ಎಸ್ಐಆರ್: ಬಡವರು, ಅನಕ್ಷರಸ್ಥರ ಮತ ಹಕ್ಕು ಕಸಿಯುವ ಹುನ್ನಾರ
DODDABALLAPUR SIR ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಸ್.ಐ.ಆರ್ ಎನ್ನುವ ಖಾಯ್ದೆ ಜನತೆಯ ಮತದಾನದ ಹಕ್ಕನ್ನು ಪ್ರಶ್ನೆ ಮಾಡುವಂತಿದೆ. ಇದರಿಂದ ಭಾರತದ ಪ್ರಜೆಗಳಾದ ನಮಗೆ ಸಂವಿಧಾನ ನೀಡಿರುವ ಮತದಾನ ಮಾಡುವ ಹಕ್ಕನ್ನು ಕಳೆದುಕೊಳ್ಳಲಿದ್ದೇವೆ’ ಎಂದು ಪ್ರೊ.ಇಕ್ಬಲ್ ಅಹಮದ್ ಹೇಳಿದರು.Last Updated 22 ಫೆಬ್ರುವರಿ 2026, 7:38 IST