ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ದೇವನಹಳ್ಳಿ| ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ: ವಿ.ಮನೋಹರ್

Student Inspiration India: ದೇವನಹಳ್ಳಿಯ ಸರ್ಕಾರಿ ಮಾದರಿ ಹೆಣ್ಣುಮಕ್ಕಳ ಪಾಠಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ ವೇಳೆ, ಅವರ ತತ್ವಗಳು ವಿದ್ಯಾರ್ಥಿಗಳ ಜೀವನದಲ್ಲಿ ಅಳವಡಿಸಬೇಕು ಎಂದು ಮುಖ್ಯಶಿಕ್ಷಕ ಮನೋಹರ್ ಹೇಳಿದರು.
Last Updated 13 ಜನವರಿ 2026, 3:18 IST
ದೇವನಹಳ್ಳಿ| ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ: ವಿ.ಮನೋಹರ್

ಬಾಂಗ್ಲಾ ವಲಸಿಗರೆಂದು ಬಿಜೆಪಿ ದೂರು: ಮೇಡಹಳ್ಳಿಯಲ್ಲಿ ಗುಡಿಸಲು ತೆರವು ಯತ್ನ

Bangladeshi Settlement Karnataka: ಮೇಡಹಳ್ಳಿಯಲ್ಲಿ ಬಾಂಗ್ಲಾದೇಶಿ ವಲಸಿಗರು ನೆಲೆಸಿದ್ದಾರೆ ಎಂಬ ಬಿಜೆಪಿ ದೂರಿನ ಮೇರೆಗೆ ಅಧಿಕಾರಿಗಳು ಗುಡಿಸಲು ತೆರವು ಕಾರ್ಯಾಚರಣೆ ಕೈಗೊಂಡರು. ಒಂದು ದಿನ ಕಾಲಾವಕಾಶ ನೀಡಿ ಕಾರ್ಯಾಚರಣೆ ಸ್ಥಗಿತವಾಯಿತು.
Last Updated 13 ಜನವರಿ 2026, 3:14 IST
ಬಾಂಗ್ಲಾ ವಲಸಿಗರೆಂದು ಬಿಜೆಪಿ ದೂರು: ಮೇಡಹಳ್ಳಿಯಲ್ಲಿ ಗುಡಿಸಲು ತೆರವು ಯತ್ನ

ಪರಿಸರ ಸೂಕ್ಷ್ಮ ವಲಯ ವಿಸ್ತರಣೆ ಅವೈಜ್ಞಾನಿಕ ಆರೋಪ: ಬನ್ನೇರುಘಟ್ಟದಲ್ಲಿ ಆಕ್ರೋಶ

Bannerghatta Protest: ಬನ್ನೇರುಘಟ್ಟ ಉದ್ಯಾನ ಸುತ್ತಮುತ್ತ ಪರಿಸರ ಸೂಕ್ಷ್ಮ ವಲಯ ವಿಸ್ತರಣೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ರೈತರ ಬದುಕಿಗೆ ಹಾನಿ ಮಾಡಬಾರದೆಂದು ಪ್ರತಿಭಟನೆ ನಡೆಸಿದರು.
Last Updated 13 ಜನವರಿ 2026, 3:10 IST
ಪರಿಸರ ಸೂಕ್ಷ್ಮ ವಲಯ ವಿಸ್ತರಣೆ ಅವೈಜ್ಞಾನಿಕ ಆರೋಪ: ಬನ್ನೇರುಘಟ್ಟದಲ್ಲಿ ಆಕ್ರೋಶ

ದೊಡ್ಡಬಳ್ಳಾಪುರ| ಮಾದಕ ವ್ಯಸನದಿಂದ ಬದುಕು ದುಸ್ತರ: ಶ್ರೀಶೈಲ್‌ ಭೀಮಸೇನ್‌ ಬಾಗಡಿ

Youth Legal Awareness: ಮಾದಕ ವ್ಯಸನದಿಂದ ಯುವಜನರು ಬದುಕು ದುಸ್ತರವಾಗಿಸಿಕೊಳ್ಳುತ್ತಿರುವುದು ಅಪಾಯಕಾರಿ ಎಂದು ಹಿರಿಯ ನ್ಯಾಯಾಧೀಶ ಶ್ರೀಶೈಲ್‌ ಭೀಮಸೇನ್‌ ಬಾಗಡಿ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಹೇಳಿದರು.
Last Updated 13 ಜನವರಿ 2026, 3:07 IST
ದೊಡ್ಡಬಳ್ಳಾಪುರ| ಮಾದಕ ವ್ಯಸನದಿಂದ ಬದುಕು ದುಸ್ತರ: ಶ್ರೀಶೈಲ್‌ ಭೀಮಸೇನ್‌ ಬಾಗಡಿ

