ಶನಿವಾರ, 15 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಮುಂಬೈ ಪಾಲಿಕೆ ಚುನಾವಣೆ: ಸ್ವತಂತ್ರ ಸ್ಪರ್ಧೆಯ ಸೂಚನೆ ನೀಡಿದ ಕಾಂಗ್ರೆಸ್

Congress Independent Contest: ಮಹಾವಿಕಾಸ ಅಘಾಡಿ (MVA) ಒಳಗೆ ಭಿನ್ನಾಭಿಪ್ರಾಯಗಳು ಉಂಟಾಗುವ ಲಕ್ಷಣಗಳ ಬೆನ್ನಲ್ಲೇ ಬೃಹನ್‌ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸತಂತ್ರವಾಗಿ ಸ್ಪರ್ಧಿಸುವ ಇರಾದೆಯನ್ನು ಕಾಂಗ್ರೆಸ್ ಪಕ್ಷ ವ್ಯಕ್ತಪಡಿಸಿದೆ.
Last Updated 15 ನವೆಂಬರ್ 2025, 9:54 IST
ಮುಂಬೈ ಪಾಲಿಕೆ ಚುನಾವಣೆ: ಸ್ವತಂತ್ರ ಸ್ಪರ್ಧೆಯ ಸೂಚನೆ ನೀಡಿದ ಕಾಂಗ್ರೆಸ್

ಬಿಹಾರ ಚುನಾವಣಾ ಫಲಿತಾಂಶ ಎಲ್ಲರಿಗೂ ಪಾಠವಾಗಲಿದೆ: ನಿತೀಶ್ ಅಭಿನಂದಿಸಿದ ಸ್ಟಾಲಿನ್

Bihar Election Result: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದಕ್ಕಾಗಿ ಜೆಡಿಯು ನಾಯಕ ನಿತೀಶ್ ಕುಮಾರ್ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅಭಿನಂದಿಸಿದ್ದಾರೆ.
Last Updated 15 ನವೆಂಬರ್ 2025, 9:49 IST
ಬಿಹಾರ ಚುನಾವಣಾ ಫಲಿತಾಂಶ ಎಲ್ಲರಿಗೂ ಪಾಠವಾಗಲಿದೆ: ನಿತೀಶ್ ಅಭಿನಂದಿಸಿದ ಸ್ಟಾಲಿನ್

ಭಯೋತ್ಪಾದಕ ಸಂಘಟನೆಗಳ ಜೊತೆ ನಂಟು ಶಂಕೆ: ಎಂಬಿಬಿಎಸ್ ವಿದ್ಯಾರ್ಥಿ ಬಂಧನ

NIA Investigation: ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಮೇಲೆ ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯಲ್ಲಿ ಎನ್‌ಐಎ ಎಂಬಿಬಿಎಸ್ ವಿದ್ಯಾರ್ಥಿ ಜಾನಿಸೂರ್ ಆಲಂ ಅವರನ್ನು ಬಂಧಿಸಿದೆ.
Last Updated 15 ನವೆಂಬರ್ 2025, 9:42 IST
ಭಯೋತ್ಪಾದಕ ಸಂಘಟನೆಗಳ ಜೊತೆ ನಂಟು ಶಂಕೆ: ಎಂಬಿಬಿಎಸ್ ವಿದ್ಯಾರ್ಥಿ ಬಂಧನ

Delhi Blast: ಅಲ್ ಫಲಾಹ್ ವಿಶ್ವವಿದ್ಯಾಲಯದ ಇಬ್ಬರು ವೈದ್ಯರು ಸೇರಿ ಮೂವರ ಬಂಧನ

Terror Module Case: ಕೆಂಪು ಕೋಟೆ ಬಳಿ ಸ್ಫೋಟಗೊಂಡ ಕಾರಿನ ಚಾಲಕ ಡಾ. ಉಮರ್ ನಬಿಗೆ ಪರಿಚಿತರಾಗಿದ್ದ ಹರಿಯಾಣದ ಅಲ್ ಫಲಾಹ್ ವಿಶ್ವವಿದ್ಯಾಲಯದ ಇಬ್ಬರು ವೈದ್ಯರು ಸೇರಿದಂತೆ ಮೂವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Last Updated 15 ನವೆಂಬರ್ 2025, 8:19 IST
Delhi Blast: ಅಲ್ ಫಲಾಹ್ ವಿಶ್ವವಿದ್ಯಾಲಯದ ಇಬ್ಬರು ವೈದ್ಯರು ಸೇರಿ ಮೂವರ ಬಂಧನ

