ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ಜಿಗಣಿಯಲ್ಲಿ ಅಪಘಾತ: ಬೈಕ್‌ ಸವಾರು ಸಾವು

Fatal Road Accident: ಆನೇಕಲ್ ತಾಲ್ಲೂಕಿನ ಜಿಗಣಿಯಲ್ಲಿ ಕಾರು ಡಿಕ್ಕಿಯಿಂದ ವಿಜಯಪುರದ ಸಂಗಮೇಶ್(50) ಸ್ಥಳದಲ್ಲೇ ಸಾವನ್ನಪ್ಪಿದರು. ಖಾಸಗಿ ಕಂಪನಿಗೆ ಹೋಗುವ ಮಾರ್ಗದಲ್ಲೇ ಘಟನೆ ಸಂಭವಿಸಿದ್ದು, ಜಿಗಣಿ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
Last Updated 5 ಫೆಬ್ರುವರಿ 2026, 4:34 IST
ಜಿಗಣಿಯಲ್ಲಿ ಅಪಘಾತ: ಬೈಕ್‌ ಸವಾರು ಸಾವು

ಆನೇಕಲ್ |ಬೆಂಗಳೂರು ನಗರ ಜಿಲ್ಲಾ ಯೋಜನಾ ಸಮಿತಿ ಆನೇಕಲ್‌ನ 7 ಸದಸ್ಯರು ಆಯ್ಕೆ

Bengaluru Urban Politics: ಆನೇಕಲ್ ತಾಲ್ಲೂಕಿನ 7 ಮಂದಿ ಬೆಂಗಳೂರಿನ ಜಿಲ್ಲಾ ಯೋಜನಾ ಸಮಿತಿಗೆ ಆಯ್ಕೆಯಾಗಿದ್ದಾರೆ. ಜಿಗಣಿ ಪುನೀತ್‌ 51 ಮತಗಳಿಂದ ಅಗ್ರಸ್ಥಾನ ಪಡೆದರು. ಹೆಬ್ಬಗೋಡಿ, ಚಂದಾಪುರದಿಂದ ಸಹ ಚುನಾವಣಾ ಫಲಿತಾಂಶ ಪ್ರಕಟವಾಯಿತು.
Last Updated 5 ಫೆಬ್ರುವರಿ 2026, 4:31 IST
ಆನೇಕಲ್ |ಬೆಂಗಳೂರು ನಗರ ಜಿಲ್ಲಾ ಯೋಜನಾ ಸಮಿತಿ 
ಆನೇಕಲ್‌ನ 7 ಸದಸ್ಯರು ಆಯ್ಕೆ

ಮುಗಬಾಳ | ಶಾಂತಿ ಕಸಿದ ಮೂಢನಂಬಿಕೆ: ಸಿದ್ಧಲಿಂಗ ಸ್ವಾಮೀಜಿ

Superstition Awareness: ಮುಗಬಾಳದ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಆಚರಣೆಗಳನ್ನು ಮೂಢ ನಂಬಿಕೆಯಿಂದ ದೂರವಿಟ್ಟು ಶಾಂತಿಗೆ ಆಧಾರವಾಗಬೇಕು ಎಂದು ಕರೆ ನೀಡಿದರು.
Last Updated 5 ಫೆಬ್ರುವರಿ 2026, 4:28 IST
ಮುಗಬಾಳ | ಶಾಂತಿ ಕಸಿದ ಮೂಢನಂಬಿಕೆ: ಸಿದ್ಧಲಿಂಗ ಸ್ವಾಮೀಜಿ

ದೇವನಹಳ್ಳಿ | ಸಂಚಾರ ಜಾಗೃತಿಗೆ ರಸ್ತೆಗಿಳಿದ ಯಮ–ಚಿತ್ರಗುಪ್ತ

Road Safety Drive: ವಿಮಾನ ನಿಲ್ದಾಣ ರಸ್ತೆಯಲ್ಲಿ ಅಪಘಾತಗಳ ಹಿನ್ನೆಲೆಯಲ್ಲಿ ಯಮರಾಜ–ಚಿತ್ರಗುಪ್ತ ವೇಷಧಾರಿಗಳು ರಸ್ತೆಗಿಳಿದು ವಾಹನ ಸವಾರರಲ್ಲಿ ಸಂಚಾರ ಜಾಗೃತಿ ಮೂಡಿಸಿದರು. ಹೆಲ್ಮೆಟ್, ಸೀಟ್‌ಬೆಲ್ಟ್ ಕುರಿತು ಬಿತ್ತಿಪತ್ರ ವಿತರಣೆ ನಡೆಯಿತು.
Last Updated 5 ಫೆಬ್ರುವರಿ 2026, 4:25 IST
ದೇವನಹಳ್ಳಿ | ಸಂಚಾರ ಜಾಗೃತಿಗೆ ರಸ್ತೆಗಿಳಿದ ಯಮ–ಚಿತ್ರಗುಪ್ತ

ಆನೇಕಲ್ | ಹೆದ್ದಾರಿ ಕಾಮಗಾರಿ ಸ್ಥಳದಲ್ಲಿ ಭೂಕುಸಿತ

NH Landslide Traffic Jam: ರಾಷ್ಟ್ರೀಯ ಹೆದ್ದಾರಿ 44ರ ಚಂದಾಪುರ-ಅತ್ತಿಬೆಲೆ ರಸ್ತೆ ಕಾಮಗಾರಿ ಸ್ಥಳದಲ್ಲಿ ಭೂಕುಸಿತ ಸಂಭವಿಸಿ ಐದು ಕಿಮೀ ವ್ಯಾಪ್ತಿಯಲ್ಲಿ ಭಾರೀ ವಾಹನ ದಟ್ಟಣೆ ಉಂಟಾಯಿತು. ಸಾರ್ವಜನಿಕರು ತಾಸುಗಳಷ್ಟು ಸಮಯ ತೊಂದರೆ ಅನುಭವಿಸಿದರು.
Last Updated 5 ಫೆಬ್ರುವರಿ 2026, 4:23 IST
ಆನೇಕಲ್ | ಹೆದ್ದಾರಿ ಕಾಮಗಾರಿ ಸ್ಥಳದಲ್ಲಿ ಭೂಕುಸಿತ

