ಬುಧವಾರ, 19 ನವೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ಆನೇಕಲ್: ಕೊಟ್ಟ ಹಣ ಕೇಳಿದ ಟೆಕಿ ಕೊಂದು ಮನೆಯಲ್ಲಿ ಹೂತ ಸಂಬಂಧಿ

ಕೊಟ್ಟ ಹಣ ವಾಪಸ್ ಕೇಳಿದ ಸಾಫ್ಟ್‌ವೇರ್‌ ಇಂಜಿನಿಯರ್‌ ಯೊಬ್ಬರನ್ನು ಹಣ ನೀಡುವುದಾಗಿ ಆಂಧ್ರಪ್ರದೇಶದ ಕುಪ್ಪಂಗೆ ಕರೆಸಿಕೊಂಡ ಸಂಬಂಧಿ ಆತನನ್ನು ಹತ್ಯೆ ಮಾಡಿ ಮನೆಯಲ್ಲಿ ಹೂತು ಹಾಕಿದ ಸಿನಿಮೀಯ ಘಟನೆ ನಡೆದಿದೆ
Last Updated 19 ನವೆಂಬರ್ 2025, 20:11 IST
ಆನೇಕಲ್: ಕೊಟ್ಟ ಹಣ ಕೇಳಿದ ಟೆಕಿ ಕೊಂದು ಮನೆಯಲ್ಲಿ ಹೂತ ಸಂಬಂಧಿ

ದಾಬಸ್ ಪೇಟೆ ಸುತ್ತಮುತ್ತ ಕಸದ ರಾಶಿ: ನಾಗರಿಕರಿಂದ ತೀವ್ರ ಆಕ್ರೋಶ

Garbage Management: ದಾಬಸ್ ಪೇಟೆಯ ಪ್ರಮುಖ ರಸ್ತೆಗಳ ಬೀದಿಗಳಲ್ಲಿ ಕಸದ ರಾಶಿ ಬಿದ್ದಿದ್ದು, ಪಟ್ಟಣದ ಅಂದಗೆಡಿಸಿದೆ. ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ ಇಕ್ಕೆಲಗಳಲ್ಲಿ ಕಸ ಕೊಳೆತು ನಾರುತ್ತಿದ್ದು ಜನರಿಂದ ಆಕ್ರೋಶ ವ್ಯಕ್ತವಾಗಿದೆ.
Last Updated 19 ನವೆಂಬರ್ 2025, 5:46 IST
ದಾಬಸ್ ಪೇಟೆ ಸುತ್ತಮುತ್ತ ಕಸದ ರಾಶಿ: ನಾಗರಿಕರಿಂದ ತೀವ್ರ ಆಕ್ರೋಶ

ದೊಡ್ಡಬಳ್ಳಾಪುರ: ಕಾರ್ತಿಕ ಪೂಜೆ, ದೀಪೋತ್ಸವ

Temple Festival: ದೊಡ್ಡಬಳ್ಳಾಪುರ: ಕಾರ್ತೀಕ ಮಾಸದ ಕೊನೆಯ ಸೋಮವಾರ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿವಿಧ ದೇಗುಲಗಳಲ್ಲಿ ಪೂಜಾ ಕೈಂಕರ್ಯ ಹಾಗೂ ದೀಪೋತ್ಸವ ಜರುಗಿತು. ತೋಪನಯ್ಯಸ್ವಾಮಿ, ವೀರಭದ್ರ, ಬಸವಣ್ಣ ಮತ್ತು ನಗರೇಶ್ವರ ದೇವಾಲಯಗಳಲ್ಲಿ ಭಕ್ತರು ಪೂಜೆ ಸಲ್ಲಿಸಿದರು
Last Updated 19 ನವೆಂಬರ್ 2025, 2:38 IST
ದೊಡ್ಡಬಳ್ಳಾಪುರ: ಕಾರ್ತಿಕ ಪೂಜೆ, ದೀಪೋತ್ಸವ

ಆನೇಕಲ್: ಡಿ.12ರಿಂದ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ

Dairy Farmers: ಆನೇಕಲ್: ಕರುನಾಡು ರೈತ ಗೋಪಾಲಕರ ಸಂಘದಿಂದ ಡಿಸೆಂಬರ್ 12, 13 ಮತ್ತು 14ರಂದು ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆಯನ್ನು ಪಟ್ಟಣದ ಎಎಸ್‌ಬಿ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಮುಖ್ಯಸ್ಥ ಭಾರತ ಸಾರಥಿ ಹೇಳಿದರು
Last Updated 19 ನವೆಂಬರ್ 2025, 2:09 IST
ಆನೇಕಲ್: ಡಿ.12ರಿಂದ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ

ದೇವನಹಳ್ಳಿ: 70ನೇ ವರ್ಷದ ಕಡಲೆಕಾಯಿ ಪರಿಷೆ

Peanut Festival: ದೇವನಹಳ್ಳಿ: ಕಡಲೆಕಾಯಿ ಕಡಲೆಕಾಯಿ ಎನ್ನುತ್ತಿರುವ ವ್ಯಾಪಾರದ ದೃಶ್ಯ ಪಟ್ಟಣದ ನೆಹರು ಪಾರಿವಾಟ ಗುಟ್ಟದ ಆಂಜನೇಯ ದೇವಾಲಯದಲ್ಲಿ ಮಂಗಳವಾರ ನಡೆದ 70ನೇ ವರ್ಷದ ಕಡಲೆಕಾಯಿ ಪರಿಷೆಯಲ್ಲಿ ಕಂಡುಬಂತು. ವ್ಯಾಪಾರಸ್ಥರು ಕಡಲೆಕಾಯಿಯನ್ನು
Last Updated 19 ನವೆಂಬರ್ 2025, 2:07 IST
ದೇವನಹಳ್ಳಿ: 70ನೇ ವರ್ಷದ ಕಡಲೆಕಾಯಿ ಪರಿಷೆ

