ಮಂಗಳವಾರ, 3 ಫೆಬ್ರುವರಿ 2026
×
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ದೊಡ್ಡಬಳ್ಳಾಪುರ | ಧ್ವನಿವರ್ಧಕ: ಎರಡು ಕೋಮಿನವರ ಮಧ್ಯೆ ಮಾತಿನ ಚಕಮಕಿ

Doddaballapura Conflict: ನಗರದ ಶಾಂತಿ ನಗರದ ಶನೇಶ್ವರ ದೇವಾಲಯದ ಬಳಿ ಸೋಮವಾರ ದೇವಾಲಯದಲ್ಲಿ ಧ್ವನಿವರ್ಧಕ ಹಾಕಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕೋಮಿನ ಯುವಕರ ನಡುವೆ ಮಾತಿನ ಚಕಮುಕಿ ನಡೆದಿದೆ.
Last Updated 3 ಫೆಬ್ರುವರಿ 2026, 4:39 IST
ದೊಡ್ಡಬಳ್ಳಾಪುರ | ಧ್ವನಿವರ್ಧಕ: ಎರಡು ಕೋಮಿನವರ ಮಧ್ಯೆ ಮಾತಿನ ಚಕಮಕಿ

ದೇವನಹಳ್ಳಿ: ರೈತನಿಂದ ಲಂಚ ಪಡೆದ ಸರ್ವೇಯರ್‌ಗೆ ಜೈಲು

Lokayukta Trap: ಜಮೀನು ಸರ್ವೆ ಕಾರ್ಯ ಹಾಗೂ 11ಇ ನಕ್ಷೆ ಮಾಡಿಕೊಡಲು ರೈತನಿಂದ ಲಂಚ ಪಡೆದ ಆರೋಪ ಸಾಬೀತಾದ ಕಾರಣ ಖಾಸಗಿ ಸರ್ವೇಯರ್‌ಗೆ ಜಿಲ್ಲಾ ನ್ಯಾಯಾಲಯ ಸರ್ವೇಯರ್‌ಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
Last Updated 3 ಫೆಬ್ರುವರಿ 2026, 4:36 IST
ದೇವನಹಳ್ಳಿ: ರೈತನಿಂದ ಲಂಚ ಪಡೆದ ಸರ್ವೇಯರ್‌ಗೆ ಜೈಲು

ಬನ್ನೇರುಘಟ್ಟ: ಸ್ಕೂಟರ್‌ ಬೆನ್ನಟ್ಟಿ ₹31.30 ಲಕ್ಷ ದೋಚಿದರು

Bannerghatta Crime: ಬನ್ನೇರುಘಟ್ಟ ಪೊಲೀಸ್‌ ಠಾಣೆ ವ್ಯಾಪ್ತಿಯ ಸಕಲವಾರದ ಬಳಿ ಭಾನುವಾರ ಹಣ ಸಾಗಿಸುವ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಾಕಸ್ತ್ರ ತೋರಿಸಿ ₹31.30 ಲಕ್ಷ ದೋಚಿದ್ದಾರೆ.
Last Updated 3 ಫೆಬ್ರುವರಿ 2026, 4:34 IST
ಬನ್ನೇರುಘಟ್ಟ: ಸ್ಕೂಟರ್‌ ಬೆನ್ನಟ್ಟಿ ₹31.30 ಲಕ್ಷ ದೋಚಿದರು

ಸಮೇತನಹಳ್ಳಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ: ಕಸ ಮುಕ್ತ ಪಂಚಾಯಿತಿಗೆ ಪಣ

Garbage Free Village: ತಿರುಮಶೆಟ್ಟಿಹಳ್ಳಿಯಲ್ಲಿ ಕಸ ಮುಕ್ತ ಪಂಚಾಯಿತಿಯಾಗಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಸ ಸುರಿಯುವ ಜಾಗಗಳಲ್ಲಿ ಸೆನ್ಸಾರ್ ಆಧಾರಿತ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಶಾಸಕ ಶರತ್‌ ಬಚ್ಚೇಗೌಡ ಚಾಲನೆ ನೀಡಿದರು.
Last Updated 3 ಫೆಬ್ರುವರಿ 2026, 4:31 IST
ಸಮೇತನಹಳ್ಳಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ: ಕಸ ಮುಕ್ತ ಪಂಚಾಯಿತಿಗೆ ಪಣ

ದೇವನಹಳ್ಳಿ: ಜಿಲ್ಲಾಡಳಿತ ಭವನ ಆವರಣದಲ್ಲಿ ಮಳೆನೀರು ಸಂಗ್ರಹ ಘಟಕ

Groundwater Recharge: ಜಿಲ್ಲಾಡಳಿತ ಭವನದ ಆವರಣದಲ್ಲಿ ಮಳೆನೀರು ಸಂಗ್ರಹ ಘಟಕ ಸ್ಥಾಪನೆಗೆ ಸೋಮವಾರ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಅವರು ಭೂಮಿಪೂಜೆ ನೆರವೇರಿಸಿದರು.
Last Updated 3 ಫೆಬ್ರುವರಿ 2026, 4:29 IST
ದೇವನಹಳ್ಳಿ: ಜಿಲ್ಲಾಡಳಿತ ಭವನ ಆವರಣದಲ್ಲಿ ಮಳೆನೀರು ಸಂಗ್ರಹ ಘಟಕ

