ಶುಕ್ರವಾರ, 13 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ಸರಣಿ ಅಪಘಾತ: ಬೆಂಗಳೂರಿನ RV ಕಾಲೇಜಿನ ಆರು ವಿದ್ಯಾರ್ಥಿಗಳು ಸೇರಿ ಏಳು ಮಂದಿ ಸಾವು

Road Fatality: ಹೊಸಕೋಟೆ-ಡಾಬಸ್ ಪೇಟೆ ರಾಷ್ಟ್ರೀಯ ಹೆದ್ದಾರಿ ಸತ್ಯವಾರ ಗ್ರಾಮದ ಬಳಿ ಸಂಭವಿಸಿದ ಸರಣಿ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 13 ಫೆಬ್ರುವರಿ 2026, 7:25 IST
ಸರಣಿ ಅಪಘಾತ: ಬೆಂಗಳೂರಿನ RV ಕಾಲೇಜಿನ ಆರು ವಿದ್ಯಾರ್ಥಿಗಳು ಸೇರಿ ಏಳು ಮಂದಿ ಸಾವು

ಕಾರ್ಮಿಕ ಸಂಹಿತೆ ವಿರೋಧ: ಹೊಸಕೋಟೆ ಬಂದ್‌ ಯಶಸ್ವಿ

ಎಲ್ಲೆಡೆ ರಾಜಾಜಿಸಿದ ಕೆಂಬಾವು । ಪ್ರತಿಭಟನಾ ಮೆರವಣಿಗೆ । ಹೋರಾಟಗಾರರ ಬಂಧನ, ಬಿಡುಗಡೆ
Last Updated 13 ಫೆಬ್ರುವರಿ 2026, 6:33 IST
ಕಾರ್ಮಿಕ ಸಂಹಿತೆ ವಿರೋಧ: ಹೊಸಕೋಟೆ ಬಂದ್‌ ಯಶಸ್ವಿ

ಹೊಸಕೋಟೆ | ಹೋರಾಟಗಾರರ ಮೇಲೆ ಲಾರಿ ಪ್ರಹಾರ

Hoskote Strike Clash: ಸಾರ್ವತ್ರಿಕ ಮುಷ್ಕರ ವೇಳೆ ಕಾರ್ಮಿಕರ ಬಸ್ ತಡೆದ ಹೋರಾಟಗಾರರ ಮೇಲೆ ಹೊಸಕೋಟೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ ನಾಲ್ವರಿಗೆ ಗಾಯಗಳಾಗಿವೆ.
Last Updated 13 ಫೆಬ್ರುವರಿ 2026, 6:32 IST
ಹೊಸಕೋಟೆ | ಹೋರಾಟಗಾರರ ಮೇಲೆ ಲಾರಿ ಪ್ರಹಾರ

ಆನೇಕಲ್ | ಲಾರಿ ಡಿಕ್ಕಿ: ದಂಪತಿ ಸಾವು

Anekal Accident: ಜಿಗಣಿ ಸಮೀಪ ಬೈಕ್‌ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ತಮಿಳುನಾಡಿನ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 13 ಫೆಬ್ರುವರಿ 2026, 6:32 IST
ಆನೇಕಲ್ | ಲಾರಿ ಡಿಕ್ಕಿ: ದಂಪತಿ ಸಾವು

ಬಂದ್‌ಗೆ ಆನೇಕಲ್‌ನಲ್ಲಿ ಮಿಶ್ರ ಪ್ರತಿಕ್ರಿಯೆ

Anekal Bandh: ಕಾರ್ಮಿಕ ಸಂಹಿತೆ ವಿರೋಧಿಸಿ ನಡೆದ ಸಾರ್ವತ್ರಿಕ ಮುಷ್ಕರಕ್ಕೆ ಆನೇಕಲ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಲವೆಡೆ ಅಂಗಡಿಗಳು ಮುಚ್ಚಿದರೂ ಬಸ್ ಸಂಚಾರ, ಶಾಲೆಗಳು ಯಥಾಸ್ಥಿತಿಯಲ್ಲಿದ್ದವು.
Last Updated 13 ಫೆಬ್ರುವರಿ 2026, 6:32 IST
ಬಂದ್‌ಗೆ ಆನೇಕಲ್‌ನಲ್ಲಿ ಮಿಶ್ರ ಪ್ರತಿಕ್ರಿಯೆ

Bengaluru Airport: ಮಿಠಾಯಿ, ಕ್ಯಾಂಡಿ ಪ್ಯಾಕೇಟ್‌ನಲ್ಲಿ ಹಶೀಶ್‌ ಸಾಗಣೆ

ಪ್ರತ್ಯೇಕ ಪ್ರಕರಣದಲ್ಲಿ ₹3 ಕೋಟಿ ಗಾಂಜಾ, ₹4.25 ಲಕ್ಷ ಮೌಲ್ಯದ ಹಶೀಶ್ ಜಪ್ತಿ
Last Updated 12 ಫೆಬ್ರುವರಿ 2026, 23:42 IST
Bengaluru Airport: ಮಿಠಾಯಿ, ಕ್ಯಾಂಡಿ ಪ್ಯಾಕೇಟ್‌ನಲ್ಲಿ ಹಶೀಶ್‌ ಸಾಗಣೆ

