ಶುಕ್ರವಾರ, 4 ಜುಲೈ 2025
×
ADVERTISEMENT

ಸುದ್ದಿ

ADVERTISEMENT

ಘಾನಾ ಪ್ರವಾಸ ಮುಗಿಸಿ ಟ್ರಿನಿಡಾಡ್–ಟೊಬ್ಯಾಗೊಗೆ ಮೋದಿ: ಭಾರತೀಯರಿಂದ ಸ್ವಾಗತ

ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮೋದಿಗೆ ಸ್ವಾಗತ ಕೋರಲಾಯಿತು. ಭಾರತದ ಪೌರಾಣಿಕ ಪಾತ್ರಗಳ ವೇಷ ಧರಿಸಿದ್ದ ಭಾರತೀಯ ಸಮುದಾಯದ ಜನರನ್ನು ಮೋದಿ ಭೇಟಿಯಾದರು.
Last Updated 4 ಜುಲೈ 2025, 4:40 IST
ಘಾನಾ ಪ್ರವಾಸ ಮುಗಿಸಿ ಟ್ರಿನಿಡಾಡ್–ಟೊಬ್ಯಾಗೊಗೆ ಮೋದಿ: ಭಾರತೀಯರಿಂದ ಸ್ವಾಗತ

ಚೀನಾದ ಸಾಲ ಜಾಲದ ರಾಜತಾಂತ್ರಿಕತೆ: ಸೂಕ್ಷ್ಮವಾಗಿ ಟೀಕಿಸಿದ ಪ್ರಧಾನಿ ಮೋದಿ

ಸ್ವಾವಲಂಬಿ ಪರಿಸರ ವ್ಯವಸ್ಥೆಗಳನ್ನು ನಿರ್ಮಿಸುವತ್ತ ಗಮನಹರಿಸುತ್ತಿದೆ ಎಂದು ಹೇಳಿದ್ದಾರೆ. ಇದೇವೇಳೆ, ಏಷ್ಯಾದ ಬಹುದೊಡ್ಡ ಸಾಲದಾತ ದೇಶ ಚೀನಾದ ಸಾಲ ಬಲೆಯ ರಾಜತಾಂತ್ರಿಕತೆಯನ್ನು ಸೂಕ್ಷ್ಮವಾಗಿ ಟೀಕಿಸಿದರು.
Last Updated 4 ಜುಲೈ 2025, 2:49 IST
ಚೀನಾದ ಸಾಲ ಜಾಲದ ರಾಜತಾಂತ್ರಿಕತೆ: ಸೂಕ್ಷ್ಮವಾಗಿ ಟೀಕಿಸಿದ ಪ್ರಧಾನಿ ಮೋದಿ

ಅಮರನಾಥ ಯಾತ್ರೆ; ಕಾಶ್ಮೀರಿ ಮುಸ್ಲಿಮರಿಂದ ಸ್ವಾಗತ

ಧಾರ್ಮಿಕ ಸಾಮರಸ್ಯ ಹಾಗೂ ಸಾಂಪ್ರದಾಯಿಕ ಸ್ವಾಗತಕ್ಕೆ ಸಾಕ್ಷಿ
Last Updated 4 ಜುಲೈ 2025, 0:36 IST
ಅಮರನಾಥ ಯಾತ್ರೆ; ಕಾಶ್ಮೀರಿ ಮುಸ್ಲಿಮರಿಂದ ಸ್ವಾಗತ

ಉಕ್ರೇನ್‌ ಗಡಿಯಲ್ಲಿ ರಷ್ಯಾ ಸೇನಾಧಿಕಾರಿ ಸಾವು

ಮಾಸ್ಕೋ (ಪಿಟಿಐ): ಉಕ್ರೇನ್‌ ಗಡಿಯ ಸಮಿ ಪ್ರದೇಶದ ಕರ್ಸ್ಕ್‌ನಲ್ಲಿ ರಷ್ಯಾ ನೌಕಾಪಡೆಯ ಉಪ ಮುಖ್ಯಸ್ಥ ಮೇಜರ್ ಜನರಲ್‌ ಮಿಖಾಯಿಲ್‌ ಗುಡಕೋವ್ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ಜುಲೈ 2025, 16:19 IST
ಉಕ್ರೇನ್‌ ಗಡಿಯಲ್ಲಿ ರಷ್ಯಾ ಸೇನಾಧಿಕಾರಿ ಸಾವು

National Herald ಎಲ್ಲರ ವಿರುದ್ಧ ಹಣ ಅಕ್ರಮ ವರ್ಗಾವಣೆ ಅರೋಪ: ಜಾರಿ ನಿರ್ದೇಶನಾಲಯ

ನವದೆಹಲಿ (ಪಿಟಿಐ): ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಎಲ್ಲ ಆರೋಪಿಗಳ ವಿರುದ್ಧವೂ ಹಣ ಅಕ್ರಮ ವರ್ಗಾವಣೆಯ ಆರೋಪ ಹೊರಿಸಲಾಗಿದೆ. ಖಂಡಿತವಾಗಿಯೂ ಹಣ ಅಕ್ರಮ ವರ್ಗಾವಣೆಯಾಗಿರುವ ಪ್ರಕರಣ ಇದಾಗಿದೆ ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಗುರುವಾರ ದೆಹಲಿ ನ್ಯಾಯಾಲಯದಲ್ಲಿ ವಾದಿಸಿದೆ.
Last Updated 3 ಜುಲೈ 2025, 16:18 IST
National Herald ಎಲ್ಲರ ವಿರುದ್ಧ ಹಣ ಅಕ್ರಮ ವರ್ಗಾವಣೆ ಅರೋಪ: ಜಾರಿ ನಿರ್ದೇಶನಾಲಯ

