ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ಆನೇಕಲ್ | ಪಲ್ಲಕ್ಕಿ ಉತ್ಸವ: ಮೆರವಣಿಗೆ ಮೆರಗು

Vishwakarma Festival: ಆನೇಕಲ್ ಪಟ್ಟಣದ ಕಾಳಿಕ ಕಮಟೇಶ್ವರ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಹಾಗೂ ಪಲ್ಲಕ್ಕಿ ಉತ್ಸವ ಭಕ್ತರ ಸಮಾಗಮದಲ್ಲಿ ಬುಧವಾರ ಜರುಗಿತು, ಧಾರ್ಮಿಕ ಶ್ರದ್ಧೆಯೊಂದಿಗೆ ಆಚರಣೆ ನಡೆಯಿತು.
Last Updated 18 ಸೆಪ್ಟೆಂಬರ್ 2025, 2:01 IST
ಆನೇಕಲ್ | ಪಲ್ಲಕ್ಕಿ ಉತ್ಸವ: ಮೆರವಣಿಗೆ ಮೆರಗು

ವಿಶ್ವಕರ್ಮ ಜಯಂತಿ | ಪರಿವರ್ತನೆಯಾಗದ ಕಸುಬು ಜಡ: ಶಾಸಕ ಶರತ್‌ ಬಚ್ಚೇಗೌಡ

Vishwakarma Skills: ಪಾರಂಪರಿಕ ಕಾಯಕ ಸಮುದಾಯಗಳು ಕಾಲಕ್ಕೆ ತಕ್ಕಂತೆ ಪರಿವರ್ತಿಸಿಕೊಳ್ಳಬೇಕು, ವಿದ್ಯಾವಂತರಾದರೆ ಸಮಾಜಕ್ಕೆ ಮತ್ತಷ್ಟು ಕೊಡುಗೆ ನೀಡಬಹುದು ಎಂದು ಶಾಸಕ ಶರತ್ ಬಚ್ಚೇಗೌಡ ಹೊಸಕೋಟೆಯಲ್ಲಿ ಹೇಳಿದರು.
Last Updated 18 ಸೆಪ್ಟೆಂಬರ್ 2025, 2:00 IST
ವಿಶ್ವಕರ್ಮ ಜಯಂತಿ | ಪರಿವರ್ತನೆಯಾಗದ ಕಸುಬು ಜಡ:  ಶಾಸಕ ಶರತ್‌ ಬಚ್ಚೇಗೌಡ

ದಸಂಸ ನಾಯಕರ ತ್ಯಾಗ ಚಿರಸ್ಮರಣೆ: ಅಪ್ಪಗೆರೆ ಸೋಮಶೇಖರ್‌

Dasamsa Struggle: ದಸಂಸಕ್ಕಾಗಿ ಹೋರಾಟಗಾರರು ಮಾಡಿದ ತ್ಯಾಗ ಬಲಿದಾನದ ಫಲವಾಗಿ ನಮಗೆ ಹಕ್ಕುಗಳು ದೊರೆತಿವೆ ಎಂದು ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಅಪ್ಪಗೆರೆ ಸೋಮಶೇಖರ್ ಆನೇಕಲ್‌ನಲ್ಲಿ ಹೇಳಿದರು.
Last Updated 18 ಸೆಪ್ಟೆಂಬರ್ 2025, 1:58 IST
ದಸಂಸ ನಾಯಕರ ತ್ಯಾಗ ಚಿರಸ್ಮರಣೆ: ಅಪ್ಪಗೆರೆ ಸೋಮಶೇಖರ್‌

Cast census| ಸಮೀಕ್ಷೆಯಲ್ಲಿ ಒಕ್ಕಲಿಗ ಎಂದೇ ನಮೂದಿಸಿ: ಮಾಜಿ ಶಾಸಕ ವಿ.ಕೃಷ್ಣಪ್ಪ

Caste Column: ದೊಡ್ಡಬಳ್ಳಾಪುರದಲ್ಲಿ ನಡೆಯುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಎಲ್ಲರೂ ಜಾತಿ ಕಾಲಂನಲ್ಲಿ ‘ಒಕ್ಕಲಿಗ’ ಎಂದು ಬರೆಯಬೇಕು ಎಂದು ಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷ, ಮಾಜಿ ಶಾಸಕ ವಿ. ಕೃಷ್ಣಪ್ಪ ಹೇಳಿದ್ದಾರೆ.
Last Updated 18 ಸೆಪ್ಟೆಂಬರ್ 2025, 1:57 IST
Cast census| ಸಮೀಕ್ಷೆಯಲ್ಲಿ ಒಕ್ಕಲಿಗ ಎಂದೇ ನಮೂದಿಸಿ: ಮಾಜಿ ಶಾಸಕ ವಿ.ಕೃಷ್ಣಪ್ಪ

