ಬುಧವಾರ, 31 ಡಿಸೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ಕನ್ನಡದ ಅಸ್ಮಿತೆಗೆ ಜಾಗತಿಕ ಮನ್ನಣೆ

Kuvempu Literature: ದೊಡ್ಡಬಳ್ಳಾಪುರ: ಕನ್ನಡದ ಅಸ್ಮಿತೆಯನ್ನು ಕನ್ನಡ ಸಾಹಿತ್ಯ ಮತ್ತು ಚಿಂತನೆಯ ಮೂಲಕ ಜಾಗತಿಕ ಮನ್ನಣೆಗೊಳಿಸಿದವರು ಕುವೆಂಪು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರೊ.ಬಿ.ಎನ್.ಕೃಷ್ಣಪ್ಪ ಹೇಳಿದರು. ಲಾವಣ್ಯ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ
Last Updated 31 ಡಿಸೆಂಬರ್ 2025, 2:25 IST
ಕನ್ನಡದ ಅಸ್ಮಿತೆಗೆ ಜಾಗತಿಕ ಮನ್ನಣೆ

ನೇಯ್ಗೆ ಉದ್ಯಮಕ್ಕೆ ಕಾಯಕಲ್ಪ ಅಗತ್ಯ ; ಮಾಜಿ ಶಾಸಕ ಟಿ. ವೆಂಕಟರಮಣಯ್ಯ

Weaver Welfare: ದೊಡ್ಡಬಳ್ಳಾಪುರ: ನೇಕಾರರಿಗೆ ರಾಜ್ಯ ಸರ್ಕಾರ ವಿವಿಧ ಸೌಲಭ್ಯಗಳನ್ನು ನೀಡುವ ಮೂಲಕ ನೆರವಾಗುತ್ತಿದೆ. ಆದರೆ ನೇಯ್ಗೆ ಉದ್ಯಮ ತೀವ್ರ ಸಂಕಷ್ಟದಲ್ಲಿದ್ದು, ನೇಯ್ಗೆ ಉದ್ಯಮಕ್ಕೆ ಕಾಯಕಲ್ಪ ನೀಡುವಲ್ಲಿ ಸರ್ಕಾರದ ಪಾತ್ರ ಮುಖ್ಯ. ಈ ದಿಸೆಯಲ್ಲಿ ನೇಕಾರ ಸಂಘಟನೆಗಳು
Last Updated 31 ಡಿಸೆಂಬರ್ 2025, 2:21 IST
ನೇಯ್ಗೆ ಉದ್ಯಮಕ್ಕೆ ಕಾಯಕಲ್ಪ ಅಗತ್ಯ ; ಮಾಜಿ ಶಾಸಕ ಟಿ. ವೆಂಕಟರಮಣಯ್ಯ

ಸುಣ್ಣಘಟ್ಟದಲ್ಲಿ ಕಸ ವಿಲೇವಾರಿ ಘಟಕಕ್ಕೆ ಗ್ರಾಮಸ್ಥರ ವಿರೋಧ

Waste Management Protest: ತಾಲ್ಲೂಕಿನ ಸುಣ್ಣಘಟ್ಟ ಗ್ರಾಮಕ್ಕೆ ಹೊಂದಿಕೊಂಡ ಕೆಐಎಡಿಬಿ ಭೂಮಿಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸುವ ಪ್ರಯತ್ನಕ್ಕೆ ಸೋಮವಾರ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಜನವಸತಿ ಪ್ರದೇಶದ ಅಂಚಿನಲ್ಲಿ ಘಟಕ ನಿರ್ಮಾಣವಾದರೆ ಆರೋಗ್ಯ, ಪರಿಸರ ಮತ್ತು ಮಕ್ಕಳ ಭವಿಷ್ಯಕ್ಕೆ
Last Updated 31 ಡಿಸೆಂಬರ್ 2025, 2:18 IST
ಸುಣ್ಣಘಟ್ಟದಲ್ಲಿ ಕಸ ವಿಲೇವಾರಿ ಘಟಕಕ್ಕೆ ಗ್ರಾಮಸ್ಥರ ವಿರೋಧ

​ಪರಿಶಿಷ್ಟರ ಮೇಲಿನ ದೌರ್ಜನ್ಯ ಸಹಿಸಲ್ಲ : ಆಯೋಗದ ಅಧ್ಯಕ್ಷ ಡಾ.ಎಲ್. ಮೂರ್ತಿ

SC ST Rights: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲೆ ನಡೆಯುವ ಶೋಷಣೆ ಹಾಗೂ ದೌರ್ಜನ್ಯಗಳನ್ನು ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು’
Last Updated 31 ಡಿಸೆಂಬರ್ 2025, 2:16 IST
​ಪರಿಶಿಷ್ಟರ ಮೇಲಿನ ದೌರ್ಜನ್ಯ ಸಹಿಸಲ್ಲ : ಆಯೋಗದ ಅಧ್ಯಕ್ಷ ಡಾ.ಎಲ್. ಮೂರ್ತಿ

