ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ತೂಬಗೆರೆಯಲ್ಲಿ ಎನ್ಎಸ್ಎಸ್ ಶಿಬಿರ

Doddaballapura Crime: ತಾಲ್ಲೂಕಿನ ತೂಬಗೆರೆ ಗ್ರಾಮದ ದೊಡ್ಡಮ್ಮ ದೇವಾಲಯದಲ್ಲಿ ಸೋಮವಾರ ರಾತ್ರಿ ಕಳ್ಳತನವಾಗಿದೆ. ಮಂಗಳವಾರ ಬೆಳಗ್ಗೆ ದೇವಾಲಯದ ಬಾಗಿಲಿನ ಬೀಗ ಮುರಿದಿರುವುದು ಗಮನಕ್ಕೆ ಬಂದಿದ್ದು, ಕಳ್ಳರು ದೇವಾಲಯದಲ್ಲಿನ ಹುಂಡಿ ಹಾಗೂ ಆಭರಣ ಕಳವು ಮಾಡಿದ್ದಾರೆ.
Last Updated 25 ಫೆಬ್ರುವರಿ 2026, 2:22 IST
ತೂಬಗೆರೆಯಲ್ಲಿ ಎನ್ಎಸ್ಎಸ್ ಶಿಬಿರ

ತೂಬಗೆರೆ ಗ್ರಾಮದ ದೊಡ್ಡಮ್ಮ ದೇವಾಲಯದಲ್ಲಿ ಹುಂಡಿ, ಆಭರಣ ಕಳವು

Doddaballapura Crime: ತಾಲ್ಲೂಕಿನ ತೂಬಗೆರೆ ಗ್ರಾಮದ ದೊಡ್ಡಮ್ಮ ದೇವಾಲಯದಲ್ಲಿ ಸೋಮವಾರ ರಾತ್ರಿ ಕಳ್ಳತನವಾಗಿದೆ. ಮಂಗಳವಾರ ಬೆಳಗ್ಗೆ ದೇವಾಲಯದ ಬಾಗಿಲಿನ ಬೀಗ ಮುರಿದಿರುವುದು ಗಮನಕ್ಕೆ ಬಂದಿದ್ದು, ಕಳ್ಳರು ದೇವಾಲಯದಲ್ಲಿನ ಹುಂಡಿ ಹಾಗೂ ಆಭರಣ ಕಳವು ಮಾಡಿದ್ದಾರೆ.
Last Updated 25 ಫೆಬ್ರುವರಿ 2026, 2:22 IST
ತೂಬಗೆರೆ ಗ್ರಾಮದ ದೊಡ್ಡಮ್ಮ ದೇವಾಲಯದಲ್ಲಿ ಹುಂಡಿ, ಆಭರಣ ಕಳವು

ಪ್ರೇಕ್ಷಕರ ಮನಸೂರೆಗೊಂಡ ‘ಕುರುಕ್ಷೇತ್ರ’

Mythological Play: ಅತ್ತಿವಟ್ಟ ಗ್ರಾಮದಲ್ಲಿ ಕುರುಕ್ಷೇತ್ರ ಪೌರಾಣಿಕ ನಾಟಕವನ್ನು ಗ್ರಾಮದ ಪಟಾಲಮ್ಮ ದೇವಿ ಮಹಿಳಾ ನಾಟಕ ತಂಡದಿಂದ ಪ್ರದರ್ಶಿಸಲಾಯಿತು. ಮಹಿಳಾ ಕಲಾವಿದರು ಬಯಲು ರಂಗದಲ್ಲಿ ಈ ಪೌರಾಣಿಕ ಕಥೆಯನ್ನು ಯಶಸ್ವಿಯಾಗಿ ಪ್ರದರ್ಶಿಸಿದರು.
Last Updated 25 ಫೆಬ್ರುವರಿ 2026, 2:20 IST
ಪ್ರೇಕ್ಷಕರ ಮನಸೂರೆಗೊಂಡ ‘ಕುರುಕ್ಷೇತ್ರ’

ಹಂದಿ ಶೆಡ್‌: ಪರಿಶೀಲಿಸಿದ ಮಾಲಿನ್ಯ ನಿಯಂತ್ರಣ ಮಂಡಳಿ

KSPCB Inspection: ದೊಡ್ಡಬಳ್ಳಾಪುರ ತಾಲ್ಲೂಕಿನ ಬೈರಸಂದ್ರ ಗ್ರಾಮದಲ್ಲಿನ ಹಂದಿ ಶೆಡ್‌ನಿಂದ ತೊಂದರೆಯಾಗುತ್ತಿರುವ ಬಗ್ಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್ ನಿರ್ದೇಶನದ ಮೇರೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.
Last Updated 25 ಫೆಬ್ರುವರಿ 2026, 2:18 IST
ಹಂದಿ ಶೆಡ್‌: ಪರಿಶೀಲಿಸಿದ 
ಮಾಲಿನ್ಯ ನಿಯಂತ್ರಣ ಮಂಡಳಿ

