ಭಾನುವಾರ, 25 ಜನವರಿ 2026
×
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ದೇವನಹಳ್ಳಿ: ತಿಂಗಳೊಳಗೆ ಕಿತ್ತು ಬಂದ ರಸ್ತೆ 

ಹೊಸದಾಗಿ ನಿರ್ಮಾಣಗೊಂಡಿರುವ ₹30ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ
Last Updated 25 ಜನವರಿ 2026, 2:44 IST
ದೇವನಹಳ್ಳಿ: ತಿಂಗಳೊಳಗೆ ಕಿತ್ತು ಬಂದ ರಸ್ತೆ 

ಅಂಗನವಾಡಿ, ಪೌರಕಾರ್ಮಿಕ ಮಹಿಳೆಯರಿಗೆ ಸೀರೆ ವಿತರಣೆ 

Republic Day Event: ವಿಜಯಪುರ ಪಟ್ಟಣದ ಪುರಸಭೆ ಉಪಾಧ್ಯಕ್ಷೆ ತಾಜುನ್ನಿಸಾಮಹಬೂಬ್ ಪಾಷಾ ಅವರು ಗಣರಾಜ್ಯೋತ್ಸವದ ಅಂಗವಾಗಿ ಅಂಗನವಾಡಿ ಹಾಗೂ ಪೌರಕಾರ್ಮಿಕ ಮಹಿಳೆಯರಿಗೆ ಸೀರೆಗಳನ್ನು ವಿತರಿಸಿದರು.
Last Updated 25 ಜನವರಿ 2026, 2:42 IST
ಅಂಗನವಾಡಿ, ಪೌರಕಾರ್ಮಿಕ ಮಹಿಳೆಯರಿಗೆ ಸೀರೆ ವಿತರಣೆ 

ಸಿಎಂ ಭರವಸೆ: ಆಮರಣಾಂತ ಉಪವಾಸ ಅಂತ್ಯ

ಎಸ್‌ಟಿಪಿ ಘಟಕ ಸ್ಥಾಪಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ
Last Updated 25 ಜನವರಿ 2026, 2:40 IST
ಸಿಎಂ ಭರವಸೆ: ಆಮರಣಾಂತ ಉಪವಾಸ ಅಂತ್ಯ

ಒಂದೇ ಪಾಸ್‌ಪೋರ್ಟ್, ವೀಸಾ ಬಳಸಿ ಪ್ರಯಾಣ ಯತ್ನ: ಇಬ್ಬರು ವಶಕ್ಕೆ

Travel Document Misuse: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದೇ ಪಾಸ್‌ಪೋರ್ಟ್ ಮತ್ತು ವೀಸಾ ಬಳಸಿಕೊಂಡು ಇಂಗ್ಲೆಂಡ್‌ಗೆ ಪ್ರಯಾಣಿಸಲು ಇಬ್ಬರು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ; ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
Last Updated 25 ಜನವರಿ 2026, 2:38 IST
ಒಂದೇ ಪಾಸ್‌ಪೋರ್ಟ್, ವೀಸಾ ಬಳಸಿ ಪ್ರಯಾಣ ಯತ್ನ: ಇಬ್ಬರು ವಶಕ್ಕೆ

ಭೂಸ್ವಾಧೀನ ವಿರೋಧಿಸಿ ಧರ್ಮಸ್ಥಳದ ಮಂಜುನಾಥ ದೇವಾಲಯಕ್ಕೆ 16 ಟನ್‌ ತರಕಾರಿ ಅರ್ಪಣೆ

Farmer Protest: ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ಸರ್ಜಾಪುರ ಹೋಬಳಿ ರೈತರು ತಮ್ಮ 200 ದಿನಗಳ ಹೋರಾಟದ ಅಂಗವಾಗಿ 16 ಟನ್ ತರಕಾರಿಯನ್ನು ಧರ್ಮಸ್ಥಳದ ಮಂಜುನಾಥ ದೇವಾಲಯಕ್ಕೆ ಅರ್ಪಿಸಿದರು.
Last Updated 25 ಜನವರಿ 2026, 2:34 IST
ಭೂಸ್ವಾಧೀನ ವಿರೋಧಿಸಿ ಧರ್ಮಸ್ಥಳದ ಮಂಜುನಾಥ ದೇವಾಲಯಕ್ಕೆ 16 ಟನ್‌ ತರಕಾರಿ ಅರ್ಪಣೆ

