ಜೀತ ಪದ್ಧತಿ ಸಲ್ಲದು, ಪ್ರತಿ ವ್ಯಕ್ತಿಗೂ ಘನತೆಯುಕ್ತ ಬದುಕು: ನ್ಯಾ. ಅರುಣ್ ಕುಮಾರ್
Judge Arun Kumar ಚೊಳಪ್ಪನಹಳ್ಳಿ (ಹೊಸಕೋಟೆ) : ದೇಶದ ಯಾವುದೇ ಮೂಲೆಯಲ್ಲಿ ಯಾವುದೇ ವ್ಯಕ್ತಿ ಘನತೆಯಿಂದ ಬದುಕುವಂತಹ ಸ್ಥಿತಿ ಇರಬೇಕು. ಆದರೆ ಇಂದು ಜೀತ ಪದ್ದತಿ ಹೊಸ ಸ್ವರೂಪವನ್ನು ಪಡೆದು ಒಂದಲ್ಲ...Last Updated 12 ಫೆಬ್ರುವರಿ 2026, 2:26 IST