ಬುಧವಾರ, 31 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಚಲಿಸುತ್ತಿದ್ದ ಕಾರಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ, ಹೊರಗೆಸೆದ ದುರುಳರು

Faridabad Assault: ಫರಿದಾಬಾದ್‌ನಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ 25 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ನಂತರ ಕಾರಿನಿಂದ ಹೊರ ತಳ್ಳಿದ ಘಟನೆ ನಡೆದಿದೆ.
Last Updated 31 ಡಿಸೆಂಬರ್ 2025, 10:31 IST
ಚಲಿಸುತ್ತಿದ್ದ ಕಾರಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ, ಹೊರಗೆಸೆದ ದುರುಳರು

ಹೊಸ ವರ್ಷಾಚರಣೆ: ಅಸ್ಸಾಂ ಪೊಲೀಸರ ಪೋಸ್ಟ್‌ಗೆ ಮನಸೋತ ಆನಂದ್ ಮಹೀಂದ್ರಾ

New Year Campaign: ಹೊಸ ವರ್ಷಾಚರಣೆಗೆ ಕುಡಿದು ವಾಹನ ಓಡಿಸುವವರಿಗೆ ಎಚ್ಚರಿಕೆ ನೀಡುವ ಅಸ್ಸಾಂ ಪೊಲೀಸರ ಸೃಜನಾತ್ಮಕ ಪೋಸ್ಟ್‌ಗಳಿಗೆ ಉದ್ಯಮಿ ಆನಂದ್ ಮಹೀಂದ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 31 ಡಿಸೆಂಬರ್ 2025, 9:43 IST
ಹೊಸ ವರ್ಷಾಚರಣೆ: ಅಸ್ಸಾಂ ಪೊಲೀಸರ ಪೋಸ್ಟ್‌ಗೆ ಮನಸೋತ ಆನಂದ್ ಮಹೀಂದ್ರಾ

ಚಳಿಗಾಲ, ಹಿಮದ ಆಕರ್ಷಣೆ; ಕಾಶ್ಮೀರದಲ್ಲಿ ಪುಟಿದೆದ್ದ ಪ್ರವಾಸೋದ್ಯಮ

ಕಳೆದ ಏಪ್ರಿಲ್‌ನಲ್ಲಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಕುಂಠಿತಗೊಂಡಿದ್ದ ಪ್ರವಾಸೋದ್ಯಮ ವರ್ಷಾಂತ್ಯ, ಹೊಸ ವರ್ಷದ ಆರಂಭದಲ್ಲಿ ಪುಟಿದೆದ್ದಿದೆ.
Last Updated 31 ಡಿಸೆಂಬರ್ 2025, 9:39 IST
ಚಳಿಗಾಲ, ಹಿಮದ ಆಕರ್ಷಣೆ; ಕಾಶ್ಮೀರದಲ್ಲಿ ಪುಟಿದೆದ್ದ ಪ್ರವಾಸೋದ್ಯಮ

INSV ಕೌಂಡಿನ್ಯ: ಶಬ್ದ ಮಾಡುವ ಯಂತ್ರವಿಲ್ಲ, ಲೋಹ ಬಳಕೆಯೂ ಇಲ್ಲ; ನೌಕಾಪಡೆಯ ಈ ಹಡಗು

INSV Kaundinya Voyage: 2ನೇ ಶತಮಾನದಲ್ಲಿ ಆರಂಭವಾದ ಭಾರತದ ಸಮುದ್ರಯಾನದಲ್ಲಿ ಬಳಕೆಯಾದ ಹಡಗಿನ ವಿನ್ಯಾಸವನ್ನೇ ಹೋಲುವ ಅದೇ ಪ್ರಾಚೀನ ತಂತ್ರಜ್ಞಾನದಲ್ಲಿ ಸಿದ್ಧಗೊಂಡ ಹಡಗೊಂದನ್ನು ಭಾರತೀಯ ನೌಕಾಪಡೆ ಸಿದ್ಧಪಡಿಸಿದೆ.
Last Updated 31 ಡಿಸೆಂಬರ್ 2025, 9:18 IST
INSV ಕೌಂಡಿನ್ಯ: ಶಬ್ದ ಮಾಡುವ ಯಂತ್ರವಿಲ್ಲ, ಲೋಹ ಬಳಕೆಯೂ ಇಲ್ಲ; ನೌಕಾಪಡೆಯ ಈ ಹಡಗು

