ಭಾನುವಾರ, 16 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ದೆಹಲಿ ಗಾಳಿಯ ಗುಣಮಟ್ಟ ‘ಅತ್ಯಂತ ಕಳಪೆ’: 385ಕ್ಕೆ ತಲುಪಿದ AQI ಸೂಚ್ಯಂಕ

Delhi Air Pollution: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಇಂದು (ಭಾನುವಾರ) ಅತ್ಯಂತ ‘ಕಳಪೆ’ ಮಟ್ಟಕ್ಕೆ ಕುಸಿದಿದೆ. ದೆಹಲಿಯಲ್ಲಿ ಬೆಳಿಗ್ಗೆ 9 ಗಂಟೆಗೆ ವಾಯು ಗುಣಮಟ್ಟದ ಸೂಚ್ಯಂಕವು (ಎಕ್ಯೂಐ) 385ರಷ್ಟಿದೆ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ತಿಳಿಸಿದೆ.
Last Updated 16 ನವೆಂಬರ್ 2025, 5:19 IST
ದೆಹಲಿ ಗಾಳಿಯ ಗುಣಮಟ್ಟ ‘ಅತ್ಯಂತ ಕಳಪೆ’: 385ಕ್ಕೆ ತಲುಪಿದ AQI ಸೂಚ್ಯಂಕ

ದೆಹಲಿ ಸ್ಫೋಟ ಬೆಂಬಲಿಸಿ ಪೋಸ್ಟ್‌; ಅಸ್ಸಾಂನಲ್ಲಿ ಮತ್ತೊಬ್ಬ ವ್ಯಕ್ತಿಯ ಬಂಧನ

Assam Police Action: ದೆಹಲಿ ಸ್ಫೋಟಕ್ಕೆ ಆನ್‌ಲೈನ್ ಬೆಂಬಲ ವ್ಯಕ್ತಪಡಿಸಿದ ಮತ್ತೊಬ್ಬ ವ್ಯಕ್ತಿಯನ್ನು ಅಸ್ಸಾಂನಲ್ಲಿ ಬಂಧಿಸಲಾಗಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಈ ಕುರಿತು ಮಾಹಿತಿ ನೀಡಿದ್ದು, ಬಂಧಿತರ ಸಂಖ್ಯೆ 21ಕ್ಕೆ ಏರಿದೆ.
Last Updated 16 ನವೆಂಬರ್ 2025, 5:10 IST
ದೆಹಲಿ ಸ್ಫೋಟ ಬೆಂಬಲಿಸಿ ಪೋಸ್ಟ್‌; ಅಸ್ಸಾಂನಲ್ಲಿ ಮತ್ತೊಬ್ಬ ವ್ಯಕ್ತಿಯ ಬಂಧನ

ಬಿಜೆಪಿ ಟಿಕೆಟ್‌ ನಿರಾಕರಣೆ: ಕೇರಳದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ಆತ್ಮಹತ್ಯೆ

RSS Worker Suicide: ಕೇರಳದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಬಿಜೆಪಿ ಟಿಕೆಟ್ ನಿರಾಕರಿಸಿದ ಪರಿಣಾಮ ಆರ್‌ಎಸ್‌ಎಸ್ ಕಾರ್ಯಕರ್ತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 16 ನವೆಂಬರ್ 2025, 4:49 IST
ಬಿಜೆಪಿ ಟಿಕೆಟ್‌ ನಿರಾಕರಣೆ: ಕೇರಳದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ಆತ್ಮಹತ್ಯೆ