ಮಹಿಳೆಯರಿಗೆ ಹಣ ವರ್ಗಾವಣೆ ಮಾಡಿದ್ದರಿಂದ ಬಿಹಾರದಲ್ಲಿ NDA ಗೆದ್ದಿದೆ: ಜನ ಸುರಾಜ್

Money Transfer Scheme: ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಮಹಿಳೆಯರಿಗೆ ಹಣ ವರ್ಗಾವಣೆ ಮಾಡಿದ್ದರಿಂದ ಚುನಾವಣೆಯಲ್ಲಿ ಎನ್‌ಡಿಎ ಬಹುಮತ ಸಾಧಿಸಿದೆ ಎಂದು ಜನ ಸುರಾಜ್‌ ಪಕ್ಷ ಶನಿವಾರ ಆರೋಪಿಸಿದೆ.
Last Updated 15 ನವೆಂಬರ್ 2025, 8:15 IST
ಮಹಿಳೆಯರಿಗೆ ಹಣ ವರ್ಗಾವಣೆ ಮಾಡಿದ್ದರಿಂದ ಬಿಹಾರದಲ್ಲಿ  NDA ಗೆದ್ದಿದೆ: ಜನ ಸುರಾಜ್

Delhi Blast: ಸ್ಫೋಟಗೊಂಡ ಕಾರಿನ ಸಮೀಪ ಇದ್ದ ವಾಹನಗಳಿಗೆ ಪೊಲೀಸರ ಹುಡುಕಾಟ

Car Explosion: ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟಕ್ಕೂ ಮುನ್ನ ನಡೆದ ಘಟನೆಗಳನ್ನು ಅರಿಯುವ ಪ್ರಯತ್ನವನ್ನು ತನಿಖಾ ತಂಡ ಮಾಡುತ್ತಿದ್ದು, ಸಮೀಪದಲ್ಲಿ ಇದ್ದ ಪಾರ್ಕಿಂಗ್ ಪ್ರದೇಶಕ್ಕೆ ಬಂದ ಪ್ರತಿಯೊಂದು ವಾಹನದ ವಿವರವಾದ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ
Last Updated 15 ನವೆಂಬರ್ 2025, 7:37 IST
Delhi Blast: ಸ್ಫೋಟಗೊಂಡ ಕಾರಿನ ಸಮೀಪ ಇದ್ದ ವಾಹನಗಳಿಗೆ ಪೊಲೀಸರ ಹುಡುಕಾಟ

ನಿಸ್ವಾರ್ಥಿ ಸಾಲುಮರದ ತಿಮ್ಮಕ್ಕ ಸಮಾಜಕ್ಕೆ ಮಾದರಿ: ನಟ ಪವನ್ ಕಲ್ಯಾಣ್

Pawan Kalyan Tribute: ‘‘ನಿಸ್ವಾರ್ಥಿ ಸಾಲುಮರದ ತಿಮ್ಮಕ್ಕ ಸಮಾಜಕ್ಕೆ ಮಾದರಿ’ ಎಂದು ನಟ ಪವನ್ ಕಲ್ಯಾಣ್, ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡು ಸಂತಾಪ ಸೂಚಿಸಿದ್ದಾರೆ.
Last Updated 15 ನವೆಂಬರ್ 2025, 7:18 IST
ನಿಸ್ವಾರ್ಥಿ ಸಾಲುಮರದ ತಿಮ್ಮಕ್ಕ ಸಮಾಜಕ್ಕೆ ಮಾದರಿ: ನಟ ಪವನ್ ಕಲ್ಯಾಣ್
ADVERTISEMENT

