ಭಾನುವಾರ, 16 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಎಚ್‌–1ಬಿ ವೀಸಾ ಸಮಸ್ಯೆ ತಾತ್ಕಾಲಿಕ: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು

US Visa Policy: ಎಚ್‌–1ಬಿ ವೀಸಾ ನಿಯಮ ಬಿಗಿತವು ತಾತ್ಕಾಲಿಕ ಹಿನ್ನಡೆ ಮಾತ್ರವಾಗಿದ್ದು, ಭಾರತೀಯ ಐಟಿ ತಜ್ಞರಿಗೆ ವಿಶ್ವಾದ್ಯಂತ ಬೇಡಿಕೆ ಮುಂದುವರೆಯುತ್ತದೆ ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.
Last Updated 16 ನವೆಂಬರ್ 2025, 14:07 IST
ಎಚ್‌–1ಬಿ ವೀಸಾ ಸಮಸ್ಯೆ ತಾತ್ಕಾಲಿಕ: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು

ಶ್ರೀನಗರ:ಅಪರಾಧ ಹಿನ್ನೆಲೆ ಇರದವರಿಗೆ ಭಯೋತ್ಪಾದಕ ಸಂಘಟನೆಗಳ ನೇಮಕಾತಿಯಲ್ಲಿ ಆದ್ಯತೆ

Kashmir Militancy: ಜಮ್ಮು–ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆಗಳು ತಮ್ಮ ಕಾರ್ಯಾಚರಣೆ ವಿಧಾನಗಳನ್ನು ಇತ್ತೀಚಿನ ದಿನಗಳಲ್ಲಿ ಬದಲಾಯಿಸಿವೆ. ಇಂತಹ ಸಂಘಟನೆಗಳಿಗೆ ಯುವಕರನ್ನು ನೇಮಕ ಮಾಡುವ ವಿಧಾನವೂ ಬದಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Last Updated 16 ನವೆಂಬರ್ 2025, 13:44 IST
ಶ್ರೀನಗರ:ಅಪರಾಧ ಹಿನ್ನೆಲೆ ಇರದವರಿಗೆ ಭಯೋತ್ಪಾದಕ ಸಂಘಟನೆಗಳ ನೇಮಕಾತಿಯಲ್ಲಿ ಆದ್ಯತೆ

ಎಸ್‌ಐಆರ್ ಒತ್ತಡ ಆರೋಪ: ಕೇರಳದಲ್ಲಿ ಬಿಎಲ್‌ಒ ಆತ್ಮಹತ್ಯೆ

SIR Job Stress: ಕೇರಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಬೂತ್‌ ಮಟ್ಟದ ಅಧಿಕಾರಿಯೊಬ್ಬರು (ಬಿಎಲ್‌ಒ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಕೆಲಸದ ಒತ್ತಡ ಇತ್ತು ಎಂದು ಹೇಳಲಾಗಿದೆ.
Last Updated 16 ನವೆಂಬರ್ 2025, 13:39 IST
ಎಸ್‌ಐಆರ್ ಒತ್ತಡ ಆರೋಪ: ಕೇರಳದಲ್ಲಿ ಬಿಎಲ್‌ಒ ಆತ್ಮಹತ್ಯೆ

ಎಸ್‌ಐಆರ್‌: ನ.18ರಂದು ಕಾಂಗ್ರೆಸ್‌ ನಾಯಕರ ಸಭೆ

‍ಪಕ್ಷದ ರಾಜ್ಯ ಘಟಕಗಳ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರಿಗೆ ಆಹ್ವಾನ
Last Updated 16 ನವೆಂಬರ್ 2025, 13:28 IST
ಎಸ್‌ಐಆರ್‌: ನ.18ರಂದು ಕಾಂಗ್ರೆಸ್‌ ನಾಯಕರ ಸಭೆ