ಭಾರತ–ಪಾಕಿಸ್ತಾನ ಸಂಘರ್ಷ ಶಮನದಲ್ಲಿ ನಮ್ಮ ಪಾತ್ರ: ಅಮೆರಿಕ ಬಳಿಕ ಚೀನಾ ಹೇಳಿಕೆ

China Mediation Claim: ಆಪರೇಷನ್ ಸಿಂಧೂರ ಸಂದರ್ಭ ಭಾರತ–ಪಾಕಿಸ್ತಾನ ಸಂಘರ್ಷದ ಶಮನದಲ್ಲಿ ಮಧ್ಯವರ್ತನೆಯಾಗಿದ್ದೆವೆಂದು ಚೀನಾ ಹೇಳಿದೆ. ಭಾರತದ ಸಂವೇದನಾಶೀಲ ಸ್ಪಷ್ಟನೆಗೂ ವಿರುದ್ಧವಾಗಿ ಈ ಹೇಳಿಕೆ ಬಂದಿದೆ.
Last Updated 31 ಡಿಸೆಂಬರ್ 2025, 7:57 IST
ಭಾರತ–ಪಾಕಿಸ್ತಾನ ಸಂಘರ್ಷ ಶಮನದಲ್ಲಿ ನಮ್ಮ ಪಾತ್ರ: ಅಮೆರಿಕ ಬಳಿಕ ಚೀನಾ ಹೇಳಿಕೆ

ಬಿಜೆಪಿ ನಾಯಕರಿಂದ ಒಂದೇ ದಿನ ಎರಡೆರಡು ಬಾರಿ ಅಟಲ್ ಗ್ರಂಥಾಲಯ ಉದ್ಘಾಟನೆ!

Haryana Politics: ಹರಿಯಾಣದ ಫರಿದಾಬಾದ್‌ನ ಸೆಕ್ಟರ್ 12ರಲ್ಲಿ ನಿರ್ಮಿಸಿರುವ ಅಟಲ್ ಗ್ರಂಥಾಲಯವನ್ನು ಕೇಂದ್ರ ಸಚಿವ ಕೃಷ್ಣಪಾಲ್ ಗುರ್ಜರ್ ಮತ್ತು ರಾಜ್ಯದ ಕಂದಾಯ ಸಚಿವ ವಿಫುಲ್‌ ಗೋಯಲ್ ಅವರು ಒಂದೇ ದಿನ ಬೇರೆ ಬೇರೆ ಸಮಯದಲ್ಲಿ ಉದ್ಘಾಟಿಸುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.
Last Updated 31 ಡಿಸೆಂಬರ್ 2025, 7:31 IST
ಬಿಜೆಪಿ ನಾಯಕರಿಂದ ಒಂದೇ ದಿನ ಎರಡೆರಡು ಬಾರಿ ಅಟಲ್ ಗ್ರಂಥಾಲಯ ಉದ್ಘಾಟನೆ!