ನೌಗಮ್‌ ಸ್ಫೋಟ ಆಕಸ್ಮಿಕ | ವಿಧ್ವಂಸಕ ಕೃತ್ಯವಲ್ಲ: ಜಮ್ಮು–ಕಾಶ್ಮೀರ DGP ಸ್ಪಷ್ಟನೆ

Nowgam Blast: ನೌಗಮ್ ಪೊಲೀಸ್ ಠಾಣೆಯಲ್ಲಿ ಸಂಭವಿಸಿದ ಸ್ಫೋಟ ಆಕಸ್ಮಿಕ. ಇದು ವಿಧ್ವಂಸಕ ಕೃತ್ಯವಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ನಳಿನ್ ಪ್ರಭಾತ್ ಶನಿವಾರ ಸ್ಪಷ್ಟಪಡಿಸಿದ್ದಾರೆ
Last Updated 15 ನವೆಂಬರ್ 2025, 6:58 IST
ನೌಗಮ್‌ ಸ್ಫೋಟ ಆಕಸ್ಮಿಕ | ವಿಧ್ವಂಸಕ ಕೃತ್ಯವಲ್ಲ: ಜಮ್ಮು–ಕಾಶ್ಮೀರ DGP ಸ್ಪಷ್ಟನೆ

Bihar Election: ಒಂದಂಕಿ ಸ್ಥಾನ ಪಡೆದು ತತ್ತರಿಸಿದ ಕಾಂಗ್ರೆಸ್‌ ಭವಿಷ್ಯವೇನು?

Congress Future Bihar: ಬಿಹಾರದಲ್ಲಿ ಒಂದಂಕಿ ಸ್ಥಾನಗಳೊಂದಿಗೆ ತತ್ತರಿಸಿದ ಕಾಂಗ್ರೆಸ್‌ಗೆ ತಳಮಟ್ಟದ ಸಂಘಟನೆ ಇಲ್ಲದಿದ್ದರೆ ಭವಿಷ್ಯ ಕಡುಕಠಿಣ ಎಂಬ ಸಂದೇಶ ಈ ಫಲಿತಾಂಶ ನೀಡಿದ್ದು, ರಾಷ್ಟ್ರ ರಾಜಕಾರಣದಲ್ಲಿಯೂ ಪರಿಣಾಮ ಬೀರುತ್ತಿದೆ.
Last Updated 15 ನವೆಂಬರ್ 2025, 5:17 IST
Bihar Election: ಒಂದಂಕಿ ಸ್ಥಾನ ಪಡೆದು ತತ್ತರಿಸಿದ ಕಾಂಗ್ರೆಸ್‌ ಭವಿಷ್ಯವೇನು?

Bihar Election Results 2025: ಕಷ್ಟಪಟ್ಟ ನೆಲಗಳಲ್ಲಿ ಬಿಜೆಪಿ ಪ್ರಚಂಡ ದಿಗ್ವಿಜಯ

BJP Victory Bihar: 2020ರಲ್ಲಿ ಎನ್‌ಡಿಎ ಮೈತ್ರಿಕೂಟ ಕಷ್ಟದಿಂದ ಗೆದ್ದಿದ್ದ ಬಿಹಾರದಲ್ಲಿ ಈ ಬಾರಿ ಬಿಜೆಪಿ ನೇತೃತ್ವದ ಮೈತ್ರಿಕೂಟವು ವಿಪಕ್ಷಗಳನ್ನು ನಾಮಾವಶೇಷಗೊಳಿಸಿ ಭರ್ಜರಿ ಗೆಲುವು ದಾಖಲಿಸಿದೆ.
Last Updated 15 ನವೆಂಬರ್ 2025, 5:06 IST
Bihar Election Results 2025: ಕಷ್ಟಪಟ್ಟ ನೆಲಗಳಲ್ಲಿ ಬಿಜೆಪಿ ಪ್ರಚಂಡ ದಿಗ್ವಿಜಯ
ADVERTISEMENT
ADVERTISEMENT
ADVERTISEMENT