ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಚಿತ್ರಗಳಲ್ಲಿ ನೋಡಿ: ಇಂಡಿಗೊ ವಿಮಾನಗಳು ರದ್ದು– ಪ್ರಯಾಣಿಕರ ಪರದಾಟ

ndiGo flights cancelled: ರದ್ದಾದವು ಸಾವಿರಕ್ಕೂ ಅಧಿಕ ಇಂಡಿಗೊ ವಿಮಾನಗಳು: ಪ್ರಯಾಣಿಕರ ತೀವ್ರ ಪರದಾಟ– ಕಾರಣ ಏನು? ಬೆಂಗಳೂರು: ಪೈಲಟ್‌ಗಳೂ ಸೇರಿದಂತೆ ಇಂಡಿಗೊ ಸಂಸ್ಥೆಯ ಸಿಬ್ಬಂದಿಯ ಕೆಲಸದ ಸಮಯದಲ್ಲಿ ಬದಲಾವಣೆ ಆಗಿರುವುದರಿಂದ ಆ ಸಂಸ್ಥೆಯ ವಿಮಾನಗಳ ಸಂಚಾರದಲ್ಲಿ ಭಾರಿ
Last Updated 5 ಡಿಸೆಂಬರ್ 2025, 7:59 IST
ಚಿತ್ರಗಳಲ್ಲಿ ನೋಡಿ: ಇಂಡಿಗೊ ವಿಮಾನಗಳು ರದ್ದು– ಪ್ರಯಾಣಿಕರ ಪರದಾಟ
err

ರಷ್ಯಾ ಅಧ್ಯಕ್ಷ ಪುಟಿನ್ ಕಳೆದ ಸಲ ಭಾರತಕ್ಕೆ ಬಂದಾಗ ಏನಾಗಿತ್ತು? ಇಲ್ಲಿದೆ ವಿವರ

Russia India Relations: ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಗುರುವಾರ ಸಂಜೆ ದೆಹಲಿಗೆ ಬಂದಿಳಿದಿದ್ದಾರೆ. ಇದು, ಕಳೆದ ನಾಲ್ಕು ವರ್ಷಗಳಲ್ಲಿ ಅವರು ಭಾರತಕ್ಕೆ ಕೈಗೊಂಡ ಎರಡನೇ ಭೇಟಿಯಾಗಿದೆ.
Last Updated 5 ಡಿಸೆಂಬರ್ 2025, 7:47 IST
ರಷ್ಯಾ ಅಧ್ಯಕ್ಷ ಪುಟಿನ್ ಕಳೆದ ಸಲ ಭಾರತಕ್ಕೆ ಬಂದಾಗ ಏನಾಗಿತ್ತು? ಇಲ್ಲಿದೆ ವಿವರ

ಸಾವಿರಕ್ಕೂ ಅಧಿಕ ಇಂಡಿಗೊ ವಿಮಾನಗಳು ರದ್ದು: ಪ್ರಯಾಣಿಕರ ತೀವ್ರ ಪರದಾಟ– ಕಾರಣ ಏನು?

Indigo Flight Delay: ರದ್ದಾದವು ಸಾವಿರಕ್ಕೂ ಅಧಿಕ ಇಂಡಿಗೊ ವಿಮಾನಗಳು: ಪ್ರಯಾಣಿಕರ ತೀವ್ರ ಪರದಾಟ– ಕಾರಣ ಏನು? ಬೆಂಗಳೂರು: ಪೈಲಟ್‌ಗಳೂ ಸೇರಿದಂತೆ ಇಂಡಿಗೊ ಸಂಸ್ಥೆಯ ಸಿಬ್ಬಂದಿಯ ಕೆಲಸದ ಸಮಯದಲ್ಲಿ ಬದಲಾವಣೆ ಆಗಿರುವುದರಿಂದ ಆ ಸಂಸ್ಥೆಯ ವಿಮಾನಗಳ ಸಂಚಾರದಲ್ಲಿ ಭಾರಿ
Last Updated 5 ಡಿಸೆಂಬರ್ 2025, 7:27 IST
ಸಾವಿರಕ್ಕೂ ಅಧಿಕ ಇಂಡಿಗೊ ವಿಮಾನಗಳು ರದ್ದು: ಪ್ರಯಾಣಿಕರ ತೀವ್ರ ಪರದಾಟ– ಕಾರಣ ಏನು?

