ಭಾನುವಾರ, 7 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

PHOTOS | ಗೋವಾ: ಮಸಣವಾಯ್ತು ನೈಟ್ ಕ್ಲಬ್; 25 ಮಂದಿ ಸಾವು

Fire Accident: ಉತ್ತರ ಗೋವಾದ ನೈಟ್ ಕ್ಲಬ್‌ವೊಂದರಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ 25 ಮಂದಿ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.
Last Updated 7 ಡಿಸೆಂಬರ್ 2025, 5:14 IST
PHOTOS | ಗೋವಾ: ಮಸಣವಾಯ್ತು ನೈಟ್ ಕ್ಲಬ್; 25 ಮಂದಿ ಸಾವು
err

IndiGo Crisis: ಇಂಡಿಗೊ ಸಿಇಒ, ಹೊಣೆಗಾರ ವ್ಯವಸ್ಥಾಪಕರಿಗೆ ಶೋಕಾಸ್ ನೋಟಿಸ್

IndiGo Show Cause Notice: ಇಂಡಿಗೊ ಕಾರ್ಯಾಚರಣೆಯ ವ್ಯತ್ಯಯದ ಹಿನ್ನೆಲೆ, ಸಿಇಒ ಪೀಟರ್ ಎಲ್ಬರ್ಸ್ ಮತ್ತು ವ್ಯವಸ್ಥಾಪಕ ಈಸೀತ್‌ರೆ ಪೊರ್‌ಖೆರಸ್ ಅವರಿಗೆ ಡಿಜಿಸಿಎ 24 ಗಂಟೆಯೊಳಗೆ ಸ್ಪಷ್ಟನೆ ನೀಡುವಂತೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
Last Updated 7 ಡಿಸೆಂಬರ್ 2025, 5:05 IST
IndiGo Crisis: ಇಂಡಿಗೊ ಸಿಇಒ, ಹೊಣೆಗಾರ ವ್ಯವಸ್ಥಾಪಕರಿಗೆ ಶೋಕಾಸ್ ನೋಟಿಸ್

Goa Nightclub Tragedy: ಡ್ಯಾನ್ಸ್ ಫ್ಲೋರ್‌ನಲ್ಲಿ ಕನಿಷ್ಠ 100 ಮಂದಿ ಇದ್ದರು!

Goa Fire Accident: ಶನಿವಾರ ತಡರಾತ್ರಿ ಪಣಜಿಯಿಂದ 25 ಕಿ.ಮೀ. ದೂರದ ಅರ್ಪೊರಾ ಗ್ರಾಮದ 'ಬಿರ್ಚ್ ಬೈ ರೊಮಿಯೊ' ನೈಟ್ ಕ್ಲಬ್‌ನಲ್ಲಿ ಸಿಲಿಂಡರ್ ಸ್ಫೋಟದಿಂದ ಸಂಭವಿಸಿದ ಬೆಂಕಿಗೆ 25 ಮಂದಿ ಬಲಿಯಾಗಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.
Last Updated 7 ಡಿಸೆಂಬರ್ 2025, 4:40 IST
Goa Nightclub Tragedy: ಡ್ಯಾನ್ಸ್ ಫ್ಲೋರ್‌ನಲ್ಲಿ ಕನಿಷ್ಠ 100 ಮಂದಿ ಇದ್ದರು!

ಗೋವಾ ನೈಟ್ ಕ್ಲಬ್‌ನಲ್ಲಿ ಸಿಲಿಂಡರ್ ಸ್ಫೋಟ; 25 ಮಂದಿ ಸಾವು

Nightclub Explosion: ಉತ್ತರ ಗೋವಾದ ನೈಟ್ ಕ್ಲಬ್‌ವೊಂದರಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ ಕನಿಷ್ಠ 25 ಮಂದಿ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 7 ಡಿಸೆಂಬರ್ 2025, 4:11 IST
ಗೋವಾ ನೈಟ್ ಕ್ಲಬ್‌ನಲ್ಲಿ ಸಿಲಿಂಡರ್ ಸ್ಫೋಟ; 25 ಮಂದಿ ಸಾವು

ಆರ್ಥಿಕ ಬೆಳವಣಿಗೆ | ‘ಹಿಂದೂ ಬೆಳವಣಿಗೆ ದರ’ದ ಕೊಂಕು– ಪ್ರಧಾನಿ ಮೋದಿ ಟೀಕೆ

Modi Criticism: ದೇಶದ ನಿಧಾನಗತಿಯ ಆರ್ಥಿಕ ಬೆಳವಣಿಗೆಯನ್ನು ‘ಹಿಂದೂ ಬೆಳವಣಿಗೆ ದರ’ ಎಂದು ಕರೆಯುವ ಮೂಲಕ, ಸ್ವಯಂಘೋಷಿತ ಬುದ್ಧಿಜೀವಿಗಳು ನಾಗರಿಕತೆಗೆ ಅವಮಾನ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Last Updated 6 ಡಿಸೆಂಬರ್ 2025, 18:01 IST
ಆರ್ಥಿಕ ಬೆಳವಣಿಗೆ | ‘ಹಿಂದೂ ಬೆಳವಣಿಗೆ ದರ’ದ ಕೊಂಕು– ಪ್ರಧಾನಿ ಮೋದಿ ಟೀಕೆ

