ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ಬಿಡದಿ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು: ಬೆಂಗಳೂರು–ಮೈಸೂರು ರೈಲುಗಳ ಸಂಚಾರ ವ್ಯತ್ಯಯ

Railway Disruption: ತಾಲ್ಲೂಕಿನ ಬಿಡದಿ ಮತ್ತು ರಾಮನಗರದ ಮಧ್ಯೆ ಗೂಡ್ಸ್ ರೈಲೊಂದು ಸಂಜೆ ಹಳಿ ತಪ್ಪಿದೆ. ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಮದ್ದೂರಿಗೆ ಹೋಗುತ್ತಿದ್ದ ಖಾಲಿ ಇದ್ದ ಈ ರೈಲು ಹಳಿ ತಪ್ಪಿದ್ದರಿಂದ ಬೆಂಗಳೂರು–ಮೈಸೂರು ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ.
Last Updated 17 ಫೆಬ್ರುವರಿ 2026, 13:57 IST
ಬಿಡದಿ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು: ಬೆಂಗಳೂರು–ಮೈಸೂರು ರೈಲುಗಳ ಸಂಚಾರ ವ್ಯತ್ಯಯ

ಪ್ರೇಮಿಗಳ ದಿನ: ಈ ಸಾರಿ ಬೆಂಗಳೂರಿಂದ ಅತಿ ಹೆಚ್ಚು ಗುಲಾಬಿ ರಪ್ತು ಯಾವ ದೇಶಕ್ಕೆ?

Bengaluru Rose Export: ಪ್ರೇಮಿಗಳ ದಿನದ ಸಂದರ್ಭದಲ್ಲಿ ವಿಶ್ವದಾದ್ಯಂತ ತಾಜಾ ಗುಲಾಬಿಗಳಿಗೆ ಉಂಟಾದ ಭಾರಿ ಬೇಡಿಕೆಯಿಂದಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 26 ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಮತ್ತು 47 ದೇಶೀಯ ನಿಲ್ದಾಣಗಳಿಗೆ ಸುಮಾರು 60 ದಶಲಕ್ಷ ಹೂವು ರವಾನೆಯಾಗಿದೆ.
Last Updated 17 ಫೆಬ್ರುವರಿ 2026, 9:48 IST
ಪ್ರೇಮಿಗಳ ದಿನ: ಈ ಸಾರಿ ಬೆಂಗಳೂರಿಂದ ಅತಿ ಹೆಚ್ಚು ಗುಲಾಬಿ ರಪ್ತು ಯಾವ ದೇಶಕ್ಕೆ?

ಆನೇಕಲ್ | ಟ್ರ್ಯಾಕ್ಟರ್‌ ಡಿಕ್ಕಿ: ಶಿಕ್ಷಕಿ ಸಾವು

ಆನೇಕಲ್ : ಶಾಲೆಗೆ ತೆರಳುತ್ತಿದ್ದ ಶಿಕ್ಷಕಿಯ ದ್ವಿಚಕ್ರ ವಾಹನಕ್ಕೆ ಟ್ರಾಕ್ಟರ್‌ ಡಿಕ್ಕಿ ಹೊಡೆದ ಪರಿಣಾಮ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಆನೇಕಲ್‌ ಪಟ್ಟಣದಲ್ಲಿ ಸೋಮವಾರ...
Last Updated 17 ಫೆಬ್ರುವರಿ 2026, 4:56 IST
ಆನೇಕಲ್ | ಟ್ರ್ಯಾಕ್ಟರ್‌ ಡಿಕ್ಕಿ: ಶಿಕ್ಷಕಿ ಸಾವು

