ಗುರುವಾರ, 15 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ಆನೇಕಲ್ | ಸಂಕ್ರಾಂತಿ ಸುಗ್ಗಿ ಸಂಭ್ರಮ; ರಾಸು ಮೆರವಣಿಗೆ ಆಕರ್ಷಣೆ

Traditional Festival: ಆನೇಕಲ್ ತಾಲ್ಲೂಕಿನ ಅತ್ತಿಬೆಲೆ-ಮಂಚನಹಳ್ಳಿ ರಸ್ತೆ ರೈನ್‌ ಬೋ ಪಬ್ಲಿಕ್‌ ಶಾಲೆಯಲ್ಲಿ ಸಂಕ್ರಾಂತಿ ಸುಗ್ಗಿ ಸಂಭ್ರಮ ಕಾರ್ಯಕ್ರಮ ಜರುಗಿದ್ದು, ರಾಸು ಮೆರವಣಿಗೆ ಮತ್ತು ಎಳ್ಳು-ಬೆಲ್ಲ ವಿತರಣೆ ಆಕರ್ಷಣೆಯಾದವು.
Last Updated 14 ಜನವರಿ 2026, 8:06 IST
ಆನೇಕಲ್ | ಸಂಕ್ರಾಂತಿ ಸುಗ್ಗಿ ಸಂಭ್ರಮ; ರಾಸು ಮೆರವಣಿಗೆ ಆಕರ್ಷಣೆ

ದೊಡ್ಡಬಳ್ಳಾಪುರ | ಮೇಕೆ ಮೇಲೆ ಚಿರತೆ ದಾಳಿ

Leopard Conflict: ಮಧುರೆ ಹೋಬಳಿಯ ಕುಕ್ಕನಹಳ್ಳಿ ಮತ್ತು ಗಂಗಯ್ಯನಪಾಳ್ಯ ಕೆರೆಯಂಗಳದಲ್ಲಿ ರೈತ ರೇವಣ್ಣ ಮೇಕೆಗಳನ್ನು ಮೇಯಿಸುತ್ತಿದ್ದಾಗ ಚಿರತೆ ದಾಳಿ ನಡೆಸಿ ಮೇಕೆಗೆ ಗಾಯವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ.
Last Updated 14 ಜನವರಿ 2026, 8:06 IST
ದೊಡ್ಡಬಳ್ಳಾಪುರ | ಮೇಕೆ ಮೇಲೆ ಚಿರತೆ ದಾಳಿ

ದೇವನಹಳ್ಳಿ | 'ವಿವೇಕಾನಂದರ ಸಂದೇಶ ಕಾಲಾತೀತ'

Youth Inspiration: ಸ್ವಾಮಿ ವಿವೇಕಾನಂದರ ತತ್ವ ಮತ್ತು ಸಂದೇಶಗಳು ಕಾಲಾತೀತವಾಗಿದ್ದು, ಇಂದಿನ ಯುವಕರು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಆರ್. ಗೀತಾ ಹೇಳಿದರು.
Last Updated 14 ಜನವರಿ 2026, 8:05 IST
ದೇವನಹಳ್ಳಿ | 'ವಿವೇಕಾನಂದರ ಸಂದೇಶ ಕಾಲಾತೀತ'

ದೇವನಹಳ್ಳಿ | ಸುಗ್ಗಿ ಸಂಭ್ರಮಕ್ಕೆ ಗಗನ ‘ಕುಸುಮಾ’

ಸಂಕ್ರಾತಿ ವ್ಯಾಪಾರ ಭರಾಟೆ ಜೋರು
Last Updated 14 ಜನವರಿ 2026, 8:05 IST
ದೇವನಹಳ್ಳಿ | ಸುಗ್ಗಿ ಸಂಭ್ರಮಕ್ಕೆ ಗಗನ ‘ಕುಸುಮಾ’

ಹೊಸಕೋಟೆ | ಜಮೀನು ಪೋಡಿಗೆ ಲಂಚ : ಗ್ರಾಮ ಆಡಳಿತಾಧಿಕಾರಿ ಅಮಾನತು

Land Division Scam: ಜಮೀನು ಪೋಡಿ ಅನಗತ್ಯ ವಿಳಂಬ ಮತ್ತು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಜಡೆಗೇನಹಳ್ಳಿ ಹೋಬಳಿ ಗ್ರಾಮ ಆಡಳಿತಾಧಿಕಾರಿ ಕೆ.ಮನೋಹರ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
Last Updated 14 ಜನವರಿ 2026, 8:04 IST
ಹೊಸಕೋಟೆ | ಜಮೀನು ಪೋಡಿಗೆ ಲಂಚ : ಗ್ರಾಮ ಆಡಳಿತಾಧಿಕಾರಿ ಅಮಾನತು

ನಂದಗುಡಿ: ಬಂದೂಕು ಹಿಡಿದು ಮದ್ಯ ಸಾಲ ಕೇಳಿದ ಕುಡುಕರು!

