ಉದ್ಯೋಗಕ್ಕೆ ಬಂದವರಿಗೆ ಕಿರುಕುಳ ನೀಡಬೇಡಿ: ನೇಕಾರ ಕಾರ್ಮಿಕರ ಹೋರಾಟ ಸಮಿತಿ ಸಭೆ
Weaver Union: ದೊಡ್ಡಬಳ್ಳಾಪುರದಲ್ಲಿ ನೇಕಾರ ಕಾರ್ಮಿಕರ ಹೋರಾಟ ಸಮಿತಿ ಸಭೆಯಲ್ಲಿ ಡಿವೈಎಸ್ಪಿ ರವಿ ಅವರು ಹೊರ ರಾಜ್ಯದವರು ಉದ್ಯೋಗಕ್ಕೆ ಬಂದರೆ ಕಿರುಕುಳ ನೀಡಬಾರದು, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.Last Updated 4 ನವೆಂಬರ್ 2025, 2:25 IST