ಕೆಎಚ್‌ಬಿ ಟೌನ್‌ಶಿಪ್‌: ದೇವನಹಳ್ಳಿ ಬಳಿ 590 ಎಕರೆ ಭೂಸ್ವಾಧೀನ

Land Acquisition Protest: ಕೆಎಚ್‌ಬಿ ಟೌನ್‌ಶಿಪ್ ಸ್ಥಾಪನೆಗಾಗಿ ದೇವನಹಳ್ಳಿ ಬಳಿ 590 ಎಕರೆ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಅಂತಿಮ ಅಧಿಸೂಚನೆ ಹೊರಡಿಸಿದ್ದು, ರೈತರಲ್ಲಿ ಆತಂಕ ಮನೆಮಾಡಿದೆ.
Last Updated 13 ಜನವರಿ 2026, 3:07 IST
ಕೆಎಚ್‌ಬಿ ಟೌನ್‌ಶಿಪ್‌: ದೇವನಹಳ್ಳಿ ಬಳಿ 590 ಎಕರೆ ಭೂಸ್ವಾಧೀನ

ಆನೇಕಲ್| ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆ: ಒಂದೇ ತಿಂಗಳಲ್ಲಿ 4 ಬಾರಿ ಪ್ರತ್ಯಕ್ಷ

Wildlife Conflict Karnataka: byline no author page goes here ಆನೇಕಲ್ ತಾಲ್ಲೂಕಿನಲ್ಲಿ ಒಂದೇ ತಿಂಗಳಲ್ಲಿ ನಾಲ್ಕನೇ ಬಾರಿಗೆ ಹತ್ತಕ್ಕೂ ಹೆಚ್ಚು ಕಾಡಾನೆಗಳು ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಯವರು ಕಾಡಿಗಟ್ಟಲು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ.
Last Updated 13 ಜನವರಿ 2026, 3:02 IST
ಆನೇಕಲ್| ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆ: ಒಂದೇ ತಿಂಗಳಲ್ಲಿ 4 ಬಾರಿ ಪ್ರತ್ಯಕ್ಷ

ದೊಡ್ಡಬಳ್ಳಾಪುರ | ಹಳೆದು ಇಲ್ಲ, ಹೊಸತು ಇಲ್ಲ; ಇ–ಖಾತೆಯ ಕ್ಯಾತೆ

ಇ-ಸ್ವತ್ತು ತಂತ್ರಾಂಶ 2.0; ಮತ್ತದೇ ಬೇಸರ * ಒಂದೂವರೆ ವರ್ಷ ಕಳೆದರೂ ಸಿಗದ ಒಂದೂ ಖಾತೆ
Last Updated 12 ಜನವರಿ 2026, 4:47 IST
ದೊಡ್ಡಬಳ್ಳಾಪುರ | ಹಳೆದು ಇಲ್ಲ, ಹೊಸತು ಇಲ್ಲ; ಇ–ಖಾತೆಯ ಕ್ಯಾತೆ
ADVERTISEMENT

ವಿಜಯಪುರ: 14ಕ್ಕೆ ಸಾವಯವ ಕೃಷಿ-ಸುಗ್ಗಿ ಸಂಭ್ರಮ

Organic Fair Celebration: ಸಂಕ್ರಾಂತಿ ಹಬ್ಬದ ಅಂಗವಾಗಿ ಸಾವಯವ ಕೃಷಿಕರ ಸಹಯೋಗದಲ್ಲಿ ವಿಜಯಪುರದ ವಿ.ಎಸ್.ಆರ್. ರಮೇಶ್ ಅವರ ತೋಟದಲ್ಲಿ 'ಸಾವಯವ ಕೃಷಿ-ಸುಗ್ಗಿ ಸಂಭ್ರಮ' ಅನ್ನು ಜನವರಿ 14ರಂದು ಆಯೋಜಿಸಲಾಗಿದೆ.
Last Updated 12 ಜನವರಿ 2026, 4:47 IST
ವಿಜಯಪುರ: 14ಕ್ಕೆ ಸಾವಯವ ಕೃಷಿ-ಸುಗ್ಗಿ ಸಂಭ್ರಮ

ಡಿಜಿಟಲ್‌ ಇ–ಸ್ಟ್ಯಾಂಪ್‌: ಹೊಸ ಸವಾಲು

ಭೌತಿಕ ಸ್ಟ್ಯಾಂಪ್‌ಗೆ ತೆರೆ * ಅಕ್ರಮಕ್ಕೆ ಕಡಿವಾಣ
Last Updated 12 ಜನವರಿ 2026, 4:39 IST
ಡಿಜಿಟಲ್‌ ಇ–ಸ್ಟ್ಯಾಂಪ್‌: ಹೊಸ ಸವಾಲು

ದೊಡ್ಡಬಳ್ಳಾಪುರ: ಜಾಲಪ್ಪ ವಿದ್ಯಾಲಯದಲ್ಲಿ ಟೆಕ್ ಅವಿಷ್ಕಾರ್

Tech Innovation Event: ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಟೆಕ್ ಅವಿಷ್ಕಾರ್-2025-26 ಯೋಜನಾ ಪ್ರದರ್ಶನ ನಡೆಯಿದ್ದು, 94 ತಂಡಗಳು ಭಾಗವಹಿಸಿ ವಿವಿಧ ಮಾದರಿಗಳನ್ನು ಪ್ರದರ್ಶಿಸಿದವು.
Last Updated 12 ಜನವರಿ 2026, 4:39 IST
ದೊಡ್ಡಬಳ್ಳಾಪುರ: ಜಾಲಪ್ಪ ವಿದ್ಯಾಲಯದಲ್ಲಿ ಟೆಕ್ ಅವಿಷ್ಕಾರ್
ADVERTISEMENT
ADVERTISEMENT
ADVERTISEMENT