ಭಾರತಕ್ಕೆ ಬಂದ ಪುಟಿನ್‌ಗೆ ‘ಭಗವದ್ಗೀತೆ’ ನೀಡಿದ ಮೋದಿ: ಉಭಯ ನಾಯಕರ ಚಿತ್ರಗಳು

India Russia Summit: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎರಡು ದಿನಗಳ ಭಾರತ ಪ್ರವಾಸಕ್ಕಾಗಿ ದೆಹಲಿಗೆ ಆಗಮಿಸಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಆತ್ಮೀಯವಾಗಿ ಬರಮಾಡಿಕೊಂಡು ಭಗವದ್ಗೀತೆ ನೀಡಿದ್ದಾರೆ.
Last Updated 5 ಡಿಸೆಂಬರ್ 2025, 6:38 IST
ಭಾರತಕ್ಕೆ ಬಂದ ಪುಟಿನ್‌ಗೆ ‘ಭಗವದ್ಗೀತೆ’ ನೀಡಿದ ಮೋದಿ: ಉಭಯ ನಾಯಕರ ಚಿತ್ರಗಳು
err

ರಾಜಸ್ಥಾನ ಹೈಕೋರ್ಟ್ ನೀಡಿದ ಈ ತೀರ್ಪು ಕೇವಲ ವಯಸ್ಕರಿಗಾಗಿ!

Live-in Relationship Rights: ಜೈಪುರ: ಮದುವೆಯಾಗಲು ಕಾನೂನಾತ್ಮಕವಾಗಿ ನಿಗದಿಯಾಗಿರುವ ವಯಸ್ಸನ್ನು ತಲುಪದ ಇಬ್ಬರು ವಯಸ್ಕರು, ಸಹಮತದ ಆಧಾರದ ಮೇಲೆ ಸಹಜೀವನ ನಡೆಸಲು ಅರ್ಹರು ಎಂದು ಮಹತ್ವದ ತೀರ್ಪು ಪ್ರಕಟಿಸಿರುವ ರಾಜಸ್ಥಾನ ಹೈಕೋರ್ಟ್‌
Last Updated 5 ಡಿಸೆಂಬರ್ 2025, 6:06 IST
ರಾಜಸ್ಥಾನ ಹೈಕೋರ್ಟ್ ನೀಡಿದ ಈ ತೀರ್ಪು ಕೇವಲ ವಯಸ್ಕರಿಗಾಗಿ!

ವಿಶ್ವ ಮಣ್ಣು ದಿನ–2025: ಈ ದಿನದ ಇತಿಹಾಸ, ಮಹತ್ವವೇನು?

Soil Conservation: ಭೂಮಿ ಪಂಚಭೂತಗಳ ಸಮ್ಮಿಶ್ರಣವಾಗಿದೆ. ಗಾಳಿ, ನೀರು ಎಷ್ಟು ಮುಖ್ಯವೋ ಹಾಗೇ ಜೀವ ಹುಟ್ಟಲು ಮಣ್ಣು ಸಹ ಅಗತ್ಯವಾಗಿದೆ.
Last Updated 5 ಡಿಸೆಂಬರ್ 2025, 5:28 IST
ವಿಶ್ವ ಮಣ್ಣು ದಿನ–2025: ಈ ದಿನದ ಇತಿಹಾಸ, ಮಹತ್ವವೇನು?

ಟಾಟಾ ಟ್ರಸ್ಟ್ ಅಧ್ಯಕ್ಷ ನೋಯೆಲ್ ಟಾಟಾ ತಾಯಿ ನಿಧನ

Ratan Tata Family: ಮುಂಬೈ: ಟಾಟಾ ಟ್ರಸ್ಟ್‌ ಅಧ್ಯಕ್ಷ ನೋಯೆಲ್‌ ಟಾಟಾ ಅವರ ತಾಯಿ ಸಿಮೋನ್‌ ಟಾಟಾ ಅವರು ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ. ರತನ್‌ ಟಾಟಾ ಅವರ ಮಲತಾಯಿ ಸಿಮೋನ್‌ ಅವರಿಗೆ 95 ವರ್ಷ ವಯಸ್ಸಾಗಿತ್ತು.
Last Updated 5 ಡಿಸೆಂಬರ್ 2025, 5:12 IST
ಟಾಟಾ ಟ್ರಸ್ಟ್ ಅಧ್ಯಕ್ಷ ನೋಯೆಲ್ ಟಾಟಾ ತಾಯಿ ನಿಧನ
ADVERTISEMENT