ಹೊಸಕೋಟ | ಇಸ್ಪೀಟ್ ಅಡ್ಡೆ ಮೇಲೆ ದಾಳಿ 15 ಮಂದಿ ಬಂಧನ, ₹2.52  ಲಕ್ಷ

Police Raid in Hoskote: ನಗರದ ಚಂದ್ರು ಶ್ರೀ ಬಾರ್ ಹಾಗೂ ಲಾಡ್ಜ್ ಮೇಲಿನ ಮಹಡಿಯಲ್ಲಿ ಇಸ್ಪೀಟ್‌ ಆಡುತ್ತಿದ್ದ 15 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ನಗರಸಭೆ ಬಿಲ್ ಕಲೆಕ್ಟರ್ ಕೂಡ ಸೇರಿದ್ದಾರೆ.
Last Updated 17 ಫೆಬ್ರುವರಿ 2026, 4:54 IST
ಹೊಸಕೋಟ | ಇಸ್ಪೀಟ್ ಅಡ್ಡೆ ಮೇಲೆ ದಾಳಿ
15 ಮಂದಿ ಬಂಧನ, ₹2.52  ಲಕ್ಷ

ದೊಡ್ಡಬಳ್ಳಾಪುರ | ಜೆಡಿಎಸ್ ಮುಖಂಡರ ಸೆಳೆಯಬೇಡಿ: ಧೀರಜ್‌ ಮುನಿರಾಜು

JDS-BJP Alliance: ರಾಜ್ಯ ಮಟ್ಟದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಇದೆಯೇ ಹೊರತು ಪಕ್ಷಾಂತರಕ್ಕಲ್ಲ. ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಅವರು ಜೆಡಿಎಸ್ ಕಾರ್ಯಕರ್ತರನ್ನು ಬಿಜೆಪಿಗೆ ಸೆಳೆಯುವುದನ್ನು ನಿಲ್ಲಿಸಲಿ ಎಂದು ಕೆ.ವಿ.ಮಂಜುನಾಥ್ ಆಗ್ರಹಿಸಿದರು.
Last Updated 17 ಫೆಬ್ರುವರಿ 2026, 4:51 IST
ದೊಡ್ಡಬಳ್ಳಾಪುರ | ಜೆಡಿಎಸ್ ಮುಖಂಡರ ಸೆಳೆಯಬೇಡಿ: ಧೀರಜ್‌ ಮುನಿರಾಜು

ವಿಜಯಪುರ | 44 ದಿನದಲ್ಲಿ 144 ಮಂದಿಗೆ ನಾಯಿ ಕಡಿತ

Stray Dog Attacks: ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಳವಾಗಿದ್ದು, ಕಳೆದ ಒಂದೂವರೆ ತಿಂಗಳಲ್ಲಿ 144 ಕ್ಕೂ ಹೆಚ್ಚು ಜನರು ನಾಯಿ ಕಡಿತಕ್ಕೊಳಗಾಗಿದ್ದಾರೆ.
Last Updated 17 ಫೆಬ್ರುವರಿ 2026, 4:48 IST
ವಿಜಯಪುರ | 44 ದಿನದಲ್ಲಿ 144 ಮಂದಿಗೆ ನಾಯಿ ಕಡಿತ

ದೇವನಹಳ್ಳಿ | ಬೊಮ್ಮಾವಾರ ಕಲ್ಯಾಣಿಯಲ್ಲಿ ದೀಪೋತ್ಸವ ಸಂಭ್ರಮ

Kalyani Rejuvenation: ತಾಲ್ಲೂಕಿನ ಬೊಮ್ಮಾವಾರ ಗ್ರಾಮದ ಮೀನಾಕ್ಷಿ ಸುಂದರೇಶ್ವರ ದೇವಸ್ಥಾನದ ಪುನಶ್ಚೇತನಗೊಂಡ ಕಲ್ಯಾಣಿಯಲ್ಲಿ ಶಿವರಾತ್ರಿಯ ಅಂಗವಾಗಿ ಭಾನುವಾರ ಗಂಗಾ ಪೂಜೆ ಆಯೋಜಿಸಲಾಗಿತ್ತು. ಕಲ್ಯಾಣಿ ಸುತ್ತ ಸಾವಿರಾರು ಹಣತೆಗಳನ್ನು ಬೆಳಗಿಸಿ ದೀಪೋತ್ಸವ ನಡೆಸಲಾಯಿತು.
Last Updated 17 ಫೆಬ್ರುವರಿ 2026, 4:41 IST
ದೇವನಹಳ್ಳಿ | ಬೊಮ್ಮಾವಾರ ಕಲ್ಯಾಣಿಯಲ್ಲಿ ದೀಪೋತ್ಸವ ಸಂಭ್ರಮ
ADVERTISEMENT

