ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

₹13,000ಕ್ಕೆ ಹರಾಜಾದ ಒಂದು ನಿಂಬೆಹಣ್ಣು

Erode Temple: ಮಹಾ ಶಿವರಾತ್ರಿ ಅಂಗವಾಗಿ ಈರೋಡ್ ಜಿಲ್ಲೆಯ ದೇವಾಲಯದಲ್ಲಿ ನಡೆದ ಹರಾಜಿನಲ್ಲಿ ನಿಂಬೆಹಣ್ಣು ₹13,000ಕ್ಕೆ ಮಾರಾಟವಾಗಿದೆ. ಹರಾಜಿನ ಮೊತ್ತವನ್ನು ದೇವಾಲಯದ ಅಭಿವೃದ್ಧಿಗೆ ಬಳಸಲಾಗುತ್ತದೆ.
Last Updated 17 ಫೆಬ್ರುವರಿ 2026, 14:04 IST
₹13,000ಕ್ಕೆ ಹರಾಜಾದ ಒಂದು ನಿಂಬೆಹಣ್ಣು

2026ರ ಫೆಬ್ರುವರಿ 17: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

Daily News Highlights: ಪ್ರಧಾನಿ ಮೋದಿ–ಮ್ಯಾಕ್ರನ್ ಮಾತುಕತೆ, ಸುಪ್ರೀಂ ಕೋರ್ಟ್ ತೀರ್ಪು, ಟಿ ಟ್ವೆಂಟಿ ವಿಶ್ವಕಪ್ ಪಂದ್ಯ ರದ್ದು, ಬಾಂಗ್ಲಾದೇಶ ರಾಜಕೀಯ ಬೆಳವಣಿಗೆ ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ಮಾಹಿತಿ.
Last Updated 17 ಫೆಬ್ರುವರಿ 2026, 14:01 IST
2026ರ ಫೆಬ್ರುವರಿ 17: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ನಟಿ ಪ್ರತ್ಯೂಷಾ ಸಾವಿನ ಕೇಸ್‌: 23 ವರ್ಷಗಳ ಬಳಿಕ ಬಂತು ತೀರ್ಪು! ನ್ಯಾಯ ಸಿಕ್ಕಿತೆ?

Prathyusha Death Case: 2002 ರಲ್ಲಿ ದಕ್ಷಿಣ ಭಾರತದಲ್ಲಿ ವ್ಯಾಪಕ ಸದ್ದು ಮಾಡಿದ್ದ ನಟಿ ಪ್ರತ್ಯೂಷಾ ಸಾವಿನ ಕೇಸ್‌ ಬಗ್ಗೆ ಇಂದು ಸುಪ್ರೀಂಕೋರ್ಟ್‌ ತೀರ್ಪೊಂದನ್ನು ನೀಡಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸಿದ್ಧಾರ್ಥ್ ರೆಡ್ಡಿಗೆ ಶಿಕ್ಷೆ ವಿಧಿಸಿ ಆದೇಶಿಸಿದೆ.
Last Updated 17 ಫೆಬ್ರುವರಿ 2026, 13:39 IST
ನಟಿ ಪ್ರತ್ಯೂಷಾ ಸಾವಿನ ಕೇಸ್‌: 23 ವರ್ಷಗಳ ಬಳಿಕ ಬಂತು ತೀರ್ಪು! ನ್ಯಾಯ ಸಿಕ್ಕಿತೆ?