ಘಾಟಿ: ಕುಮಾರ ಷಷ್ಠಿ ಪೂಜೆ

Temple Festival: ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯದಲ್ಲಿ ವಿವಿಧ ಗ್ರಾಮಗಳಿಂದ ಬಂದ ರೈತರು ಕುಟುಂಬ ಸಮೇತರಾಗಿ ಅಡುಗೆ ಮಾಡಿ ಹುತ್ತಗಳಿಗೆ ಪೂಜೆ ಸಲ್ಲಿಸಿದ ದೃಶ್ಯ ಭಕ್ತರ ಆಸಕ್ತಿಗೆ ಕಾರಣವಾಯಿತು.
Last Updated 25 ಜನವರಿ 2026, 2:32 IST
ಘಾಟಿ: ಕುಮಾರ ಷಷ್ಠಿ ಪೂಜೆ

ಹೊಸಕೋಟೆ–ಮಾಲೂರು ರಸ್ತೆಗೆ ಶೀಘ್ರ ಕಾಂಕ್ರಿಟ್‌: ಶಾಸಕ

ವರದಾಪುರದಲ್ಲಿ ಕೊಳಚೆ ನಿರ್ಮೂಲನ ಮಂಡಳಿ 45 ಮನೆಗಳ ಹಸ್ತಾಂತರ
Last Updated 25 ಜನವರಿ 2026, 1:41 IST
ಹೊಸಕೋಟೆ–ಮಾಲೂರು ರಸ್ತೆಗೆ ಶೀಘ್ರ ಕಾಂಕ್ರಿಟ್‌: ಶಾಸಕ
ADVERTISEMENT

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ:ಟಿ–1 ಮುಂಭಾಗ ಪಿಕ್‌ಅಪ್‌ಗೆ ಹೊಸ ಆ್ಯಪ್

ವಿಮಾನ ನಿಲ್ದಾಣದ ಅಧಿಕಾರಿಗಳು, ಟ್ಯಾಕ್ಸಿ ಸಂಘಟನೆಗಳ ಜತೆ ಸಭೆ ನಡೆಸಿ ತಿರ್ಮಾನ
Last Updated 24 ಜನವರಿ 2026, 23:30 IST
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ:ಟಿ–1 ಮುಂಭಾಗ ಪಿಕ್‌ಅಪ್‌ಗೆ ಹೊಸ ಆ್ಯಪ್

ದೊಡ್ಡಬಳ್ಳಾಪುರ | ನೂತನ ಜವಳಿ ನೀತಿ: ನೇಕಾರ ಸಮಸ್ಯೆ ಪರಿಹಾರಕ್ಕೆ ಮನವಿ

Doddaballapur Weavers: ಸೂರತ್ ಮಗ್ಗದ ಸೀರೆಗಳ ಮಾರಾಟ ನಿರ್ಬಂಧಿಸಲು ಮತ್ತು ನೇಕಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ಜವಳಿ ಸಚಿವ ಶಿವಾನಂದ ಪಾಟೀಲ್‌ ಅವರಿಗೆ ಮನವಿ ಸಲ್ಲಿಕೆ.
Last Updated 24 ಜನವರಿ 2026, 6:41 IST
ದೊಡ್ಡಬಳ್ಳಾಪುರ | ನೂತನ ಜವಳಿ ನೀತಿ: ನೇಕಾರ ಸಮಸ್ಯೆ ಪರಿಹಾರಕ್ಕೆ ಮನವಿ

ಸೂಲಿಬೆಲೆ | ಹಾಲು ಕರೆಯುವ ಸ್ಪರ್ಧೆ: ಸತೀಶ್‌ಗೌಡ ರಾಸು ಪ್ರಥಮ

Sulibele News: ಹೊಸಕೋಟೆ ತಾಲ್ಲೂಕಿನ ಬೆಂಡಿಗಾನಹಳ್ಳಿಯಲ್ಲಿ ನಡೆದ ತಾಲ್ಲೂಕು ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಬಿ.ವಿ ಸತೀಶ್ ಗೌಡ ಅವರ ರಾಸು ಪ್ರಥಮ ಸ್ಥಾನ ಪಡೆದುಕೊಂಡಿದೆ.
Last Updated 24 ಜನವರಿ 2026, 6:41 IST
ಸೂಲಿಬೆಲೆ | ಹಾಲು ಕರೆಯುವ ಸ್ಪರ್ಧೆ: ಸತೀಶ್‌ಗೌಡ ರಾಸು ಪ್ರಥಮ
ADVERTISEMENT
ADVERTISEMENT
ADVERTISEMENT