ಶುಕ್ರವಾರ, 30 ಜನವರಿ 2026
×
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ದೊಡ್ಡಬಳ್ಳಾಪುರ ಬಳಿ ವಿಮಾನ ಮಾದರಿಯ ಡ್ರೋನ್ ಪತ್ತೆ: ಪೊಲೀಸರ ವಶಕ್ಕೆ

Engineering Students: ದೊಡ್ಡಬಳ್ಳಾಪುರ: ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪರೀಕ್ಷಾರ್ಥವಾಗಿ ಥರ್ಮಕೋಲ್ ಬಳಸಿ ತಯಾರಿಸಿದ  ವಿಮಾನ ಮಾದರಿಯ ಡ್ರೋನ್ ಪಾಲನಜೋಗಹಳ್ಳಿಯ ಮನೆ ಬಳಿ ಬಿದ್ದಿದೆ. ಹಾರುತ್ತಾ ಬಂದ ಡ್ರೋನ್ ಏಕಾಏಕಿ  ನಗರದ ಹೊರವಲಯದಲ್ಲಿರುವ ಪಾಲನಜೋಗಹಳ್ಳಿಯ 10ನೇ ಕ್ರಾಸ್ ಬಳಿ ಬಿದ್ದಿದೆ.
Last Updated 30 ಜನವರಿ 2026, 4:34 IST
ದೊಡ್ಡಬಳ್ಳಾಪುರ ಬಳಿ ವಿಮಾನ ಮಾದರಿಯ ಡ್ರೋನ್ ಪತ್ತೆ: ಪೊಲೀಸರ ವಶಕ್ಕೆ

2026ನೇ ಸಾಲಿನ ಬಜೆಟ್‌; ಹಳೆ ಬೇಡಿಕೆಗಳ ಈಡೇರಿಕೆಗೆ ಸಿಗುವುದೇ ‘ಗ್ಯಾರಂಟಿ’

ದೊಡ್ಡಬಳ್ಳಾಪುರ ಜನತೆ ನಿರೀಕ್ಷೆ
Last Updated 30 ಜನವರಿ 2026, 2:55 IST
2026ನೇ ಸಾಲಿನ ಬಜೆಟ್‌; ಹಳೆ ಬೇಡಿಕೆಗಳ ಈಡೇರಿಕೆಗೆ ಸಿಗುವುದೇ ‘ಗ್ಯಾರಂಟಿ’

‘ಕೇರ್ ಬೈ ಬಿಎಲ್‌ಆರ್’: ವಿಮಾನ ನಿಲ್ದಾಣದಲ್ಲಿ ಒಂದೆಡೆ ಕಡೆ ಹಲವು ಸೇವೆ

ಕೆಂಪೇಗೌಡ ವಿಮಾನ ನಿಲ್ದಾಣ: ಒಂದೇ ಕಡೆ ಹಲವು ಸೇವೆ
Last Updated 30 ಜನವರಿ 2026, 2:54 IST
‘ಕೇರ್ ಬೈ ಬಿಎಲ್‌ಆರ್’: ವಿಮಾನ ನಿಲ್ದಾಣದಲ್ಲಿ ಒಂದೆಡೆ ಕಡೆ ಹಲವು ಸೇವೆ

ವಿಜಯಪುರ: ಹೆಜ್ಜೆ ಹೆಜ್ಜೆಗೂ ಹಳ್ಳ ಗುಂಡಿಗಳು..

ವಿಜಯಪುರ–ನಾಗರಬಾವಿಯ ರಸ್ತೆ; ವಾಹನ ಸವಾರರ ತಾಳ್ಮೆ ಪರೀಕ್ಷೆ ಕೇಂದ್ರ
Last Updated 30 ಜನವರಿ 2026, 2:47 IST

ವಿಜಯಪುರ: ಹೆಜ್ಜೆ ಹೆಜ್ಜೆಗೂ ಹಳ್ಳ ಗುಂಡಿಗಳು..

ಹೊಸಕೋಟೆ: ಗಾಂಧಿಯ ಹುತಾತ್ಮ ದಿನ ಹಿನ್ನೆಲೆ ಮಾನವ ಸರಪಳಿ ಇಂದು

Human Chain: ವಿವಿಧ ಸಂಘಟನೆಗಳು ನಗರದಲ್ಲಿ ಜನವರಿ 30ರಂದು ಗಾಂಧೀಜಿ ಹುತಾತ್ಮ ದಿನದ ಪ್ರಯುಕ್ತ ಮಾನವ ಸರಪಳಿ ಹಮ್ಮಿಕೊಂಡಿವೆ. ದೇಶದ ಐಕ್ಯತೆ ಮತ್ತು ಕೋಮು ಸೌಹಾರ್ದ ಪರಂಪರೆ ಉಳಿಸುವ ನಿಟ್ಟಿನಲ್ಲಿ ಸೌಹಾರ್ದ ಮಾನವ ಸರಪಳಿ ರಚಿಸಲಾಗುತ್ತಿದೆ.
Last Updated 30 ಜನವರಿ 2026, 2:44 IST
ಹೊಸಕೋಟೆ: ಗಾಂಧಿಯ ಹುತಾತ್ಮ ದಿನ ಹಿನ್ನೆಲೆ ಮಾನವ ಸರಪಳಿ ಇಂದು

