ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಗುಜರಾತ್: ಲವ್ ಜಿಹಾದ್‌ಗೆ ಕಡಿವಾಣ ಹಾಕಲು ವಿವಾಹ ನೋಂದಣಿ ಕಾಯ್ದೆಗೆ ತಿದ್ದುಪಡಿ

Gujarat Marriage Rules: ವಿವಾಹ ನೋಂದಣಿ ಕಾಯ್ದೆಗೆ ತಿದ್ದುಪಡಿ ತರಲು ಯೋಜಿಸಿರುವುದಾಗಿ ಗುಜರಾತ್‌ ಸರ್ಕಾರ ಶುಕ್ರವಾರ ಘೋಷಿಸಿದೆ. ಸದ್ಯ ಇರುವ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಈ ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದೆ.
Last Updated 20 ಫೆಬ್ರುವರಿ 2026, 14:53 IST
ಗುಜರಾತ್: ಲವ್ ಜಿಹಾದ್‌ಗೆ ಕಡಿವಾಣ ಹಾಕಲು ವಿವಾಹ ನೋಂದಣಿ ಕಾಯ್ದೆಗೆ ತಿದ್ದುಪಡಿ

ಶಬರಿಮಲೆ ಚಿನ್ನ ಕಳವು: ಸಿಪಿಎಂ ನಾಯಕ ಪದ್ಮಕುಮಾರ್‌ಗೆ ಜಾಮೀನು

Travancore Devaswom Board: ಶಬರಿಮಲೆ ಚಿನ್ನ ಕಳವಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ತಿರುವಾಂಕೂರು ದೇವಸ್ವ ಮಂಡಳಿಯ (ಟಿಡಿಬಿ) ಮಾಜಿ ಅಧ್ಯಕ್ಷ ಮತ್ತು ಸಿಪಿಎಂ ನಾಯಕ ಪಿ.ಪದ್ಮಕುಮಾರ್‌ ಅವರಿಗೆ ಇಲ್ಲಿನ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
Last Updated 20 ಫೆಬ್ರುವರಿ 2026, 14:37 IST
ಶಬರಿಮಲೆ ಚಿನ್ನ ಕಳವು: ಸಿಪಿಎಂ ನಾಯಕ ಪದ್ಮಕುಮಾರ್‌ಗೆ ಜಾಮೀನು

ಗುರುಗ್ರಾಮ: 3 ವರ್ಷದ ಮಗುವಿನ ಮೇಲೆ ಅತ್ಯಾಚಾರ- ಸೆರೆ

ಮೂರು ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ ಬಳಿಕ ಕತ್ತು ಹಿಸುಕಿ ಕೊಂದ ಘಟನೆ ಗುರುಗ್ರಾಮದ ಸೆಕ್ಟರ್‌ 37ರಲ್ಲಿ ನಡೆದಿದೆ.
Last Updated 20 ಫೆಬ್ರುವರಿ 2026, 14:34 IST
ಗುರುಗ್ರಾಮ: 3 ವರ್ಷದ ಮಗುವಿನ ಮೇಲೆ ಅತ್ಯಾಚಾರ- ಸೆರೆ

ಘನತೆಯಿಂದ ಬದುಕುವ ಹಕ್ಕಿನ ಉಲ್ಲಂಘನೆ: ದೆಹಲಿ ಹೈಕೋರ್ಟ್‌

ಮನೆ ಪಕ್ಕದಲ್ಲಿರುವ ತೆರೆದ ಕಸದ ತೊಟ್ಟಿ, ಸಾರ್ವಜನಿಕ ಶೌಚಾಲಯವನ್ನು ಕೆಡವಿ
Last Updated 20 ಫೆಬ್ರುವರಿ 2026, 14:32 IST
ಘನತೆಯಿಂದ ಬದುಕುವ ಹಕ್ಕಿನ ಉಲ್ಲಂಘನೆ: ದೆಹಲಿ  ಹೈಕೋರ್ಟ್‌

ಅನಂತ ಪದ್ಮನಾಭ ವಿಗ್ರಹ ನವೀಕರಣ ಶೀಘ್ರದಲ್ಲಿ: ಮೂಲಗಳು

Padmanabhaswamy Temple ಶ್ರೀ ಅನಂತ ಪದ್ಮನಾಭ ದೇಗುಲದಲ್ಲಿರುವ ಶತಮಾನಗಳ ಹಿಂದಿನ 18 ಅಡಿ ಎತ್ತರದ ಮೂಲ ವಿಗ್ರಹದ ನವೀಕರಣ ಕಾರ್ಯವು ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಈ ಕಾರ್ಯ ಪೂರ್ಣಗೊಳ್ಳಲು ನಾಲ್ಕು ವರ್ಷ ಬೇಕಾಗಬಹುದು.
Last Updated 20 ಫೆಬ್ರುವರಿ 2026, 14:25 IST
ಅನಂತ ಪದ್ಮನಾಭ ವಿಗ್ರಹ ನವೀಕರಣ ಶೀಘ್ರದಲ್ಲಿ: ಮೂಲಗಳು

