ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ದೊಡ್ಡಬಳ್ಳಾಪುರ | ಹಳೆದು ಇಲ್ಲ, ಹೊಸತು ಇಲ್ಲ; ಇ–ಖಾತೆಯ ಕ್ಯಾತೆ

ಇ-ಸ್ವತ್ತು ತಂತ್ರಾಂಶ 2.0; ಮತ್ತದೇ ಬೇಸರ * ಒಂದೂವರೆ ವರ್ಷ ಕಳೆದರೂ ಸಿಗದ ಒಂದೂ ಖಾತೆ
Last Updated 12 ಜನವರಿ 2026, 4:47 IST
ದೊಡ್ಡಬಳ್ಳಾಪುರ | ಹಳೆದು ಇಲ್ಲ, ಹೊಸತು ಇಲ್ಲ; ಇ–ಖಾತೆಯ ಕ್ಯಾತೆ

ವಿಜಯಪುರ: 14ಕ್ಕೆ ಸಾವಯವ ಕೃಷಿ-ಸುಗ್ಗಿ ಸಂಭ್ರಮ

Organic Fair Celebration: ಸಂಕ್ರಾಂತಿ ಹಬ್ಬದ ಅಂಗವಾಗಿ ಸಾವಯವ ಕೃಷಿಕರ ಸಹಯೋಗದಲ್ಲಿ ವಿಜಯಪುರದ ವಿ.ಎಸ್.ಆರ್. ರಮೇಶ್ ಅವರ ತೋಟದಲ್ಲಿ 'ಸಾವಯವ ಕೃಷಿ-ಸುಗ್ಗಿ ಸಂಭ್ರಮ' ಅನ್ನು ಜನವರಿ 14ರಂದು ಆಯೋಜಿಸಲಾಗಿದೆ.
Last Updated 12 ಜನವರಿ 2026, 4:47 IST
ವಿಜಯಪುರ: 14ಕ್ಕೆ ಸಾವಯವ ಕೃಷಿ-ಸುಗ್ಗಿ ಸಂಭ್ರಮ

ಡಿಜಿಟಲ್‌ ಇ–ಸ್ಟ್ಯಾಂಪ್‌: ಹೊಸ ಸವಾಲು

ಭೌತಿಕ ಸ್ಟ್ಯಾಂಪ್‌ಗೆ ತೆರೆ * ಅಕ್ರಮಕ್ಕೆ ಕಡಿವಾಣ
Last Updated 12 ಜನವರಿ 2026, 4:39 IST
ಡಿಜಿಟಲ್‌ ಇ–ಸ್ಟ್ಯಾಂಪ್‌: ಹೊಸ ಸವಾಲು

ದೊಡ್ಡಬಳ್ಳಾಪುರ: ಜಾಲಪ್ಪ ವಿದ್ಯಾಲಯದಲ್ಲಿ ಟೆಕ್ ಅವಿಷ್ಕಾರ್

Tech Innovation Event: ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಟೆಕ್ ಅವಿಷ್ಕಾರ್-2025-26 ಯೋಜನಾ ಪ್ರದರ್ಶನ ನಡೆಯಿದ್ದು, 94 ತಂಡಗಳು ಭಾಗವಹಿಸಿ ವಿವಿಧ ಮಾದರಿಗಳನ್ನು ಪ್ರದರ್ಶಿಸಿದವು.
Last Updated 12 ಜನವರಿ 2026, 4:39 IST
ದೊಡ್ಡಬಳ್ಳಾಪುರ: ಜಾಲಪ್ಪ ವಿದ್ಯಾಲಯದಲ್ಲಿ ಟೆಕ್ ಅವಿಷ್ಕಾರ್

ಆನೇಕಲ್: ಬೃಹತ್‌ ವಾಹನಗಳ ಬಾಡಿಗೆ ದರ ಪರಿಷ್ಕರಣೆ

Rental Rate Revision: ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಜೆಸಿಬಿ, ಟ್ರಾಕ್ಟರ್‌ ಮತ್ತು ಟಿಪ್ಪರ್‌ ಮಾಲೀಕರ ಸಂಘದವರು ಬಾಡಿಗೆ ದರ ಪರಿಷ್ಕರಣೆ ಪ್ರಚಾರ ನಡೆಸಿದ್ದು, 200ಕ್ಕೂ ಹೆಚ್ಚು ವಾಹನ ಮಾಲೀಕರು ಭಾಗಿಯಾಗಿದ್ದರು.
Last Updated 12 ಜನವರಿ 2026, 4:39 IST
ಆನೇಕಲ್: ಬೃಹತ್‌ ವಾಹನಗಳ ಬಾಡಿಗೆ ದರ ಪರಿಷ್ಕರಣೆ

