ಬುಧವಾರ, 5 ನವೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ಆನೇಕಲ್: ರಸ್ತೆಯಲ್ಲಿ ಕಸ ಸುರಿದವರಿಗೆ ಸ್ಥಳದಲ್ಲೇ ಸನ್ಮಾನ!

ಜಾಗೃತಿಗೆ ಹೊಸ ಮಾರ್ಗ ಕಂಡುಕೊಂಡ ಪುರಸಭೆ
Last Updated 5 ನವೆಂಬರ್ 2025, 4:42 IST
ಆನೇಕಲ್: ರಸ್ತೆಯಲ್ಲಿ ಕಸ ಸುರಿದವರಿಗೆ ಸ್ಥಳದಲ್ಲೇ ಸನ್ಮಾನ!

ಆನೇಕಲ್: ಪ್ರಾವಿಜನ್‌ ಸ್ಟೋರ್‌ ಮಾಲೀಕನ ಕತ್ತು ಕೊಯ್ದು ಬರ್ಬರ ಹತ್ಯೆ

Anekal Murder Case: ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ಕಾಚನಾಯಕನಹಳ್ಳಿಯಲ್ಲಿ ಮಂಗಳವಾರ ಹಗಲಿನಲ್ಲಿಯೇ ಕಿರಾಣಿ ಅಂಗಡಿ ಮಾಲೀಕನನ್ನು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
Last Updated 5 ನವೆಂಬರ್ 2025, 4:42 IST
ಆನೇಕಲ್: ಪ್ರಾವಿಜನ್‌ ಸ್ಟೋರ್‌ ಮಾಲೀಕನ ಕತ್ತು ಕೊಯ್ದು ಬರ್ಬರ ಹತ್ಯೆ

ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕರ ಕಳ್ಳಸಾಗಣೆ: ವಾರದಲ್ಲಿ ₹48 ಕೋಟಿ ಗಾಂಜಾ ವಶ

Bangalore Airport Seizure: ಬ್ಯಾಂಕಾಕ್‌ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದ ನಾಲ್ವರು ಪ್ರಯಾಣಿಕರಿಂದ ಕಸ್ಟಮ್ಸ್ ಅಧಿಕಾರಿಗಳು 48.57 ಕೆ.ಜಿ ಗಾಂಜಾ ಹಾಗೂ ಹೈಡ್ರೊ ಗಾಂಜಾ ವಶಪಡಿಸಿಕೊಂಡಿದ್ದಾರೆ. ನಾಲ್ವರನ್ನು ಬಂಧಿಸಿ ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
Last Updated 5 ನವೆಂಬರ್ 2025, 4:36 IST
ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕರ ಕಳ್ಳಸಾಗಣೆ: ವಾರದಲ್ಲಿ ₹48 ಕೋಟಿ ಗಾಂಜಾ ವಶ

ದಾಬಸ್‌ಪೇಟೆ: ಅಪಘಾತದಲ್ಲಿ ಡಾನ್ಸ್ ಮಾಸ್ಟರ್ ಸುಧೀಂದ್ರ ಸಾವು

Road Accident: ದಾಬಸ್‌ಪೇಟೆ ಸಮೀಪದ ಪೆಮ್ಮನಹಳ್ಳಿ ಮೇಲ್ಸೇತುವೆ ಬಳಿ ಸಂಭವಿಸಿದ ಅಪಘಾತದಲ್ಲಿ ಶ್ಯಾಮ್ ಡಾನ್ಸ್ ಸ್ಕೂಲ್‌ನ ಡಾನ್ಸ್ ಮಾಸ್ಟರ್ ಸುಧೀಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕ್ಯಾಂಟರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 4 ನವೆಂಬರ್ 2025, 11:32 IST
ದಾಬಸ್‌ಪೇಟೆ: ಅಪಘಾತದಲ್ಲಿ ಡಾನ್ಸ್ ಮಾಸ್ಟರ್ ಸುಧೀಂದ್ರ ಸಾವು

ದೊಡ್ಡಬಳ್ಳಾಪುರ: ಸಂಗೀತ ಜ್ಞಾನ ದೂರ; ವೀಣೆಗೆ ಜೀವ

ಪೆನ್ನ ಓಬಳಯ್ಯ ನಾದ ಸಾಂಗತ್ಯ ಅಂತ್ಯ
Last Updated 4 ನವೆಂಬರ್ 2025, 2:28 IST
ದೊಡ್ಡಬಳ್ಳಾಪುರ: ಸಂಗೀತ ಜ್ಞಾನ ದೂರ; ವೀಣೆಗೆ ಜೀವ