ಆನೇಕಲ್: ಆವಲಗಂಗಮ್ಮ ದೇವಿ ಅಂಬಾರಿ ಉತ್ಸವ

Temple Elephant Procession: ತಾಲ್ಲೂಕಿನ ಹಾರಗದ್ದೆಯ ಆವಲಗಂಗ್ಮಮ ದೇವಿ ದೇವಾಲಯದ ಎರಡನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಆನೆ ಅಂಬಾರಿ ಉತ್ಸವವು ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
Last Updated 17 ಸೆಪ್ಟೆಂಬರ್ 2025, 2:17 IST
ಆನೇಕಲ್: ಆವಲಗಂಗಮ್ಮ ದೇವಿ ಅಂಬಾರಿ ಉತ್ಸವ

ದೊಡ್ಡಬಳ್ಳಾಪುರ: ಕೃಷಿಯಲ್ಲಿ ಡ್ರೋನ್ ಬಳಕೆ ಪ್ರಾತ್ಯಕ್ಷಿಕೆ

Nano Urea Application: ಕೃಷಿ ಕಾರ್ಮಿಕರ ಕೊರತೆ ದೊಡ್ಡ ಸಮಸ್ಯೆಯಾಗಿದ್ದು, ಸಸ್ಯ ಪೋಷಕಾಂಶಗಳನ್ನು ಸಿಂಪರಣೆ ಮಾಡಲು ಹೆಚ್ಚಿನ ಸಮಯ ಮತ್ತು ಹಣ ವ್ಯಯವಾಗುತ್ತಿದೆ.
Last Updated 17 ಸೆಪ್ಟೆಂಬರ್ 2025, 2:16 IST
ದೊಡ್ಡಬಳ್ಳಾಪುರ: ಕೃಷಿಯಲ್ಲಿ ಡ್ರೋನ್ ಬಳಕೆ ಪ್ರಾತ್ಯಕ್ಷಿಕೆ

ಆನೇಕಲ್: ದ್ಯಾವಸಂದ್ರದಲ್ಲಿ ಮುನೇಶ್ವರ ಕೊಂಡೋತ್ಸವ

Temple Fire Ritual: ತಾಲ್ಲೂಕಿನ ದ್ಯಾವಸಂದ್ರದಲ್ಲಿ ಭಕ್ತಿ ಮುನೇಶ್ವರ ಸ್ವಾಮಿ ಹಾಗೂ ವರುಣ ಕೊಂಡ ಮತ್ತು ಪರುವು ಸೋಮವಾರ ಶ್ರದ್ಧಾ, ಭಕ್ತಿಯಿಂದ ಸೋಮವಾರ ನಡೆಯಿತು.
Last Updated 17 ಸೆಪ್ಟೆಂಬರ್ 2025, 2:15 IST
ಆನೇಕಲ್: ದ್ಯಾವಸಂದ್ರದಲ್ಲಿ ಮುನೇಶ್ವರ ಕೊಂಡೋತ್ಸವ
ADVERTISEMENT

ಆನೇಕಲ್ | ನಕಲಿ ಆಧಾರ್, ಅಂಕಪಟ್ಟಿ: ಇಬ್ಬರ ಬಂಧನ

Aadhaar Document Fraud: ಆಧಾರ್‌, ಪಾನ್‌ಕಾರ್ಡ್‌ ಸೇರಿದಂತೆ ವಿವಿಧ ದಾಖಲೆಗಳನ್ನು ನಕಲು ಮಾಡುತ್ತಿದ್ದ ಸೈಬರ್‌ ಕೇಂದ್ರದ ಮೇಲೆ ಮಂಗಳವಾರ ದಾಳಿ ನಡೆಸಿದ ಹೆಬ್ಬಗೋಡಿ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ.
Last Updated 17 ಸೆಪ್ಟೆಂಬರ್ 2025, 2:13 IST
ಆನೇಕಲ್ | ನಕಲಿ ಆಧಾರ್, ಅಂಕಪಟ್ಟಿ: ಇಬ್ಬರ ಬಂಧನ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–2 ವಿಸ್ತರಣೆ ಶೀಘ್ರ ಆರಂಭ

2029ರಲ್ಲಿ ವಿಮಾನ ನಿಲ್ದಾಣದ ಸಾಮರ್ಥ್ಯ 11 ಕೋಟಿ ಪ್ರಯಾಣಿಕರಿಗೆ ಏರಿಸುವ ಗುರಿ
Last Updated 16 ಸೆಪ್ಟೆಂಬರ್ 2025, 21:01 IST
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–2 ವಿಸ್ತರಣೆ ಶೀಘ್ರ ಆರಂಭ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಕರಡಿ ‘ವಸಿಕರನ್’ಗೆ ಕೃತಕ ಕಾಲು ಜೋಡಣೆ

ಈ ಶಸ್ತ್ರಚಿಕಿತ್ಸೆಗೆ ಒಳಗಾದ ದೇಶದ ಮೊಟ್ಟ ಮೊದಲ ಕರಡಿ
Last Updated 16 ಸೆಪ್ಟೆಂಬರ್ 2025, 20:15 IST
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಕರಡಿ ‘ವಸಿಕರನ್’ಗೆ ಕೃತಕ ಕಾಲು ಜೋಡಣೆ
ADVERTISEMENT
ADVERTISEMENT
ADVERTISEMENT