ಬುಧವಾರ, 26 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ತಿರುಪತಿ ದೇವಸ್ಥಾನಕ್ಕೆ ₹9 ಕೋಟಿ ದೇಣಿಗೆ ನೀಡಿದ ಅಮೆರಿಕ ಮೂಲದ ಭಕ್ತ

TTD Trust: ಅಮೆರಿಕ ಮೂಲದ ಭಕ್ತರೊಬ್ಬರು ತಿರುಮಲ ತಿರುಪತಿ ದೇವಸ್ಥಾನಕ್ಕೆ ₹9ಕೋಟಿ ದೇಣಿಗೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 26 ನವೆಂಬರ್ 2025, 10:01 IST
ತಿರುಪತಿ ದೇವಸ್ಥಾನಕ್ಕೆ ₹9 ಕೋಟಿ ದೇಣಿಗೆ ನೀಡಿದ ಅಮೆರಿಕ ಮೂಲದ ಭಕ್ತ

ಶಬರಿಮಲೆ ಚಿನ್ನ ಕಳ್ಳತನ: IPS ಅಧಿಕಾರಿ ಭಾಗಿ ಎಂದಿದ್ದ ಯುಟ್ಯೂಬರ್ ವಿರುದ್ಧ FIR

YouTuber Allegations: ಶಬರಿಮಲೆ ದೇವಾಲಯ ಚಿನ್ನ ನಾಪತ್ತೆ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ವಿರುದ್ಧ ಸುಳ್ಳು ಆರೋಪ ಮಾಡಿದ ಆರೋಪದ ಮೇಲೆ ಯುಟ್ಯೂಬರ್ ವಿರುದ್ಧ ತಿರುವನಂತಪುರದಲ್ಲಿ ಪ್ರಕರಣ ದಾಖಲಾಗಿದೆ.
Last Updated 26 ನವೆಂಬರ್ 2025, 9:53 IST
ಶಬರಿಮಲೆ ಚಿನ್ನ ಕಳ್ಳತನ: IPS ಅಧಿಕಾರಿ ಭಾಗಿ ಎಂದಿದ್ದ ಯುಟ್ಯೂಬರ್ ವಿರುದ್ಧ FIR

ಬಾಸ್ಕೆಟ್‌ ಬಾಲ್‌ ಕಂಬ ಬಿದ್ದು ರಾಷ್ಟ್ರಮಟ್ಟದ ಆಟಗಾರ ಸಾವು

Basketball Accident: ಚಂಡೀಗಢ: ಮೈದಾನದಲ್ಲಿ ಬಾಸ್ಕೆಟ್‌ ಬಾಲ್‌ ಆಟವಾಡುತ್ತಿದ್ದ ವೇಳೆ ಕಂಬ ಬಿದ್ದು ರಾಷ್ಟ್ರಮಟ್ಟದ ಆಟಗಾರ ಹಾರ್ದಿಕ್‌ ಮೃತಪಟ್ಟ ಘಟನೆ ಹರಿಯಾಣದ ರೊಹ್ಟಕ್‌ನಲ್ಲಿ ನಡೆದಿದೆ. ಸಿಸಿಟಿವಿಯಲ್ಲಿ ದಾಖಲೆ.
Last Updated 26 ನವೆಂಬರ್ 2025, 9:33 IST
ಬಾಸ್ಕೆಟ್‌ ಬಾಲ್‌ ಕಂಬ ಬಿದ್ದು ರಾಷ್ಟ್ರಮಟ್ಟದ ಆಟಗಾರ ಸಾವು

ಛತ್ತೀಸಗಢ: ₹1.19 ಕೋಟಿ ಇನಾಮು ಘೋಷಣೆಯಾಗಿದ್ದ 32 ಮಂದಿ ಸೇರಿ 41 ನಕ್ಸಲರ ಶರಣಾಗತಿ

Chhattisgarh Surrender Policy: ಒಟ್ಟು ₹1.19 ಕೋಟಿ ಇನಾಮು ಘೋಷಣೆಯಾಗಿದ್ದ 32 ಮಂದಿ ಸೇರಿ 41 ನಕ್ಸಲರು ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ.
Last Updated 26 ನವೆಂಬರ್ 2025, 9:32 IST
ಛತ್ತೀಸಗಢ: ₹1.19 ಕೋಟಿ ಇನಾಮು ಘೋಷಣೆಯಾಗಿದ್ದ 32 ಮಂದಿ ಸೇರಿ 41 ನಕ್ಸಲರ ಶರಣಾಗತಿ

Sabarimala ಚಿನ್ನ ನಾಪತ್ತೆ ಪ್ರಕರಣ | ಪದ್ಮಕುಮಾರ್ 2 ದಿನ SIT ವಶಕ್ಕೆ: ಕೇರಳ HC

Kerala High Court Order: ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣದಲ್ಲಿ ಟಿಡಿಬಿ ಮಾಜಿ ಅಧ್ಯಕ್ಷ ಎ. ಪದ್ಮಕುಮಾರ್ ಅವರನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ವಶಕ್ಕೆ 2 ದಿನಗಳ ಅವಧಿಗೆ ಕೇರಳ ಹೈಕೋರ್ಟ್ ನೀಡಿದೆ.
Last Updated 26 ನವೆಂಬರ್ 2025, 9:19 IST
Sabarimala ಚಿನ್ನ ನಾಪತ್ತೆ ಪ್ರಕರಣ | ಪದ್ಮಕುಮಾರ್ 2 ದಿನ SIT ವಶಕ್ಕೆ: ಕೇರಳ HC

