ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ದೇವನಹಳ್ಳಿ: ನರೇಗಾ ದುರ್ಬಲಗೊಳಿಸಿದ ಎನ್‌ಡಿಎ

ವಿಬಿ ಜಿ ರಾಮ್‌ಜಿ ವಿರುದ್ಧ ಫೆ.23ಕ್ಕೆ ಭೃಹತ್‌ ಪ್ರತಿಭಟನೆ
Last Updated 20 ಫೆಬ್ರುವರಿ 2026, 5:01 IST
ದೇವನಹಳ್ಳಿ: ನರೇಗಾ ದುರ್ಬಲಗೊಳಿಸಿದ ಎನ್‌ಡಿಎ

ಹೊಸಕೋಟೆ: ರಾಜಕೀಯ ಗುದ್ದಾಟಕ್ಕೆ ಆಸ್ಪತ್ರೆ ಬಲಿಪಶು?

ಪೂರ್ಣಗೊಂಡರೂ ಉದ್ಘಾಟನೆ ಕಾಣದ ಹೊಸಕೋಟೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ
Last Updated 20 ಫೆಬ್ರುವರಿ 2026, 4:52 IST
ಹೊಸಕೋಟೆ: ರಾಜಕೀಯ ಗುದ್ದಾಟಕ್ಕೆ ಆಸ್ಪತ್ರೆ ಬಲಿಪಶು?

ಆನೇಕಲ್: ಅಪ್ರಾಪ್ತ ವಯಸ್ಕರರ ವಾಹನ ಚಾಲನೆಗಿಲ್ಲ ‘ಬ್ರೇಕ್‌’

ಆನೇಕಲ್‌ನಲ್ಲಿ ಹೆಚ್ಚಿದ ಮಕ್ಕಳಿಂದ ಅತಿವೇಗದ ಚಾಲನೆ । ಹೊಸಕೋಟೆ ಸರಣಿ ಅಪಘಾತದಿಂದ ಬುದ್ಧಿ ಕಲಿಯದ ಪೋಷಕರು, ಮಕ್ಕಳು
Last Updated 20 ಫೆಬ್ರುವರಿ 2026, 4:35 IST
ಆನೇಕಲ್: ಅಪ್ರಾಪ್ತ ವಯಸ್ಕರರ ವಾಹನ ಚಾಲನೆಗಿಲ್ಲ ‘ಬ್ರೇಕ್‌’

ಆನೇಕಲ್‌: ಸಂಚಾರ ನಿಯಮ ‘ಗಾಳಿಗೆ’: ಹೈರಾಣದ ಜನತೆ

ವಾಹನ ದಟ್ಟಣೆಯಿಂದ ಹೈರಾಣದ ಆನೇಕಲ್‌ ಜನತೆ
Last Updated 20 ಫೆಬ್ರುವರಿ 2026, 4:35 IST
ಆನೇಕಲ್‌: ಸಂಚಾರ ನಿಯಮ ‘ಗಾಳಿಗೆ’: ಹೈರಾಣದ ಜನತೆ

ದೊಡ್ಡಬಳ್ಳಾಪುರ: ಮರದಲ್ಲಿ ನೇತಾಡುತ್ತಿತ್ತು ಅಸ್ಥಿಪಂಜರ

Crime Discovery: ದೊಡ್ಡಬಳ್ಳಾಪುರದಲ್ಲಿ ಕೈಗಾರಿಕಾ ಪ್ರದೇಶದ ಮರದಲ್ಲಿ ನೇತಾಡುತ್ತಿದ್ದ ಅಸ್ಥಿಪಂಜರ ಪತ್ತೆಯಾಗಿದೆ, ಮೃತನ ಗುರುತು ತಿಳಿಯಲು ತನಿಖೆ ಜರುಗುತ್ತಿದೆ.
Last Updated 20 ಫೆಬ್ರುವರಿ 2026, 4:33 IST
ದೊಡ್ಡಬಳ್ಳಾಪುರ: ಮರದಲ್ಲಿ ನೇತಾಡುತ್ತಿತ್ತು ಅಸ್ಥಿಪಂಜರ

ದೊಡ್ಡಬಳ್ಳಾಪುರ | ನಿರ್ಜನ ಪ್ರದೇಶದ ಮರದಲ್ಲಿ ನೇತಾಡುತ್ತಿತ್ತು ಅಸ್ಥಿಪಂಜರ

Doddaballapura Case: ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ನಿರ್ಜನ ಪ್ರದೇಶದಲ್ಲಿ ಮರದಲ್ಲಿ ನೇತಾಡುತ್ತಿದ್ದ ಅಸ್ಥಿಪಂಜರ ಪತ್ತೆಯಾಗಿದ್ದು, ಗುರುತು ತಿಳಿಯದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
Last Updated 19 ಫೆಬ್ರುವರಿ 2026, 22:39 IST
ದೊಡ್ಡಬಳ್ಳಾಪುರ | ನಿರ್ಜನ ಪ್ರದೇಶದ ಮರದಲ್ಲಿ ನೇತಾಡುತ್ತಿತ್ತು ಅಸ್ಥಿಪಂಜರ

