ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸುದ್ದಿ

ADVERTISEMENT

ಭಾರತ ಮೂಲದ ಖಗೋಳ ವಿಜ್ಞಾನಿ ಶ್ರೀನಿವಾಸ ಕುಲಕರ್ಣಿಗೆ ರಾಯಲ್‌ ಸೊಸೈಟಿ ಪದಕ

Royal Society Gold Medal: ಅಮೆರಿಕದಲ್ಲಿ ನೆಲಸಿರುವ ಭಾರತ ಮೂಲದ ಖಗೋಳ ವಿಜ್ಞಾನಿ ಪ್ರೊಫೆಸರ್ ಶ್ರೀನಿವಾಸ ಕುಲಕರ್ಣಿ ಅವರಿಗೆ ಇಂಗ್ಲೆಂಡ್‌ನ ರಾಯಲ್ ಅಸ್ಟ್ರೊನಾಮಿಕಲ್‌ ಸೊಸೈಟಿಯ (ಆರ್‌ಎಎಸ್) ಚಿನ್ನದ ಪದಕ ಲಭಿಸಿದೆ.
Last Updated 12 ಜನವರಿ 2026, 14:24 IST
ಭಾರತ ಮೂಲದ ಖಗೋಳ ವಿಜ್ಞಾನಿ ಶ್ರೀನಿವಾಸ ಕುಲಕರ್ಣಿಗೆ ರಾಯಲ್‌ ಸೊಸೈಟಿ ಪದಕ

ಆಯುಷ್‌ ವೈದ್ಯರ ಪ್ರಕರಣ: ಸಚಿವಾಲಯಗಳ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್‌

AYUSH Ministry Notice: ಆಯುಷ್ ವೈದ್ಯರನ್ನು ನೋಂದಾಯಿತ ವೈದ್ಯರಾಗಿ ಘೋಷಿಸಲು ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆಯುಷ್‌, ಆರೋಗ್ಯ ಮತ್ತು ಕಾನೂನು ಸಚಿವಾಲಯಗಳ ಪ್ರತಿಕ್ರಿಯೆ ಕೇಳಿದೆ.
Last Updated 12 ಜನವರಿ 2026, 14:22 IST
ಆಯುಷ್‌ ವೈದ್ಯರ ಪ್ರಕರಣ: ಸಚಿವಾಲಯಗಳ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್‌

ಅಜ್ಮೀರ್ ದರ್ಗಾ ಶಿವ ದೇಗುಲವಾಗಿತ್ತು: ಪುರಾತತ್ವ ಸಮೀಕ್ಷೆಗೆ ಆಗ್ರಹಿಸಿ ಅರ್ಜಿ

Temple Origin Dispute: ಅಜ್ಮೀರ್‌ ದರ್ಗಾ ಸ್ಥಳದ ಹಿಂದಿನ ಇತಿಹಾಸ ಪತ್ತೆ ಹಚ್ಚುವಂತೆ ಪುರಾತತ್ವ ಸಮೀಕ್ಷೆ ನಡೆಸಬೇಕು ಎಂದು ಮಹಾರಾಣಾಪ್ರತಾಪ್ ಸೇನೆಯ ರಾಜವರ್ಧನ್ ಸಿಂಗ್ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
Last Updated 12 ಜನವರಿ 2026, 14:17 IST
ಅಜ್ಮೀರ್ ದರ್ಗಾ ಶಿವ ದೇಗುಲವಾಗಿತ್ತು: ಪುರಾತತ್ವ ಸಮೀಕ್ಷೆಗೆ ಆಗ್ರಹಿಸಿ ಅರ್ಜಿ

