ಬುಧವಾರ, 21 ಜನವರಿ 2026
×
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ಶಿವನಾಪುರ | ಆದಿಶಕ್ತಿ ಮಹಾಸಂಸ್ಥಾನ ಮಠಕ್ಕೆ ಆರ್ಥಿಕ ಶಕ್ತಿ ತುಂಬಲು ಚರ್ಚೆ

Mutt Development: ಗ್ರಾಮದ ವಹ್ನಿಕುಲ ತಿಗಳ ಸಮುದಾಯದ ಆದಿ ಶಕ್ತಿ ಮಹಾಸಂಸ್ಥಾನ ಮಠವನ್ನು ಆರ್ಥಿಕವಾಗಿ ಮೇಲೆತ್ತುವ ದೃಷ್ಠಿಯಿಂದ ಮಠದ ಅಭಿವೃದ್ಧಿ ಸಮಿತಿ ಹಾಗೂ ಟ್ರಸ್ಟಿಗಳ ಜಂಟಿ ಸಭೆ ನಡೆಯಿತು.
Last Updated 21 ಜನವರಿ 2026, 4:30 IST
ಶಿವನಾಪುರ | ಆದಿಶಕ್ತಿ ಮಹಾಸಂಸ್ಥಾನ ಮಠಕ್ಕೆ
ಆರ್ಥಿಕ ಶಕ್ತಿ ತುಂಬಲು ಚರ್ಚೆ

ಸಿಡಿಹೊಸಕೋಟೆ | ವೈಭವದ ರೇಣುಕಾ ಯಲ್ಲಮ್ಮ ದೀಪೋತ್ಸವ

Temple Festival: ತಾಲ್ಲೂಕಿನ ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಡಿಹೊಸಕೋಟೆ ಗ್ರಾಮದ ರೇಣುಕಾ ಯಲ್ಲಮ್ಮ ದೇವಿ ದೇವಾಲಯದ ಜಾತ್ರ ಮಹೋತ್ಸವ ಮತ್ತು ದೀಪೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
Last Updated 21 ಜನವರಿ 2026, 4:27 IST
ಸಿಡಿಹೊಸಕೋಟೆ | ವೈಭವದ ರೇಣುಕಾ ಯಲ್ಲಮ್ಮ ದೀಪೋತ್ಸವ

ದೊಡ್ಡಬಳ್ಳಾಪುರ | ಛಾಯಾ ಸಂಕ್ರಾಂತಿಗೆ ಮಕ್ಕಳ ಮೆರುಗು

Children's Creativity: ತಾಲ್ಲೂಕು ಫೋಟೊ ಮತ್ತು ವಿಡಿಯೊ ಛಾಯಾಗ್ರಾಹಕರ ಸಂಘ ನಗರದ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಮಂಗಳವಾರ ಯೋಜಿಸಿದ್ದ ಛಾಯಾ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಆಯೋಜಿಸಿತ್ತು. 5 ವರ್ಷದಿಂದ 14 ವರ್ಷದೊಳಗಿನ ಮಕ್ಕಳ ಫ್ಯಾಷನ್ ಷೊನಲ್ಲಿ ಪುಟಾಣಿಗಳು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದರು.
Last Updated 21 ಜನವರಿ 2026, 4:25 IST
ದೊಡ್ಡಬಳ್ಳಾಪುರ | ಛಾಯಾ ಸಂಕ್ರಾಂತಿಗೆ ಮಕ್ಕಳ ಮೆರುಗು

ದೇವನಹಳ್ಳಿ | ಹೈನುಗಾರಿಕೆಗೆ ರೈತರು ಆದ್ಯತೆ ನೀಡಲಿ: ಸಚಿವ

ದೇವನಹಳ್ಳಿಯಲ್ಲಿ ನಡೆದ ಹಾಲು ಕರೆಯುವ ಸ್ಪರ್ಧೆಯಲ್ಲಿ ಸಚಿವ ಕೆ.ಎಚ್. ಮುನಿಯಪ್ಪ ರೈತರು ಹೈನುಗಾರಿಕೆ ಹಾಗೂ ರೇಷ್ಮೆ ಕೃಷಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಬಮುಲ್ ಅಧ್ಯಕ್ಷರು ರೈತರಿಗೆ ಹೆಚ್ಚಿನ ಪ್ರೋತ್ಸಾಹದ ಭರವಸೆ ನೀಡಿದರು.
Last Updated 21 ಜನವರಿ 2026, 4:23 IST
ದೇವನಹಳ್ಳಿ | ಹೈನುಗಾರಿಕೆಗೆ ರೈತರು ಆದ್ಯತೆ ನೀಡಲಿ: ಸಚಿವ