ಮೋದಿ–ಮ್ಯಾಕ್ರನ್‌ ದ್ವಿಪಕ್ಷೀಯ ಸಭೆ: ವ್ಯಾಪಾರ, ರಕ್ಷಣಾ ಸಹಕಾರ ಕುರಿತು ಮಾತುಕತೆ

India France relations: ಪ್ರಧಾನಿ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ದ್ವಿಪಕ್ಷೀಯ ಸಭೆಯಲ್ಲಿ ವ್ಯಾಪಾರ, ರಕ್ಷಣಾ ಸಹಕಾರ, ತಂತ್ರಜ್ಞಾನ ಮತ್ತು ಇಂಧನ ಕ್ಷೇತ್ರಗಳ ಬಲಪಡಿಸುವ ಕುರಿತು ಚರ್ಚಿಸಿದರು.
Last Updated 17 ಫೆಬ್ರುವರಿ 2026, 13:25 IST
ಮೋದಿ–ಮ್ಯಾಕ್ರನ್‌ ದ್ವಿಪಕ್ಷೀಯ ಸಭೆ: ವ್ಯಾಪಾರ, ರಕ್ಷಣಾ ಸಹಕಾರ ಕುರಿತು ಮಾತುಕತೆ

JEE-Main Results: ಗರಿಷ್ಠ 100 ಅಂಕ ಪಡೆದ 12 ವಿದ್ಯಾರ್ಥಿಗಳು

NTA JEE Main 2026: ಜೆಇಇ ಮೇನ್ 2026ರ ಮೊದಲ ಆವೃತ್ತಿ ಫಲಿತಾಂಶ ಪ್ರಕಟವಾಗಿದ್ದು, 12 ವಿದ್ಯಾರ್ಥಿಗಳು ಗರಿಷ್ಠ ಅಂಕ ಗಳಿಸಿದ್ದಾರೆ. ಇ-ಕೆವೈಸಿ, ಸಿಸಿಟಿವಿ ಮತ್ತು ಎಐ ಮೇಲ್ವಿಚಾರಣೆಯೊಂದಿಗೆ ಪರೀಕ್ಷೆ ನಡೆಸಲಾಗಿದೆ.
Last Updated 17 ಫೆಬ್ರುವರಿ 2026, 13:05 IST
JEE-Main Results: ಗರಿಷ್ಠ 100 ಅಂಕ ಪಡೆದ 12 ವಿದ್ಯಾರ್ಥಿಗಳು

ನೀರು ನಿರ್ವಹಣೆಗೆ AI ಬಳಕೆ: ನಾವೇ ಜಗತ್ತಿಗೆ ಮಾದರಿ– ದೆಹಲಿಯಲ್ಲಿ BWSSB ಅಧ್ಯಕ್ಷ

ದೆಹಲಿ ಎಐ ಶೃಂಗಸಭೆಯಲ್ಲಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಪ್ರತಿಪಾದನೆ
Last Updated 17 ಫೆಬ್ರುವರಿ 2026, 11:34 IST
ನೀರು ನಿರ್ವಹಣೆಗೆ AI ಬಳಕೆ: ನಾವೇ ಜಗತ್ತಿಗೆ ಮಾದರಿ– ದೆಹಲಿಯಲ್ಲಿ BWSSB ಅಧ್ಯಕ್ಷ

ಬಾಂಗ್ಲಾದ ನೂತನ ಪ್ರಧಾನಿಯಾಗಿ ತಾರಿಕ್ ಪ್ರಮಾಣ; ಭಾರತದಿಂದ ಓಂ ಬಿರ್ಲಾ ಭಾಗಿ

Bangladesh PM Tariq Rahman: ಸಾರ್ವತ್ರಿಕ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಐದು ದಿನಗಳ ನಂತರ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿಯ (ಬಿಎನ್‌ಪಿ) ಅಧ್ಯಕ್ಷ ತಾರಿಕ್ ರೆಹಮಾನ್ ಅವರು ನೂತನ ಪ್ರಧಾನಿಯಾಗಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.
Last Updated 17 ಫೆಬ್ರುವರಿ 2026, 11:06 IST
ಬಾಂಗ್ಲಾದ ನೂತನ ಪ್ರಧಾನಿಯಾಗಿ ತಾರಿಕ್ ಪ್ರಮಾಣ; ಭಾರತದಿಂದ ಓಂ ಬಿರ್ಲಾ ಭಾಗಿ
ADVERTISEMENT

