ಮಂಗಳವಾರ, 18 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ತಾಂತ್ರಿಕವಾಗಿ ಅಸಾಧ್ಯ: RJD ನಾಯಕನ ಇವಿಎಂ ಅಕ್ರಮ ಆರೋಪಕ್ಕೆ ಆಯೋಗ ಪ್ರತಿಕ್ರಿಯೆ

Election Commission Response: ಬಿಹಾರ ಚುನಾವಣೆಯಲ್ಲಿ ಬಳಕೆ ಮಾಡಲಾದ ಪ್ರತಿ ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ಮತದಾನಕ್ಕೂ ಮುಂಚಿತವಾಗಿ 25 ಸಾವಿರ ಮತಗಳನ್ನು ಹೊಂದಲಾಗಿತ್ತು ಎಂಬ ಆರ್‌ಜೆಡಿ ನಾಯಕ ಜನದಾನಂದ್ ಸಿಂಗ್ ಆರೋಪವನ್ನು ಚುನಾವಣಾ ಆಯೋಗವು ತಳ್ಳಿ ಹಾಕಿದೆ.
Last Updated 18 ನವೆಂಬರ್ 2025, 10:12 IST
ತಾಂತ್ರಿಕವಾಗಿ ಅಸಾಧ್ಯ: RJD ನಾಯಕನ ಇವಿಎಂ ಅಕ್ರಮ ಆರೋಪಕ್ಕೆ ಆಯೋಗ ಪ್ರತಿಕ್ರಿಯೆ

Delhi Blast | ಆತ್ಮಾಹುತಿ ದಾಳಿ ‘ಹುತಾತ್ಮ ಕಾರ್ಯಾಚರಣೆ‘: ಉಮರ್ ವಿಡಿಯೊ ಬಹಿರಂಗ

Suicide Attack: ದೆಹಲಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದ ಡಾ. ಉಮರ್ ನಬಿ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡು ಮಾಡಿರುವ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆಂಪು ಕೋಟೆಯ ಸಮೀಪ ನವೆಂಬರ್ 10 ರಂದು ಕಾರಿನಲ್ಲಿ
Last Updated 18 ನವೆಂಬರ್ 2025, 9:58 IST
Delhi Blast | ಆತ್ಮಾಹುತಿ ದಾಳಿ ‘ಹುತಾತ್ಮ ಕಾರ್ಯಾಚರಣೆ‘: ಉಮರ್ ವಿಡಿಯೊ ಬಹಿರಂಗ

ಲಾಲೂ ಕುಟುಂಬ ಕದನ | ತಂದೆ–ತಾಯಿಗೆ ಕಿರುಕುಳ; ತನಿಖೆಗೆ ತೇಜ್‌ ಪ್ರತಾಪ್ ಆಗ್ರಹ

Bihar Politics: ಪಟ್ನಾ: ಬಿಹಾರದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರ ಕುಟುಂಬ ಕಲಹ ಮುಂದುವರೆದಿದ್ದು ಅಪ್ಪ, ಅಮ್ಮ ಹಾಗೂ ಸಹೋದರಿ ವಿರುದ್ಧ ಯಾವುದೇ ರೀತಿಯ ದೌರ್ಜನ್ಯ ನಡೆದಿದ್ದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ತನಿಖೆ ನಡೆಸಬೇಕು.
Last Updated 18 ನವೆಂಬರ್ 2025, 9:55 IST
ಲಾಲೂ ಕುಟುಂಬ ಕದನ | ತಂದೆ–ತಾಯಿಗೆ ಕಿರುಕುಳ; ತನಿಖೆಗೆ ತೇಜ್‌ ಪ್ರತಾಪ್ ಆಗ್ರಹ