ಎಸ್‌ಸಿ ಮೀಸಲಾತಿ; ಕೆನೆಪದರ ನೀತಿ ಅನ್ವಯ ಅಗತ್ಯ: ಸಿಜೆಐ ಬಿ.ಆರ್‌. ಗವಾಯಿ

Supreme Court Judgment: ‘ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ನೀಡುವ ವೇಳೆ ಕೆನೆಪದರ ನೀತಿಯನ್ನು ಅನ್ವಯಿಸಬೇಕು. ಇದನ್ನು ಈಗಲೂ ನಾನು ಬೆಂಬಲಿಸುತ್ತೇನೆ’ ಎಂದು ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ಬಿ.ಆರ್‌.ಗವಾಯಿ ಹೇಳಿದ್ದಾರೆ.
Last Updated 16 ನವೆಂಬರ್ 2025, 13:27 IST
ಎಸ್‌ಸಿ ಮೀಸಲಾತಿ; ಕೆನೆಪದರ ನೀತಿ ಅನ್ವಯ ಅಗತ್ಯ: ಸಿಜೆಐ ಬಿ.ಆರ್‌. ಗವಾಯಿ

ಹೈದರಾಬಾದ್: ಸಿನಿಮಾ ಬಿಡುಗಡೆಗೂ ಮುನ್ನವೇ ಪೈರಸಿ ಮಾಡುತ್ತಿದ್ದ ಹ್ಯಾಕರ್‌ ಬಂಧನ

Cyber Crime India: ಚಲನಚಿತ್ರ ಮಂದಿರದಲ್ಲಿ ಸಿನಿಮಾ ಬಿಡುಗಡೆಯಾಗುವುದಕ್ಕೂ ಮೊದಲೇ ಪೈರೇಟೆಡ್‌ ಕಾಪಿಯನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿದ್ದ ರವಿಯನ್ನು ಹೈದರಾಬಾದ್‌ ಪೊಲೀಸರು ಬಂಧಿಸಿದ್ದಾರೆ.
Last Updated 16 ನವೆಂಬರ್ 2025, 13:06 IST
ಹೈದರಾಬಾದ್: ಸಿನಿಮಾ ಬಿಡುಗಡೆಗೂ ಮುನ್ನವೇ ಪೈರಸಿ ಮಾಡುತ್ತಿದ್ದ ಹ್ಯಾಕರ್‌ ಬಂಧನ

ರಾಜರಾಮ್ ಮೋಹನ್ ರಾಯ್‌ 'ಬ್ರಿಟಿಷ್ ಏಜೆಂಟ್‌’ ವಿವಾದ: ಕ್ಷಮೆಯಾಚಿಸಿದ ಬಿಜೆಪಿ ನಾಯಕ

BJP Leader Apology: ರಾಜಾರಾಮ್ ಮೋಹನ್ ರಾಯ್‌ ಅವರನ್ನು ಬ್ರಿಟಿಷ್ ಏಜೆಂಟ್‌ ಎಂದು ಹೇಳಿದ್ದ ಮಧ್ಯಪ್ರದೇಶದ ಸಚಿವ ಇಂದರ್ ಸಿಂಗ್ ಪರ್ಮಾರ್ ಅವರು ತಮ್ಮ ಬಾಯಿತಪ್ಪಿನಿಂದಾದ ಹೇಳಿಕೆಗಾಗಿ ಕ್ಷಮೆ ಕೇಳಿದ್ದಾರೆ.
Last Updated 16 ನವೆಂಬರ್ 2025, 12:24 IST
ರಾಜರಾಮ್ ಮೋಹನ್ ರಾಯ್‌ 'ಬ್ರಿಟಿಷ್ ಏಜೆಂಟ್‌’ ವಿವಾದ: ಕ್ಷಮೆಯಾಚಿಸಿದ ಬಿಜೆಪಿ ನಾಯಕ
ADVERTISEMENT

