ದೊಡ್ಡಬಳ್ಳಾಪುರ | ಡಿಕೆಶಿ ಸಿಎಂ ಆಗಲು ಪ್ರಾರ್ಥನೆ: 1,001 ಈಡುಗಾಯಿ
Karnataka Congress: ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲೆಂದು ಪ್ರಾರ್ಥಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಶರತ್ ಪಟೇಲ್ ನೇತೃತ್ವದಲ್ಲಿ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಮುಂದೆ ತೆಂಗಿನ ಕಾಯಿಗಳನ್ನು ಹೊಡೆಯಲಾಯಿತು.Last Updated 26 ನವೆಂಬರ್ 2025, 4:47 IST