2–3 ವರ್ಷಗಳಲ್ಲಿ ಭಾರತದ ಮೆಟ್ರೊ ಜಾಲ ಅಮೆರಿಕವನ್ನು ಹಿಂದಿಕ್ಕಲಿದೆ: ಕೇಂದ್ರ ಸಚಿವ

Urban Development India: ಭಾರತದ ಮೆಟ್ರೊ ರೈಲು ಜಾಲವು ಈಗಾಗಲೇ 1,100 ಕಿ.ಮೀ ಇದ್ದು, 2–3 ವರ್ಷಗಳಲ್ಲಿ ಅಮೆರಿಕದ 1,400 ಕಿ.ಮೀ ಮೆಟ್ರೊ ಜಾಲವನ್ನು ಹಿಂದಿಕ್ಕಲಿದೆ ಎಂದು ಮನೋಹರ್ ಲಾಲ್ ಹೇಳಿದರು.
Last Updated 18 ನವೆಂಬರ್ 2025, 9:46 IST
2–3 ವರ್ಷಗಳಲ್ಲಿ ಭಾರತದ ಮೆಟ್ರೊ ಜಾಲ ಅಮೆರಿಕವನ್ನು ಹಿಂದಿಕ್ಕಲಿದೆ: ಕೇಂದ್ರ ಸಚಿವ

Delhi Red Fort Blast: ಸಹ ಸಂಚುಕೋರ ಬಿಲಾಲ್‌ 10 ದಿನ ಎನ್‌ಐಎ ಕಸ್ಟಡಿಗೆ

NIA Custody: ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟ ಪ್ರಕರಣದಲ್ಲಿ ಸಹ ಸಂಚುಕೋರ ಜೈಸಿರ್‌ ಬಿಲಾಲ್‌ ವಾನಿನನ್ನು 10 ದಿನ ರಾಷ್ಟ್ರೀಯ ತನಿಖಾ ಸಂಸ್ಧೆ (ಎನ್‌ಐಎ) ವಶಕ್ಕೆ ಒಪ್ಪಿಸಿ ದೆಹಲಿ ನ್ಯಾಯಾಲಯ ಆದೇಶಿಸಿದೆ.
Last Updated 18 ನವೆಂಬರ್ 2025, 9:33 IST
Delhi Red Fort Blast: ಸಹ ಸಂಚುಕೋರ ಬಿಲಾಲ್‌ 10 ದಿನ ಎನ್‌ಐಎ ಕಸ್ಟಡಿಗೆ

ಬಸ್ ದುರಂತ: ಗಾಯಾಳುಗಳ ಕುಟುಂಬಕ್ಕೆ ಸಹಾಯ ಮಾಡಲು ಮದೀನಾದಲ್ಲಿ ತಾತ್ಕಾಲಿಕ ಕಚೇರಿ

Saudi Bus Accident: ದುಬೈ: ಸೌದಿ ಅರೇಬಿಯಾದಲ್ಲಿ ಬಸ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಹಾಯ ಮಾಡಲು ಜೆಡ್ಡಾದಲ್ಲಿರುವ ಭಾರತ ಕಾನ್ಸುಲೇಟ್ ಜನರಲ್ ಮದೀನಾದಲ್ಲಿ ತಾತ್ಕಾಲಿಕ ಕಚೇರಿ ಸ್ಥಾಪಿಸಿದೆ ಎಂದು ದೂತವಾಸ ಕಚೇರಿ ತಿಳಿಸಿದೆ
Last Updated 18 ನವೆಂಬರ್ 2025, 9:19 IST
ಬಸ್ ದುರಂತ: ಗಾಯಾಳುಗಳ ಕುಟುಂಬಕ್ಕೆ ಸಹಾಯ ಮಾಡಲು ಮದೀನಾದಲ್ಲಿ ತಾತ್ಕಾಲಿಕ ಕಚೇರಿ

ನವದೆಹಲಿ: ಉಪ ರಾಷ್ಟ್ರಪತಿ ರಾಧಾಕೃಷ್ಣನ್ ಅವರನ್ನು ಭೇಟಿಯಾದ ಜಗದೀಪ್‌ ಧನಕರ್‌

Political Update: ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರನ್ನು ಮಾಜಿ ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರು ಮೌಲಾನಾ ಆಜಾದ್ ರಸ್ತೆಯಲ್ಲಿರುವ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.
Last Updated 18 ನವೆಂಬರ್ 2025, 9:11 IST
ನವದೆಹಲಿ: ಉಪ ರಾಷ್ಟ್ರಪತಿ ರಾಧಾಕೃಷ್ಣನ್ ಅವರನ್ನು ಭೇಟಿಯಾದ ಜಗದೀಪ್‌ ಧನಕರ್‌
ADVERTISEMENT

