ಶುಕ್ರವಾರ, 28 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಲೈಂಗಿಕ ಕಿರುಕುಳ ಆರೋಪ: ಕೇರಳದ ಕಾಂಗ್ರೆಸ್‌ ಶಾಸಕ ರಾಹುಲ್ ವಿರುದ್ಧ ದೂರು ದಾಖಲು

Kerala Congress MLA: ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಶಾಸಕರ ವಿರುದ್ಧ ವಲಿಯಮಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಎಂ ಪಿಣರಾಯಿ ವಿಜಯನ್‌ಗೆ ದೂರು ನೀಡಲಾಗಿದೆ.
Last Updated 28 ನವೆಂಬರ್ 2025, 4:52 IST
ಲೈಂಗಿಕ ಕಿರುಕುಳ ಆರೋಪ: ಕೇರಳದ ಕಾಂಗ್ರೆಸ್‌ ಶಾಸಕ ರಾಹುಲ್ ವಿರುದ್ಧ ದೂರು ದಾಖಲು

₹90 ಸಾವಿರಕ್ಕೆ ಬಾಲಕಿ ಮಾರಾಟ ಮಾಡಿದ್ದ ಸೋದರ ಮಾವ: ಪೊಲೀಸರಿಂದ ರಕ್ಷಣೆ

Child Kidnapping: byline no author page goes here ಮುಂಬೈನಲ್ಲಿ ಸೋದರ ಮಾವನು ಬಾಲಕಿಯನ್ನು ₹90 ಸಾವಿರಕ್ಕೆ ಮಾರಾಟ ಮಾಡಿದ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಪನ್ವೆಲ್‌ನಲ್ಲಿ ಬಾಲಕಿಯನ್ನು ರಕ್ಷಿಸಿ ತಾಯಿಗೆ ಒಪ್ಪಿಸಿದ್ದಾರೆ.
Last Updated 28 ನವೆಂಬರ್ 2025, 3:24 IST
₹90 ಸಾವಿರಕ್ಕೆ ಬಾಲಕಿ ಮಾರಾಟ ಮಾಡಿದ್ದ ಸೋದರ ಮಾವ: ಪೊಲೀಸರಿಂದ ರಕ್ಷಣೆ

ಕೃಷ್ಣಗಿರಿ ಜಿಲ್ಲೆಯ ಹೊಸೂರು ವಿಮಾನ ನಿಲ್ದಾಣ: ತಾಂತ್ರಿಕ ವರದಿ ತಯಾರಿಸಲು ಟೆಂಡರ್‌

Hosur Airport ತಮಿಳುನಾಡು ಸರ್ಕಾರ ಗುರುವಾರ ವಿಸ್ತೃತ ತಾಂತ್ರಿಕ–ಆರ್ಥಿಕ ವರದಿ (ಡಿಟೈಲಡ್ ಟೆಕ್ನೋ–ಎಕನಾಮಿಕ್ ರಿಪೋರ್ಟ್‌) ಸಿದ್ಧಪಡಿಸುವ ಸಲಹಾ ಸಂಸ್ಥೆ ಆಯ್ಕೆಗೆ ಟೆಂಡರ್‌ ಆಹ್ವಾನಿಸಿದೆ.
Last Updated 28 ನವೆಂಬರ್ 2025, 0:16 IST
ಕೃಷ್ಣಗಿರಿ ಜಿಲ್ಲೆಯ ಹೊಸೂರು ವಿಮಾನ ನಿಲ್ದಾಣ: ತಾಂತ್ರಿಕ ವರದಿ ತಯಾರಿಸಲು ಟೆಂಡರ್‌

ಡಿಜಿಟಲ್‌ ಕಂಟೆಂಟ್‌ ನಿಯಂತ್ರಣಕ್ಕೆ ಸ್ವಾಯತ್ತ ಪ್ರಾಧಿಕಾರ ಅಗತ್ಯ:ಸುಪ್ರೀಂ ಕೋರ್ಟ್

‘ಇಂಡಿಯಾಸ್‌ ಗಾಟ್‌ ಲ್ಯಾಟೆಂಟ್‌’ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಅಭಿಪ್ರಾಯ
Last Updated 27 ನವೆಂಬರ್ 2025, 16:16 IST
ಡಿಜಿಟಲ್‌ ಕಂಟೆಂಟ್‌ ನಿಯಂತ್ರಣಕ್ಕೆ ಸ್ವಾಯತ್ತ ಪ್ರಾಧಿಕಾರ ಅಗತ್ಯ:ಸುಪ್ರೀಂ ಕೋರ್ಟ್

ಹೊಸೂರು ವಿಮಾನ ನಿಲ್ದಾಣ: ತಾಂತ್ರಿಕ ವರದಿ ತಯಾರಿಸಲು ಟೆಂಡರ್‌

Greenfield Airport Tamil Nadu: ತಮಿಳುನಾಡು ಸರ್ಕಾರ ಹೊಸೂರಿನಲ್ಲಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ನಿರ್ಮಿಸಲು ಡಿಟೈಲ್ಡ್ ಟೆಕ್ನೋ–ಎಕನಾಮಿಕ್ ರಿಪೋರ್ಟ್ ಸಿದ್ಧಪಡಿಸಲು ಸಲಹಾ ಸಂಸ್ಥೆಗೆ ಟೆಂಡರ್‌ ಆಹ್ವಾನಿಸಿದೆ.
Last Updated 27 ನವೆಂಬರ್ 2025, 16:14 IST
ಹೊಸೂರು ವಿಮಾನ ನಿಲ್ದಾಣ: ತಾಂತ್ರಿಕ ವರದಿ ತಯಾರಿಸಲು ಟೆಂಡರ್‌