ಅಮೆರಿಕದ ಬಿಗಿಹಿಡಿತದಲ್ಲಿ ಮೋದಿ: ರಾಹುಲ್‌ ಗಾಂಧಿ

Rahul Gandhi ‘ಅಮೆರಿಕದ ‘ ಬಿಗಿ ಹಿಡಿತ’ಕ್ಕೆ ಸಿಲುಕಿ ಪ್ರಧಾನಿ ನರೇಂದ್ರ ಮೋದಿ ಅವರು ‘ದೈನ್ಯ ಸ್ಥಿತಿ’ಯಲ್ಲಿ ಶರಣಾಗಿದ್ದಾರೆ. ಹೀಗಾಗಿ ಅಮೆರಿಕಕ್ಕೆ ಹೆಚ್ಚಿನದನ್ನು ನೀಡಿ, ಭಾರತ ಕಡಿಮೆ ಪಡೆದುಕೊಳ್ಳುವ ಒಪ್ಪಂದಕ್ಕೆ ಅವರು ಸಹಿ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.
Last Updated 20 ಫೆಬ್ರುವರಿ 2026, 14:20 IST
ಅಮೆರಿಕದ ಬಿಗಿಹಿಡಿತದಲ್ಲಿ ಮೋದಿ: ರಾಹುಲ್‌ ಗಾಂಧಿ

AI Summit | ಮೋದಿ ವಿರುದ್ಧ ಪ್ರತಿಭಟನೆ: ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

Youth Congress Protest:‘ಇಂಡಿಯಾ ‘ಎ.ಐ ಇಂಪ್ಯಾಕ್ಟ್‌ ಶೃಂಗಸಭೆ’ ನಡೆಯುತ್ತಿರುವ ಹಾಲ್‌ನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅರಬೆತ್ತಲೆ ಪ್ರತಿಭಟನೆ ನಡೆಸಿತು.
Last Updated 20 ಫೆಬ್ರುವರಿ 2026, 13:28 IST
AI Summit | ಮೋದಿ ವಿರುದ್ಧ ಪ್ರತಿಭಟನೆ: ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ
ADVERTISEMENT

ತಮಿಳುನಾಡು: ಡಿಎಂಕೆ ಪಕ್ಷವೇ ಪುನಃ ಅಧಿಕಾರಕ್ಕೆ ಬರಲಿದೆ- ಓ. ಪನ್ನೀರಸೆಲ್ವಂ

MK Stalin: ಆಡಳಿತಾರೂಢ ಡಿಎಂಕೆ ಪಕ್ಷವೇ 2026 ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಪುನಃ ಅಧಿಕಾರಕ್ಕೆ ಬರಲಿದೆ ಎಂದು ಎಐಎಡಿಎಂಕೆ ಪಕ್ಷದ ಉಚ್ಚಾಟಿತ ನಾಯಕ ಓ. ಪನ್ನೀರಸೆಲ್ವಂ ಭರವಸೆ ವ್ಯಕ್ತಪಡಿಸಿದ್ದಾರೆ.
Last Updated 20 ಫೆಬ್ರುವರಿ 2026, 12:54 IST
ತಮಿಳುನಾಡು: ಡಿಎಂಕೆ ಪಕ್ಷವೇ ಪುನಃ ಅಧಿಕಾರಕ್ಕೆ ಬರಲಿದೆ- ಓ. ಪನ್ನೀರಸೆಲ್ವಂ

ಅಸ್ಸಾಂನಲ್ಲಿ ಭಾರತ–ಬಾಂಗ್ಲಾ ಗಡಿಯ ಭದ್ರತಾ ವ್ಯವಸ್ಥೆ ಪರಿಶೀಲಿಸಿದ ಅಮಿತ್ ಶಾ

India Bangladesh Border: ಅಸ್ಸಾಂನಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಚಾರ್‌ ಬಳಿ ಭಾರತ–ಬಾಂಗ್ಲಾ ಗಡಿಯ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು. ಈ ವೇಳೆ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ್ ಬಿಸ್ವ ಶರ್ಮಾ ಹಾಗೂ ಬಿಎಸ್‌ಎಫ್‌ನ ಹಿರಿಯ ಅಧಿಕಾರಿಗಳು ಸಾಥ್ ನೀಡಿದರು.
Last Updated 20 ಫೆಬ್ರುವರಿ 2026, 12:14 IST
ಅಸ್ಸಾಂನಲ್ಲಿ ಭಾರತ–ಬಾಂಗ್ಲಾ ಗಡಿಯ ಭದ್ರತಾ ವ್ಯವಸ್ಥೆ ಪರಿಶೀಲಿಸಿದ ಅಮಿತ್ ಶಾ

ಖ್ಯಾತ ಬಂಗಾಳಿ ಸಾಹಿತಿ ಮಣಿಶಂಕರ್ ಮುಖ್ಯೋಪಾದ್ಯಾಯ ನಿಧನ

Bengali Author: ಖ್ಯಾತ ಬಂಗಾಳಿ ಸಾಹಿತಿ ಮಣಿಶಂಕರ್ ಮುಖ್ಯೋಪಾದ್ಯಾಯ ಅವರು ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೋಲ್ಕತ್ತದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ತಿಳಿಸಿದರು.
Last Updated 20 ಫೆಬ್ರುವರಿ 2026, 11:08 IST
ಖ್ಯಾತ ಬಂಗಾಳಿ ಸಾಹಿತಿ ಮಣಿಶಂಕರ್ ಮುಖ್ಯೋಪಾದ್ಯಾಯ ನಿಧನ
ADVERTISEMENT
ADVERTISEMENT
ADVERTISEMENT