ಗುರುವಾರ, 25 ಡಿಸೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ದೇವನಹಳ್ಳಿ: ವಿಮಾನ ನಿಲ್ದಾಣದಲ್ಲಿ ಕ್ರಿಸ್‌ಮಸ್‌ ಹಬ್ಬದ ಕಂಪು

Christmas Celebration: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ರಿಸ್‌ಮಸ್ ಹಬ್ಬದ ಸಂಭ್ರಮಕ್ಕೆ ‘ಸೀಸನ್ ಆಫ್ ಸ್ಮೈಲ್ಸ್’ 12ನೇ ವರ್ಷದ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ. ಇದು ಜನವರಿ 15ರವರೆಗೆ ನಡೆಯಲಿದೆ.
Last Updated 25 ಡಿಸೆಂಬರ್ 2025, 7:18 IST
ದೇವನಹಳ್ಳಿ: ವಿಮಾನ ನಿಲ್ದಾಣದಲ್ಲಿ ಕ್ರಿಸ್‌ಮಸ್‌ ಹಬ್ಬದ ಕಂಪು

ಬಾಶೆಟ್ಟಿಹಳ್ಳಿ ಪ.ಪಂಚಾಯಿತಿಯಲ್ಲಿ BJP ದರ್ಬಾರ್‌: ಕಾಂಗ್ರೆಸ್‌, JDSಗೆ ಮುಖಭಂಗ

Bashettihalli Panchayat Election: ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಬಾಶೆಟ್ಟಿಹಳ್ಳಿಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದೆ.
Last Updated 25 ಡಿಸೆಂಬರ್ 2025, 6:40 IST
ಬಾಶೆಟ್ಟಿಹಳ್ಳಿ ಪ.ಪಂಚಾಯಿತಿಯಲ್ಲಿ BJP ದರ್ಬಾರ್‌: ಕಾಂಗ್ರೆಸ್‌, JDSಗೆ ಮುಖಭಂಗ

ಆನೇಕಲ್: ರಾಜ್ಯ ಮಟ್ಟದ ಕಬಡ್ಡಿ ಪಂದ್ಯ ಇಂದಿನಿಂದ

Kabaddi Tournament Anekal: ಪಟ್ಟಣದ ಹೊಸ ಮಾಧ್ಯಮಿಕ ಶಾಲೆಯ ಆಟದ ಮೈದಾನದಲ್ಲಿ ವೆಂಕಟೇಶ್‌ ಗುರು ಗೆಳೆಯರ ಬಳಗದ ವತಿಯಿಂದ ಆಯೋಜಿಸಿರುವ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಡಿಸೆಂಬರ್ 25ರಿಂದ ಆರಂಭವಾಗಲಿದೆ.
Last Updated 25 ಡಿಸೆಂಬರ್ 2025, 6:36 IST
ಆನೇಕಲ್: ರಾಜ್ಯ ಮಟ್ಟದ ಕಬಡ್ಡಿ ಪಂದ್ಯ ಇಂದಿನಿಂದ

ಹೊಸಕೋಟ: ಸಾಧಕರಿಗೆ ಡಾ.ಕಲಾಂ ಪ್ರಶಸ್ತಿ ಪ್ರದಾನ

APJ Abdul Kalam Award: ನಗರದ ಅಂಬೇಡ್ಕರ್ ಭವನದಲ್ಲಿ ಎಪಿಜೆ ಅಬ್ದುಲ್ ಕಲಾಂ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಮತ್ತು ಸಾಧಕರಿಗೆ ಡಾ. ಕಲಾಂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು.
Last Updated 25 ಡಿಸೆಂಬರ್ 2025, 6:35 IST
ಹೊಸಕೋಟ: ಸಾಧಕರಿಗೆ ಡಾ.ಕಲಾಂ ಪ್ರಶಸ್ತಿ ಪ್ರದಾನ

ಬಾಶೆಟ್ಟಿಹಳ್ಳಿ ಪ.ಪಂ ಚುನಾವಣೆ| ‘ಕೈ’ಹಿಡಿಯದ ಗ್ಯಾರಂಟಿ: ಅರಳಿದ ಕಮಲ

Bashettihalli Election Results: ಬಾಶೆಟ್ಟಿಹಳ್ಳಿಯಲ್ಲಿ ನಡೆದ ಪಟ್ಟಣ ಪಂಚಾಯಿತಿ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, 19 ವಾರ್ಡ್‌ಗಳಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷದ ಕೇವಲ ಮೂರು ಅಭ್ಯರ್ಥಿಗಳು ಮಾತ್ರ ಗೆಲುವು ಸಾಧಿಸಿದ್ದಾರೆ.
Last Updated 25 ಡಿಸೆಂಬರ್ 2025, 6:33 IST
ಬಾಶೆಟ್ಟಿಹಳ್ಳಿ ಪ.ಪಂ ಚುನಾವಣೆ| ‘ಕೈ’ಹಿಡಿಯದ ಗ್ಯಾರಂಟಿ: ಅರಳಿದ ಕಮಲ

ನಂದಗುಡಿ: ಮೃತ ಕೋತಿಯ ಅಂತ್ಯಸಂಸ್ಕಾರ ನಡೆಸಿದ ಗ್ರಾಮಸ್ಥರು

Village Ritual: ನಂದಗುಡಿ (ಹೊಸಕೋಟೆ) ಗ್ರಾಮದ ಗ್ರಾಮಸ್ಥರು ಮೃತಪಟ್ಟ ಕೋತಿಯ ಅಂತ್ಯಸಂಸ್ಕಾರ ನಡೆಸಿ ಸಮಾಧಿ ಕಟ್ಟಿದ್ದು, ಮಾನವೀಯತೆ ಮತ್ತು ಸಂಪ್ರದಾಯದ ವಿಶಿಷ್ಟ ಉದಾಹರಣೆ ಮೂಡಿದೆ.
Last Updated 25 ಡಿಸೆಂಬರ್ 2025, 6:32 IST
ನಂದಗುಡಿ: ಮೃತ ಕೋತಿಯ ಅಂತ್ಯಸಂಸ್ಕಾರ ನಡೆಸಿದ ಗ್ರಾಮಸ್ಥರು