ದೆಹಲಿ ಸ್ಫೋಟ: ಕಾರು ಓಡಿಸಿದ್ದ ವ್ಯಕ್ತಿಗೆ ಅಕ್ರಮವಾಗಿ ₹20 ಲಕ್ಷ ಸಂದಾಯ; ವರದಿ

NIA Investigation: ನವದೆಹಲಿ: ಈ ವಾರದ ಆರಂಭದಲ್ಲಿ ಕೆಂಪು ಕೋಟೆ ಬಳಿ ಸ್ಫೋಟಗೊಂಡ ಹುಂಡೈ ಐ20 ಕಾರಿನ ಚಾಲಕನಿಗೆ ಅಕ್ರಮ ಹಣಕಾಸಿನ ಮಾರ್ಗಗಳ ಮೂಲಕ ₹20 ಲಕ್ಷ ಬಂದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
Last Updated 16 ನವೆಂಬರ್ 2025, 3:05 IST
ದೆಹಲಿ ಸ್ಫೋಟ: ಕಾರು ಓಡಿಸಿದ್ದ ವ್ಯಕ್ತಿಗೆ ಅಕ್ರಮವಾಗಿ ₹20 ಲಕ್ಷ ಸಂದಾಯ; ವರದಿ

ಉಕ್ರೇನ್ ಮೇಲೆ ಮತ್ತೆ ರಷ್ಯಾದಿಂದ ಕ್ಷಿಪಣಿ ದಾಳಿ: 9 ಮಂದಿ ಸಾವು

Ukraine Missile Strike: ಕೀವ್: ಉಕ್ರೇನ್ ಮೇಲಿನ ದಾಳಿಯನ್ನು ರಷ್ಯಾ ಮುಂದುವರಿಸಿದ್ದು, 24 ಗಂಟೆಗಳಲ್ಲಿ ಮೂರು ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿದೆ. ದಾಳಿಯಲ್ಲಿ 9 ಮಂದಿ ಮೃತಪಟ್ಟು, 53ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.
Last Updated 16 ನವೆಂಬರ್ 2025, 2:39 IST
ಉಕ್ರೇನ್ ಮೇಲೆ ಮತ್ತೆ ರಷ್ಯಾದಿಂದ ಕ್ಷಿಪಣಿ ದಾಳಿ: 9 ಮಂದಿ ಸಾವು

ತಮಿಳುನಾಡಿನಾದ್ಯಂತ ಮುಂದಿನ 4 ದಿನ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ

Weather Forecast: ಚೆನ್ನೈ: ತಮಿಳುನಾಡಿನಾದ್ಯಂತ ಮುಂದಿನ ನಾಲ್ಕು ದಿನಗಳ ಕಾಲ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ.
Last Updated 16 ನವೆಂಬರ್ 2025, 2:20 IST
ತಮಿಳುನಾಡಿನಾದ್ಯಂತ ಮುಂದಿನ 4 ದಿನ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ಬಿಹಾರ ಚುನಾವಣೆ | ಹಣ ವಿತರಣೆಗೆ ಆಯೋಗ ಹೇಗೆ ಒಪ್ಪಿತು?: ಶರದ್‌ ಪವಾರ್‌

ಬಿಹಾರ ಚುನಾವಣೆಯಲ್ಲಿ ಮಹಿಳೆಯರ ಖಾತೆಗೆ ₹10,000 ವರ್ಗಾಯಿಸಿದ ಕ್ರಮ ಹೇಗೆ ಅನುಮತಿಸಲಾಯಿತು ಎಂದು ಎನ್‌ಸಿಪಿ(SP) ನಾಯಕ ಶರದ್‌ ಪವಾರ್‌ ಪ್ರಶ್ನಿಸಿದ್ದಾರೆ. ಎನ್‌ಡಿಎ ಗೆಲುವಿನಲ್ಲಿ ಈ ಯೋಜನೆ ಪ್ರಮುಖ ಪಾತ್ರ ಎಂದೂ ಹೇಳಿದ್ದಾರೆ.
Last Updated 16 ನವೆಂಬರ್ 2025, 0:17 IST
ಬಿಹಾರ ಚುನಾವಣೆ | ಹಣ ವಿತರಣೆಗೆ ಆಯೋಗ ಹೇಗೆ ಒಪ್ಪಿತು?: ಶರದ್‌ ಪವಾರ್‌
ADVERTISEMENT