ಆನೇಕಲ್: ಹೆದ್ದಾರಿ ಕಾಮಗಾರಿ ಸ್ಥಳದಲ್ಲಿ ಭೂಕುಸಿತ

6 ಕಿ.ಮೀಗೂ ಹೆಚ್ಚು ದೂರ ವಾಹನ ದಟ್ಟಣೆ
Last Updated 4 ಫೆಬ್ರುವರಿ 2026, 21:25 IST
ಆನೇಕಲ್: ಹೆದ್ದಾರಿ ಕಾಮಗಾರಿ ಸ್ಥಳದಲ್ಲಿ ಭೂಕುಸಿತ

ಬೆಂಗಳೂರು ನಗರ ಜಿಲ್ಲಾ ಯೋಜನಾ ಸಮಿತಿಗೆ ಆನೇಕಲ್‌ನ 7 ಸದಸ್ಯರು ಆಯ್ಕೆ

Anekal Planning Committee: ಬೆಂಗಳೂರು ನಗರ ಜಿಲ್ಲಾ ಯೋಜನಾ ಸಮಿತಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಆನೇಕಲ್‌ ತಾಲ್ಲೂಕಿನ ಏಳು ಮಂದಿ ಜಿಲ್ಲಾ ಯೋಜನಾ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಜಿಗಣಿ ಪುನೀತ್‌ ಅವರು ಮೊದಲ ಸ್ಥಾನ ಪಡೆದಿದ್ದಾರೆ.
Last Updated 4 ಫೆಬ್ರುವರಿ 2026, 21:09 IST
ಬೆಂಗಳೂರು ನಗರ ಜಿಲ್ಲಾ ಯೋಜನಾ ಸಮಿತಿಗೆ ಆನೇಕಲ್‌ನ 7 ಸದಸ್ಯರು ಆಯ್ಕೆ
ADVERTISEMENT

ರಾಸು ಖರೀದಿಗೆ ನೆರವು: ಬಮೂಲ್‌ ನಿರ್ದೇಶಕ ರಮೇಶ್‌

Dairy Development: ಆನೇಕಲ್ ತಾಲ್ಲೂಕಿನ ಹಾಲು ಉತ್ಪಾದಕ ಮಹಿಳಾ ಸಂಘಗಳಿಗೆ ಬಮೂಲ್ ನಿರ್ದೇಶಕ ಆರ್.ಕೆ. ರಮೇಶ್ ಅವರು ರಾಸು ಖರೀದಿಗೆ ₹47 ಸಾವಿರ ಚೆಕ್‌ ಹಾಗೂ ವಿಮೆ ಸೌಲಭ್ಯ ವಿತರಿಸಿದರು ಎಂದು ಶಿಬಿರದಲ್ಲಿ ತಿಳಿಸಿದರು.
Last Updated 4 ಫೆಬ್ರುವರಿ 2026, 5:01 IST
ರಾಸು ಖರೀದಿಗೆ ನೆರವು: ಬಮೂಲ್‌ ನಿರ್ದೇಶಕ ರಮೇಶ್‌

ಹೊಸಕೋಟೆ: ಸ್ವಯಂ ಪ್ರೇರಿತ ರಕ್ತದಾನ ಶಿಬಿರ

Road Safety Awareness: ಹೊಸಕೋಟೆ ಸಮೀಪದ ಸುಗುಣ ಫುಡ್ಸ್ ಸಂಸ್ಥೆಯಲ್ಲಿ ರಕ್ತದಾನ ಶಿಬಿರ ನಡೆಯಿದ್ದು, ಅಪಘಾತ ಸಂತ್ರಸ್ತರಿಗೆ ತುರ್ತು ರಕ್ತ ಪೂರೈಕೆಗೆ 35 ಯೂನಿಟ್ ರಕ್ತ ಸಂಗ್ರಹಗೊಂಡಿದೆ ಎಂದು ವ್ಯವಸ್ಥಾಪಕ ಪ್ರವೀಣ್ ತಿಳಿಸಿದರು.
Last Updated 4 ಫೆಬ್ರುವರಿ 2026, 5:00 IST
ಹೊಸಕೋಟೆ: ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ವೈಭವದ ಕೋದಂಡರಾಮ ರಥೋತ್ಸವ

Temple Festival: ಸರ್ಜಾಪುರದಲ್ಲಿ ಕೋದಂಡರಾಮ ರಥೋತ್ಸವ ಮಂಗಳವಾರ ಭಕ್ತಿಯಿಂದ ನೆರವೇರಿದ್ದು, ತಮಿಳುನಾಡು–ಕರ್ನಾಟಕದ ಭಕ್ತರು ಪಾಲ್ಗೊಂಡು ಜಾನಪದ ಕಲಾತಂಡಗಳ ಮೆರವಣಿಗೆಯಲ್ಲಿ ಉತ್ಸವ ಉಲ್ಲಾಸದಿಂದ ಕಂಗೊಳಿಸಿತು.
Last Updated 4 ಫೆಬ್ರುವರಿ 2026, 4:59 IST
ವೈಭವದ ಕೋದಂಡರಾಮ ರಥೋತ್ಸವ
ADVERTISEMENT
ADVERTISEMENT
ADVERTISEMENT