‘ಜನ ನಾಯಗನ್‘ ಸೆನ್ಸಾರ್ ಪ್ರಮಾಣಪತ್ರಕ್ಕೆ ತಡೆ: ಸುಪ್ರೀಂ ಮೆಟ್ಟಿಲೇರಿದ ‌ನಿರ್ಮಾಪಕ

Vijay Film Dispute: ವಿಜಯ್ ಅಭಿನಯದ ‘ಜನ ನಾಯಗನ್’ ಸಿನಿಮಾಕ್ಕೆ ಮದ್ರಾಸ್‌ ಹೈಕೋರ್ಟ್ ತಡೆ ನೀಡಿದ್ದ ಕಾರಣ ನಿರ್ಮಾಪಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಸೆನ್ಸಾರ್ ಪ್ರಮಾಣಪತ್ರ ಲಭ್ಯವಿಲ್ಲದ ಕಾರಣ ಬಿಡುಗಡೆ ಮುಂದೂಡಲಾಗಿದೆ.
Last Updated 12 ಜನವರಿ 2026, 14:07 IST
‘ಜನ ನಾಯಗನ್‘ ಸೆನ್ಸಾರ್ ಪ್ರಮಾಣಪತ್ರಕ್ಕೆ ತಡೆ: ಸುಪ್ರೀಂ ಮೆಟ್ಟಿಲೇರಿದ ‌ನಿರ್ಮಾಪಕ

ಜೈಲಿನಲ್ಲಿ 25 ವರ್ಷ ಲೆಕ್ಕ ಹಾಕಿದ್ದು ಹೇಗೆ: ಭೂಗತ ಪಾತಕಿಗೆ ‘ಸುಪ್ರೀಂ’ ಪ್ರಶ್ನೆ

Abu Salem Case: 1993ರ ಮುಂಬೈ ಬಾಂಬ್ ದಾಳಿಯ ಪ್ರಕರಣದಲ್ಲಿ ದೋಷಿಯಾಗಿರುವ ಅಬು ಸಲೇಂ 2005ರಲ್ಲಿ ಭಾರತಕ್ಕೆ ಗಡೀಪಾರುಗೊಂಡಿದ್ದು, ತನ್ನ 25 ವರ್ಷ ಜೈಲುಶಿಕ್ಷೆ ಪೂರ್ಣವಾಯಿತೆಂದು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದರು.
Last Updated 12 ಜನವರಿ 2026, 14:05 IST
ಜೈಲಿನಲ್ಲಿ 25 ವರ್ಷ ಲೆಕ್ಕ ಹಾಕಿದ್ದು ಹೇಗೆ: ಭೂಗತ ಪಾತಕಿಗೆ ‘ಸುಪ್ರೀಂ’ ಪ್ರಶ್ನೆ

ಬೆಂಗಳೂರಿಗೆ ಹೊರಟಿದ್ದ ಇಂಡಿಗೊ ವಿಮಾನಕ್ಕೆ ಹಕ್ಕಿ ಡಿಕ್ಕಿ: ತುರ್ತು ಭೂಸ್ಪರ್ಶ

Bird Hit Incident: ಗೋರಖ್‌ಪುರದಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೊ ವಿಮಾನಕ್ಕೆ ಹಕ್ಕಿ ಡಿಕ್ಕಿಯಾದ ಹಿನ್ನೆಲೆಯಲ್ಲಿ ವಾರಾಣಸಿಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದ್ದು, ಎಲ್ಲ 216 ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
Last Updated 12 ಜನವರಿ 2026, 13:58 IST
ಬೆಂಗಳೂರಿಗೆ ಹೊರಟಿದ್ದ ಇಂಡಿಗೊ ವಿಮಾನಕ್ಕೆ ಹಕ್ಕಿ ಡಿಕ್ಕಿ: ತುರ್ತು ಭೂಸ್ಪರ್ಶ

