ಕೇಂದ್ರ ಬಜೆಟ್ನಲ್ಲಿ ರಾಜ್ಯದ ನಿರ್ಲಕ್ಷ್ಯ: ಕೇರಳದಲ್ಲಿ ನಾಳೆ ಕಪ್ಪು ದಿನ ಆಚರಣೆ
Kerala Budget Protest: ಕೇಂದ್ರ ಬಜೆಟ್ನಲ್ಲಿ ರಾಜ್ಯದ ಬೇಡಿಕೆಗಳಿಗೆ ಲೆಕ್ಕಿಸದ ಹಿನ್ನೆಲೆಯಲ್ಲಿ ಸಿಪಿಎಂ ಫೆಬ್ರುವರಿ 3ರಂದು ಕಪ್ಪು ದಿನ ಆಚರಿಸಲು ಕರೆ ನೀಡಿದ್ದು, ಜನವಿರೋಧಿ ನಿಟ್ಟಿನಲ್ಲಿ ಪ್ರತಿಭಟನೆಗಳು ನಡೆಯಲಿದೆ.Last Updated 2 ಫೆಬ್ರುವರಿ 2026, 14:26 IST