ದೇವನಹಳ್ಳಿ: ಮೀನುಗಾರಿಕೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

Pradhan Mantri Matsya Sampada Yojana: ಮೀನುಗಾರಿಕೆ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಮತ್ಸ ಸಂಪದ ಯೋಜನೆಯ ಧರ್ತಿ ಆಭಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಯೋಜನೆಯಡಿ ಜೀವಂತ ಮೀನು ಮಾರಾಟ ಕೇಂದ್ರಕ್ಕೆ ಮೀನುಗಾರಿಕೆಯಲ್ಲಿ ತೊಡಗಿರುವ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Last Updated 30 ಜನವರಿ 2026, 2:42 IST
ದೇವನಹಳ್ಳಿ: ಮೀನುಗಾರಿಕೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಸಿದ್ಧಗಂಗಾ ಶ್ರೀ ಸೇವೆ ಅನನ್ಯ: ಚಂದ್ರಕಾಂತ ಕುಮಾರ್

Dr Shivakumara Swamiji: ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಜೀವನ ಹಾಗೂ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಂಗಮೇಶ್ವರ ಧರ್ಮ ಸಂಸ್ಥೆಯ ಅಧ್ಯಕ್ಷ ಚಂದ್ರಕಾಂತ ಕುಮಾರ್ ತಿಳಿಸಿದರು.
Last Updated 30 ಜನವರಿ 2026, 2:41 IST
ಸಿದ್ಧಗಂಗಾ ಶ್ರೀ ಸೇವೆ ಅನನ್ಯ: ಚಂದ್ರಕಾಂತ ಕುಮಾರ್
ADVERTISEMENT

ಚಂದಾಪುರ: ಫೆ.1ರಂದು ಆಟೊ ಚಾಲಕರಿಗೆ ಸಮವಸ್ತ್ರ ವಿತರಣೆ

Workers Rights Awareness: ಕನ್ನಡ ಸಂಘಟನೆಗಳ ಕಾರ್ಮಿಕ ಒಕ್ಕೂಟದಿಂದ ಕಾರ್ಮಿಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಫೆ.1ರಂದು ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ ವೇಳೇ ಚಂದಾಪುರ ಆಟೊ ಚಾಲಕರಿಗೆ ಒಕ್ಕೂಟದಿಂದ ಸಮವಸ್ತ್ರ ವಿತರಿಸಲಾಗುವುದು.
Last Updated 30 ಜನವರಿ 2026, 2:39 IST
ಚಂದಾಪುರ:  ಫೆ.1ರಂದು ಆಟೊ ಚಾಲಕರಿಗೆ ಸಮವಸ್ತ್ರ ವಿತರಣೆ

ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಿರಲಿ: ಶಾಸಕ ಬಿ.ಶಿವಣ್ಣ

Water Scarcity: ಶಾಸಕ ಬಿ.ಶಿವಣ್ಣ ತಿಳಿಸಿದರು. ಹೆಬ್ಬಗೋಡಿ ನಗರಸಭೆಯ 15ನೇ ವಾರ್ಡ್‌ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಶುದ್ಧ ನೀರನ್ನು ಕುಡಿಯುವುದರಿಂದ ಹಲವು ರೋಗಗಳಿಂದ ದೂರ ಇರಬಹುದು.
Last Updated 30 ಜನವರಿ 2026, 2:38 IST
ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಿರಲಿ: ಶಾಸಕ ಬಿ.ಶಿವಣ್ಣ

ದೇವನಹಳ್ಳಿ ವಿಮಾನ ನಿಲ್ದಾಣ: ಖಾಸಗಿ ಟ್ಯಾಕ್ಸಿ ಚಾಲಕರಿಗೆ ಪ್ರತ್ಯೇಕ ಮೊಬೈಲ್ ಆ್ಯಪ್

Bangalore Airport: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಾರಿಗೊಂಡ ಹೊಸ ಪಾರ್ಕಿಂಗ್ ನಿಯಮಗಳಿಂದ ಖಾಸಗಿ ಟ್ಯಾಕ್ಸಿ ಚಾಲಕರಿಗೆ ಆಗುತ್ತಿರುವ ತೊಂದರೆ ಕುರಿತು, ಟ್ಯಾಕ್ಸಿ ಚಾಲಕರ ಒಕ್ಕೂಟದ ಪದಾಧಿಕಾರಿಗಳು ಸಂಸದ ಡಾ. ಕೆ. ಸುಧಾಕರ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
Last Updated 29 ಜನವರಿ 2026, 23:36 IST
ದೇವನಹಳ್ಳಿ ವಿಮಾನ ನಿಲ್ದಾಣ: ಖಾಸಗಿ ಟ್ಯಾಕ್ಸಿ ಚಾಲಕರಿಗೆ ಪ್ರತ್ಯೇಕ ಮೊಬೈಲ್ ಆ್ಯಪ್
ADVERTISEMENT
ADVERTISEMENT
ADVERTISEMENT