ಉದ್ಯೋಗಕ್ಕೆ ಬಂದವರಿಗೆ ಕಿರುಕುಳ ನೀಡಬೇಡಿ: ನೇಕಾರ ಕಾರ್ಮಿಕರ ಹೋರಾಟ ಸಮಿತಿ ಸಭೆ

Weaver Union: ದೊಡ್ಡಬಳ್ಳಾಪುರದಲ್ಲಿ ನೇಕಾರ ಕಾರ್ಮಿಕರ ಹೋರಾಟ ಸಮಿತಿ ಸಭೆಯಲ್ಲಿ ಡಿವೈಎಸ್‌ಪಿ ರವಿ ಅವರು ಹೊರ ರಾಜ್ಯದವರು ಉದ್ಯೋಗಕ್ಕೆ ಬಂದರೆ ಕಿರುಕುಳ ನೀಡಬಾರದು, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
Last Updated 4 ನವೆಂಬರ್ 2025, 2:25 IST
ಉದ್ಯೋಗಕ್ಕೆ ಬಂದವರಿಗೆ ಕಿರುಕುಳ ನೀಡಬೇಡಿ: ನೇಕಾರ ಕಾರ್ಮಿಕರ ಹೋರಾಟ ಸಮಿತಿ ಸಭೆ

ಚಂದಾಪುರ ರಸ್ತೆ ಧೂಳಿನ ಸಮಸ್ಯೆ ಪರಿಹಾರಕ್ಕೆ ಮನವಿ

Chandapura Road: ಆನೇಕಲ್ ತಾಲ್ಲೂಕಿನ ಚಂದಾಪುರ ಮುಖ್ಯರಸ್ತೆಯ ಧೂಳಿನಿಂದ ಜನರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಅವರು ನೀರು ಹಾಕಿಸುವ ಕ್ರಮಕ್ಕೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದ್ದಾರೆ.
Last Updated 4 ನವೆಂಬರ್ 2025, 2:23 IST
ಚಂದಾಪುರ ರಸ್ತೆ ಧೂಳಿನ ಸಮಸ್ಯೆ ಪರಿಹಾರಕ್ಕೆ ಮನವಿ
ADVERTISEMENT

ಬಿಜೆಪಿ ಮತಗಳ್ಳತನ: ಸಹಿ ಸಂಗ್ರಹ ಅಭಿಯಾನಕ್ಕೆ ಸಚಿವ ಕೆ.ಎಚ್‌. ಮುನಿಯಪ್ಪ ಚಾಲನೆ 

ವಿಜಯಪುರದಲ್ಲಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವ ಕೆ.ಎಚ್‌. ಮುನಿಯಪ್ಪ
Last Updated 4 ನವೆಂಬರ್ 2025, 2:21 IST
ಬಿಜೆಪಿ ಮತಗಳ್ಳತನ: ಸಹಿ ಸಂಗ್ರಹ ಅಭಿಯಾನಕ್ಕೆ ಸಚಿವ ಕೆ.ಎಚ್‌. ಮುನಿಯಪ್ಪ ಚಾಲನೆ 

ದೇವನಹಳ್ಳಿ: ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Post Matric Scholarship: ದೇವನಹಳ್ಳಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಸ್ತುತ ಸಾಲಿನಲ್ಲಿ ಪಿಯುಸಿ ಹೊರತುಪಡಿಸಿ ಮೆಟ್ರಿಕ್ ನಂತರದ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದೆ.
Last Updated 4 ನವೆಂಬರ್ 2025, 2:19 IST

ದೇವನಹಳ್ಳಿ: ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ವೀಣೆಗೆ ಜೀವ ತುಂಬಿದ್ದ ಪೆನ್ನ ಓಬಳಯ್ಯ ಇನ್ನಿಲ್ಲ

ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಲು ಬಂದಾಗಲೇ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ ಹಿರಿಯ ಜೀವ
Last Updated 3 ನವೆಂಬರ್ 2025, 19:22 IST
ವೀಣೆಗೆ ಜೀವ ತುಂಬಿದ್ದ ಪೆನ್ನ ಓಬಳಯ್ಯ ಇನ್ನಿಲ್ಲ
ADVERTISEMENT
ADVERTISEMENT
ADVERTISEMENT