ಶನಿವಾರ, 13 ಡಿಸೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ಡಿ. 17ರಿಂದ ಬೆಂಗಳೂರಿಗೆ ಬರುವ, ತೆರಳುವ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Rail Traffic Diversion: ಬೆಂಗಳೂರು: ತುಮಕೂರು ಮತ್ತು ಮಲ್ಲಸಂದ್ರ ನಿಲ್ದಾಣಗಳ ನಡುವೆ ಎಂಜಿನಿಯರಿಂಗ್ ಕಾಮಗಾರಿಗಳು ನಿಗದಿಯಾಗಿದ್ದರಿಂದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
Last Updated 13 ಡಿಸೆಂಬರ್ 2025, 5:22 IST
ಡಿ. 17ರಿಂದ ಬೆಂಗಳೂರಿಗೆ ಬರುವ, ತೆರಳುವ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ದೇವನಹಳ್ಳಿ | ಗ್ರಾಮಸಭೆಗೆ ಅಧಿಕಾರಿಗಳ ಗೈರು: ಸದಸ್ಯರ ಆಕ್ರೋಶ

Administrative Negligence: ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಗ್ರಾಮ ಪಂಚಾಯಿತಿ ಸಭೆಯಲ್ಲಿ ಕೆಲವೇ ಅಧಿಕಾರಿಗಳು ಹಾಜರಾಗಿದ್ದ ಕಾರಣ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು ಮತ್ತು ಸಭೆಯ ಅವಶ್ಯಕತೆ ಕುರಿತು ಪ್ರಶ್ನೆ ಎತ್ತಿದರು
Last Updated 13 ಡಿಸೆಂಬರ್ 2025, 2:04 IST
ದೇವನಹಳ್ಳಿ | ಗ್ರಾಮಸಭೆಗೆ ಅಧಿಕಾರಿಗಳ ಗೈರು: ಸದಸ್ಯರ ಆಕ್ರೋಶ

ಮೈಲಾಪುರ: ಬೇಡಿಕೆ ಈಡೇರಿಕೆಗಾಗಿ ತಮಟೆ ಚಳವಳಿ

Community Rights: ವಿವಿಧ ಬೇಡಿಕೆ ಈಡೇರಿಸಲು ಹಾಗೂ ಮೂಲ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಹೊಸಕೋಟೆಯಲ್ಲಿ ಜಾಂಬವ ಯುವಸೇನೆಯಿಂದ ತಮಟೆ ಚಳವಳಿ ನಡೆಸಲಾಯಿತು. ಸದಸ್ಯರು ಸರ್ಕಾರದ ನಿರ್ಲಕ್ಷ್ಯವನ್ನು ವಿರೋಧಿಸಿದರು
Last Updated 13 ಡಿಸೆಂಬರ್ 2025, 2:03 IST
ಮೈಲಾಪುರ: ಬೇಡಿಕೆ ಈಡೇರಿಕೆಗಾಗಿ ತಮಟೆ ಚಳವಳಿ

ದೇವನಹಳ್ಳಿ | ಡಿಕೆಶಿ ಆಗಮನ: ಸ್ವಚ್ಛತೆ ಬಿರುಸು

Urban Sanitation: ದೇವನಹಳ್ಳಿಯಲ್ಲಿ ಕಸದ ತೆಗೆಯುವಲ್ಲಿ ಹಿಂಜರಿಯುತ್ತಿದ್ದ ಪುರಸಭೆ ಸಿಬ್ಬಂದಿ ಶುಕ್ರವಾರ ಸೂಲಿಬೆಲೆ ರಸ್ತೆಯ ಇಕ್ಕೆಲಗಳಲ್ಲಿ ಏಕಾಏಕಿ ಸ್ವಚ್ಛತೆ ಕಾರ್ಯ ನಡೆಸಿದ್ದು ಸ್ಥಳೀಯರಲ್ಲಿ ಆಶ್ಚರ್ಯ ಉಂಟುಮಾಡಿತು
Last Updated 13 ಡಿಸೆಂಬರ್ 2025, 2:02 IST
ದೇವನಹಳ್ಳಿ | ಡಿಕೆಶಿ ಆಗಮನ: ಸ್ವಚ್ಛತೆ ಬಿರುಸು

ಮುತ್ತಾನಲ್ಲೂರು ಗ್ರಾಮಸಭೆ: ಸಮಸ್ಯೆಗಳ ತೆರದಿಟ್ಟ ಚಿಣ್ಣರು

Children's Grama Sabha: ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮ ಪಂಚಾಯಿತಿಯಿಂದ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳು ಶಾಲಾ ಸೌಲಭ್ಯ ಮತ್ತು ಸುತ್ತಲಿನ ಸಮಸ್ಯೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿದರು
Last Updated 13 ಡಿಸೆಂಬರ್ 2025, 2:00 IST
ಮುತ್ತಾನಲ್ಲೂರು ಗ್ರಾಮಸಭೆ: ಸಮಸ್ಯೆಗಳ ತೆರದಿಟ್ಟ ಚಿಣ್ಣರು