ನಿಲ್ಲದ ಲಾಲೂ ಕುಟುಂಬ ಕದನ: ಸಹೋದರ ತೇಜಸ್ವಿಯಿಂದ ದೌರ್ಜನ್ಯ; ರೋಹಿಣಿ ಆರೋಪ

Political Family Conflict: ಲಾಲೂ ಪ್ರಸಾದ್‌ ಯಾದವ್‌ ಪುತ್ರಿ ರೋಹಿಣಿ ಆಚಾರ್ಯ, ತೇಜಸ್ವಿ ಯಾದವ್‌ ಅವರಿಂದ ದೌರ್ಜನ್ಯಗೊಂಡಿರುವುದಾಗಿ ಹಾಗೂ ಮೂತ್ರಪಿಂಡ ದಾನ ಮಾಡಿದ ಬಳಿಕವೂ ಮನೆಯಿಂದ ಹೊರಹಾಕಲಾಯಿತು ಎಂಬ ಗಂಭೀರ ಆರೋಪ ಮಾಡಿದ್ದಾರೆ.
Last Updated 16 ನವೆಂಬರ್ 2025, 11:34 IST
ನಿಲ್ಲದ ಲಾಲೂ ಕುಟುಂಬ ಕದನ: ಸಹೋದರ ತೇಜಸ್ವಿಯಿಂದ ದೌರ್ಜನ್ಯ; ರೋಹಿಣಿ ಆರೋಪ

ಚಿನ್ನ ಕಳವು ಪ್ರಕರಣ: ವೈಜ್ಞಾನಿಕ ಪರೀಕ್ಷೆಗಾಗಿ ಶಬರಿಮಲೆ ದೇಗುಲಕ್ಕೆ ತಲುಪಿದ SIT

Sabarimala Gold Case: ಶಬರಿಮಲೆ ದೇವಸ್ಥಾನದ ಚಿನ್ನ ಕಳವು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ), ವೈಜ್ಞಾನಿಕ ಪರೀಕ್ಷೆ ನಡೆಸಲು ದೇವಾಲಯಕ್ಕೆ ತಲುಪಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Last Updated 16 ನವೆಂಬರ್ 2025, 11:15 IST
ಚಿನ್ನ ಕಳವು ಪ್ರಕರಣ: ವೈಜ್ಞಾನಿಕ ಪರೀಕ್ಷೆಗಾಗಿ ಶಬರಿಮಲೆ ದೇಗುಲಕ್ಕೆ ತಲುಪಿದ SIT

ಹರಿಯಾಣದಲ್ಲಿ 'ಆಪರೇಷನ್ ಟ್ರ್ಯಾಕ್‌ಡೌನ್':  ಒಂದೇ ದಿನ 257 ಆರೋಪಿಗಳ ಬಂಧನ

US Visa Crackdown: ಹರಿಯಾಣ ಪೊಲೀಸರು ಅಪರಾಧ ನಿಯಂತ್ರಣಕ್ಕೆ ನವೆಂಬರ್ 5ರಿಂದ 'ಆಪರೇಷನ್ ಟ್ರ್ಯಾಕ್ ಡೌನ್' ಆರಂಭಿಸಿದ್ದು, ಶುಕ್ರವಾರ ಒಂದೇ ದಿನ 257 ಜನರನ್ನು ಬಂಧಿಸಿದ್ದಾರೆ. 42 ಗಂಭೀರ ಪ್ರಕರಣಗಳಿಗೆ ಸಂಬಂಧಿಸಿದಂತೆ 62 ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿದೆ.
Last Updated 16 ನವೆಂಬರ್ 2025, 10:13 IST
ಹರಿಯಾಣದಲ್ಲಿ 'ಆಪರೇಷನ್ ಟ್ರ್ಯಾಕ್‌ಡೌನ್':  ಒಂದೇ ದಿನ 257 ಆರೋಪಿಗಳ ಬಂಧನ
ADVERTISEMENT
ADVERTISEMENT
ADVERTISEMENT