ದೊಡ್ಡಬಳ್ಳಾಪುರ | ಜೈಲಿಗೆ ಹೋಗಲು ಸಿದ್ದರಾಗಿ: ಬಿ.ವೀರಪ್ಪ

ದೊಡ್ಡಬಳ್ಳಾಪುರದ ಮಜರಾಹೊಸಹಳ್ಳಿ ಹಾಗೂ ದೊಡ್ಡತುಮಕೂರು ಕೆರೆಗಳಿಗೆ ತ್ಯಾಜ್ಯ ನೀರು ಹರಿದರೆ ಅಧಿಕಾರಿಗಳಿಗೆ ಕಠಿಣ ಕ್ರಮ ಎಂದು ಉಪಲೋಕಾಯುಕ್ತ ಬಿ.ವೀರಪ್ಪ ಎಚ್ಚರಿಕೆ. ಕೆರೆ ಮಾಲಿನ್ಯ ವಿರುದ್ಧ ಗ್ರಾಮಸ್ಥರು ಹೋರಾಟ ಮುಂದುವರೆಸಲು ಸಜ್ಜು.
Last Updated 21 ಜನವರಿ 2026, 4:22 IST
ದೊಡ್ಡಬಳ್ಳಾಪುರ | ಜೈಲಿಗೆ ಹೋಗಲು ಸಿದ್ದರಾಗಿ: ಬಿ.ವೀರಪ್ಪ

ವಿಜಯಪುರ | ಪುರಸಭೆ ಆಕ್ಷೇಪ: ರಸ್ತೆ ಕಾಮಗಾರಿ ಸ್ಥಗಿತ

ವಿಜಯಪುರದ ಶಿವಗಣೇಶ ಸರ್ಕಲ್‌–ಶಿಡ್ಲಘಟ್ಟ ಕ್ರಾಸ್ ರಸ್ತೆ ವಿಸ್ತರಣೆ ಕಾಮಗಾರಿ ಪುರಸಭೆ ಆಕ್ಷೇಪದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಸಾರ್ವಜನಿಕ ವಿರೋಧ ಹಾಗೂ ಪುರಸಭೆ ಆಸ್ತಿ ಒತ್ತುವರಿ ಆರೋಪ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
Last Updated 21 ಜನವರಿ 2026, 4:18 IST
ವಿಜಯಪುರ | ಪುರಸಭೆ ಆಕ್ಷೇಪ: ರಸ್ತೆ ಕಾಮಗಾರಿ ಸ್ಥಗಿತ

ಉಚಿತ ಆಂಬುಲೆನ್ಸ್ ವಾಹನ ಸೇವೆಗೆ ಚಾಲನೆ 

ದೇವನಹಳ್ಳಿಯ ವಿಜಯಪುರ ಪಟ್ಟಣದಲ್ಲಿ ಶಹೆನಾಜ್ ಉನ್ನೀಸ್ ಟ್ರಸ್ಟ್ ವತಿಯಿಂದ ಉಚಿತ ಆಂಬುಲೆನ್ಸ್ ಸೇವೆ ಆರಂಭಿಸಲಾಗಿದೆ. ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್ ಚಾಲನೆ ನೀಡಿದರು.
Last Updated 20 ಜನವರಿ 2026, 6:59 IST
ಉಚಿತ ಆಂಬುಲೆನ್ಸ್ ವಾಹನ ಸೇವೆಗೆ ಚಾಲನೆ 
ADVERTISEMENT

ಕಲುಷಿತ ನೀರು ದುಷ್ಪರಿಣಾಮ ಜಾಗೃತಿ

ದೇವನಹಳ್ಳಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಫ್ಲೋರೈಡ್ ಯುಕ್ತ ಕಲುಷಿತ ನೀರು ಸೇವನೆಯಿಂದ ಆಗುವ ರೋಗಗಳ ಬಗ್ಗೆ ಶಾಲಾ ಮಕ್ಕಳಿಗೆ ಮಾಹಿತಿ ನೀಡಲಾಯಿತು.
Last Updated 20 ಜನವರಿ 2026, 6:57 IST
ಕಲುಷಿತ ನೀರು ದುಷ್ಪರಿಣಾಮ ಜಾಗೃತಿ

ವೇಮನರ ಸಂದೇಶ ಸಮಾಜಕ್ಕೆ ಅನಿವಾರ್ಯ

ಹೊಸಕೋಟೆಯ ವೇಮನ ಜಯಂತಿಯಲ್ಲಿ ಸಚಿವ ರಾಮಲಿಂಗಾರೆಡ್ಡಿ
Last Updated 20 ಜನವರಿ 2026, 2:23 IST
ವೇಮನರ ಸಂದೇಶ ಸಮಾಜಕ್ಕೆ ಅನಿವಾರ್ಯ

ಜಿಬಿಎ ಚುನಾವಣೆಗೆ ತರಾತುರಿ ಏಕೆ?

ಜೆಡಿಎಸ್‌ ಗೆಲ್ಲುವ ಕ್ಷೇತ್ರಗಳ ವಿಂಗಡಣೆ; ಆರೋಪ
Last Updated 20 ಜನವರಿ 2026, 2:21 IST
ಜಿಬಿಎ ಚುನಾವಣೆಗೆ ತರಾತುರಿ ಏಕೆ?
ADVERTISEMENT
ADVERTISEMENT
ADVERTISEMENT