ದೇವನಹಳ್ಳಿ | ಸ್ಥಳೀಯರಿಗೆ ಉದ್ಯೋಗ ಮೊದಲ ಆದ್ಯತೆ: ಕೆ.ಎಚ್. ಮುನಿಯಪ್ಪ

Industrial Jobs: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕೆಗಳು ಖಾಲಿ ಹುದ್ದೆ ಭರ್ತಿ ಮಾಡುವಾಗ ಸ್ಥಳೀಯ ಯುವಕರಿಗೆ ಪ್ರಾಮುಖ್ಯತೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಕಂಪನಿಗಳ ಪ್ರತಿನಿಧಿಗಳಿಗೆ ಸೂಚಿಸಿದರು.
Last Updated 17 ಫೆಬ್ರುವರಿ 2026, 4:38 IST
ದೇವನಹಳ್ಳಿ | ಸ್ಥಳೀಯರಿಗೆ ಉದ್ಯೋಗ ಮೊದಲ ಆದ್ಯತೆ: ಕೆ.ಎಚ್. ಮುನಿಯಪ್ಪ

ದೇವನಹಳ್ಳಿ | ಬೊಮ್ಮಾವಾರ ಕಲ್ಯಾಣಿಯಲ್ಲಿ ದೀಪೋತ್ಸವ ಸಂಭ್ರಮ

Shivaratri Festival: ದೇವನಹಳ್ಳಿ ತಾಲ್ಲೂಕಿನ ಬೊಮ್ಮಾವಾರ ಮೀನಾಕ್ಷಿ ಸುಂದರೇಶ್ವರ ದೇವಸ್ಥಾನ ಕಲ್ಯಾಣಿಯಲ್ಲಿ ಶಿವರಾತ್ರಿ ಅಂಗವಾಗಿ ದೀಪೋತ್ಸವ ಹಾಗೂ ಗಂಗಾ ಪೂಜೆ ಭಕ್ತಿಭಾವದಿಂದ ನೆರವೇರಿತು.
Last Updated 16 ಫೆಬ್ರುವರಿ 2026, 22:57 IST
ದೇವನಹಳ್ಳಿ | ಬೊಮ್ಮಾವಾರ ಕಲ್ಯಾಣಿಯಲ್ಲಿ ದೀಪೋತ್ಸವ ಸಂಭ್ರಮ

ಆನೇಕಲ್ | ಟ್ರ್ಯಾಕ್ಟರ್‌ ಡಿಕ್ಕಿ: ಶಿಕ್ಷಕಿ ಸಾವು

Road Accident: ಜಿಗಣಿ ರಸ್ತೆಯಲ್ಲಿ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಶಾಲೆಗೆ ತೆರಳುತ್ತಿದ್ದ ಲಕ್ಷ್ಮೀಪುರ ಸರ್ಕಾರಿ ಶಾಲೆಯ ಶಿಕ್ಷಕಿ ಯೋಗೇಶ್ವರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಾಗಿದೆ.
Last Updated 16 ಫೆಬ್ರುವರಿ 2026, 22:25 IST
ಆನೇಕಲ್ | ಟ್ರ್ಯಾಕ್ಟರ್‌ ಡಿಕ್ಕಿ: ಶಿಕ್ಷಕಿ ಸಾವು
ADVERTISEMENT
ADVERTISEMENT
ADVERTISEMENT