ಹಿಂದುಳಿದವರ ಮುನ್ನೆಲೆಗೆ ಕಾನೂನು ಸಂಶೋಧನೆ ಹೆಚ್ಚಲಿ: ಬಿ.ಎಸ್‌.ರೆಡ್ಡಿ

Legal Research Centre Launch: ತಾಲ್ಲೂಕಿನ ಎಲೆಕ್ಟ್ರಾನಿಕ್‌ಸಿಟಿಯ ಐಎಸ್‌ಬಿಆರ್ ಕಾನೂನು ಕಾಲೇಜಿನಲ್ಲಿ ಆರಂಭಿಸಲಾದ ಕಾನೂನು ಸಂಶೋಧನಾ ಕೇಂದ್ರವನ್ನು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ನಿವೃತ್ತ ರಿಜಿಸ್ಟರ್ ಬಿ.ಎಸ್. ರೆಡ್ಡಿ ಅವರು ಬುಧವಾರ ಉದ್ಘಾಟಿಸಿದರು.
Last Updated 25 ಡಿಸೆಂಬರ್ 2025, 6:26 IST
ಹಿಂದುಳಿದವರ ಮುನ್ನೆಲೆಗೆ ಕಾನೂನು ಸಂಶೋಧನೆ ಹೆಚ್ಚಲಿ: ಬಿ.ಎಸ್‌.ರೆಡ್ಡಿ
ADVERTISEMENT

ಆನೇಕಲ್: ಎಲ್ಲೆಡೆ ಕ್ರಿಸ್‌ಮಸ್‌ ಸಂಭ್ರಮ

Christmas Festivity: ಪಟ್ಟಣದ ಚರ್ಚ್‌ಗಳಲ್ಲಿ ಹಾಗೂ ಮನೆಗಳಲ್ಲಿ ಗುರುವಾರ ನಸುಕಿನ ಜಾವದಿಂದ ಕ್ರಿಸ್‌ಮಸ್‌ ಹಬ್ಬ ಕಳೆಗಟ್ಟಿದ್ದು, ಮಧ್ಯರಾತ್ರಿ ಧಾರ್ಮಿಕ ಕೈಂಕರ್ಯಗಳು ಆರಂಭಗೊಂಡವು. ಯೇಸುಕ್ರಿಸ್ತನ ಜನ್ಮ ವೃತ್ತಾಂತ ಸಾರುವ ಗೋದಲಿ ಮತ್ತು ದೀಪಾಲಂಕಾರಗಳು ಗಮನ ಸೆಳೆಯುತ್ತಿವೆ.
Last Updated 25 ಡಿಸೆಂಬರ್ 2025, 6:25 IST
ಆನೇಕಲ್: ಎಲ್ಲೆಡೆ ಕ್ರಿಸ್‌ಮಸ್‌ ಸಂಭ್ರಮ

ಹೊಸಕೋಟೆ| ಕಳೆಗಟ್ಟಿದ ಕ್ರಿಸ್‌ಮಸ್‌ ಸಂಭ್ರಮ: ಹಬ್ಬಕ್ಕೂ ಮುನ್ನವೇ ಹಲವು ಕಾರ್ಯಕ್ರಮ

Hosakote Christmas: ಕಳೆದೊಂದು ವಾರದಿಂದ ತಾಲ್ಲೂಕಿನ ಕ್ರಿಶ್ಚಿಯನ್ ಶಾಲಾ–ಕಾಲೇಜು, ಚರ್ಚ್, ಆಸ್ಪತ್ರೆಗಳಲ್ಲಿ ಹಬ್ಬಕ್ಕೂ ಮುನ್ನವೇ ಕ್ರಿಸ್‌ಮಸ್‌ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬಕ್ಕೆ ಬೇಕಾದ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು, ಮಕ್ಕಳು, ಯುವಕರು ಹಿರಿಯರೊಂದಿಗೆ ಸಜ್ಜಾಗುತ್ತಿದ್ದಾರೆ.
Last Updated 24 ಡಿಸೆಂಬರ್ 2025, 5:12 IST
ಹೊಸಕೋಟೆ| ಕಳೆಗಟ್ಟಿದ ಕ್ರಿಸ್‌ಮಸ್‌ ಸಂಭ್ರಮ: ಹಬ್ಬಕ್ಕೂ ಮುನ್ನವೇ ಹಲವು ಕಾರ್ಯಕ್ರಮ

ಪ್ರಶ್ನೆ ಮಾಡುವ ಗುಣ ಬೆಳೆಸಿಕೊಳ್ಳಿ: ಶಶಿಧರ್ ಕೋಸಂಬೆ

Karnataka Child Rights: ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಆಗ ಮಾತ್ರ ನಿಮ್ಮ ಹಕ್ಕನ್ನು ನೀವು ಕೇಳಿ ಪಡೆಯಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಹೇಳಿದರು.
Last Updated 24 ಡಿಸೆಂಬರ್ 2025, 2:19 IST
ಪ್ರಶ್ನೆ ಮಾಡುವ ಗುಣ ಬೆಳೆಸಿಕೊಳ್ಳಿ: ಶಶಿಧರ್ ಕೋಸಂಬೆ
ADVERTISEMENT
ADVERTISEMENT
ADVERTISEMENT