ಶುಕ್ರವಾರ, 30 ಜನವರಿ 2026
×
ADVERTISEMENT

ಸುದ್ದಿ

ADVERTISEMENT

1948ರಲ್ಲಿ ನೆಹರೂ, ಪಟೇಲ್ ಬರೆದ ಪತ್ರಗಳನ್ನು ಉಲ್ಲೇಖಿಸಿ RSS ವಿರುದ್ಧ 'ಕೈ' ಕಿಡಿ

Jairam Ramesh: ನವದೆಹಲಿ: ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಮತ್ತು ಸರ್ದಾರ್ ವಲ್ಲಭಬಾಯಿ ಪಟೇಲ್‌ ಅವರು ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರಿಗೆ 1948ರಲ್ಲಿ ಬರೆದ ಪತ್ರಗಳನ್ನು ಉಲ್ಲೇಖಿಸಿರುವ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಕಿಡಿಕಾರಿದ್ದಾರೆ.
Last Updated 30 ಜನವರಿ 2026, 8:01 IST
1948ರಲ್ಲಿ ನೆಹರೂ, ಪಟೇಲ್ ಬರೆದ ಪತ್ರಗಳನ್ನು ಉಲ್ಲೇಖಿಸಿ RSS ವಿರುದ್ಧ 'ಕೈ' ಕಿಡಿ

ನನ್ನ ನಿಲುವು ದೇಶದ ಪರ ಹೊರತು ಬಿಜೆಪಿ ಪರವಲ್ಲ: ಶಶಿ ತರೂರ್

Congress MP Shashi Tharoor Clarification: ಕೆಲವು ವಿಷಯಗಳಲ್ಲಿ ನನ್ನ ನಿಲುವು ದೇಶದ ಪರವಾಗಿದೆಯೇ ಹೊರತು ಬಿಜೆಪಿ ಪರವಲ್ಲ. ನಾನು ಕಾಂಗ್ರೆಸ್‌ನಲ್ಲೇ ಇರುತ್ತೇನೆ ಎಂದು ಶಶಿ ತರೂರ್ ತಿಳಿಸಿದ್ದಾರೆ.
Last Updated 30 ಜನವರಿ 2026, 7:54 IST
ನನ್ನ ನಿಲುವು ದೇಶದ ಪರ ಹೊರತು ಬಿಜೆಪಿ ಪರವಲ್ಲ: ಶಶಿ ತರೂರ್

ಮಹಾತ್ಮ ಗಾಂಧಿ ಪುಣ್ಯತಿಥಿ: ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸೇರಿ ಗಣ್ಯರ ನಮನ

Martyrs Day India: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 78ನೇ ಪುಣ್ಯತಿಥಿ ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ.
Last Updated 30 ಜನವರಿ 2026, 6:32 IST
ಮಹಾತ್ಮ ಗಾಂಧಿ ಪುಣ್ಯತಿಥಿ: ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸೇರಿ ಗಣ್ಯರ ನಮನ

ತಿರುಪತಿ | ತುಪ್ಪದ ಬದಲು ಸಸ್ಯಜನ್ಯ ಎಣ್ಣೆ ಬಳಕೆ: ₹234 ಕೋಟಿ ಮೊತ್ತದ ವಂಚನೆ ಬಯಲು

ತಿರುಮಲ ಲಡ್ಡು ವಿವಾದ
Last Updated 30 ಜನವರಿ 2026, 5:08 IST
ತಿರುಪತಿ | ತುಪ್ಪದ ಬದಲು ಸಸ್ಯಜನ್ಯ ಎಣ್ಣೆ ಬಳಕೆ: ₹234 ಕೋಟಿ ಮೊತ್ತದ ವಂಚನೆ ಬಯಲು

ರಾಷ್ಟ್ರೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ ಪಿ.ಟಿ. ಉಷಾ ಪತಿ ಶ್ರೀನಿವಾಸನ್ ನಿಧನ

V Srinivasan Passes Away: ರಾಷ್ಟ್ರೀಯ ಒಲಿಂಪಿಕ್ ಸಂಸ್ಥೆಯ (IOA) ಅಧ್ಯಕ್ಷೆ ಪಿ.ಟಿ. ಉಷಾ ಅವರ ಪತಿ ವಿ. ಶ್ರೀನಿವಾಸನ್ (67) ಕೋಯಿಕ್ಕೋಡ್‌ನಲ್ಲಿ ನಿಧನರಾದರು. ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
Last Updated 30 ಜನವರಿ 2026, 5:04 IST
ರಾಷ್ಟ್ರೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ ಪಿ.ಟಿ. ಉಷಾ ಪತಿ ಶ್ರೀನಿವಾಸನ್ ನಿಧನ