ಗಾಜಿಯಾಬಾದ್‌ ಅತಿ ಹೆಚ್ಚು ಮಾಲಿನ್ಯ ನಗರ: ರಾಜ್ಯದ 6 ನಗರಗಳಲ್ಲಿ ಶುದ್ಧ ವಾಯು

ವಾಯುವಿನ ಗುಣಮಟ್ಟ ಉತ್ತಮವಾಗಿರುವ ದೇಶದ 10 ನಗರಗಳ ಪಟ್ಟಿಯಲ್ಲಿ ರಾಜ್ಯದ ಮೈಸೂರು, ಕೊಪ್ಪಳ, ಚಿಕ್ಕಮಗಳೂರು, ಯಾದಗಿರಿ, ಚಾಮರಾಜನಗರ, ವಿಜಯಪುರ ಸೇರಿ 6 ನಗರಗಳು ಸ್ಥಾನ ಪಡೆದಿವೆ.
Last Updated 6 ಡಿಸೆಂಬರ್ 2025, 16:06 IST
ಗಾಜಿಯಾಬಾದ್‌ ಅತಿ ಹೆಚ್ಚು ಮಾಲಿನ್ಯ ನಗರ: ರಾಜ್ಯದ 6 ನಗರಗಳಲ್ಲಿ ಶುದ್ಧ ವಾಯು

ಹರಿದ್ವಾರ: ಶವವನ್ನು ಕಚ್ಚಿ ತಿಂದ ಇಲಿಗಳು

ಉತ್ತರಾಖಂಡದ ಹರಿದ್ವಾರ ಜಿಲ್ಲಾ ಆಸ್ಪತ್ರೆ ಶವಗಾರದಲ್ಲಿ ಇರಿಸಿದ್ದ ಶವವನ್ನು ಇಲಿಗಳು ಕಚ್ಚಿ ತಿಂದ ಘಟನೆ ನಡೆದಿದೆ.
Last Updated 6 ಡಿಸೆಂಬರ್ 2025, 16:04 IST
ಹರಿದ್ವಾರ: ಶವವನ್ನು ಕಚ್ಚಿ ತಿಂದ ಇಲಿಗಳು
ADVERTISEMENT

ಉಗ್ರ ಸಂಘಟನೆಗಳ ಮೇಲೆ ಹೆಚ್ಚಿನ ದಂಡನೆ ವಿಧಿಸಿ: ವಿಶ್ವ ಸಂಸ್ಥೆ ಕೋರಿದ ಭಾರತ–ಯುಎಸ್

‘ಪಾಕಿಸ್ತಾನದಲ್ಲಿ ನೆಲಸಿರುವ ಉಗ್ರ ಸಂಘಟನೆಗಳಾದ ಲಷ್ಕರ್‌–ಎ–ತಯಬಾ ಮತ್ತು ಜೈಶ್‌–ಎ–ಮೊಹಮ್ಮದ್‌, ಜೊತೆಗೆ ಇವುಗಳನ್ನು ಬೆಂಬಲಿಸುವ ಸಂಘಟನೆಗಳು ಮತ್ತು ವ್ಯಕ್ತಿಗಳ ಬ್ಯಾಂಕ್‌ ಖಾತೆಯನ್ನು ನಿಷ್ಕೃಯಗೊಳಿಸುವುದು
Last Updated 6 ಡಿಸೆಂಬರ್ 2025, 16:04 IST
ಉಗ್ರ ಸಂಘಟನೆಗಳ ಮೇಲೆ ಹೆಚ್ಚಿನ ದಂಡನೆ ವಿಧಿಸಿ: ವಿಶ್ವ ಸಂಸ್ಥೆ ಕೋರಿದ ಭಾರತ–ಯುಎಸ್

2025 ಹಣಕಾಸು ವರ್ಷ: 31.25 ಗಿಗಾವಾಟ್‌ ಹಸಿರು ಇಂಧನ ಉತ್ಪಾದನೆ: ಪ್ರಲ್ಹಾದ ಜೋಶಿ

ಪ್ರಸಕ್ತ ಹಣಕಾಸು ವರ್ಷದಲ್ಲಿ 31.25 ಗಿಗಾವಾಟ್‌ ಹಸಿರು ಇಂಧನವನ್ನು ದೇಶದಲ್ಲಿ ಉತ್ಪಾದಿಸಲಾಗಿದ್ದು, ಇದರಲ್ಲಿ ಸೋಲಾರ್‌ ವಿದ್ಯುತ್‌ನ ಪಾಲು 24.28 ಗಿಗಾವಾಟ್‌ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ‍್ರಲ್ಹಾದ ಜೋಶಿ ಶನಿವಾರ ತಿಳಿಸಿದರು.
Last Updated 6 ಡಿಸೆಂಬರ್ 2025, 16:01 IST
2025 ಹಣಕಾಸು ವರ್ಷ: 31.25 ಗಿಗಾವಾಟ್‌ ಹಸಿರು ಇಂಧನ ಉತ್ಪಾದನೆ: ಪ್ರಲ್ಹಾದ ಜೋಶಿ

ಜನಸಾಮಾನ್ಯರಿಗಾಗಿ ಸುಪ್ರೀಂ ಕೋರ್ಟ್: ನ್ಯಾ.ಸೂರ್ಯ ಕಾಂತ್

‘ಸುಪ್ರೀಂ ಕೋರ್ಟ್ ಇರುವುದು ಜನಸಾಮಾನ್ಯರಿಗಾಗಿ’ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್‌ ಅವರು ಶನಿವಾರ ಮಹತ್ವದ ಸಂದೇಶ ರವಾನಿಸಿದರು.
Last Updated 6 ಡಿಸೆಂಬರ್ 2025, 15:44 IST
ಜನಸಾಮಾನ್ಯರಿಗಾಗಿ ಸುಪ್ರೀಂ ಕೋರ್ಟ್: ನ್ಯಾ.ಸೂರ್ಯ ಕಾಂತ್
ADVERTISEMENT
ADVERTISEMENT
ADVERTISEMENT