ಬುಧವಾರ, 24 ಡಿಸೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ಹೊಸಕೋಟೆ| ಕಳೆಗಟ್ಟಿದ ಕ್ರಿಸ್‌ಮಸ್‌ ಸಂಭ್ರಮ: ಹಬ್ಬಕ್ಕೂ ಮುನ್ನವೇ ಹಲವು ಕಾರ್ಯಕ್ರಮ

Hosakote Christmas: ಕಳೆದೊಂದು ವಾರದಿಂದ ತಾಲ್ಲೂಕಿನ ಕ್ರಿಶ್ಚಿಯನ್ ಶಾಲಾ–ಕಾಲೇಜು, ಚರ್ಚ್, ಆಸ್ಪತ್ರೆಗಳಲ್ಲಿ ಹಬ್ಬಕ್ಕೂ ಮುನ್ನವೇ ಕ್ರಿಸ್‌ಮಸ್‌ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬಕ್ಕೆ ಬೇಕಾದ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು, ಮಕ್ಕಳು, ಯುವಕರು ಹಿರಿಯರೊಂದಿಗೆ ಸಜ್ಜಾಗುತ್ತಿದ್ದಾರೆ.
Last Updated 24 ಡಿಸೆಂಬರ್ 2025, 5:12 IST
ಹೊಸಕೋಟೆ| ಕಳೆಗಟ್ಟಿದ ಕ್ರಿಸ್‌ಮಸ್‌ ಸಂಭ್ರಮ: ಹಬ್ಬಕ್ಕೂ ಮುನ್ನವೇ ಹಲವು ಕಾರ್ಯಕ್ರಮ

ಪ್ರಶ್ನೆ ಮಾಡುವ ಗುಣ ಬೆಳೆಸಿಕೊಳ್ಳಿ: ಶಶಿಧರ್ ಕೋಸಂಬೆ

Karnataka Child Rights: ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಆಗ ಮಾತ್ರ ನಿಮ್ಮ ಹಕ್ಕನ್ನು ನೀವು ಕೇಳಿ ಪಡೆಯಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಹೇಳಿದರು.
Last Updated 24 ಡಿಸೆಂಬರ್ 2025, 2:19 IST
ಪ್ರಶ್ನೆ ಮಾಡುವ ಗುಣ ಬೆಳೆಸಿಕೊಳ್ಳಿ: ಶಶಿಧರ್ ಕೋಸಂಬೆ

ದೇಶದ ಅಭಿವೃದ್ಧಿಯಲ್ಲಿ ರೈತರ ಪಾತ್ರ ಹೆಚ್ಚಿದೆ: ಎನ್.ಕನಕರಾಜು

ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ರೈತರು ದೇಶದ 140 ಕೋಟಿ ಜನರಿಗೆ ಆಹಾರ ಪೂರೈಸುವ ಮೂಲಕ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಕಸಾಪ ವಿಜಯಪುರ ಘಟಕದ ಅಧ್ಯಕ್ಷ ಎನ್. ಕನಕರಾಜು ಹೇಳಿದರು.
Last Updated 24 ಡಿಸೆಂಬರ್ 2025, 2:07 IST
ದೇಶದ ಅಭಿವೃದ್ಧಿಯಲ್ಲಿ ರೈತರ ಪಾತ್ರ ಹೆಚ್ಚಿದೆ:  ಎನ್.ಕನಕರಾಜು

ಆನೇಕಲ್: ತೋಟಗಾರಿಕೆ ಸಮಗ್ರ ವ್ಯವಸಾಯ ವಿಚಾರ ಸಂಕಿರಣ

ಆನೇಕಲ್ ಪುರಸಭೆ ಸಭಾಂಗಣದಲ್ಲಿ ತೋಟಗಾರಿಕೆ ಇಲಾಖೆ ಮತ್ತು ಹಸಿರು ಮನೆ ಬೆಳೆಗಾರರ ಸಂಘದಿಂದ ಹೂ ಬೆಳೆ ಬೇಸಾಯ ಮತ್ತು ತೋಟಗಾರಿಕೆಯಲ್ಲಿ ಸಮಗ್ರ ವ್ಯವಸಾಯದ ಬಗ್ಗೆ ವಿಚಾರ ಸಂಕಿರಣ ಮಂಗಳವಾರ ನಡೆಯಿತು.
Last Updated 24 ಡಿಸೆಂಬರ್ 2025, 2:05 IST
ಆನೇಕಲ್: ತೋಟಗಾರಿಕೆ ಸಮಗ್ರ ವ್ಯವಸಾಯ ವಿಚಾರ ಸಂಕಿರಣ

ಘಾಟಿ ಸುಬ್ರಹ್ಮಣ್ಯ ಬ್ರಹ್ಮ ರಥೋತ್ಸವ: ಉಚಿತ ಬಸ್ ವ್ಯವಸ್ಥೆ

ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಕ್ಷೇತ್ರದಲ್ಲಿ ಡಿಸೆಂಬರ್ 25ರಂದು ನಡೆಯಲಿರುವ ಸುಬ್ರಹ್ಮಣ್ಯ ರಥೋತ್ಸವಕ್ಕೆ ಭರಪೂರ ಸಿದ್ಧತೆಗಳು ನಡೆದಿವೆ. ಭಕ್ತರ ನಿರೀಕ್ಷೆಯು ಹೆಚ್ಚಾಗಿದ್ದು, ಸ್ಥಳೀಯ ಆಡಳಿತ ಸಕ್ರಿಯವಾಗಿದೆ.
Last Updated 24 ಡಿಸೆಂಬರ್ 2025, 2:02 IST
ಘಾಟಿ ಸುಬ್ರಹ್ಮಣ್ಯ ಬ್ರಹ್ಮ ರಥೋತ್ಸವ: ಉಚಿತ ಬಸ್ ವ್ಯವಸ್ಥೆ

