ಭಾನುವಾರ, 6 ಜುಲೈ 2025
×
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ದೊಡ್ಡಬಳ್ಳಾಪುರ | ವೇಯಿಗಣ್ಣಮ್ಮ ದೇಗುಲ: ಅಸ್ಪೃಶ್ಯತೆ ಮುಕ್ತ

ತಹಶೀಲ್ದಾರ್‌ ವಿಭಾವಿದ್ಯಾ ರಾಥೋಡ್ ಸಮ್ಮುಖದಲ್ಲಿ ಶಾಂತಿಸಭೆ
Last Updated 6 ಜುಲೈ 2025, 2:00 IST
ದೊಡ್ಡಬಳ್ಳಾಪುರ | ವೇಯಿಗಣ್ಣಮ್ಮ ದೇಗುಲ: ಅಸ್ಪೃಶ್ಯತೆ ಮುಕ್ತ

ಕೊಂಗಾಡಿಯಪ್ಪ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳಿಗೆ ನಿರ್ಬಂಧ: ಖಂಡನೆ

ಕೊಂಗಾಡಿಯಪ್ಪ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ನಿಲುಗಡೆಗೆ ನಿರ್ಬಂಧಿಸಿರುವ ನಾಮಫಲಕ ತೆರವುಗೊಳಿಸಲು ಖಾಸಗಿ ಬಸ್ ಮಾಲೀಕರು ಶನಿವಾರ ಪ್ರತಿಭಟನೆ ನಡೆಸಿದರು.
Last Updated 6 ಜುಲೈ 2025, 1:57 IST
ಕೊಂಗಾಡಿಯಪ್ಪ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳಿಗೆ ನಿರ್ಬಂಧ: ಖಂಡನೆ

ನಗರೀಕರಣ ಬೆಂಗಳೂರು ಹಾಲು ಒಕ್ಕೂಟಕ್ಕೆ ದೊಡ್ಡ ಹೊಡೆತ: ಡಿ.ಕೆ.ಸುರೇಶ್

Bamul Challenges ನಗರೀಕರಣದ ಪರಿಣಾಮವಾಗಿ ಹಾಲು ಒಕ್ಕೂಟಕ್ಕೆ membership ಮತ್ತು ಉತ್ಪಾದನೆ ಬಗ್ಗೆ ದೊಡ್ಡ ಸಮಸ್ಯೆಗಳು ಎದುರಾಗಿವೆ ಎಂದು ಡಿ.ಕೆ. ಸುರೇಶ್ ಹೇಳಿದರು
Last Updated 6 ಜುಲೈ 2025, 1:57 IST
ನಗರೀಕರಣ ಬೆಂಗಳೂರು ಹಾಲು ಒಕ್ಕೂಟಕ್ಕೆ ದೊಡ್ಡ ಹೊಡೆತ: ಡಿ.ಕೆ.ಸುರೇಶ್

ದೇವನಹಳ್ಳಿ | ಬಮೂಲ್‌ನಿಂದ ಶೀಘ್ರ ಕಾಲ್‌ಸೆಂಟರ್: ಡಿ.ಕೆ.ಸುರೇಶ್

Dairy Crisis Support: ಹಾಲು ಉತ್ಪಾದಕರ ಸಮಸ್ಯೆಗಳನ್ನು ಆಲಿಸುವ ಸಲುವಾಗಿ ಬಮೂಲ್ ಒಕ್ಕೂಟದಿಂದ ಶೀಘ್ರವಾಗಿ ಕಾಲ್‌ಸೆಂಟರ್‌ಗಳನ್ನು ಸ್ಥಾಪಿಸಲಾಗುವುದು ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು.
Last Updated 6 ಜುಲೈ 2025, 1:54 IST
ದೇವನಹಳ್ಳಿ | ಬಮೂಲ್‌ನಿಂದ ಶೀಘ್ರ ಕಾಲ್‌ಸೆಂಟರ್: ಡಿ.ಕೆ.ಸುರೇಶ್

ದೇವನಹಳ್ಳಿ: ಇಂದಿನಿಂದ ‘ಭೂಸ್ವಾಧೀನ ವಿರೋಧಿ ಗ್ರಾಮ’ ಆಂದೋಲನ

ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿಸಿ ಭಾನುವಾರದಿಂದ ಪ್ರತಿ ಹಳ್ಳಿಯಲ್ಲಿಯೂ ಜನಾಂದೋಲನ ಯಾತ್ರೆ ಪ್ರಾರಂಭಿಸುವುದಾಗಿ ಹೋರಾಟನಿರತರ ರೈತರು ತಿಳಿಸಿದ್ದಾರೆ.
Last Updated 5 ಜುಲೈ 2025, 18:44 IST
ದೇವನಹಳ್ಳಿ: ಇಂದಿನಿಂದ ‘ಭೂಸ್ವಾಧೀನ ವಿರೋಧಿ ಗ್ರಾಮ’ ಆಂದೋಲನ