ಮುಗಿಯದ ಕಸ ಕಂಟಕ, ಬಿಗಾಡಿಯಿಸುತ್ತಿದೆ ನೇಕಾರಿಕೆ ಉದ್ಯಮ

Doddaballapura Problems: ದೊಡ್ಡಬಳ್ಳಾಪುರ: ಏರುಪೇರುಗಳ ರಾಜಕೀಯ ಮೇಲಾಟ, ಅಪಘಾತ ಹೆಚ್ಚಳ, ಮುಂದುವರೆದ ಶಾಶ್ವತ ಸಮಸ್ಯೆಗಳ ನಡುವೆ 2025ನೇ ವರ್ಷ ಮುಗಿದಿದೆ. ಕ್ಷೇತ್ರದ ರಾಜಕೀಯದ ಮಟ್ಟಿಗೆ ಪಿಎಲ್‌ಡಿ ಬ್ಯಾಂಕ್‌, ಬಮೂಲ್‌, ಟಿಎಪಿಎಂಸಿಎಸ್‌ ಹಾಗೂ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ
Last Updated 31 ಡಿಸೆಂಬರ್ 2025, 2:12 IST
ಮುಗಿಯದ ಕಸ ಕಂಟಕ, ಬಿಗಾಡಿಯಿಸುತ್ತಿದೆ ನೇಕಾರಿಕೆ ಉದ್ಯಮ

ದೇವನಹಳ್ಳಿ | 17.80 ಕೆಜಿ ಹೈಡ್ರೋಪೊನಿಕ್ ಗಾಂಜಾ ವಶ: ಮೂವರ ಬಂಧನ

Kempegowda International Airport: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಾನುವಾರ ತಡರಾತ್ರಿ ಬ್ಯಾಂಕಾಂಕ್‌ನಿಂದ ಬಂದ ಮೂವರ ಬ್ಯಾಗ್‌ಗಳಲ್ಲಿ ಹೈಡ್ರೋಪೊನಿಕ್ ಗಾಂಜಾ ಪತ್ತೆಯಾಗಿದ್ದು, ವಶಕ್ಕೆ ಪಡೆದ ಗಾಂಜಾ ಮೌಲ್ಯ ಸುಮಾರು ಆರು ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
Last Updated 30 ಡಿಸೆಂಬರ್ 2025, 2:22 IST
ದೇವನಹಳ್ಳಿ | 17.80 ಕೆಜಿ ಹೈಡ್ರೋಪೊನಿಕ್ ಗಾಂಜಾ ವಶ: ಮೂವರ ಬಂಧನ

ಹೊಸಕೋಟೆ | ಕೆಡಿಪಿ ಸಭೆ: ವಿವಿಧ ಇಲಾಖೆ ಅಧಿಕಾರಿಗಳಿಗೆ ಶಾಸಕ ತರಾಟೆ

ಕಾರ್ಯವೈಖರಿ ವಿರುದ್ಧ ಶರತ್‌ ಬಚ್ಚೇಗೌಡ ಅಸಮಾಧಾನ
Last Updated 30 ಡಿಸೆಂಬರ್ 2025, 2:21 IST
ಹೊಸಕೋಟೆ | ಕೆಡಿಪಿ ಸಭೆ: ವಿವಿಧ ಇಲಾಖೆ ಅಧಿಕಾರಿಗಳಿಗೆ ಶಾಸಕ ತರಾಟೆ
ADVERTISEMENT

ದೇವನಹಳ್ಳಿ | 'ಕನ್ನಡದ ಕಂಪು ಜಗತ್ತಿಗೆ ಪಸರಿಸಿದ ಕವಿ'

World Humanism Day: ಕನ್ನಡ ಸಾಹಿತ್ಯವನ್ನು ಜಗತ್ತಿನ ಮಟ್ಟಕ್ಕೆ ಪರಿಚಯಿಸಿದ ಮಹಾನ್ ಕವಿ, ಚಿಂತಕ ಹಾಗೂ ಸಮಾಜ ಸುಧಾರಕ ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ ಇಂದು ಕೂಡ ನಮ್ಮ ಬದುಕಿಗೆ ದಾರಿ ತೋರಿಸುವ ಬೆಳಕಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಹೇಳಿದರು.
Last Updated 30 ಡಿಸೆಂಬರ್ 2025, 2:19 IST
ದೇವನಹಳ್ಳಿ | 'ಕನ್ನಡದ ಕಂಪು ಜಗತ್ತಿಗೆ ಪಸರಿಸಿದ ಕವಿ'

ದೊಡ್ಡಬಳ್ಳಾಪುರ | ಸಿಮೆಂಟ್ ಲಾರಿಗೆ ಬೈಕ್ ಡಿಕ್ಕಿ: ಇಬ್ಬರ ಸಾವು

Doddaballapur Accident: ಮಾಕಳಿ ದುರ್ಗದ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ಸಿಮೆಂಟ್ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ.
Last Updated 30 ಡಿಸೆಂಬರ್ 2025, 2:16 IST
ದೊಡ್ಡಬಳ್ಳಾಪುರ | ಸಿಮೆಂಟ್ ಲಾರಿಗೆ ಬೈಕ್ ಡಿಕ್ಕಿ: ಇಬ್ಬರ ಸಾವು

ಕೆಐಎಬಿ: ವಿಮಾನದಲ್ಲಿ ಕೊತ್ತಂಬರಿ ಸಾಗಣೆ ಹೆಚ್ಚಳ

5,904 ಮೆಟ್ರಿಕ್‌ ಟನ್‌ ಕೊತ್ತಂಬರಿ ಸಾಗಣೆದೇಶಿ ಮಾರುಕಟ್ಟೆಯಲ್ಲಿ ದನಿಯಾಗೆ ಬೇಡಿಕೆ
Last Updated 30 ಡಿಸೆಂಬರ್ 2025, 2:02 IST
ಕೆಐಎಬಿ: ವಿಮಾನದಲ್ಲಿ ಕೊತ್ತಂಬರಿ ಸಾಗಣೆ ಹೆಚ್ಚಳ
ADVERTISEMENT
ADVERTISEMENT
ADVERTISEMENT