ಶನಿವಾರ, 24 ಜನವರಿ 2026
×
ADVERTISEMENT

ಸುದ್ದಿ

ADVERTISEMENT

ಸಾಮಾಜಿಕ ಜಾಲತಾಣಗಳ ಮೇಲಿನ ನಿಯಂತ್ರಣಕ್ಕೆ ಕೈಲಾಶ್ ಸತ್ಯಾರ್ಥಿ ಬೆಂಬಲ

Child Safety Online: ಹೈದರಾಬಾದ್‌ನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಕೈಲಾಶ್ ಸತ್ಯಾರ್ಥಿ ಅವರು, ಮಕ್ಕಳ ಮೇಲೆ ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮದ ಬಗ್ಗೆ ಹೇಳಿ ನಿಯಂತ್ರಣದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
Last Updated 24 ಜನವರಿ 2026, 6:59 IST
ಸಾಮಾಜಿಕ ಜಾಲತಾಣಗಳ ಮೇಲಿನ ನಿಯಂತ್ರಣಕ್ಕೆ  ಕೈಲಾಶ್ ಸತ್ಯಾರ್ಥಿ ಬೆಂಬಲ

ನ್ಯಾಟೊ ಪಡೆಗೆ ಅವಮಾನ; ಟ್ರಂಪ್ ಕ್ಷಮೆಯಾಚನೆ ಬಯಸಿದ ಬ್ರಿಟನ್ ಪ್ರಧಾನಿ

NATO Allies: ಅಫ್ಗಾನಿಸ್ತಾನದಲ್ಲಿ ನಡೆದ ಕಾರ್ಯಾಚರಣೆಯ ಸಂದರ್ಭದಲ್ಲಿ ನ್ಯಾಟೊ ಮಿತ್ರರಾಷ್ಟ್ರಗಳ ಸೇನಾಪಡೆಯು ಫ್ರಂಟ್ ಲೈನ್‌ನಲ್ಲಿ ಇರಲಿಲ್ಲ (ಸೇನಾಮುಖ) ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯು 'ಅತ್ಯಂತ ಅವಮಾನಕರ' ಎಂದು ಬ್ರಿಟನ್ ಪ್ರಧಾನಿ ಕೀರ್‌ ಸ್ಟಾರ್ಮರ್‌ ಪ್ರತಿಕ್ರಿಯಿಸಿದ್ದಾರೆ.
Last Updated 24 ಜನವರಿ 2026, 5:39 IST
ನ್ಯಾಟೊ ಪಡೆಗೆ ಅವಮಾನ; ಟ್ರಂಪ್ ಕ್ಷಮೆಯಾಚನೆ ಬಯಸಿದ ಬ್ರಿಟನ್ ಪ್ರಧಾನಿ

ರಾಷ್ಟ್ರೀಯ ಹೆಣ್ಣು ಮಗುವಿನ ದಿನ: ಇನ್ನಷ್ಟು ಬೆಳಗಲಿ ಮನೆಯ ನಂದಾದೀಪ..

National Girl Child Day: ಪ್ರತಿ ವರ್ಷ ಜನವರಿ 24ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ.
Last Updated 24 ಜನವರಿ 2026, 5:28 IST
ರಾಷ್ಟ್ರೀಯ ಹೆಣ್ಣು ಮಗುವಿನ ದಿನ: ಇನ್ನಷ್ಟು ಬೆಳಗಲಿ ಮನೆಯ ನಂದಾದೀಪ..

ರಥಸಪ್ತಮಿ: ತಿರುಪತಿಯಲ್ಲಿ ವಿಶೇಷ ದರ್ಶನ, ಈ ಎಲ್ಲಾ ಸೇವೆಗಳು ರದ್ದು

Tirupati Temple: ತಿರುಪತಿ ತಿರುಮಲದಲ್ಲಿ ಅದ್ಧೂರಿ ರಥ ಸಪ್ತಮಿ ಆಚರಣೆಗೆ ತಯಾರಿ ನಡೆದಿದೆ. ಈ ದಿನ ಲಕ್ಷಾಂತರ ಭಕ್ತರು ವೆಂಕಟೇಶ್ವರನ ದರ್ಶನಕ್ಕೆ ಆಗಮಿಸುವ ಕಾರಣ ಕೆಲವು ಸೇವೆ ಮತ್ತು ವಿಶೇಷ ದರ್ಶನಗಳನ್ನು ತಿರುಮಲ ತಿರುಪತಿ ದೇವಸ್ಥಾನಮ್‌ ರದ್ದುಗೊಳಿಸಿದೆ.
Last Updated 24 ಜನವರಿ 2026, 5:23 IST
ರಥಸಪ್ತಮಿ: ತಿರುಪತಿಯಲ್ಲಿ ವಿಶೇಷ ದರ್ಶನ, ಈ ಎಲ್ಲಾ ಸೇವೆಗಳು ರದ್ದು