ಹಾಪ್‌ಕಾಮ್ಸ್‌ ಚುನಾವಣೆ: ಮೂವರು ನಿರ್ದೇಶಕರ ಆಯ್ಕೆ

Bengaluru HOPCOMS: ಬೆಂಗಳೂರು ನಗರ ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ ನಿಯಮಿತ (ಹಾಪ್‌ಕಾಮ್ಸ್‌)ದ ನಿರ್ದೇಶಕರ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಆನೇಕಲ್‌ ತಾಲ್ಲೂಕಿನ ಮೂವರು ಆಯ್ಕೆಯಾಗಿದ್ದಾರೆ.
Last Updated 25 ಫೆಬ್ರುವರಿ 2026, 2:15 IST
ಹಾಪ್‌ಕಾಮ್ಸ್‌ ಚುನಾವಣೆ: ಮೂವರು ನಿರ್ದೇಶಕರ ಆಯ್ಕೆ

ದೊಡ್ಡಬಳ್ಳಾಪುರ: ಸ್ಟೆಮ್.ಎಐ ಪ್ರಯೋಗಾಲಯ ಅಸ್ತಿತ್ವಕ್ಕೆ

ಕಂಟನಗುಂಟೆ ಸರ್ಕಾರಿ ಶಾಲೆ ವಿದ್ಯಾರ್ಥಿಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಅರಿವಿಗೆ ಸಹಕಾರಿ
Last Updated 25 ಫೆಬ್ರುವರಿ 2026, 2:14 IST
ದೊಡ್ಡಬಳ್ಳಾಪುರ: ಸ್ಟೆಮ್.ಎಐ ಪ್ರಯೋಗಾಲಯ ಅಸ್ತಿತ್ವಕ್ಕೆ

ವಿ.ವಿಯ ನಾಮಫಲಕಕ್ಕೆ ಮಸಿ ಬಳಿದು ಆಕ್ರೋಶ

ಅಜೀಂ ಪ್ರೇಮ್‌ಜೀ ವಿ.ವಿ ಆವರಣಕ್ಕೆ ನುಗ್ಗಿ ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ
Last Updated 25 ಫೆಬ್ರುವರಿ 2026, 2:13 IST
ವಿ.ವಿಯ ನಾಮಫಲಕಕ್ಕೆ ಮಸಿ ಬಳಿದು ಆಕ್ರೋಶ
ADVERTISEMENT

ದೊಡ್ಡಬಳ್ಳಾಪುರ: ಕಂಟನಕುಂಟೆ ಸರ್ಕಾರಿ ಶಾಲೆಯಲ್ಲಿ ಎ.ಐ ಪ್ರಯೋಗಾಲಯ

ಸರ್ಕಾರಿ ಶಾಲೆ ವಿದ್ಯಾರ್ಥಿಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಅರಿವಿಗೆ ಸಹಕಾರಿ
Last Updated 24 ಫೆಬ್ರುವರಿ 2026, 18:42 IST
ದೊಡ್ಡಬಳ್ಳಾಪುರ: ಕಂಟನಕುಂಟೆ ಸರ್ಕಾರಿ ಶಾಲೆಯಲ್ಲಿ ಎ.ಐ ಪ್ರಯೋಗಾಲಯ

ಮೊಬೈಲ್ ವ್ಯಸನ ಬಿಟ್ಟು ಪುಸ್ತಕಕ್ಕೆ ಹತ್ತಿರವಾಗಿ: ನ್ಯಾಯಾಧೀಶ ಅರುಣ್ ಕುಮಾರ್

ಕಣ್ಣು ತಪಾಸಣೆ ಶಿಬಿರ ಉದ್ಘಾಟನೆ
Last Updated 24 ಫೆಬ್ರುವರಿ 2026, 5:56 IST
ಮೊಬೈಲ್ ವ್ಯಸನ ಬಿಟ್ಟು ಪುಸ್ತಕಕ್ಕೆ ಹತ್ತಿರವಾಗಿ: ನ್ಯಾಯಾಧೀಶ ಅರುಣ್ ಕುಮಾರ್

ನಂದಗುಡಿ ಟೌನ್ ಶಿಪ್‌ಗೆ ಭೂಮಿ ಕೊಡಲಾರೆವು: ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ

Land Acquisition Protest: ರೈತರು ತಮ್ಮ ಭೂಮಿ ಉಳಿಸಿಕೊಳ್ಳಲು ಪಕ್ಷಾತೀತವಾಗಿ ಒಗ್ಗೂಡಿ ಹೋರಾಟಕ್ಕೆ ಸನ್ನದ್ಧರಾಗಬೇಕು. ರೈತರ ಒಪ್ಪಿಗೆ ಇಲ್ಲದೆ ಅಧಿಕಾರಿಗಳು ಸರ್ವೆ ಕಾರ್ಯ ಕೈಗೊಂಡರೆ ‘ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ’ ಎಂಬ ಮನೋಭಾವಕ್ಕೆ ಅವಕಾಶ ಕೊಡಬಾರದು
Last Updated 24 ಫೆಬ್ರುವರಿ 2026, 5:55 IST
ನಂದಗುಡಿ ಟೌನ್ ಶಿಪ್‌ಗೆ ಭೂಮಿ ಕೊಡಲಾರೆವು: ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ
ADVERTISEMENT
ADVERTISEMENT
ADVERTISEMENT