ಸೋಮವಾರ, 1 ಡಿಸೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ದೊಡ್ಡಬಳ್ಳಾಪುರ | ಅಂಗನವಾಡಿ ನೌಕರರ ಅನಿರ್ದಿಷ್ಟಾವಧಿ ಹೋರಾಟ ಇಂದಿನಿಂದ

Anganwadi Strike Demand: ಡಿ.1ರಿಂದ ಕೆಲಸ ಸ್ಥಗಿತಗೊಳಿಸಿ ಬೇಡಿಕೆ ಈಡೇರಿಕೆಗಾಗಿ ಅಂಗನವಾಡಿ ನೌಕರರು ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಿದ್ದಾರೆ. ಫ್ರೀಡಂ ಪಾರ್ಕ್ ಧರಣಿಗೆ ರಾಜ್ಯದ ನೌಕರರು ಸೇರಲಿದ್ದಾರೆ ಎಂದು ಸಂಘದ ಅಧ್ಯಕ್ಷೆ ನಳಿನಾಕ್ಷಿ ಹೇಳಿದರು.
Last Updated 1 ಡಿಸೆಂಬರ್ 2025, 4:48 IST
ದೊಡ್ಡಬಳ್ಳಾಪುರ | ಅಂಗನವಾಡಿ ನೌಕರರ ಅನಿರ್ದಿಷ್ಟಾವಧಿ ಹೋರಾಟ ಇಂದಿನಿಂದ

ಹೊಸಕೋಟೆ: ಮಕ್ಕಳ ಹಳ್ಳಿ ಸಂತೆ

Children's Market Event: ಹೊಸಕೋಟೆ ತಾಲ್ಲೂಕಿನ ಡಿ.ಹೊಸಹಳ್ಳಿ ಸರ್ಕಾರಿ ಶಾಲೆಯಲ್ಲಿ ನಡೆದ ಮಕ್ಕಳ ಹಳ್ಳಿ ಸಂತೆಯಲ್ಲಿ ಮಕ್ಕಳ ಮಳಿಗೆಗಳು, ವ್ಯಾಪಾರ ಕೌಶಲ್ಯ ಮತ್ತು ರಿಯಾಯಿತಿ ಕೊಡುಗೆಗಳೊಂದಿಗೆ ಗ್ರಾಹಕರನ್ನು ಸೆಳೆಯುವ ಯತ್ನ ಕಂಡುಬಂದಿತು.
Last Updated 1 ಡಿಸೆಂಬರ್ 2025, 4:45 IST
ಹೊಸಕೋಟೆ: ಮಕ್ಕಳ ಹಳ್ಳಿ ಸಂತೆ

ದೊಡ್ಡಬಳ್ಳಾಪುರ | ರೇಪಿಯರ್ ಮಗ್ಗಗಳ ಸೀರೆ ಸಾಗಿಸುತ್ತಿದ್ದ ವಾಹನಗಳಿಗೆ ನೇಕಾರರ ತಡೆ

Weaver Protest Doddaballapur: ಸೂರತ್‌ದಿಂದ ರೇಪಿಯರ್‌ ಮಗ್ಗಗಳಲ್ಲಿ ತಯಾರಾದ ಸೀರೆಗಳು ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿರುವುದರಿಂದ ಸ್ಥಳೀಯ ನೇಕಾರರು ತೀವ್ರ ನಷ್ಟ ಅನುಭವಿಸುತ್ತಿದ್ದು, ಮೂರು ವಾಹನಗಳನ್ನು ತಡೆದಿದ್ದಾರೆ.
Last Updated 1 ಡಿಸೆಂಬರ್ 2025, 4:41 IST
ದೊಡ್ಡಬಳ್ಳಾಪುರ | ರೇಪಿಯರ್ ಮಗ್ಗಗಳ ಸೀರೆ ಸಾಗಿಸುತ್ತಿದ್ದ ವಾಹನಗಳಿಗೆ ನೇಕಾರರ ತಡೆ

ದೊಡ್ಡಬಳ್ಳಾಪುರ: ಡಾ.ರಾಜ್‌ ಕನ್ನಡದ ಅಸ್ಮಿತೆ

ಸಾಹಿತ್ಯ ವಿಜ್ಞಾನ ಸಂಸ್ಕೃತಿ ಸಮಾಗಮ
Last Updated 1 ಡಿಸೆಂಬರ್ 2025, 4:39 IST
ದೊಡ್ಡಬಳ್ಳಾಪುರ: ಡಾ.ರಾಜ್‌ ಕನ್ನಡದ ಅಸ್ಮಿತೆ

ಆನೇಕಲ್: ಬದಲಾದ ಕಳ್ಳರ ಕೈ ಚಳಕ

ಆನೇಕಲ್‌ನಲ್ಲಿ 3–4 ತಿಂಗಳಲ್ಲಿ 16 ಕಡೆ ಕಳ್ಳತನ । ಮಂಕುಬೂದಿ ಎರಚಿ ಕೃತ್ಯ । ಬೀಗ ಹಾಕಿದ ಮನೆಗಳೇ ಇವರ ಟಾರ್ಗೆಟ್‌
Last Updated 1 ಡಿಸೆಂಬರ್ 2025, 4:35 IST
ಆನೇಕಲ್: ಬದಲಾದ ಕಳ್ಳರ ಕೈ ಚಳಕ