ಜೆಫ್ರಿ ಎಪ್‌ಸ್ಟೈನ್‌ ಪ್ರಕರಣದಲ್ಲಿ ಭಾರತೀಯ ಯುವತಿ; ಸ್ಫೋಟಕ ಮಾಹಿತಿ ಬಹಿರಂಗ

US Justice Department: ಜೆಫ್ರಿ ಎಪ್‌ಸ್ಟೈನ್ ಪ್ರಕರಣಕ್ಕೆ ಸಂಬಂಧಿಸಿದ ಹೊಸ ದಾಖಲೆಗಳಲ್ಲಿ ಭಾರತೀಯ ಯುವತಿಯ ಹೆಸರು ಬಹಿರಂಗವಾಗಿದೆ. ಸಂತ್ರಸ್ತರಿಗೆ ಪರಿಹಾರ ನೀಡುವ ಕುರಿತು ಅಮೆರಿಕ ಅಧಿಕಾರಿಗಳ ಇಮೇಲ್ ಮಾಹಿತಿ ಹೊರಬಂದಿದೆ.
Last Updated 17 ಫೆಬ್ರುವರಿ 2026, 10:42 IST
ಜೆಫ್ರಿ ಎಪ್‌ಸ್ಟೈನ್‌ ಪ್ರಕರಣದಲ್ಲಿ ಭಾರತೀಯ ಯುವತಿ; ಸ್ಫೋಟಕ ಮಾಹಿತಿ ಬಹಿರಂಗ

ಭಾರತದ ‘ಸಪ್ತ ಸೋದರಿಯರ’ ವಿಷಯ ಪ್ರಸ್ತಾಪಿಸಿದ ಮೊಹಮ್ಮದ್ ಯೂನುಸ್: ಏನಿದು ವಿವಾದ?

India Bangladesh relations: ವಿದಾಯ ಭಾಷಣದಲ್ಲಿ ಭಾರತದ ಈಶಾನ್ಯ ರಾಜ್ಯಗಳ ಕುರಿತು ಹೇಳಿಕೆ ನೀಡಿದ ಮೊಹಮ್ಮದ್ ಯೂನುಸ್ ಮಾತುಗಳು ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ಭಾರತ-ಬಾಂಗ್ಲಾ ಸಂಬಂಧಗಳ ಮೇಲೆ ಚರ್ಚೆ ಮೂಡಿಸಿದೆ.
Last Updated 17 ಫೆಬ್ರುವರಿ 2026, 10:38 IST
ಭಾರತದ ‘ಸಪ್ತ ಸೋದರಿಯರ’ ವಿಷಯ ಪ್ರಸ್ತಾಪಿಸಿದ ಮೊಹಮ್ಮದ್ ಯೂನುಸ್: ಏನಿದು ವಿವಾದ?

ಅಜಿತ್ ಪವಾರ್ ಇದ್ದ ವಿಮಾನ ದುರಂತ: ದತ್ತಾಂಶ ಪಡೆಯಲು ಅಮೆರಿಕದ ಬೆಂಬಲ ಕೋರಿಕೆ

Ajit Pawar Plane Crash: ಬಾರಾಮತಿ ವಿಮಾನ ದುರಂತದ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ದತ್ತಾಂಶ ಮರುಪಡೆಯಲು ತನಿಖಾ ಸಂಸ್ಥೆ (AAIB) ಅಮೆರಿಕದ ನೆರವು ಕೋರಿದೆ. ಜನವರಿ 28ರಂದು ನಡೆದ ಅಪಘಾತದಲ್ಲಿ ಅಜಿತ್ ಪವಾರ್ ಮೃತಪಟ್ಟಿದ್ದರು.
Last Updated 17 ಫೆಬ್ರುವರಿ 2026, 7:34 IST
ಅಜಿತ್ ಪವಾರ್ ಇದ್ದ ವಿಮಾನ ದುರಂತ: ದತ್ತಾಂಶ ಪಡೆಯಲು ಅಮೆರಿಕದ ಬೆಂಬಲ ಕೋರಿಕೆ
ADVERTISEMENT
ADVERTISEMENT
ADVERTISEMENT