24 ಜನವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

Daily News Highlights: ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ.. ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನು ಓದದೇ ರಾಜ್ಯಪಾಲರ ನಡೆ ಕಲಹಕ್ಕೆ ಕಾರಣವಾಯಿತು.
Last Updated 24 ಜನವರಿ 2026, 3:10 IST
24 ಜನವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

ಇರಾನ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆ: 5 ಸಾವಿರಕ್ಕೂ ಅಧಿಕ ಸಾವು

Iran Human Rights: ದುಬೈ: ಇರಾನ್‌ನಲ್ಲಿ ಈಚೆಗೆ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಕನಿಷ್ಠ 5,002 ಮಂದಿ ಮೃತಪಟ್ಟಿದ್ದಾರೆ ಎಂದು ಅಮೆರಿಕ ಮೂಲದ ಮಾನವ ಹಕ್ಕುಗಳ ಸಂಘಟನೆ ಶುಕ್ರವಾರ ತಿಳಿಸಿದೆ.
Last Updated 23 ಜನವರಿ 2026, 23:30 IST
ಇರಾನ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆ: 5 ಸಾವಿರಕ್ಕೂ ಅಧಿಕ ಸಾವು

ಯೂನಸ್‌ ಆಡಳಿತವನ್ನು ಕಿತ್ತೊಗೆಯಿರಿ: ಶೇಖ್‌ ಹಸೀನಾ

ಚುನಾವಣೆಗೆ ವಾರಗಳು ಬಾಕಿ ಉಳಿದಿರುವಂತೆಯೇ ಹಸೀನಾ ಕರೆ
Last Updated 23 ಜನವರಿ 2026, 23:10 IST
ಯೂನಸ್‌ ಆಡಳಿತವನ್ನು ಕಿತ್ತೊಗೆಯಿರಿ: ಶೇಖ್‌ ಹಸೀನಾ
ADVERTISEMENT

ಒಡಿಶಾ | ಹಳಿ ತಪ್ಪಿದ ರೈಲು ಬೋಗಿ: ತಪ್ಪಿದ ಅನಾಹುತ

Freight Train Mishap: ಭುವನೇಶ್ವರ: ಗೂಡ್ಸ್‌ ರೈಲೊಂದರ ಮೂರು ಬೋಗಿಗಳು ಹಳಿ ತಪ್ಪಿರುವ ಘಟನೆ ಒಡಿಶಾದ ಬಾಲೇಶ್ವರದಲ್ಲಿ ಶುಕ್ರವಾರ ನಡೆದಿದೆ. ಗಾಯಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಜನವರಿ 2026, 23:07 IST
ಒಡಿಶಾ | ಹಳಿ ತಪ್ಪಿದ ರೈಲು ಬೋಗಿ: ತಪ್ಪಿದ ಅನಾಹುತ

ಕಾಶ್ಮೀರ: ಜೈಶ್‌–ಎ–ಮೊಹಮ್ಮದ್‌ ಸಂಘಟನೆಗೆ ಸೇರಿದ ಉಗ್ರನ ಹತ್ಯೆ

Jaish-e-Mohammed Terrorist: ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಜೈಶ್‌–ಎ–ಮೊಹಮ್ಮದ್‌ ಸಂಘಟನೆಗೆ ಸೇರಿದ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಶುಕ್ರವಾರ ಗುಂಡಿಕ್ಕಿ ಹತ್ಯೆಗೈದಿವೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.
Last Updated 23 ಜನವರಿ 2026, 22:15 IST
ಕಾಶ್ಮೀರ: ಜೈಶ್‌–ಎ–ಮೊಹಮ್ಮದ್‌ ಸಂಘಟನೆಗೆ ಸೇರಿದ ಉಗ್ರನ ಹತ್ಯೆ

ದೆಹಲಿಯ ನೀತಿ ಆಯೋಗದ ಕಚೇರಿ ಆವರಣದೊಳಗೆ ನುಗ್ಗಲು ಯತ್ನಿಸಿದ ವ್ಯಕ್ತಿ

NITI Aayog Scare: ಪ್ರಧಾನ ಮಂತ್ರಿ ಕಾರ್ಯಾಲಯದ ಚಾಲಕನೆಂದು ಹೇಳಿದ ವ್ಯಕ್ತಿ ನೀತಿ ಆಯೋಗದ ಆವರಣ ಪ್ರವೇಶಿಸಲು ಯತ್ನಿಸಿದರೆ, ಭದ್ರತಾ ಸಿಬ್ಬಂದಿ ತಡೆದು ವಿಚಾರಣೆ ನಡೆಸಿ ಬಳಿಕ ಬಿಡುಗಡೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 23 ಜನವರಿ 2026, 16:36 IST
ದೆಹಲಿಯ ನೀತಿ ಆಯೋಗದ ಕಚೇರಿ ಆವರಣದೊಳಗೆ ನುಗ್ಗಲು ಯತ್ನಿಸಿದ ವ್ಯಕ್ತಿ
ADVERTISEMENT
ADVERTISEMENT
ADVERTISEMENT