ಶನಿವಾರ, 31 ಜನವರಿ 2026
×
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ಹೊಸಕೋಟೆವರೆಗೆ ಮೆಟ್ರೊ: ನೀಲನಕ್ಷೆ ಸಿದ್ಧ

Bengaluru Metro: ಬೆಂಗಳೂರಿನ ಕೃಷ್ಣರಾಜಪುರದಿಂದ ಹೊಸಕೋಟೆವರೆಗೂ ‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗ ವಿಸ್ತರಣೆಗೆ ಯೋಜನೆಯ ನೀಲನಕ್ಷೆ ಬಹುತೇಕ ಪೂರ್ಣಗೊಂಡಿದೆ. ಬಿಎಂಅರ್‌ಸಿಎಲ್ ಸಿದ್ಧತೆ ಆರಂಭಿಸಿದೆ.
Last Updated 30 ಜನವರಿ 2026, 23:07 IST
ಹೊಸಕೋಟೆವರೆಗೆ ಮೆಟ್ರೊ: ನೀಲನಕ್ಷೆ ಸಿದ್ಧ

ದೊಡ್ಡಬಳ್ಳಾಪುರ: ಪಾಲನಜೋಗಹಳ್ಳಿ ಬಳಿ ವಿಮಾನ ಮಾದರಿ ಡ್ರೋನ್ ಪತ್ತೆ

Doddaballapura News: ದೊಡ್ಡಬಳ್ಳಾಪುರ ನಗರದ ಹೊರವಲಯದ ಪಾಲನಜೋಗಹಳ್ಳಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಯಾರಿಸಿದ್ದ ವಿಮಾನ ಮಾದರಿಯ ಡ್ರೋನ್ ಪತನಗೊಂಡಿದೆ. ಹಿಂದೂ ಸಮಾಜೋತ್ಸವದ ವೇಳೆ ನಡೆದ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು.
Last Updated 30 ಜನವರಿ 2026, 21:36 IST
ದೊಡ್ಡಬಳ್ಳಾಪುರ: ಪಾಲನಜೋಗಹಳ್ಳಿ ಬಳಿ ವಿಮಾನ ಮಾದರಿ ಡ್ರೋನ್ ಪತ್ತೆ

ದೇವನಹಳ್ಳಿ | ಬಾಂಬ್ ಇವೆ ಎಂದ ಪ್ರಯಾಣಿಕ: ಎರಡು ತಾಸು ವಿಮಾನ ಹಾರಾಟ ಸ್ಥಗಿತ!

Bengaluru Airport: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಹಮದಾಬಾದ್‌ಗೆ ತೆರಳುತ್ತಿದ್ದ ಇಂಡಿಗೊ ವಿಮಾನದ ಪ್ರಯಾಣಿಕನೊಬ್ಬ ತನ್ನ ಬಳಿ ಬಾಂಬ್ ಇದೆ ಎಂದು ಸುಳ್ಳು ಹೇಳಿದ್ದರಿಂದ ವಿಮಾನ ಸಂಚಾರ ವ್ಯತ್ಯಯಗೊಂಡು ಆತಂಕ ಸೃಷ್ಟಿಯಾಯಿತು.
Last Updated 30 ಜನವರಿ 2026, 21:27 IST
ದೇವನಹಳ್ಳಿ | ಬಾಂಬ್ ಇವೆ ಎಂದ ಪ್ರಯಾಣಿಕ: ಎರಡು ತಾಸು ವಿಮಾನ ಹಾರಾಟ ಸ್ಥಗಿತ!

ಸರಣಿ ಅಪಘಾತ: 3 ವಾಹನ ಜಖಂ, ಪ್ರಯಾಣಿಕರು ಪಾರು

Anekal Road Accident: ಆನೇಕಲ್ ತಾಲ್ಲೂಕಿನ ಚಂದಾಪುರ ರೈಲ್ವೆ ಸೇತುವೆ ಬಳಿ ಶುಕ್ರವಾರ ಸರಣಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೂರು ವಾಹನಗಳು ಜಖಂಗೊಂಡಿದ್ದು, ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ.
Last Updated 30 ಜನವರಿ 2026, 21:06 IST
ಸರಣಿ ಅಪಘಾತ: 3 ವಾಹನ ಜಖಂ, ಪ್ರಯಾಣಿಕರು ಪಾರು

ದೊಡ್ಡಬಳ್ಳಾಪುರ ಬಳಿ ವಿಮಾನ ಮಾದರಿಯ ಡ್ರೋನ್ ಪತ್ತೆ: ಪೊಲೀಸರ ವಶಕ್ಕೆ

Engineering Students: ದೊಡ್ಡಬಳ್ಳಾಪುರ: ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪರೀಕ್ಷಾರ್ಥವಾಗಿ ಥರ್ಮಕೋಲ್ ಬಳಸಿ ತಯಾರಿಸಿದ  ವಿಮಾನ ಮಾದರಿಯ ಡ್ರೋನ್ ಪಾಲನಜೋಗಹಳ್ಳಿಯ ಮನೆ ಬಳಿ ಬಿದ್ದಿದೆ. ಹಾರುತ್ತಾ ಬಂದ ಡ್ರೋನ್ ಏಕಾಏಕಿ  ನಗರದ ಹೊರವಲಯದಲ್ಲಿರುವ ಪಾಲನಜೋಗಹಳ್ಳಿಯ 10ನೇ ಕ್ರಾಸ್ ಬಳಿ ಬಿದ್ದಿದೆ.
Last Updated 30 ಜನವರಿ 2026, 4:34 IST
ದೊಡ್ಡಬಳ್ಳಾಪುರ ಬಳಿ ವಿಮಾನ ಮಾದರಿಯ ಡ್ರೋನ್ ಪತ್ತೆ: ಪೊಲೀಸರ ವಶಕ್ಕೆ