ಕೋಲಾರ: ಕೋಮುಲ್‌ ಅಧ್ಯಕ್ಷರಾಗಿ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವಿರೋಧ ಆಯ್ಕೆ

ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ (ಕೋಮುಲ್‌) ಅಧ್ಯಕ್ಷರಾಗಿ ಕಾಂಗ್ರೆಸ್‌ ಶಾಸಕ ಮಾಲೂರಿನ ಕೆ.ವೈ.ನಂಜೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸತತ ಮೂರನೇ ಬಾರಿ ಅವರು ಈ ಸ್ಥಾನಕ್ಕೇರುತ್ತಿದ್ದಾರೆ.
Last Updated 5 ಜುಲೈ 2025, 9:39 IST
ಕೋಲಾರ: ಕೋಮುಲ್‌ ಅಧ್ಯಕ್ಷರಾಗಿ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವಿರೋಧ ಆಯ್ಕೆ

ದೊಡ್ಡಬಳ್ಳಾಪುರ: ವಕ್ಫ್ ಮಸೂದೆ ವಿರೋಧಿಸಿ ಮಾನವ ಸರಪಳಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್ ಮಸೂದೆ ವಿರೋಧಿಸಿ ನಗರದಲ್ಲಿ ಮುಸ್ಲಿಂ ಸಮುದಾಯದವರು ಮಾನವ ಸರಪಳಿ ರಚಿಸಿ ಮೌನ ಪ್ರತಿಭಟನೆ ನಡೆಸಿದರು.
Last Updated 4 ಜುಲೈ 2025, 15:35 IST
ದೊಡ್ಡಬಳ್ಳಾಪುರ: ವಕ್ಫ್ ಮಸೂದೆ ವಿರೋಧಿಸಿ ಮಾನವ ಸರಪಳಿ
ADVERTISEMENT

ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದ ಪ್ರಸಾದಕ್ಕೆ 10 ಸಾವಿರ ಲಡ್ಡು ತಯಾರು

ಹಾರ್ಡಿಪುರದ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಪ್ರಥಮ ಏಕಾದಶಿ ಪ್ರಯುಕ್ತ ಭಕ್ತರಿಗೆ ಪ್ರಸಾದ ಹಂಚಲು 10 ಸಾವಿರ ಲಡ್ಡು ತಯಾರಿಸಲಾಗಿದೆ.
Last Updated 4 ಜುಲೈ 2025, 15:29 IST
ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದ ಪ್ರಸಾದಕ್ಕೆ 10 ಸಾವಿರ ಲಡ್ಡು ತಯಾರು

ವಿಜಯಪುರ: ‘ಕುರಕ್ಷೇತ್ರ’ ಪೌರಾಣಿಕ ನಾಟಕ ಪ್ರದರ್ಶನ

ಪಟ್ಟಣದ ಬಿಎಂಎಸ್ ಸಮುದಾಯ ಭವನದಲ್ಲಿ ಶುಕ್ರವಾರ ಮಧ್ಯಾಹ್ನ ವಿನಾಯಕ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ‘ಕುರುಕ್ಷೇತ್ರ’ ಕನ್ನಡ ಪೌರಾಣಿಕ ನಾಟಕ ಪ್ರದರ್ಶನವಾಯಿತು.
Last Updated 4 ಜುಲೈ 2025, 14:00 IST
ವಿಜಯಪುರ: ‘ಕುರಕ್ಷೇತ್ರ’ ಪೌರಾಣಿಕ ನಾಟಕ ಪ್ರದರ್ಶನ

ನಾಳೆ ಬೆಂಗಳೂರಲ್ಲಿ ವಿಶ್ವ ಮಟ್ಟದ ಜಾವೆಲಿನ್‌: ನೀರಜ್ ಚೋಪ್ರಾಗೆ ಪೇಟ ತೊಡಿಸಿದ CM

ಎನ್‌ಸಿ ಕ್ಲಾಸಿಕ್‌ ಕೂಟದ ಮೂಲಕ ಮೊದಲ ಬಾರಿ ಬೆಂಗಳೂರಿನಲ್ಲಿ ವಿಶ್ವ ಮಟ್ಟದ ಜಾವೆಲಿನ್‌ ಥ್ರೊ ಕೂಟಕ್ಕೆ ಕ್ಷಣಗಣನೆ ನಡೆದಿದೆ. ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಸಹ ಬೆಂಗಳೂರಿನಲ್ಲಿ ಮೊದಲ ಬಾರಿ ಕಣಕ್ಕಿಳಿಯುತ್ತಿದ್ದಾರೆ.
Last Updated 4 ಜುಲೈ 2025, 8:30 IST
ನಾಳೆ ಬೆಂಗಳೂರಲ್ಲಿ ವಿಶ್ವ ಮಟ್ಟದ ಜಾವೆಲಿನ್‌: ನೀರಜ್ ಚೋಪ್ರಾಗೆ ಪೇಟ ತೊಡಿಸಿದ CM
ADVERTISEMENT
ADVERTISEMENT
ADVERTISEMENT