ನಾನು ರೈತನ ಮಗ, ಬೆದರಿಕೆಗೆ ಹೆದರಲ್ಲ..ರಸಮಲೈ ಎಂದ ಠಾಕ್ರೆಗೆ ಅಣ್ಣಾಮಲೈ ತಿರುಗೇಟು

K Annamalai: ಬೃಹನ್‌ಮುಂಬೈ ಮುನ್ಸಿಪಲ್‌ ಕಾರ್ಪೊರೇಷನ್‌ (ಬಿಎಂಸಿ) ಚುನಾವಣೆ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ. ಕೊನೆ ಕ್ಷಣದ ಚುನಾವಣ ಪ್ರಚಾರದ ವೇಳೆ ವಾಗ್ವಾದಗಳು ಜೋರಾಗಿಯೇ ನಡೆಯುತ್ತಿವೆ.
Last Updated 12 ಜನವರಿ 2026, 13:48 IST
ನಾನು ರೈತನ ಮಗ, ಬೆದರಿಕೆಗೆ ಹೆದರಲ್ಲ..ರಸಮಲೈ ಎಂದ  ಠಾಕ್ರೆಗೆ ಅಣ್ಣಾಮಲೈ ತಿರುಗೇಟು
ADVERTISEMENT

ಶಕ್ಸ್‌ಗಾಮ್‌ ಕಣಿವೆ ತನ್ನ ಭೂಭಾಗ: ಚೀನಾ ಪುನರುಚ್ಚಾರ

ಪ್ರಾದೇಶಿಕ ಹಕ್ಕುಗಳ ಕುರಿತು ಚೀನಾ ಪುನರುಚ್ಚಾರ
Last Updated 12 ಜನವರಿ 2026, 13:20 IST
ಶಕ್ಸ್‌ಗಾಮ್‌ ಕಣಿವೆ ತನ್ನ ಭೂಭಾಗ: ಚೀನಾ ಪುನರುಚ್ಚಾರ

ದೆಹಲಿ: ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್‌ ಏಮ್ಸ್‌ಗೆ ದಾಖಲು

AIIMS Delhi: ನವದೆಹಲಿ: ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್‌ ಅವರನ್ನು ಇಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 74 ವರ್ಷದ ಧನಕರ್ ಅವರನ್ನು ಎಂಆರ್‌ಐ ಸ್ಕ್ಯಾನ್‌ಗೆ ಒಳಪಡಿಸಲಾಗುವುದು.
Last Updated 12 ಜನವರಿ 2026, 12:46 IST
ದೆಹಲಿ: ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್‌ ಏಮ್ಸ್‌ಗೆ ದಾಖಲು

ಡೀಪ್‌ ಫೇಕ್‌ ಚಿತ್ರ ರಚಿಸಿದ ಆರೋಪ: ಗ್ರೋಕ್ AI ನಿಷೇಧಿಸಿದ ಮಲೇಷ್ಯಾ, ಇಂಡೊನೇಷ್ಯಾ

Deepfake Images: ಬ್ಯಾಂಕಾಕ್: ಮಹಿಳೆಯರ ಅಸಭ್ಯ ಡೀಪ್‌ಫೇಕ್‌ ಚಿತ್ರ ಆರೋಪದ ಬಳಿಕ ಇಲಾನ್ ಮಸ್ಕ್ ಒಡೆತನದ ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್‌ ಗ್ರೋಕ್‌ಗೆ ಇಂಡೊನೇಷ್ಯಾ ಹಾಗೂ ಮಲೇಷ್ಯಾ ತಾತ್ಕಾಲಿಕ ನಿಷೇಧ ಹೇರಿವೆ.
Last Updated 12 ಜನವರಿ 2026, 12:25 IST
ಡೀಪ್‌ ಫೇಕ್‌ ಚಿತ್ರ ರಚಿಸಿದ ಆರೋಪ: ಗ್ರೋಕ್ AI ನಿಷೇಧಿಸಿದ ಮಲೇಷ್ಯಾ, ಇಂಡೊನೇಷ್ಯಾ
ADVERTISEMENT
ADVERTISEMENT
ADVERTISEMENT