಆನೇಕಲ್ ನಾಯನಹಳ್ಳಿ: ನೀರು ಸರಬರಾಜಿಗೆ ಚಾಲನೆ

Anekal Nayanahalli:ಆನೇಕಲ್ : ತಾಲ್ಲೂಕಿನ ಹಾರಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಯನಹಳ್ಳಿ ಗ್ರಾಮದಲ್ಲಿ ಜಲಜೀವನ್ ಮಿಷನ್‌ ಕಾಮಗಾರಿಯು ಪೂರ್ಣಗೊಂಡು 24*7 ನೀರು ಸರಬರಾಜಿಗೆ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ...
Last Updated 26 ಫೆಬ್ರುವರಿ 2026, 2:20 IST
ಆನೇಕಲ್ ನಾಯನಹಳ್ಳಿ: ನೀರು ಸರಬರಾಜಿಗೆ ಚಾಲನೆ
ADVERTISEMENT

ಆನೇಕಲ್: ಶ್ರದ್ಧಾ ಭಕ್ತಿಯ ಚನ್ನಕೇಶವ ರಥೋತ್ಸವ

Anekal Channakeshava ಆನೇಕಲ್ : ಪಟ್ಟಣದ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ಸ್ವಾಮಿಯ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಪಟ್ಟಣದ ವಿವಿಧ ವಾರ್ಡ್‌ಗಳ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು.
Last Updated 26 ಫೆಬ್ರುವರಿ 2026, 2:19 IST
ಆನೇಕಲ್: ಶ್ರದ್ಧಾ ಭಕ್ತಿಯ ಚನ್ನಕೇಶವ ರಥೋತ್ಸವ

ಹೊಸಕೋಟೆ: ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕರ ಅವಿರೋಧ ಆಯ್ಕೆ

Hoskote PLD Bank ಹೊಸಕೋಟೆ: ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ (ಪಿಎಲ್‌ಡಿ ಬ್ಯಾಂಕ್)ಗೆ ಇಂದು ಬುಧವಾರ ನಡೆದ ಅಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆಯಲ್ಲಿ ಎಚ್ ಕೆ ದೊರಸ್ವಾಮಿ...
Last Updated 26 ಫೆಬ್ರುವರಿ 2026, 2:18 IST
ಹೊಸಕೋಟೆ: ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕರ ಅವಿರೋಧ ಆಯ್ಕೆ

ದೇವನಹಳ್ಳಿ ಚರಂಡಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ; ಕೊಲೆ ಶಂಕೆ

Devanahalli ದೇವನಹಳ್ಳಿ ಪಟ್ಟಣದ ಟಿಪ್ಪು ಸರ್ಕಲ್ ಸಮೀಪದ ಚರಂಡಿಯಲ್ಲಿ ಅಪರಿಚಿತ ಮಹಿಳೆಯ ಶವ ಬುಧವಾರ ಪತ್ತೆಯಾಗಿದೆ.
Last Updated 26 ಫೆಬ್ರುವರಿ 2026, 2:16 IST
ದೇವನಹಳ್ಳಿ ಚರಂಡಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ; ಕೊಲೆ ಶಂಕೆ
ADVERTISEMENT
ADVERTISEMENT
ADVERTISEMENT