ವಿದೇಶಗಳಲ್ಲಿ ಉದ್ಯೋಗದ ಭರವಸೆ ನೀಡಿ ವಂಚನೆ: ಮುಂಬೈನಲ್ಲಿ 9 ಸಂಸ್ಥೆಗಳ ಮೇಲೆ ದಾಳಿ

overseas jobs fraud ವಿದೇಶಗಳಲ್ಲಿ ಉದ್ಯೋಗದ ಭರವಸೆ ನೀಡಿ ಉದ್ಯೋಗಾಂಕ್ಷಿಗಳನ್ನು ವಂಚಿಸುತ್ತಿದ್ದ 9 ಸಂಸ್ಥೆಗಳ ಮೇಲೆ ಮುಂಬೈ ಸಿಸಿಬಿ ಪೊಲೀಸರು ಹಾಗೂ ವಿದೇಶಾಂಗ ಇಲಾಖೆಯ ವಲಸೆ ಅಧಿಕಾರಿಗಳು ನಿನ್ನೆ ದಾಳಿ ಮಾಡಿದ್ದಾರೆ.
Last Updated 5 ಡಿಸೆಂಬರ್ 2025, 2:57 IST
ವಿದೇಶಗಳಲ್ಲಿ ಉದ್ಯೋಗದ ಭರವಸೆ ನೀಡಿ ವಂಚನೆ: ಮುಂಬೈನಲ್ಲಿ 9 ಸಂಸ್ಥೆಗಳ ಮೇಲೆ ದಾಳಿ

ಪುಟಿನ್‌ಗೆ ಭಗವದ್ಗೀತೆ ಉಡುಗೊರೆಯಾಗಿ ನೀಡಿದ ಮೋದಿ.. ಇದರಲ್ಲಿದೆ ವಿಶೇಷ..

Putin Gita Gift: ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ರಷ್ಯಾ ಭಾಷೆಯಲ್ಲಿರುವ ಭಗವದ್ಗೀತೆಯ ಪ್ರತಿಯನ್ನು ಉಡುಗೊರೆಯಾಗಿ ನೀಡಿದ ಪ್ರಧಾನಿ ಮೋದಿ, ಇದನ್ನು ಲಕ್ಷಾಂತರ ಜನರಿಗೆ ಸ್ಫೂರ್ತಿಯ ಮೂಲವೆಂದು ಹೇಳಿದ್ದಾರೆ.
Last Updated 5 ಡಿಸೆಂಬರ್ 2025, 2:24 IST
ಪುಟಿನ್‌ಗೆ ಭಗವದ್ಗೀತೆ ಉಡುಗೊರೆಯಾಗಿ ನೀಡಿದ ಮೋದಿ.. ಇದರಲ್ಲಿದೆ ವಿಶೇಷ..

Fact check:ಇಮ್ರಾನ್ ಖಾನ್ ಹಸ್ತಾಂತರಕ್ಕೆ ಭಾರತ ಪತ್ರ ಬರೆದಿದೆ ಎಂಬುವುದು ಸುಳ್ಳು

Fake News: ಇಮ್ರಾನ್ ಖಾನ್ ಅವರನ್ನು ರಾಜಕೀಯ ಕೈದಿ ಎಂದು ಪರಿಗಣಿಸಿ ಭಾರತಕ್ಕೆ ಹಸ್ತಾಂತರಿಸುವಂತೆ ಕೇಂದ್ರ ಸರ್ಕಾರವು ಪಾಕಿಸ್ತಾನ ಸರ್ಕಾರವನ್ನು ವಿನಂತಿಸಿರುವ ದಾಖಲೆ ಇದು ಎಂದು ಪೋಸ್ಟ್ ಹಂಚಿಕೊಂಡವರು ಪ್ರತಿ‍ಪಾದಿಸಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
Last Updated 5 ಡಿಸೆಂಬರ್ 2025, 0:22 IST
Fact check:ಇಮ್ರಾನ್ ಖಾನ್ ಹಸ್ತಾಂತರಕ್ಕೆ ಭಾರತ ಪತ್ರ ಬರೆದಿದೆ ಎಂಬುವುದು ಸುಳ್ಳು
ADVERTISEMENT
ADVERTISEMENT
ADVERTISEMENT