ನರೇಗಾ ಹೆಸರು ಬದಲು: ಜಿಲ್ಲೆಯಿಂದಲೇ ಹೋರಾಟ ಆರಂಭ ಎಂದ ಕೆ.ಎಚ್. ಮುನಿಯಪ್ಪ

NREGA Rename Opposition: ನರೇಗಾ ಹೆಸರು ಮರುನಾಮಕರಣದ ವಿರುದ್ಧ ಕಾನೂನು ಹೋರಾಟ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಹೋರಾಟ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಆರಂಭವಾಗಲಿದೆ ಎಂದು ಕೆ.ಎಚ್. ಮುನಿಯಪ್ಪ ಹೇಳಿದರು.
Last Updated 12 ಜನವರಿ 2026, 4:39 IST
ನರೇಗಾ ಹೆಸರು ಬದಲು: ಜಿಲ್ಲೆಯಿಂದಲೇ ಹೋರಾಟ ಆರಂಭ ಎಂದ ಕೆ.ಎಚ್. ಮುನಿಯಪ್ಪ

ದೊಡ್ಡಬಳ್ಳಾಪುರ | ಕಾರು ಮುಖಾಮುಖಿ ಡಿಕ್ಕಿ: ಇಬ್ಬರಿಗೆ ಗಾಯ

Car Crash Doddaballapur: ತಾಲ್ಲೂಕಿನ ತೂಬಗೆರೆ ರಸ್ತೆಯ ಕಾರನಾಳ ಕ್ರಾಸ್‌ ಬಳಿ ಭಾನುವಾರ ಸಂಜೆ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 12 ಜನವರಿ 2026, 4:38 IST
ದೊಡ್ಡಬಳ್ಳಾಪುರ | ಕಾರು ಮುಖಾಮುಖಿ ಡಿಕ್ಕಿ: ಇಬ್ಬರಿಗೆ ಗಾಯ
ADVERTISEMENT

ದೊಡ್ಡಬಳ್ಳಾಪುರ | ಕಾರು ಮುಖಾಮುಖಿ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ

Doddaballapur News: ತಾಲ್ಲೂಕಿನ ತೂಬಗೆರೆ ರಸ್ತೆಯ ಕಾರನಾಳ ಕ್ರಾಸ್‌ ಬಳಿ ಭಾನುವಾರ ಸಂಜೆ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 11 ಜನವರಿ 2026, 18:35 IST
ದೊಡ್ಡಬಳ್ಳಾಪುರ | ಕಾರು ಮುಖಾಮುಖಿ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ

ಹೊಸಕೋಟೆ | 3,800 ಮಕ್ಕಳಿಗೆ ‘ಅರಿವಿನ ಬೆಳಕು’

Rural Education Reform: ವಿಜಯಪುರ (ದೇವನಹಳ್ಳಿ): ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಹೊಂದಿರುವ ಉತ್ತಮ ಗುಣಮಟ್ಟದ ಶಾಲೆ ನಿರ್ಮಿಸಲಾಗುವುದು ಎಂದು ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದರು.
Last Updated 11 ಜನವರಿ 2026, 2:19 IST
ಹೊಸಕೋಟೆ | 3,800 ಮಕ್ಕಳಿಗೆ ‘ಅರಿವಿನ ಬೆಳಕು’

ಬೆಂ. ಗ್ರಾ | ಗ್ರಾಮ ಪಂಚಾಯಿತಿಗೊಂದು ಗುಣಮಟ್ಟದ ಶಾಲೆ ನಿರ್ಮಾಣ: KH ಮುನಿಯಪ್ಪ

₹400 ಕೋಟಿ ವೆಚ್ಚ;
Last Updated 11 ಜನವರಿ 2026, 2:18 IST
ಬೆಂ. ಗ್ರಾ | ಗ್ರಾಮ ಪಂಚಾಯಿತಿಗೊಂದು ಗುಣಮಟ್ಟದ ಶಾಲೆ ನಿರ್ಮಾಣ: KH ಮುನಿಯಪ್ಪ
ADVERTISEMENT
ADVERTISEMENT
ADVERTISEMENT