ಆನೇಕಲ್: ಓಂಶಕ್ತಿ ದೇಗುಲದಲ್ಲಿ ಮಂಡಲ ಪೂಜೆ

Religious Gathering: ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮದಲ್ಲಿನ ಓಂ ಶಕ್ತಿ ದೇವಾಲಯದಲ್ಲಿ ಭಕ್ತರು ಶ್ರದ್ಧಾ ಸಹಿತ ಮಂಡಲ ಪೂಜೆಯಲ್ಲಿ ಭಾಗವಹಿಸಿದರು ಮತ್ತು ವಿಶೇಷ ಪೂಜೆ ಸಲ್ಲಿಸಿದರು
Last Updated 13 ಡಿಸೆಂಬರ್ 2025, 1:58 IST
ಆನೇಕಲ್: ಓಂಶಕ್ತಿ ದೇಗುಲದಲ್ಲಿ ಮಂಡಲ ಪೂಜೆ

ದೊಡ್ಡಬಳ್ಳಾಪುರ: ದ್ವೇಷ, ಹವಾ ಸೃಷ್ಟಿಸಲು ಆಟೊ ಚಾಲಕನ ಕೊಲೆ

Crime Report: ಡಿ.ಕ್ರಾಸ್‌ ರಸ್ತೆಯಲ್ಲಿ ಆಟೊ ಚಾಲಕ ಪವನ್‌ನನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಪ್ರೀತಿ ಸಂಬಂಧಿತ ದ್ವೇಷದಿಂದ ಕೃತ್ಯ ಎಸಗಿದ ಐವರು ಆರೋಪಿಗಳನ್ನು ದೊಡ್ಡಬಳ್ಳಾಪುರ ಪೊಲೀಸರು ಗುರುವಾರ ಬಂಧಿಸಿದರು
Last Updated 13 ಡಿಸೆಂಬರ್ 2025, 1:56 IST
ದೊಡ್ಡಬಳ್ಳಾಪುರ: ದ್ವೇಷ, ಹವಾ ಸೃಷ್ಟಿಸಲು ಆಟೊ ಚಾಲಕನ ಕೊಲೆ
ADVERTISEMENT

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ: ಮೊದಲ ಚುನಾವಣೆ ಕುತೂಹಲ

ತ್ರಿಕೋನ ಸ್ಪರ್ಧೆ l ಪ್ರತಿಷ್ಠೆಯ ಕಣ lಗರಿಗೆದರಿದ ರಾಜಕೀಯ ಚಟುವಟಿಕೆ
Last Updated 13 ಡಿಸೆಂಬರ್ 2025, 1:54 IST
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ: ಮೊದಲ ಚುನಾವಣೆ ಕುತೂಹಲ

ಅಮೆರಿಕದ ಆಲ್ಟಿಮೇಟ್ ಫೈಟಿಂಗ್ ಚಾಂಪಿಯನ್ ಶಿಪ್‌ಗೆ ಬೇಗೂರಿನ ಕಿಶೋರ್ ಆಯ್ಕೆ

Martial Arts Champion: ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಮಿಕ್ಸಡ್ ಮಾರ್ಷಲ್ ಆರ್ಟ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಹೊಸಕೋಟೆಯ ಗ್ರಾಮೀಣ ಪ್ರತಿಭೆ ಕಿಶೋರ್ ಛಾಫು ಹೆಸರು ಮಾಡುತ್ತಿದ್ದಾರೆ
Last Updated 13 ಡಿಸೆಂಬರ್ 2025, 1:49 IST
ಅಮೆರಿಕದ ಆಲ್ಟಿಮೇಟ್ ಫೈಟಿಂಗ್ ಚಾಂಪಿಯನ್ ಶಿಪ್‌ಗೆ ಬೇಗೂರಿನ ಕಿಶೋರ್ ಆಯ್ಕೆ

ದೇವನಹಳ್ಳಿ | ಕಾರು– ಬಸ್‌ ಮುಖಾಮುಖಿ ಡಿಕ್ಕಿ: ಮೂವರ ಸಾವು

Road Collision Karnataka: ದೇವನಹಳ್ಳಿಯ ಹೊರವಲಯ ಲಾಲಗೊಂಡನಹಳ್ಳಿಯಲ್ಲಿ ಕಾರು ಮತ್ತು ಕೆಎಸ್‌ಆರ್‌ಟಿಸಿ ಬಸ್‌ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಿಂದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
Last Updated 12 ಡಿಸೆಂಬರ್ 2025, 3:12 IST
ದೇವನಹಳ್ಳಿ | ಕಾರು– ಬಸ್‌ ಮುಖಾಮುಖಿ ಡಿಕ್ಕಿ: ಮೂವರ ಸಾವು
ADVERTISEMENT
ADVERTISEMENT
ADVERTISEMENT