ಹಿರಿಯ ನಾಗರಿಕರಿಗಾಗಿ ಕೇರಳದಲ್ಲಿ ಪ್ರತ್ಯೇಕ ಬಜೆಟ್! ದೇಶದಲ್ಲಿಯೇ ಮೊದಲು

Silver Economy: ಕೇರಳ ಸರ್ಕಾರದ 2026–27 ನೇ ಸಾಲಿನ ಬಜೆಟ್‌ ಅನ್ನು ವಿಧಾನಸಭೆಯಲ್ಲಿ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಅವರು ಮಂಡಿಸಿದರು. ಸಿಪಿಐಎಂ ನೇತೃತ್ವದ ಸಿಎಂ ಪಿಣರಾಯಿ ವಿಜಯನ್ ಅವರ ಸರ್ಕಾರದ ಕೊನೆಯ ಬಜೆಟ್ ಇದು. ಮುಂಬರುವ ಮೇನಲ್ಲಿ ಕೇರಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ
Last Updated 30 ಜನವರಿ 2026, 3:18 IST
ಹಿರಿಯ ನಾಗರಿಕರಿಗಾಗಿ ಕೇರಳದಲ್ಲಿ ಪ್ರತ್ಯೇಕ ಬಜೆಟ್! ದೇಶದಲ್ಲಿಯೇ ಮೊದಲು

30 ಜನವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

Karnataka Assembly: ಗ್ರಾಮೀಣಾಭಿವೃದ್ಧಿಇಲಾಖೆಯು ‘ವಿಬಿ ಜಿ ರಾಮ್‌ ಜಿ’ ವಿರುದ್ಧ ನೀಡಿದ್ದ ಜಾಹೀರಾತು ವಿಧಾನಸಭೆಯಲ್ಲಿ ಗುರುವಾರ ವಿರೋಧ ಪಕ್ಷ-ಆಡಳಿತ ಪಕ್ಷದ ಸದಸ್ಯರ ನಡುವೆ ವಾಕ್ಸಮರಕ್ಕೆ ವಸ್ತುವಾಯಿತು. ಗದ್ದಲ ತಹಬದಿಗೆ ಬಾರದೇ ಇದ್ದುದರಿಂದ ಕೆಲ ಹೊತ್ತು ಮುಂದೂಡಲಾಯಿತು.
Last Updated 30 ಜನವರಿ 2026, 2:46 IST
30 ಜನವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
ADVERTISEMENT

ಕೆನಡಾಗೆ ಶೇ 50ರಷ್ಟು ಸುಂಕ ವಿಧಿಸುವ ಬೆದರಿಕೆ ಹಾಕಿದ ಡೊನಾಲ್ಡ್‌ ಟ್ರಂಪ್

US Canada Trade War: ಅಮೆರಿಕದಲ್ಲಿ ಮಾರಾಟವಾಗುವ ಕೆನಡಾದ ವಿಮಾನಗಳ ಮೇಲೆ ಶೇಕಡ 50ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಈ ಮೂಲಕ ‘ಸುಂಕ’ ಸಮರ ಮುಂದುವರಿಸಿದ್ದಾರೆ.
Last Updated 30 ಜನವರಿ 2026, 2:37 IST
ಕೆನಡಾಗೆ ಶೇ 50ರಷ್ಟು ಸುಂಕ ವಿಧಿಸುವ ಬೆದರಿಕೆ ಹಾಕಿದ ಡೊನಾಲ್ಡ್‌ ಟ್ರಂಪ್

ಚೋಳರು, ವಿಜಯನಗರ ಕಾಲದ ಕಂಚಿನ ಮೂರ್ತಿಗಳನ್ನು ಭಾರತಕ್ಕೆ ಹಿಂದಿರುಗಿಸಲಿರುವ ಅಮೆರಿಕ

US Returns Idols: ದೇಶದ ದೇವಾಲಯಗಳಿಂದ ಅಕ್ರಮವಾಗಿ ಸಾಗಣೆ ಮಾಡಲಾಗಿರುವ ಮೂರು ಪ್ರಾಚೀನ ಕಂಚಿನ ಮೂರ್ತಿಗಳನ್ನು ಅಮೆರಿಕ ಭಾರತಕ್ಕೆ ಹಿಂದಿರುಗಿಸಲಿದೆ. ದಕ್ಷಿಣ ಭಾರತದ ಕಂಚಿನ ಎರಕದ ಶ್ರೀಮಂತ ಕಲಾತ್ಮಕತೆಯನ್ನು ಇವು ಪ್ರದರ್ಶಿಸುತ್ತವೆ.
Last Updated 30 ಜನವರಿ 2026, 2:33 IST
ಚೋಳರು, ವಿಜಯನಗರ ಕಾಲದ ಕಂಚಿನ ಮೂರ್ತಿಗಳನ್ನು ಭಾರತಕ್ಕೆ ಹಿಂದಿರುಗಿಸಲಿರುವ ಅಮೆರಿಕ

ಆಳ–ಅಗಲ | ಆರ್ಥಿಕ ಸಮೀಕ್ಷೆ 2025–26: ಹಲವು ಸಾಧನೆ; ಬದಲಾವಣೆಯ ಪ್ರತಿಪಾದನೆ

Economic Survey 2026: 2025-26ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದ್ದು, ಹಲವು ಕ್ಷೇತ್ರಗಳ ಬೆಳವಣಿಗೆ ಮತ್ತು ಕೊರತೆಗಳ ಬಗ್ಗೆ ಉಲ್ಲೇಖಿಸಿದೆ.
Last Updated 30 ಜನವರಿ 2026, 0:02 IST
ಆಳ–ಅಗಲ | ಆರ್ಥಿಕ ಸಮೀಕ್ಷೆ 2025–26: ಹಲವು ಸಾಧನೆ; ಬದಲಾವಣೆಯ ಪ್ರತಿಪಾದನೆ
ADVERTISEMENT
ADVERTISEMENT
ADVERTISEMENT