ಕಾಫಿ ಬಿಲ್ ಕೇಳಿದ ಕ್ಯಾಂಟೀನ್ ಸಿಬ್ಬಂದಿ ಮೇಲೆ ಪೊಲೀಸರ ಹಲ್ಲೆ-ಆರೋಪ

Bengaluru Police: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿರುವ ಆಲ್ಫಾ ಕ್ಯಾಂಟೀನ್‌ನಲ್ಲಿ ಕಾಫಿ ಸೇವಿಸಿದ ಪೊಲೀಸರನ್ನು ಬಿಲ್ ಕೇಳಿದ ಸಿಬ್ಬಂದಿ ಮೇಲೆ ಮೂವರು ಪೊಲೀಸ್ ಕಾನ್‌ಸ್ಟೆಬಲ್‌ಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋ‍ಪಿಸಲಾಗಿದೆ.
Last Updated 12 ಫೆಬ್ರುವರಿ 2026, 23:39 IST
ಕಾಫಿ ಬಿಲ್ ಕೇಳಿದ ಕ್ಯಾಂಟೀನ್ ಸಿಬ್ಬಂದಿ ಮೇಲೆ ಪೊಲೀಸರ ಹಲ್ಲೆ-ಆರೋಪ
ADVERTISEMENT

ಹಾರೋಹಳ್ಳಿ: ಚುಳುಕನಗಿರಿ ಬೆಟ್ಟದಲ್ಲಿ ರಾತ್ರಿ ಮಣ್ಣು ಅಗೆದು ಅಗೆದು ಗುಡ್ಡವೇ ಬೋಳು

Illegal Soil Sourcing: ಹಾರೋಹಳ್ಳಿ: ಪಟ್ಟಣಕ್ಕೆ ಸಮೀಪದ ಚುಳುಕನಗಿರಿ ಬೆಟ್ಟದಲ್ಲಿ ಅಕ್ರಮವಾಗಿ ಮಣ್ಣು ಅಗೆದು ಮಾರಾಟ ಮಾಡಲಾಗುತ್ತಿದೆ. ಯಂತ್ರಗಳನ್ನು ಬಳಸಿ ಆಳದವರೆಗೆ ಮಣ್ಣು ಅಗೆದು ನಿತ್ಯ ನೂರಾರು ಲಾರಿಗಳಲ್ಲಿ ಹೊರಗೆ ಸಾಗಿಸಲಾಗುತ್ತಿದೆ.
Last Updated 12 ಫೆಬ್ರುವರಿ 2026, 2:37 IST
ಹಾರೋಹಳ್ಳಿ: ಚುಳುಕನಗಿರಿ ಬೆಟ್ಟದಲ್ಲಿ ರಾತ್ರಿ ಮಣ್ಣು ಅಗೆದು ಅಗೆದು ಗುಡ್ಡವೇ ಬೋಳು

ಹೊಸಕೋಟೆ: ಪರಮನಹಳ್ಳಿಯಲ್ಲಿ ಸಪ್ತಮಾತೆಯರ ದೇವರ ಪ್ರತಿಷ್ಠಾಪನೆ

Hoskote ಜಡಿಗೇನಹಳ್ಳಿ (ಹೊಸಕೋಟೆ) : ಸನಾತನ ಧರ್ಮ, ಆಧ್ಯಾತ್ಮಿಕತೆ, ಪರಂಪರೆ, ದೇವಸ್ಥಾನ  ಹಾಗೂ ಮಠ-ಮಂದಿರಗಳೇ ನಮ್ಮ ದೇಶದ ವೈಶಿಷ್ಟತೆಗಳಾಗಿದ್ದು.  ಇವು ಭಾರತವನ್ನು ಜಗತ್ತಿನ ಮುಂದೆ  ಬಲಿಷ್ಠ ರಾಷ್ಟ್ರವನ್ನಾಗಿ  ರೂಪಿಸುವ...
Last Updated 12 ಫೆಬ್ರುವರಿ 2026, 2:29 IST
ಹೊಸಕೋಟೆ: ಪರಮನಹಳ್ಳಿಯಲ್ಲಿ ಸಪ್ತಮಾತೆಯರ ದೇವರ ಪ್ರತಿಷ್ಠಾಪನೆ

ಕಾಯಕ– ದಾಸೋಹ ಶರಣರ ಮಹತ್ತರ ಕೊಡುಗೆ: ದೇವನಹಳ್ಳಿ ತಹಶೀಲ್ದಾರ್ ಎಂ.ಅನಿಲ್

Devanahalli Tahsildar M. Anil ಕಾಯಕ ಹಾಗೂ ದಾಸೋಹದ ಪರಿಕಲ್ಪನೆ 12ನೇ ಶತಮಾನದ ಶರಣರು ನೀಡಿದ ಮಹತ್ವದ ಕೊಡುಗೆ ಎಂದು ತಹಶೀಲ್ದಾರ್ ಎಂ.ಅನಿಲ್ ಹೇಳಿದರು.
Last Updated 12 ಫೆಬ್ರುವರಿ 2026, 2:28 IST
ಕಾಯಕ– ದಾಸೋಹ ಶರಣರ ಮಹತ್ತರ ಕೊಡುಗೆ: ದೇವನಹಳ್ಳಿ ತಹಶೀಲ್ದಾರ್ ಎಂ.ಅನಿಲ್
ADVERTISEMENT
ADVERTISEMENT
ADVERTISEMENT