ಸಂವಿಧಾನ ಕುರಿತು ಪ್ರಬಂಧ ಸ್ಪರ್ಧೆ: ಪ್ರಥಮ ಬಹುಮಾನ ₹ 15,000; ನಿಯಮಗಳು ಇಲ್ಲಿವೆ

Essay Competition: ಸಂವಿಧಾನ ಓದು ಅಭಿಯಾನ - ಕರ್ನಾಟಕ ಮತ್ತು ಹರ್ಷ ವಿದ್ಯಾಸಂಸ್ಥೆಗಳ‌ ಸಹಯೋಗದಲ್ಲಿ ಫೆಬ್ರುವರಿ 28ರಂದು ಸಂವಿಧಾನದ ಕುರಿತು ಪದವಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧೆಯ ವಿಜೇತರಿಗೆ ಪ್ರಥಮ ₹ 15,000 ಬಹುಮಾನವಿದೆ.
Last Updated 19 ಫೆಬ್ರುವರಿ 2026, 12:36 IST
ಸಂವಿಧಾನ ಕುರಿತು ಪ್ರಬಂಧ ಸ್ಪರ್ಧೆ: ಪ್ರಥಮ ಬಹುಮಾನ ₹ 15,000; ನಿಯಮಗಳು ಇಲ್ಲಿವೆ
ADVERTISEMENT

ಅಧಿಕಾರಿಗಳ ನಿರ್ಲಕ್ಷ್ಯ| ಶಿಥಿಲಗೊಂಡ ವಿದ್ಯುತ್‌ ಕಂಬ: ನೇತಾಡುತ್ತಿವೆ ತಂತಿಗಳು

Mugabala News: ಹೊಸಕೋಟೆ ತಾಲೂಕಿನ ಮುಗಬಾಳ ಗ್ರಾಮದ ರೈತರ ಜಮೀನುಗಳಲ್ಲಿ ವಿದ್ಯುತ್ ಕಂಬಗಳು ಶಿಥಿಲಗೊಂಡು ತಂತಿಗಳು ತುಂಡರಿಸಿವೆ. ಸಂಭವನೀಯ ಅಪಾಯ ತಡೆಗಟ್ಟಲು ರೈತರ ಆಗ್ರಹ.
Last Updated 19 ಫೆಬ್ರುವರಿ 2026, 5:08 IST
ಅಧಿಕಾರಿಗಳ ನಿರ್ಲಕ್ಷ್ಯ| ಶಿಥಿಲಗೊಂಡ ವಿದ್ಯುತ್‌ ಕಂಬ: ನೇತಾಡುತ್ತಿವೆ ತಂತಿಗಳು

ವಿಜಯಪುರ| ಕಳ್ಳತನಕ್ಕೆ ಬಂದವನು ಮನೆಯಲ್ಲಿಯೇ ಲಾಕ್: ಪೊಲೀಸರಿಗೆ ಮಾಹಿತಿ ನೀಡಿದ ಜನ

Theft Attempt Devanahalli: ವಿಜಯಪುರ ಪಟ್ಟಣದ ಸಮೀಪದ ಚಿಕ್ಕನಹಳ್ಳಿಯಲ್ಲಿ ಕಳ್ಳತನ ಮಾಡಲು ಮನೆಯೊಳಗೆ ನುಗ್ಗಿದ ಕಳ್ಳನೊಬ್ಬ ಹೊರಬರಲಾಗದೆ ಅದೇ ಮನೆಯಲ್ಲಿ ಲಾಕ್ ಆಗಿ ಸಿಕ್ಕಿಬಿದ್ದಿದ್ದಾನೆ.
Last Updated 19 ಫೆಬ್ರುವರಿ 2026, 5:06 IST
ವಿಜಯಪುರ| ಕಳ್ಳತನಕ್ಕೆ ಬಂದವನು ಮನೆಯಲ್ಲಿಯೇ ಲಾಕ್:  ಪೊಲೀಸರಿಗೆ ಮಾಹಿತಿ ನೀಡಿದ ಜನ

5 ವರ್ಷದ ಶಾಶ್ವತ ಕರಡು ಯೋಜನೆ ಸಿದ್ಧಪಡಿಸಿ: ಅಧಿಕಾರಿಗಳಿಗೆ ಶರತ್ ಬಚ್ಚೇಗೌಡ ಸೂಚನೆ

Sharath Bachegowda: ಹೊಸಕೋಟೆ ನಗರ ಹಾಗೂ ಗ್ರಾ.ಪಂ. ವ್ಯಾಪ್ತಿಯಲ್ಲಿ ಮೂಲ ಸೌಕರ್ಯಕ್ಕೆ ಬೇಕಾದ 5 ವರ್ಷಗಳ ಕರಡು ಅಭಿವೃದ್ಧಿ ಯೋಜನೆ ಸಿದ್ದಪಡಿಸಲು ಶಾಸಕ ಶರತ್ ಬಚ್ಚೇಗೌಡ ಸೂಚಿಸಿದರು.
Last Updated 19 ಫೆಬ್ರುವರಿ 2026, 4:57 IST
5 ವರ್ಷದ ಶಾಶ್ವತ ಕರಡು ಯೋಜನೆ ಸಿದ್ಧಪಡಿಸಿ: ಅಧಿಕಾರಿಗಳಿಗೆ ಶರತ್ ಬಚ್ಚೇಗೌಡ ಸೂಚನೆ
ADVERTISEMENT
ADVERTISEMENT
ADVERTISEMENT