ಕಾಂಗ್ರೆಸ್‌ ಅನ್ನು ಬಿಹಾರ ತಿರಸ್ಕರಿಸಿದೆ: ಪ್ರಧಾನಿ

Bihar Election Result: ಕಾಂಗ್ರೆಸ್‌–ಮುಸ್ಲಿಂ ಲೀಗ್–ಮಾವೋವಾದಿ ಸಂಯೋಜನೆ ಎಂದು ಪ್ರಧಾನಿ ಮೋದಿ ಟೀಕೆ; ಎನ್‌ಡಿಎ ಭರ್ಜರಿ ಗೆಲುವಿಗೆ ಮಹಿಳೆಯರು–ಯುವಕರು ಕಾರಣ ಎಂದು ಹೇಳಿದರು.
Last Updated 16 ನವೆಂಬರ್ 2025, 0:10 IST
ಕಾಂಗ್ರೆಸ್‌ ಅನ್ನು ಬಿಹಾರ ತಿರಸ್ಕರಿಸಿದೆ: ಪ್ರಧಾನಿ

'ಅಹಮದೀಯರು ನಮ್ಮವರಲ್ಲ': ಬಾಂಗ್ಲಾದೇಶದಲ್ಲಿ ಮೂಲಭೂತವಾದಿಗಳಿಂದ ಬೃಹತ್‌ ಪ್ರತಿಭಟನೆ

Ahmadiyya Community: ಢಾಕಾದಲ್ಲಿ ಸಾವಿರಾರು ಮಂದಿ ಸೂಫಿ ಅನುಯಾಯಿಗಳನ್ನು ನಾಸ್ತಿಕರು ಎಂದು ಘೋಷಿಸಬೇಕೆಂದು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ್ದು ಅಹಮದೀಯರ ವಿರುದ್ಧ ಕಿರುಕುಳ ಹೆಚ್ಚುತ್ತಿದೆ ಎಂದು ವರದಿಯಾಗಿದೆ
Last Updated 15 ನವೆಂಬರ್ 2025, 23:58 IST
'ಅಹಮದೀಯರು ನಮ್ಮವರಲ್ಲ': ಬಾಂಗ್ಲಾದೇಶದಲ್ಲಿ ಮೂಲಭೂತವಾದಿಗಳಿಂದ ಬೃಹತ್‌ ಪ್ರತಿಭಟನೆ

ಫ್ರಾನ್ಸ್‌–ಭಾರತ ಸೇನೆ ‘ಗರುಡ’ ಅಭ್ಯಾಸ

India France Air Force: ಫ್ರಾನ್ಸ್ ವಾಯುಪಡೆಯೊಂದಿಗೆ ಭಾರತೀಯ ವಾಯುಸೇನೆ 12 ದಿನಗಳ ಗರುಡ ಸಮರಾಭ್ಯಾಸ ನಡೆಸಲಿದೆ ಯುದ್ಧ ಕಾರ್ಯಾಚರಣೆ ಸಂದರ್ಭದ ಕಾರ್ಯತಂತ್ರ ಹಂಚಿಕೊಳ್ಳಲು ಈ ಅಭ್ಯಾಸವನ್ನು ಆಯೋಜಿಸಲಾಗಿದೆ ಸುಖೋಯ್ ಯುದ್ಧ ವಿಮಾನಗಳು ಫ್ರಾನ್ಸ್ ತಲುಪಿವೆ
Last Updated 15 ನವೆಂಬರ್ 2025, 22:24 IST
ಫ್ರಾನ್ಸ್‌–ಭಾರತ ಸೇನೆ ‘ಗರುಡ’ ಅಭ್ಯಾಸ
ADVERTISEMENT
ADVERTISEMENT
ADVERTISEMENT