ನಾಸ್ತಿಕ ಚೀನಾ ದಲೈ ಲಾಮಾ ಅವರನ್ನು ಅವಮಾನಿಸುತ್ತಿದೆ: ತೇನ್‌ಜಿಂಗ್ ಜಿಗ್ದಾಲ್‌

ಶಿಮ್ಲಾ : ಆರಂಭದಿಂದಲೂ ಟಿಬೆಟ್ ಬೌದ್ಧ ಧರ್ಮಗುರು ದಲೈಲಾಮಾ ಅವರ ಮಾನಹಾನಿ ಮಾಡುತ್ತಿರುವ ಚೀನಾ ಒಂದು ‘ನಾಸ್ತಿಕ ದೇಶ’ ಎಂದು ಟಿಬೆಟ್‌ ದೇಶಾಂತರ ಸರ್ಕಾರದ ಸಂಸದ ತೇನ್‌ಜಿಂಗ್ ಜಿಗ್ದಾಲ್‌ ಅವರು ಗುರುವಾರ ಕುಟುಕಿದ್ದಾರೆ.
Last Updated 3 ಜುಲೈ 2025, 16:08 IST
ನಾಸ್ತಿಕ ಚೀನಾ ದಲೈ ಲಾಮಾ ಅವರನ್ನು ಅವಮಾನಿಸುತ್ತಿದೆ: ತೇನ್‌ಜಿಂಗ್ ಜಿಗ್ದಾಲ್‌

ಬಿಹಾರದಲ್ಲಿ ಶೇ20 ಮತದಾರರ ಹಕ್ಕು ಕಸಿಯಲು ಇ.ಸಿ ಪಿತೂರಿ: ಕಾಂಗ್ರೆಸ್‌

ನವದೆಹಲಿ (ಪಿಟಿಐ): ‘ಚುನಾವಣಾ ಆಯೋಗವು ಬಿಹಾರದಲ್ಲಿ ಮತದಾರರ ಪಟ್ಟಿಯನ್ನು ವಿಶೇಷ ಪರಿಶೀಲನೆಗೆ (ಎಸ್‌ಐಆರ್‌) ಒಳಪಡಿಸುವ ಮೂಲಕ ಶೇಕಡ 20ರಷ್ಟು ಮತದಾರರ ಹಕ್ಕನ್ನು ಕಸಿಯಲು ಪಿತೂರಿ ನಡೆಸಿದೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ.
Last Updated 3 ಜುಲೈ 2025, 16:01 IST
ಬಿಹಾರದಲ್ಲಿ ಶೇ20 ಮತದಾರರ ಹಕ್ಕು ಕಸಿಯಲು ಇ.ಸಿ ಪಿತೂರಿ: ಕಾಂಗ್ರೆಸ್‌
ADVERTISEMENT

ಘಾನಾ ಅಭಿವೃದ್ಧಿಯಲ್ಲಿ ಭಾರತವು ಸಹ-ಪ್ರಯಾಣಿಕ: ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿಗೆ ‘ದಿ ಆಫೀಸರ್‌ ಆಫ್‌ ದ ಆರ್ಡರ್‌ ಸ್ಟಾರ್‌ ಆಫ್‌ ಘಾನಾ’ ಗೌರವ
Last Updated 3 ಜುಲೈ 2025, 15:58 IST
ಘಾನಾ ಅಭಿವೃದ್ಧಿಯಲ್ಲಿ ಭಾರತವು ಸಹ-ಪ್ರಯಾಣಿಕ: ನರೇಂದ್ರ ಮೋದಿ

ಮಣಿಪುರ: ಶಸ್ತ್ರಾಸ್ತ್ರ ಸಮೇತ ಮೂವರ ಬಂಧನ

ಇಂಫಾಲ್ (ಪಿಟಿಐ): ಮಣಿಪುರದ ಕಣಿವೆ ಜಿಲ್ಲೆ ಇಂಫಾಲ್‌ನಲ್ಲಿ ನಿಷೇಧಿತ ಸಂಘಟನೆಗಳಿಗೆ ಸೇರಿದ ಮೂವರು ಬಂಡುಕೋರರನ್ನು ಭದ್ರತಾ ಪಡೆಗಳು ಬಂಧಿಸಿವೆ.
Last Updated 3 ಜುಲೈ 2025, 15:55 IST
ಮಣಿಪುರ: ಶಸ್ತ್ರಾಸ್ತ್ರ ಸಮೇತ ಮೂವರ ಬಂಧನ

ಕೇರಳ: ಶುಭಾಂಶು ಜತೆ ವಿದ್ಯಾರ್ಥಿಗಳ ಸಂವಾದ

ತಿರುವನಂತಪುರ (ಪಿಟಿಐ): ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ (ಐಎಸ್‌ಎಸ್‌) ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಅವರ ಜತೆಗೆ ಕೇರಳದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗುರುವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದರು.
Last Updated 3 ಜುಲೈ 2025, 15:52 IST
ಕೇರಳ: ಶುಭಾಂಶು ಜತೆ ವಿದ್ಯಾರ್ಥಿಗಳ ಸಂವಾದ
ADVERTISEMENT
ADVERTISEMENT
ADVERTISEMENT