ಬಾಂಗ್ಲಾದಲ್ಲಿ ಹಿಂದೂ ವ್ಯಕ್ತಿಯ ಬರ್ಬರ ಹತ್ಯೆ: ಇದು ಕ್ರೌರ್ಯದ ಪರಮಾವಧಿ ಎಂದ ಮದನಿ

Minority Attack: ಬಾಂಗ್ಲಾದೇಶದಲ್ಲಿ ಧರ್ಮನಿಂದನೆಯ ಆರೋಪದ ಮೇಲೆ ಹಿಂದೂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಿರುವುದನ್ನು ಜಮಿಯತ್ ಉಲಮಾ-ಎ-ಹಿಂದ್ ತೀವ್ರವಾಗಿ ಖಂಡಿಸಿದೆ. ಇದು ಕ್ರೌರ್ಯದ ಪರಮಾವಧಿ ಎಂದು ಮದನಿ ಹೇಳಿದ್ದಾರೆ.
Last Updated 31 ಡಿಸೆಂಬರ್ 2025, 6:27 IST
ಬಾಂಗ್ಲಾದಲ್ಲಿ ಹಿಂದೂ ವ್ಯಕ್ತಿಯ ಬರ್ಬರ ಹತ್ಯೆ: ಇದು ಕ್ರೌರ್ಯದ ಪರಮಾವಧಿ ಎಂದ ಮದನಿ
ADVERTISEMENT

ಅರೆ ಸೇನಾ ಪಡೆ: 11 ವರ್ಷಗಳಿಂದ ರಾಜೀನಾಮೆಗಳೇ ಅಧಿಕ

CRPF Attrition: ಕಳೆದ 11 ವರ್ಷಗಳಲ್ಲಿ ಸಿಎಪಿಎಫ್‌ನ ಏಳು ವಿಭಾಗಗಳಲ್ಲಿ 23,360 ಸಿಬ್ಬಂದಿ ರಾಜೀನಾಮೆ ನೀಡಿದ್ದಾರೆ. ಸಿಆರ್‌ಪಿಎಫ್ ಮತ್ತು ಬಿಎಸ್‌ಎಫ್ ವಿಭಾಗಗಳಲ್ಲಿ ಅಧಿಕ ಪ್ರಮಾಣದ ರಾಜೀನಾಮೆ, ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ.
Last Updated 31 ಡಿಸೆಂಬರ್ 2025, 5:56 IST
ಅರೆ ಸೇನಾ ಪಡೆ: 11 ವರ್ಷಗಳಿಂದ ರಾಜೀನಾಮೆಗಳೇ ಅಧಿಕ

ಉತ್ತರಾಖಂಡ: ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ರೈಲುಗಳ ಡಿಕ್ಕಿ, 88 ಜನರಿಗೆ ಗಾಯ

Train Accident: ಉತ್ತರಾಖಂಡದ ಚಮೋಲಿ ಜಿಲ್ಲೆಯ ವಿಷ್ಣುಗಡ-ಪಿಪಲ್ಕೋಟಿ ಜಲವಿದ್ಯುತ್ ಯೋಜನೆಯ ಸುರಂಗದೊಳಗೆ ಎರಡು ರೈಲುಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ 88 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 31 ಡಿಸೆಂಬರ್ 2025, 5:34 IST
ಉತ್ತರಾಖಂಡ: ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ರೈಲುಗಳ ಡಿಕ್ಕಿ, 88 ಜನರಿಗೆ ಗಾಯ

ವಿಡಿಯೊ: ಗಂಟೆಗೆ 180 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್ ಸ್ಲೀಪರ್ ರೈಲು

Vande Bharat Sleeper Train: ರಾಜಸ್ಥಾನದ ಕೋಟಾ ಹಾಗೂ ಮಧ್ಯಪ್ರದೇಶದ ಉಜ್ಜೈನ್‌ ಜಿಲ್ಲೆಯ ನಾಗ್ಡಾ ವಿಭಾಗದ ನಡುವೆ ಗಂಟೆಗೆ 180 ಕಿ.ಮೀ ವೇಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಚಲಿಸಿದ ವಿಡಿಯೊವನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
Last Updated 31 ಡಿಸೆಂಬರ್ 2025, 4:39 IST
ವಿಡಿಯೊ: ಗಂಟೆಗೆ 180 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್ ಸ್ಲೀಪರ್ ರೈಲು
ADVERTISEMENT
ADVERTISEMENT
ADVERTISEMENT