ಗೀತಂ ವಿವಿ, ಪ್ರಜಾವಾಣಿ ಸಹಯೋಗದಲ್ಲಿ ಸಾಮಾಜಿಕ ಅರಿವು ಆಂದೋಲನಕ್ಕೆ ಅದ್ದೂರಿ ಚಾಲನೆ
Drug Free Karnataka: ದೊಡ್ಡಬಳ್ಳಾಪುರ: ಇಲ್ಲಿನ ಗೀತಂ ವಿಶ್ವವಿದ್ಯಾಲಯ, ‘ಪ್ರಜಾವಾಣಿ’ ಸಹಯೋಗದಲ್ಲಿ ಹಮ್ಮಿಕೊಂಡಿರುವ ‘ಸಾಮಾಜಿಕ ಅರಿವು ಆಂದೋಲನ’ ಸರಣಿ ಕಾರ್ಯಕ್ರಮಕ್ಕೆ ಸೋಮವಾರ ಅದ್ದೂರಿ ಚಾಲನೆ ದೊರೆಯಿತು. ದೊಡ್ಡಬಳ್ಳಾಪುರ ಉಪವಿಭಾಗದ ಡಿಎಸ್ಪಿ ಪಾಡುರಂಗ ಆಂದೋಲನಕ್ಕೆ ಚಾಲನೆ ನೀಡಿದರು.Last Updated 3 ಮಾರ್ಚ್ 2026, 5:11 IST