2026ನೇ ಸಾಲಿನ ಬಜೆಟ್‌; ಹಳೆ ಬೇಡಿಕೆಗಳ ಈಡೇರಿಕೆಗೆ ಸಿಗುವುದೇ ‘ಗ್ಯಾರಂಟಿ’

ದೊಡ್ಡಬಳ್ಳಾಪುರ ಜನತೆ ನಿರೀಕ್ಷೆ
Last Updated 30 ಜನವರಿ 2026, 2:55 IST
2026ನೇ ಸಾಲಿನ ಬಜೆಟ್‌; ಹಳೆ ಬೇಡಿಕೆಗಳ ಈಡೇರಿಕೆಗೆ ಸಿಗುವುದೇ ‘ಗ್ಯಾರಂಟಿ’

‘ಕೇರ್ ಬೈ ಬಿಎಲ್‌ಆರ್’: ವಿಮಾನ ನಿಲ್ದಾಣದಲ್ಲಿ ಒಂದೆಡೆ ಕಡೆ ಹಲವು ಸೇವೆ

ಕೆಂಪೇಗೌಡ ವಿಮಾನ ನಿಲ್ದಾಣ: ಒಂದೇ ಕಡೆ ಹಲವು ಸೇವೆ
Last Updated 30 ಜನವರಿ 2026, 2:54 IST
‘ಕೇರ್ ಬೈ ಬಿಎಲ್‌ಆರ್’: ವಿಮಾನ ನಿಲ್ದಾಣದಲ್ಲಿ ಒಂದೆಡೆ ಕಡೆ ಹಲವು ಸೇವೆ
ADVERTISEMENT

ವಿಜಯಪುರ: ಹೆಜ್ಜೆ ಹೆಜ್ಜೆಗೂ ಹಳ್ಳ ಗುಂಡಿಗಳು..

ವಿಜಯಪುರ–ನಾಗರಬಾವಿಯ ರಸ್ತೆ; ವಾಹನ ಸವಾರರ ತಾಳ್ಮೆ ಪರೀಕ್ಷೆ ಕೇಂದ್ರ
Last Updated 30 ಜನವರಿ 2026, 2:47 IST

ವಿಜಯಪುರ: ಹೆಜ್ಜೆ ಹೆಜ್ಜೆಗೂ ಹಳ್ಳ ಗುಂಡಿಗಳು..

ಹೊಸಕೋಟೆ: ಗಾಂಧಿಯ ಹುತಾತ್ಮ ದಿನ ಹಿನ್ನೆಲೆ ಮಾನವ ಸರಪಳಿ ಇಂದು

Human Chain: ವಿವಿಧ ಸಂಘಟನೆಗಳು ನಗರದಲ್ಲಿ ಜನವರಿ 30ರಂದು ಗಾಂಧೀಜಿ ಹುತಾತ್ಮ ದಿನದ ಪ್ರಯುಕ್ತ ಮಾನವ ಸರಪಳಿ ಹಮ್ಮಿಕೊಂಡಿವೆ. ದೇಶದ ಐಕ್ಯತೆ ಮತ್ತು ಕೋಮು ಸೌಹಾರ್ದ ಪರಂಪರೆ ಉಳಿಸುವ ನಿಟ್ಟಿನಲ್ಲಿ ಸೌಹಾರ್ದ ಮಾನವ ಸರಪಳಿ ರಚಿಸಲಾಗುತ್ತಿದೆ.
Last Updated 30 ಜನವರಿ 2026, 2:44 IST
ಹೊಸಕೋಟೆ: ಗಾಂಧಿಯ ಹುತಾತ್ಮ ದಿನ ಹಿನ್ನೆಲೆ ಮಾನವ ಸರಪಳಿ ಇಂದು

ದೇವನಹಳ್ಳಿ: ಮೀನುಗಾರಿಕೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

Pradhan Mantri Matsya Sampada Yojana: ಮೀನುಗಾರಿಕೆ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಮತ್ಸ ಸಂಪದ ಯೋಜನೆಯ ಧರ್ತಿ ಆಭಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಯೋಜನೆಯಡಿ ಜೀವಂತ ಮೀನು ಮಾರಾಟ ಕೇಂದ್ರಕ್ಕೆ ಮೀನುಗಾರಿಕೆಯಲ್ಲಿ ತೊಡಗಿರುವ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Last Updated 30 ಜನವರಿ 2026, 2:42 IST
ದೇವನಹಳ್ಳಿ: ಮೀನುಗಾರಿಕೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
ADVERTISEMENT
ADVERTISEMENT
ADVERTISEMENT