ಮಹಿಳೆಯರಿಗೆ ₹10,000 ನೀಡದಿದ್ದರೆ JDU 25 ಸೀಟುಗಳಿಗೆ ಸೀಮಿತ: ಪ್ರಶಾಂತ್ ಕಿಶೋರ್

Bihar Elections Prashant Kishor: ವಿಧಾನಸಭೆ ಚುನಾವಣಾ ಪೂರ್ವ ನೀಡಿದ ಭರವಸೆಯಂತೆ ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಸರ್ಕಾರವು 1.5 ಕೋಟಿ ಜನರಿಗೆ ತಲಾ ₹2 ಲಕ್ಷ ನೀಡಿದರೆ ರಾಜಕೀಯ ತೊರೆಯುವುದಾಗಿ ಜನ ಸುರಾಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್ ಇಂದು (ಮಂಗಳವಾರ) ಸವಾಲು ಹಾಕಿದ್ದಾರೆ.
Last Updated 18 ನವೆಂಬರ್ 2025, 9:08 IST
ಮಹಿಳೆಯರಿಗೆ ₹10,000 ನೀಡದಿದ್ದರೆ JDU 25 ಸೀಟುಗಳಿಗೆ ಸೀಮಿತ: ಪ್ರಶಾಂತ್ ಕಿಶೋರ್

ಆನ್‌ಲೈನ್ ಬೆಟ್ಟಿಂಗ್: ಬೆಂಗಳೂರು ಸೇರಿ ದೇಶದ ಮೂರು ಕಡೆಗಳಲ್ಲಿ ಇ.ಡಿ ದಾಳಿ‌

ED Raid: ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಆನ್‌ಲೈನ್ ಗೇಮಿಂಗ್ ವೇದಿಕೆಗಳಾದ ವಿಂಝೋ ಹಾಗೂ ಗೇಮ್ಸ್‌ಕ್ರಾಫ್ಟ್‌ಗೆ ಸೇರಿದ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಮಂಗಳವಾರ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿದ್ದಾರೆ
Last Updated 18 ನವೆಂಬರ್ 2025, 8:53 IST
ಆನ್‌ಲೈನ್ ಬೆಟ್ಟಿಂಗ್: ಬೆಂಗಳೂರು ಸೇರಿ ದೇಶದ ಮೂರು ಕಡೆಗಳಲ್ಲಿ ಇ.ಡಿ ದಾಳಿ‌

ಚಲಿಸುತ್ತಿದ್ದ ಆಂಬುಲೆನ್ಸ್‌ಗೆ ಬೆಂಕಿ: ನವಜಾತ ಶಿಶು ಸೇರಿ ನಾಲ್ವರು ಸಜೀವ ದಹನ

Aravalli Tragedy: ಅಹಮದಾಬಾದ್‌ ಗುಜರಾತ್‌ನ ಅರವಲ್ಲಿ ಜಿಲ್ಲೆಯ ಮೊಡಾಸಾದಲ್ಲಿ ಚಲಿಸುತ್ತಿದ್ದ ಆಂಬುಲೆನ್ಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು ನವಜಾತ ಶಿಶು ಸೇರಿದಂತೆ ನಾಲ್ವರು ಸಜೀವ ದಹನಗೊಂಡಿರುವ ದಾರುಣ ಘಟನೆ ಹೊರಬಂದಿದೆ.
Last Updated 18 ನವೆಂಬರ್ 2025, 7:21 IST
ಚಲಿಸುತ್ತಿದ್ದ ಆಂಬುಲೆನ್ಸ್‌ಗೆ ಬೆಂಕಿ: ನವಜಾತ ಶಿಶು ಸೇರಿ ನಾಲ್ವರು ಸಜೀವ ದಹನ
ADVERTISEMENT
ADVERTISEMENT
ADVERTISEMENT