ದಿತ್ವಾಕ್ಕೆ ‘ನಡುಗಿದ’ ಜನ–ಜಾನುವಾರು

ಶೀತಗಾಳಿಯೊಂದಿಗೆ ತುಂತುರ ಮಳೆ । 18ಕ್ಕಿಳಿದ ಕನಿಷ್ಠ ತಾಪಮಾನ । ಫಸಲಿಗೆ ಬಂದ ಬೆಳೆಗೆ ಕಂಟಕ
Last Updated 30 ನವೆಂಬರ್ 2025, 18:58 IST
ದಿತ್ವಾಕ್ಕೆ ‘ನಡುಗಿದ’ ಜನ–ಜಾನುವಾರು

ದಿತ್ವಾ ಚಂಡಮಾರುತಕ್ಕೆ ದೇವನಹಳ್ಳಿ ಭಾಗಶಃ ಸ್ತಬ್ದ

ಮಕ್ಕಳು, ಹಿರಿಯರ ಆರೋಗ್ಯದಲ್ಲಿ ಏರುಪೇರು
Last Updated 30 ನವೆಂಬರ್ 2025, 18:41 IST
ದಿತ್ವಾ ಚಂಡಮಾರುತಕ್ಕೆ ದೇವನಹಳ್ಳಿ ಭಾಗಶಃ ಸ್ತಬ್ದ
ADVERTISEMENT

ಪಿಲಗುಂಪ ಕೈಗಾರಿಕಾ ಪ್ರದೇಶದಲ್ಲಿ ಬೆಂಕಿ ಅವಘಡ

Factory Fire: ಹೊಸಕೋಟೆ ತಾಲ್ಲೂಕಿನ ಚೊಕ್ಕಹಳ್ಳಿ ಪಿಲಗುಂಪ ಕೈಗಾರಿಕಾ ಪ್ರದೇಶದ ವಾರ್ಮ್ ಗೇರ್ಸ್ ಕಾರ್ಖಾನೆಯಲ್ಲಿ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಅವಘಡ ಸಂಭವಿಸಿ ಯಂತ್ರೋಪಕರಣ ಹಾಗೂ ಸಾಮಗ್ರಿ ಸುಟ್ಟು ಕರಕಲಿದ್ದು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಶ್ರಮಿಸಿದರು
Last Updated 30 ನವೆಂಬರ್ 2025, 18:32 IST
ಪಿಲಗುಂಪ ಕೈಗಾರಿಕಾ ಪ್ರದೇಶದಲ್ಲಿ 
ಬೆಂಕಿ ಅವಘಡ

ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ: ಗ್ರಾಮ ಪಂಚಾಯಿತಿಯಲ್ಲೇ 11ಬಿ ಖಾತೆ

Karnataka Rural Registration: ದೊಡ್ಡಬಳ್ಳಾಪುರ: ಗ್ರಾಮ ಪಂಚಾಯಿತಿಗಳಲ್ಲಿ ರದ್ದುಗೊಂಡಿದ್ದ 11ಬಿ ಖಾತೆ ವಿತರಣೆ ಹಾಗೂ ನಿವೇಶನ ನೋಂದಣಿ ಡಿ.1ರಿಂದ ಪುನರಾರಂಭವಾಗಲಿದ್ದು, ಇನ್ಮುಂದೆ ಪಂಚಾಯಿತಿಗಳಲ್ಲಿ 11ಬಿ ಖಾತೆ ಪಡೆಯಬಹುದಾಗಿದೆ. ಅಕ್ರಮ ಕಾರಣಕ್ಕಾಗಿ ವರ್ಷದ ಹಿಂದೆ
Last Updated 30 ನವೆಂಬರ್ 2025, 14:17 IST
ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ: 
ಗ್ರಾಮ ಪಂಚಾಯಿತಿಯಲ್ಲೇ 11ಬಿ ಖಾತೆ

ದೇವನಹಳ್ಳಿ: ಜಿಲ್ಲೆಯ 4 ಗ್ರಾ.ಪಂ.ಗಳಿಗೆ ಗಾಂಧಿ ಗ್ರಾಮ ಪುರಸ್ಕಾರ

Village Development: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಹಾಗೂ ನೆಲಮಂಗಲ ತಾಲ್ಲೂಕಿನ ನಾಲ್ಕು ಗ್ರಾಮ ಪಂಚಾಯಿತಿಗಳು 2023-24ರ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿವೆ.
Last Updated 30 ನವೆಂಬರ್ 2025, 7:03 IST
ದೇವನಹಳ್ಳಿ: ಜಿಲ್ಲೆಯ 4 ಗ್ರಾ.ಪಂ.ಗಳಿಗೆ ಗಾಂಧಿ ಗ್ರಾಮ ಪುರಸ್ಕಾರ
ADVERTISEMENT
ADVERTISEMENT
ADVERTISEMENT