ಮೃತಪಟ್ಟವರ 2 ಕೋಟಿ ಆಧಾರ್‌ ನಿಷ್ಕ್ರಿಯ: ಯುಐಡಿಎಐ

‘ಸುಮಾರು 2 ಕೋಟಿಗೂ ಅಧಿಕ ಆಧಾರ್‌ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಿದ್ದೇವೆ. ಇವುಗಳು ಮೃತಪಟ್ಟವರ ಕಾರ್ಡ್‌ಗಳಾಗಿದ್ದವು’ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ಹೇಳಿದೆ.
Last Updated 27 ನವೆಂಬರ್ 2025, 15:53 IST
ಮೃತಪಟ್ಟವರ 2 ಕೋಟಿ ಆಧಾರ್‌ ನಿಷ್ಕ್ರಿಯ: ಯುಐಡಿಎಐ

ಇಮ್ರಾನ್ ಖಾನ್ ಆರೋಗ್ಯವಾಗಿದ್ದಾರೆ: ಮಾಜಿ PM ಕುರಿತ ವದಂತಿ ಅಲ್ಲಗಳೆದ ಜೈಲು ಆಡಳಿತ

Imprisoned Leader: ಭ್ರಷ್ಟಾಚಾರದ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಇಮ್ರಾನ್ ಖಾನ್ ಆರೋಗ್ಯವಾಗಿದ್ದಾರೆ ಎಂದು ಅಡಿಯಾಲಾ ಜೈಲು ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳನ್ನು ತಳ್ಳಿಹಾಕಿದ್ದಾರೆ.
Last Updated 27 ನವೆಂಬರ್ 2025, 15:51 IST
ಇಮ್ರಾನ್ ಖಾನ್ ಆರೋಗ್ಯವಾಗಿದ್ದಾರೆ: ಮಾಜಿ PM ಕುರಿತ ವದಂತಿ ಅಲ್ಲಗಳೆದ ಜೈಲು ಆಡಳಿತ
ADVERTISEMENT

ನಿವೃತ್ತ ಪ್ರಾಧ್ಯಾಪಕನಿಗೆ ₹78 ಲಕ್ಷ ಸೈಬರ್‌ ವಂಚನೆ: 14 ಮಂದಿ ಬಂಧನ

Cyber Fraud: ಕಾಂಬೋಡಿಯಾದಿಂದ ಕಾರ್ಯನಿರ್ವಹಿಸುತ್ತಿರುವ ವಂಚಕರಿಗೆ ಸಂಬಂಧಿಸಿದ 14 ಮಂದಿ ಬಂಧಿತರಾದರು. 75 ವರ್ಷದ ನಿವೃತ್ತ ಪ್ರಾಧ್ಯಾಪಕನಿಗೆ ₹78 ಲಕ್ಷ ವಂಚಿಸಲಾಗಿದೆ, ₹42 ಲಕ್ಷ ವಶಪಡಿಸಿಕೊಂಡು ಅಂತರರಾಷ್ಟ್ರೀಯ SIM ಕಾರ್ಡ್ ಮತ್ತು ಬ್ಯಾಂಕ್ ದಾಖಲೆಗಳು ವಶಕ್ಕೆ ಪಡೆಯಲಾಗಿದೆ.
Last Updated 27 ನವೆಂಬರ್ 2025, 15:46 IST
ನಿವೃತ್ತ ಪ್ರಾಧ್ಯಾಪಕನಿಗೆ ₹78 ಲಕ್ಷ ಸೈಬರ್‌ ವಂಚನೆ: 14 ಮಂದಿ ಬಂಧನ

ಸಂಸತ್ತಿನ ಚಳಿಗಾಲದ ಅಧಿವೇಶನ; ಸರ್ವಪಕ್ಷಗಳ ಸಭೆ 30ರಂದು

ವಿವಿಧ ಮಸೂದೆಗಳ ಕುರಿತು ಚರ್ಚೆ
Last Updated 27 ನವೆಂಬರ್ 2025, 15:44 IST
ಸಂಸತ್ತಿನ ಚಳಿಗಾಲದ ಅಧಿವೇಶನ; ಸರ್ವಪಕ್ಷಗಳ ಸಭೆ 30ರಂದು

ದೆಹಲಿ ಕಾರು ಸ್ಫೋಟ ಪ್ರಕರಣ: ಜಸೀರ್ ಎನ್‌ಐಎ ಕಸ್ಟಡಿ: ಏಳು ದಿನ ವಿಸ್ತರಣೆ

ದೆಹಲಿಯ ಕೆಂಪುಕೋಟೆ ಬಳಿಯ ಕಾರು ಸ್ಫೋಟ ಪ್ರಕರಣದ ಆರೋಪಿ ಜಸೀರ್‌ ಬಿಲಾಲ್‌ ವಾನಿಯ ಎನ್‌ಐಎ ಕಸ್ಟಡಿ ಅವಧಿಯನ್ನು ಏಳು ದಿನಗಳವರೆಗೆ ವಿಸ್ತರಿಸಿ ದೆಹಲಿ ನ್ಯಾಯಾಲಯ ಆದೇಶಿಸಿದೆ.
Last Updated 27 ನವೆಂಬರ್ 2025, 15:24 IST
ದೆಹಲಿ ಕಾರು ಸ್ಫೋಟ ಪ್ರಕರಣ: ಜಸೀರ್ ಎನ್‌ಐಎ ಕಸ್ಟಡಿ: ಏಳು ದಿನ ವಿಸ್ತರಣೆ
ADVERTISEMENT
ADVERTISEMENT
ADVERTISEMENT