ದೊಡ್ಡಬಳ್ಳಾಪುರ: ಮಹಿಳೆಯರ ಆಸ್ತಿ ನೋಂದಣಿ ಶುಲ್ಕ ಕಡಿಮೆ ಮಾಡಲು ಸಚಿವರಿಗೆ ಪತ್ರ

ದೊಡ್ಡಬಳ್ಳಾಪುರದಲ್ಲಿ ಮಾತನಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ರೈತರ ಅಪಾರ ಕೊಡುಗೆ ಕುರಿತು ಪ್ರಶಂಸಿಸಿದರು. ರೈತರಿಗೆ ಸೌಲಭ್ಯ ಹಾಗೂ ಯೋಜನೆಗಳ ಅರಿವು ನೀಡುವಲ್ಲಿ ಸ್ಥಳೀಯ ಆಡಳಿತ ಹೆಚ್ಚು ಕಾಳಜಿ ವಹಿಸಬೇಕೆಂದು ಹೇಳಿದರು.
Last Updated 24 ಡಿಸೆಂಬರ್ 2025, 2:00 IST
ದೊಡ್ಡಬಳ್ಳಾಪುರ: ಮಹಿಳೆಯರ ಆಸ್ತಿ ನೋಂದಣಿ ಶುಲ್ಕ ಕಡಿಮೆ ಮಾಡಲು ಸಚಿವರಿಗೆ ಪತ್ರ

ಆನೇಕಲ್ | ಕೆಐಎಡಿಬಿ ಭೂಸ್ವಾಧೀನ: ರೈತರ ಅಹೋರಾತ್ರಿ ಪ್ರತಿಭಟನೆ

ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನದ ವಿರುದ್ಧ ರೈತರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ 168ನೇ ದಿನಕ್ಕೆ ಕಾಲಿಟ್ಟಿದ್ದು, ಮಂಗಳವಾರ ರೈತ ದಿನವನ್ನು ಆಚರಿಸಿದರು.
Last Updated 24 ಡಿಸೆಂಬರ್ 2025, 1:59 IST
ಆನೇಕಲ್ | ಕೆಐಎಡಿಬಿ ಭೂಸ್ವಾಧೀನ: ರೈತರ ಅಹೋರಾತ್ರಿ ಪ್ರತಿಭಟನೆ
ADVERTISEMENT

ಅತ್ತಿಬೆಲೆಯಲ್ಲಿ ಗಡಿನಾಡು ಕಲಾ ಉತ್ಸವ

Gadinadu Kala Utsava: ತಾಲ್ಲೂಕಿನ ಅತ್ತಿಬೆಲೆಯಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ಗಡಿನಾಡು ಕಲಾ ಉತ್ಸವ ಸಂಭ್ರಮದಿಂದ ಜರುಗಿತು. ವಿವಿಧ ಜಾನಪದ ಕಲಾತಂಡಗಳು ಗಡಿನಾಡ ಕಲಾ ಉತ್ಸವಕ್ಕೆ ಮೆರುಗು ನೀಡಿತು.
Last Updated 23 ಡಿಸೆಂಬರ್ 2025, 5:58 IST
ಅತ್ತಿಬೆಲೆಯಲ್ಲಿ ಗಡಿನಾಡು ಕಲಾ ಉತ್ಸವ

ದೊಡ್ಡಬಳ್ಳಾಪುರ | ಕನ್ನಡ ಅಸ್ಮಿತೆ ಎತ್ತಿಹಿಡಿಯೋಣ: ಟಿ.ಎನ್.ಸೀತಾರಾಂ

T N Seetharam: ಕನ್ನಡದಲ್ಲಿ ಅಪಾರ ಜ್ಞಾನ ಭಂಡಾರವಿದ್ದು, ಇದನ್ನು ಬಳಸಿಕೊಳ್ಳುವ ಮೂಲಕ ಕನ್ನಡದ ಅಸ್ಮಿತೆ ಎತ್ತಿಹಿಡಯಬೇಕಿದೆ. ವ್ಯವಹಾರಿಕವಾಗಿ ಕನ್ನಡ ಬಳಕೆ ಹೆಚ್ಚು ಪ್ರಭಾವಶಾಲಿಯಾಗಿದೆ ಎಂದು ನಟ ಹಾಗೂ ನಿರ್ದೇಶಕ ಟಿ.ಎನ್.ಸೀತಾರಾಂ ಹೇಳಿದರು.
Last Updated 23 ಡಿಸೆಂಬರ್ 2025, 5:58 IST
ದೊಡ್ಡಬಳ್ಳಾಪುರ | ಕನ್ನಡ ಅಸ್ಮಿತೆ ಎತ್ತಿಹಿಡಿಯೋಣ:  ಟಿ.ಎನ್.ಸೀತಾರಾಂ

ಆನೇಕಲ್: ಅಂಗವಿಕಲರ ಗ್ರಾಮಸಭೆ

Special Gram Sabha: ತಾಲ್ಲೂಕಿನ ಮಾಯಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2025-26ನೇ ಸಾಲಿನ 15ನೇ ಹಣಕಾಸು ಆಯೋಗದ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆ ಮತ್ತು ಅಂಗವಿಕಲರ ವಿಶೇಷ ಗ್ರಾಮಸಭೆ ನಡೆಯಿತು. 70 ಮಂದಿ ಅಂಗವಿಕಲರಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
Last Updated 23 ಡಿಸೆಂಬರ್ 2025, 5:57 IST
ಆನೇಕಲ್: ಅಂಗವಿಕಲರ ಗ್ರಾಮಸಭೆ
ADVERTISEMENT
ADVERTISEMENT
ADVERTISEMENT