ಕುರುಬರಹಳ್ಳಿಯಲ್ಲಿ ಕನಕದಾಸ ಜಯಂತಿ

Kanaka Jayanti Celebration: ಕುಂಬಳಹಳ್ಳಿ(ಹೊಸಕೋಟೆ): ಪಂಚಾಯಿತಿ ವ್ಯಾಪ್ತಿಯ ಕುರುಬರಹಳ್ಳಿ ಗ್ರಾಮದಲ್ಲಿ ಅದ್ದೂರಿ 21 ವರ್ಷದ ಕನಕದಾಸ ಜಯಂತಿ ನಡೆಯಿತು. ಜಯಂತಿ ಅಂಗವಾಗಿ ಬೀದಿಗಳಲ್ಲಿ ಡೊಳ್ಳುಕುಣಿತ, ವೀರಗಾಸೆ, ಕಾಲಾಟ, ಪ್ರದರ್ಶನ ನೋಡುಗರ ಮನ ಸೆಳೆಯಿತು
Last Updated 19 ನವೆಂಬರ್ 2025, 2:06 IST
ಕುರುಬರಹಳ್ಳಿಯಲ್ಲಿ ಕನಕದಾಸ ಜಯಂತಿ

ಆನೇಕಲ್: ಬಾರ್‌ನಲ್ಲಿ ಪ್ರಾರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯ

ಆನೇಕಲ್ : ಕ್ಷುಲಕ ಕಾರಣಕ್ಕೆ ಬಾರ್‌ನಲ್ಲಿ ಪ್ರಾರಂಭವಾದ ಗಲಾಟೆ ವ್ಯಕ್ತಿಯೊಬ್ಬನ ಕೊಲೆಯ ಮೂಲಕ ಮುಕ್ತಾಯವಾದ ಘಟನೆ ತಾಲ್ಲೂಕಿನ ಅತ್ತಿಬೆಲೆ ಪೊಲೀಸ್‌ ಠಾಣೆ ವ್ಯಾಪ್ತಿಯ ಬಳ್ಳೂರು ಗ್ರಾಮದಲ್ಲಿ ನಡೆದಿದೆ. ...
Last Updated 19 ನವೆಂಬರ್ 2025, 2:04 IST
ಆನೇಕಲ್: ಬಾರ್‌ನಲ್ಲಿ ಪ್ರಾರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯ
ADVERTISEMENT

ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿ ಅವ್ಯವಸ್ಥೆ ಖಂಡಿಸಿ ರಸ್ತೆ ತಡೆ

Road Blockade: ದೊಡ್ಡಬಳ್ಳಾಪುರ: ನಗರದ ಮೂಲಕ ಹಾದು ಹೋಗಿರುವ ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿಯಲ್ಲಿನ ಅವ್ಯವಸ್ಥೆಯನ್ನು ಖಂಡಿಸಿ ಮಂಗಳವಾರ ನಗರದ ಡಿ.ಕ್ರಾಸ್‌ ವೃತ್ತದಲ್ಲಿ ರಾಜ್ಯ ರೈತ ಸಂಘ, ಕನ್ನಡ ಪಕ್ಷ ಹಾಗೂ ಕರವೇ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು
Last Updated 19 ನವೆಂಬರ್ 2025, 2:03 IST
ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿ ಅವ್ಯವಸ್ಥೆ ಖಂಡಿಸಿ ರಸ್ತೆ ತಡೆ

ಜನಪದದಲ್ಲಿ ಮಾನವೀಯ ಪ್ರಜ್ಞೆ ಹೆಚ್ಚು: ಎ.ಜಯರಾಮ್

Kannada Literature: ದೊಡ್ಡಬಳ್ಳಾಪುರ: ಜನಪದರು ತಮ್ಮ ದೈನಂದಿನ ಜೀವನದ ಘಟನೆಗಳು, ಭಾವನೆಗಳು ಮತ್ತು ಅನುಭವಗಳನ್ನು ಜನಪದ ಸಾಹಿತ್ಯದ ಮೂಲಕ ಅಭಿವ್ಯಕ್ತಿ ಮಾಡಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಗೌರವ
Last Updated 19 ನವೆಂಬರ್ 2025, 2:01 IST
ಜನಪದದಲ್ಲಿ ಮಾನವೀಯ ಪ್ರಜ್ಞೆ ಹೆಚ್ಚು: ಎ.ಜಯರಾಮ್

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ₹15 ಕೋಟಿಯ ಹೈಡ್ರೊ ಗಾಂಜಾ ವಶ

Narcotics Bust: ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕರಿಂದ 14.70 ಕೆ.ಜಿ ಹೈಡ್ರೊ ಗಾಂಜಾ ವಶಪಡಿಸಿಕೊಂಡಿದ್ದು, ಇದರ ಮೌಲ್ಯ ₹15 ಕೋಟಿ ಎಂದು ತಿಳಿಸಲಾಗಿದೆ.
Last Updated 18 ನವೆಂಬರ್ 2025, 23:38 IST
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ₹15 ಕೋಟಿಯ ಹೈಡ್ರೊ ಗಾಂಜಾ ವಶ
ADVERTISEMENT
ADVERTISEMENT
ADVERTISEMENT