ಹೊಸಕೋಟೆ: ದೂರದೃಷ್ಟಿ ಇಲ್ಲದೆ ಬೆಳವಣಿಗೆಗೆ ಬೇಕು ಅಭಿವೃದ್ಧಿ ನೀಲನಕ್ಷೆ

ಹೊಸಕೋಟೆಯನ್ನು ನುಂಗುತ್ತಿರುವ ಬೆಂಗಳೂರು ನಗರೀಕರಣ; ಅಭಿವೃದ್ಧಿ ಮರೀಚಿಕೆ
Last Updated 3 ಫೆಬ್ರುವರಿ 2026, 4:28 IST
ಹೊಸಕೋಟೆ: ದೂರದೃಷ್ಟಿ ಇಲ್ಲದೆ ಬೆಳವಣಿಗೆಗೆ ಬೇಕು ಅಭಿವೃದ್ಧಿ ನೀಲನಕ್ಷೆ

ದೇವನಹಳ್ಳಿ: ₹70 ಲಕ್ಷ ಮೌಲ್ಯದ 2 ಕೆ.ಜಿ. ಹೈಡ್ರೋ ಗಾಂಜಾ ಜಪ್ತಿ

Drug Seized at KIA: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ಯಾಂಕಾಕ್‌ನಿಂದ ಆಗಮಿಸಿದ ವಿದೇಶಿ ಪ್ರಯಾಣಿಕ ಬಳಿ ಜನವರಿ 31ರ ರಾತ್ರಿ 2 ಕೆ.ಜಿ. ಹೈಡ್ರೋ ಗಾಂಜಾ ಪತ್ತೆಯಾಗಿದೆ. ಕಸ್ಟಮ್ಸ್ ಮತ್ತು ಗುಪ್ತಚರ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
Last Updated 2 ಫೆಬ್ರುವರಿ 2026, 21:44 IST
ದೇವನಹಳ್ಳಿ: ₹70 ಲಕ್ಷ ಮೌಲ್ಯದ 2 ಕೆ.ಜಿ. ಹೈಡ್ರೋ ಗಾಂಜಾ ಜಪ್ತಿ
ADVERTISEMENT

ಕೊಕ್ಕೊ: ಬೆಂಗಳೂರು, ಮೈಸೂರು ತಂಡಕ್ಕೆ ಜಯ

Kho Kho Tournament: ಚಂದಾಪುರದಲ್ಲಿ ಬಿ.ಶಿವಣ್ಣ ಆಪ್ತ ಬಳಗ ಆಯೋಜಿಸಿದ್ದ ರಾಜ್ಯಮಟ್ಟದ ಕೊಕ್ಕೋ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ಬೆಂಗಳೂರು ಪಯೋನಿಯರ್ಸ್‌ ತಂಡ ಜಯ ಸಾಧಿಸಿದೆ. ಬಾಲಕಿಯರ ವಿಭಾಗದಲ್ಲಿ ಮೈಸೂರು ಜಿಲ್ಲೆಯ ಕುರಬೂರು ತಂಡ ಜಯಗಳಿಸಿದೆ.
Last Updated 2 ಫೆಬ್ರುವರಿ 2026, 21:43 IST
ಕೊಕ್ಕೊ: ಬೆಂಗಳೂರು, ಮೈಸೂರು ತಂಡಕ್ಕೆ ಜಯ

ಸಿನಿಮಾ ರೀತಿಯಲ್ಲಿ ದರೋಡೆ: ಯುವಕನಿಂದ ₹ 31.30 ಲಕ್ಷ ದೋಚಿದ ಖದೀಮರು

Udaan Cash Robbery: ಬನ್ನೇರುಘಟ್ಟ ಪೊಲೀಸ್‌ ಠಾಣೆ ವ್ಯಾಪ್ತಿಯ ಸಕಲವಾರದ ಬಳಿ ಭಾನುವಾರ ಹಣ ಸಾಗಿಸುವ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಾಕಸ್ತ್ರ ತೋರಿಸಿ ₹31.30 ಲಕ್ಷ ನಗದು ದೋಚಿದ್ದಾರೆ.
Last Updated 2 ಫೆಬ್ರುವರಿ 2026, 21:39 IST
ಸಿನಿಮಾ ರೀತಿಯಲ್ಲಿ ದರೋಡೆ: ಯುವಕನಿಂದ ₹ 31.30 ಲಕ್ಷ ದೋಚಿದ ಖದೀಮರು

ಸ್ಪಷ್ಟವೇ ಇಲ್ಲ; ಎಲ್ಲವೂ ಅಸ್ಪಷ್ಟ: ಕೇಂದ್ರ ಬಜೆಟ್‌ಗೆ ಜನರ ಪ್ರತಿಕ್ರಿಯೆ

Bengaluru Rural Feedback: ಬೆಂಗಳೂರು ಗ್ರಾಮಾಂತರ ಸ್ಪಷ್ಟವೇ ಇಲ್ಲ; ಎಲ್ಲವೂ ಅಸ್ಪಷ್ಟ: ಕೇಂದ್ರ ಬಜೆಟ್‌ಗೆ ಜನರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ವಿಶೇಷ ಯೋಜನೆಗಳ ಘೋಷಣೆ ಇಲ್ಲದಿರುವುದು ನಿರಾಸೆ ಮೂಡಿಸಿದೆ.
Last Updated 2 ಫೆಬ್ರುವರಿ 2026, 5:55 IST
ಸ್ಪಷ್ಟವೇ ಇಲ್ಲ; ಎಲ್ಲವೂ ಅಸ್ಪಷ್ಟ: ಕೇಂದ್ರ ಬಜೆಟ್‌ಗೆ ಜನರ ಪ್ರತಿಕ್ರಿಯೆ
ADVERTISEMENT
ADVERTISEMENT
ADVERTISEMENT