ಕುನಾಲ್‌ ಕಾಮ್ರಾ ಟಿ–ಶರ್ಟ್‌ ವಿವಾದ: ಬಿಜೆಪಿ, ಶಿವಸೇನಾ ಕಿಡಿ

Kunal Kamra Controversy: ಟಿ–ಶರ್ಟ್‌ ವಿವಾದಕ್ಕೆ ಸಂಬಂಧಿಸಿದಂತೆ ಸ್ಟ್ಯಾಂಡಪ್ ಕಾಮಿಡಿಯನ್‌ ಕುನಾಲ್ ಕಾಮ್ರಾ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ಬಿಜೆಪಿ ಹೇಳಿದೆ.
Last Updated 26 ನವೆಂಬರ್ 2025, 7:51 IST
ಕುನಾಲ್‌ ಕಾಮ್ರಾ ಟಿ–ಶರ್ಟ್‌ ವಿವಾದ: ಬಿಜೆಪಿ, ಶಿವಸೇನಾ ಕಿಡಿ

H-1B Visasದಲ್ಲಿ ಹಗರಣ: ಚೆನ್ನೈನಿಂದ 2 ಲಕ್ಷ ವಿತರಣೆ; US ಆರ್ಥಿಕ ತಜ್ಞನ ಆರೋಪ

US Visa Probe: ಅಮೆರಿಕದಲ್ಲಿ ವೃತ್ತಿ ನಿರ್ವಹಿಸುವ ವಲಸಿಗರಿಗೆ ನೀಡಲಾಗುವ ಎಚ್‌–1ಬಿ ವೀಸಾ ಈಗ ಮತ್ತೊಮ್ಮೆ ವಿವಾದದಲ್ಲಿದೆ. ಚೆನ್ನೈನಲ್ಲಿರುವ ಅಮೆರಿಕನ್ ಕಾನ್ಸುಲೇಟ್‌ನಿಂದ ವಿತರಣೆಯಾದ ವೀಸಾಗಳಲ್ಲಿ ಹಗರಣ ಎಂದು ಆರೋಪಿಸಲಾಗಿದೆ
Last Updated 26 ನವೆಂಬರ್ 2025, 7:47 IST
H-1B Visasದಲ್ಲಿ ಹಗರಣ: ಚೆನ್ನೈನಿಂದ 2 ಲಕ್ಷ ವಿತರಣೆ; US ಆರ್ಥಿಕ ತಜ್ಞನ ಆರೋಪ
ADVERTISEMENT

Constitution Day of India 2025: ಭಾರತದ ಸಂವಿಧಾನದ ವೈಶಿಷ್ಟ್ಯಗಳೇನು?

Indian Constitution Highlights: ಸಂವಿಧಾನ ರಚನಾ ಸಭೆಯು 1949ರ ನ.26ರಂದು ಸಂವಿಧಾನವನ್ನು ಅಂಗೀಕರಿಸಿತು. ಸಂವಿಧಾನವನ್ನು ಸಭೆಯು ಅಂಗೀಕರಿಸಿದ ಇದೇ ದಿನವನ್ನು ‘ಸಂವಿಧಾನ ದಿನ’ವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
Last Updated 26 ನವೆಂಬರ್ 2025, 7:37 IST
Constitution Day of India 2025: ಭಾರತದ ಸಂವಿಧಾನದ ವೈಶಿಷ್ಟ್ಯಗಳೇನು?

ಮಹಾರಾಷ್ಟ್ರ: ಸೂಟ್‌ಕೇಸ್‌ನಲ್ಲಿ ಮಹಿಳೆ ಶವ ಪತ್ತೆ: ಸಹ ಜೀವನ ಸಂಗಾತಿಯಿಂದಲೇ ಕೃತ್ಯ

Live-in Relationship Crime: ಸೇತುವೆ ಕೆಳಗೆ ಸಿಕ್ಕ ಸೂಟ್‌ಕೇಸ್‌ನಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಆಕೆಯ ಸಹ ಜೀವನ(ಲಿವ್‌–ಇನ್‌ ರಿಲೇಷನ್‌ಶಿಪ್) ಸಂಗಾತಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 26 ನವೆಂಬರ್ 2025, 7:02 IST
ಮಹಾರಾಷ್ಟ್ರ: ಸೂಟ್‌ಕೇಸ್‌ನಲ್ಲಿ ಮಹಿಳೆ ಶವ ಪತ್ತೆ: ಸಹ ಜೀವನ ಸಂಗಾತಿಯಿಂದಲೇ ಕೃತ್ಯ

ಗೋವಾದಲ್ಲಿ ಹುಲಿ ಅಭಯಾರಣ್ಯ | ಸಿಇಸಿ ವರದಿ ಪರಿಶೀಲಿಸಿ ನಿರ್ಧಾರ: ಸಿಎಂ ಸಾವಂತ್

Tiger Reserve in Goa: ಗೋವಾ ಹುಲಿ ಅಭಯಾರಣ್ಯ ಸ್ಥಾಪಿಸಬೇಕು ಎಂದು ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಶಿಫಾರಸು ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ವರದಿಯನ್ನು ಪರಿಶೀಲಿಸಿದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Last Updated 26 ನವೆಂಬರ್ 2025, 6:39 IST
ಗೋವಾದಲ್ಲಿ ಹುಲಿ ಅಭಯಾರಣ್ಯ | ಸಿಇಸಿ ವರದಿ ಪರಿಶೀಲಿಸಿ ನಿರ್ಧಾರ: ಸಿಎಂ ಸಾವಂತ್
ADVERTISEMENT
ADVERTISEMENT
ADVERTISEMENT