Crime News: ನಂದಗುಡಿಯಲ್ಲಿ ಸಾಲಕ್ಕೆ ಮದ್ಯ ನೀಡಲು ನಿರಾಕರಿಸಿದ ಬಾರ್ ಕ್ಯಾಷಿಯರ್‌ಗೆ ಕುಡುಕರಿಬ್ಬರು ನಾಡ ಬಂದೂಕು ತಂದು ಗುಂಡಿಕ್ಕುವುದಾಗಿ ಬೆದರಿಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಬ್ಬ ಆರೋಪಿ ಬಂಧನಕ್ಕೊಳಗಾಗಿದ್ದಾನೆ.
Last Updated 14 ಜನವರಿ 2026, 8:00 IST
ನಂದಗುಡಿ: ಬಂದೂಕು ಹಿಡಿದು ಮದ್ಯ ಸಾಲ ಕೇಳಿದ ಕುಡುಕರು!

ದೇವನಹಳ್ಳಿ| ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ: ವಿ.ಮನೋಹರ್

Student Inspiration India: ದೇವನಹಳ್ಳಿಯ ಸರ್ಕಾರಿ ಮಾದರಿ ಹೆಣ್ಣುಮಕ್ಕಳ ಪಾಠಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ ವೇಳೆ, ಅವರ ತತ್ವಗಳು ವಿದ್ಯಾರ್ಥಿಗಳ ಜೀವನದಲ್ಲಿ ಅಳವಡಿಸಬೇಕು ಎಂದು ಮುಖ್ಯಶಿಕ್ಷಕ ಮನೋಹರ್ ಹೇಳಿದರು.
Last Updated 13 ಜನವರಿ 2026, 3:18 IST
ದೇವನಹಳ್ಳಿ| ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ: ವಿ.ಮನೋಹರ್
ADVERTISEMENT

ಬಾಂಗ್ಲಾ ವಲಸಿಗರೆಂದು ಬಿಜೆಪಿ ದೂರು: ಮೇಡಹಳ್ಳಿಯಲ್ಲಿ ಗುಡಿಸಲು ತೆರವು ಯತ್ನ

Bangladeshi Settlement Karnataka: ಮೇಡಹಳ್ಳಿಯಲ್ಲಿ ಬಾಂಗ್ಲಾದೇಶಿ ವಲಸಿಗರು ನೆಲೆಸಿದ್ದಾರೆ ಎಂಬ ಬಿಜೆಪಿ ದೂರಿನ ಮೇರೆಗೆ ಅಧಿಕಾರಿಗಳು ಗುಡಿಸಲು ತೆರವು ಕಾರ್ಯಾಚರಣೆ ಕೈಗೊಂಡರು. ಒಂದು ದಿನ ಕಾಲಾವಕಾಶ ನೀಡಿ ಕಾರ್ಯಾಚರಣೆ ಸ್ಥಗಿತವಾಯಿತು.
Last Updated 13 ಜನವರಿ 2026, 3:14 IST
ಬಾಂಗ್ಲಾ ವಲಸಿಗರೆಂದು ಬಿಜೆಪಿ ದೂರು: ಮೇಡಹಳ್ಳಿಯಲ್ಲಿ ಗುಡಿಸಲು ತೆರವು ಯತ್ನ

ಪರಿಸರ ಸೂಕ್ಷ್ಮ ವಲಯ ವಿಸ್ತರಣೆ ಅವೈಜ್ಞಾನಿಕ ಆರೋಪ: ಬನ್ನೇರುಘಟ್ಟದಲ್ಲಿ ಆಕ್ರೋಶ

Bannerghatta Protest: ಬನ್ನೇರುಘಟ್ಟ ಉದ್ಯಾನ ಸುತ್ತಮುತ್ತ ಪರಿಸರ ಸೂಕ್ಷ್ಮ ವಲಯ ವಿಸ್ತರಣೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ರೈತರ ಬದುಕಿಗೆ ಹಾನಿ ಮಾಡಬಾರದೆಂದು ಪ್ರತಿಭಟನೆ ನಡೆಸಿದರು.
Last Updated 13 ಜನವರಿ 2026, 3:10 IST
ಪರಿಸರ ಸೂಕ್ಷ್ಮ ವಲಯ ವಿಸ್ತರಣೆ ಅವೈಜ್ಞಾನಿಕ ಆರೋಪ: ಬನ್ನೇರುಘಟ್ಟದಲ್ಲಿ ಆಕ್ರೋಶ

ದೊಡ್ಡಬಳ್ಳಾಪುರ| ಮಾದಕ ವ್ಯಸನದಿಂದ ಬದುಕು ದುಸ್ತರ: ಶ್ರೀಶೈಲ್‌ ಭೀಮಸೇನ್‌ ಬಾಗಡಿ

Youth Legal Awareness: ಮಾದಕ ವ್ಯಸನದಿಂದ ಯುವಜನರು ಬದುಕು ದುಸ್ತರವಾಗಿಸಿಕೊಳ್ಳುತ್ತಿರುವುದು ಅಪಾಯಕಾರಿ ಎಂದು ಹಿರಿಯ ನ್ಯಾಯಾಧೀಶ ಶ್ರೀಶೈಲ್‌ ಭೀಮಸೇನ್‌ ಬಾಗಡಿ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಹೇಳಿದರು.
Last Updated 13 ಜನವರಿ 2026, 3:07 IST
ದೊಡ್ಡಬಳ್ಳಾಪುರ| ಮಾದಕ ವ್ಯಸನದಿಂದ ಬದುಕು ದುಸ್ತರ: ಶ್ರೀಶೈಲ್‌ ಭೀಮಸೇನ್‌ ಬಾಗಡಿ
ADVERTISEMENT
ADVERTISEMENT
ADVERTISEMENT