ಮಂಗಳವಾರ, 27 ಜನವರಿ 2026
×
ADVERTISEMENT

ಸುದ್ದಿ

ADVERTISEMENT

ಆಳ–ಅಗಲ | ಅಜ್ಞಾತರಿಗೆ ‘ಪದ್ಮಶ್ರೀ’ ಗೌರವ

PadmaShree Unsung Heroes: ಇಲ್ಲಿರುವ ಯಾವ ಹೆಸರೂ ಜನಪ್ರಿಯವಲ್ಲ. ಹಲವರ ಹೆಸರು ಅವರಿರುವ ಗ್ರಾಮ/ಪಟ್ಟಣದಿಂದ ಹೊರಗೆ ತಿಳಿದೇ ಇರಲಿಲ್ಲ. ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡಿದ್ದವರು.
Last Updated 27 ಜನವರಿ 2026, 0:01 IST
ಆಳ–ಅಗಲ | ಅಜ್ಞಾತರಿಗೆ ‘ಪದ್ಮಶ್ರೀ’ ಗೌರವ

Fact Check: ಸಂಘರ್ಷ ನಿಲ್ಲಿಸಿದ್ದು ಟ್ರಂಪ್ ಎಂದು ಉಪೇಂದ್ರ ದ್ವಿವೇದಿ ಹೇಳಿಲ್ಲ

Fact Check: ಆಪರೇಷನ್‌ ಸಿಂದೂರ ಕುರಿತು ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಅವರಿಂದ ಬಂದಿದೆ ಎಂಬ ದೂರದೃಷ್ಠಿಯ ವೀಡಿಯೋ ವೈರಲ್ ಆಗಿದ್ದು, ಅದು ಸುಳ್ಳು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
Last Updated 26 ಜನವರಿ 2026, 23:41 IST
Fact Check: ಸಂಘರ್ಷ ನಿಲ್ಲಿಸಿದ್ದು ಟ್ರಂಪ್ ಎಂದು ಉಪೇಂದ್ರ ದ್ವಿವೇದಿ ಹೇಳಿಲ್ಲ

ಮಿನಿಯಾಸೊಟಾದಲ್ಲಿ ಪರಿಸ್ಥಿತಿ ಪರಿಶೀಲಿಸಲು ಅಧಿಕಾರಿ ನೇಮಕ: ಡೊನಾಲ್ಡ್‌ ಟ್ರಂಪ್‌

Immigration Crackdown: ಮಿನಿಯಾಸೊಟಾದಲ್ಲಿ ವ್ಯಕ್ತಿಯೊಬ್ಬರು ಗುಂಡು ಹಾರಿಸಿ ಕೊಲ್ಲಲ್ಪಟ್ಟ ಪ್ರಕರಣದ ಹಿನ್ನೆಲೆಯಲ್ಲಿ ಪರಿಸ್ಥಿತಿ ಪರಿಶೀಲಿಸಲು ಹಿರಿಯ ಅಧಿಕಾರಿಯನ್ನು ಕಳುಹಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ತಿಳಿಸಿದ್ದಾರೆ.
Last Updated 26 ಜನವರಿ 2026, 17:06 IST
ಮಿನಿಯಾಸೊಟಾದಲ್ಲಿ ಪರಿಸ್ಥಿತಿ ಪರಿಶೀಲಿಸಲು ಅಧಿಕಾರಿ ನೇಮಕ: ಡೊನಾಲ್ಡ್‌ ಟ್ರಂಪ್‌

ಹಣ ಅಕ್ರಮ ವರ್ಗಾವಣೆ: ಪಿಎಸಿಎಲ್‌ನ ₹1,986 ಕೋಟಿ ಆಸ್ತಿ ಮುಟ್ಟುಗೋಲು

ED Investigation: ನವದೆಹಲಿ: ಚಂಡೀಗಢದ ಪರ್ಲ್ಸ್‌ ಆಗ್ರೋಟೆಕ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಪಿಎಸಿಎಲ್‌) ಸಂಸ್ಥೆ ವಿರುದ್ಧದ ₹48,000 ಕೋಟಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ಇ.ಡಿ) ₹1,986 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
Last Updated 26 ಜನವರಿ 2026, 16:02 IST
ಹಣ ಅಕ್ರಮ ವರ್ಗಾವಣೆ: ಪಿಎಸಿಎಲ್‌ನ ₹1,986 ಕೋಟಿ ಆಸ್ತಿ ಮುಟ್ಟುಗೋಲು

ಮಣಿಪುರ: ಮನೆಗಳಿಗೆ ಬೆಂಕಿ ಹಚ್ಚಿದ ಶಂಕಿತ ಉಗ್ರರು

Manipur Unrest: ಇಂಫಾಲ್‌: ಶಂಕಿತ ಉಗ್ರರು ಸೋಮವಾರ ಮಧ್ಯಾಹ್ನ ಇಲ್ಲಿನ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಹಲವು ಮನೆ ಹಾಗೂ ಫಾರ್ಮ್‌ಹೌಸ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ರಾಜ್ಯದಲ್ಲಿ ಮತ್ತೆ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣಗೊಂಡಿದೆ.
Last Updated 26 ಜನವರಿ 2026, 16:02 IST
ಮಣಿಪುರ: ಮನೆಗಳಿಗೆ ಬೆಂಕಿ ಹಚ್ಚಿದ ಶಂಕಿತ ಉಗ್ರರು

ಸಂವಿಧಾನವು ಬಲಿಷ್ಠ ಗಣರಾಜ್ಯವನ್ನು ನಿರ್ದೇಶಿಸಿದೆ: ನಿತಿನ್‌ ನವೀನ್

Indian Constitution: ನವದೆಹಲಿ: ‘ಭಾರತದ ಸಂವಿಧಾನವು ದೇಶದ ಆತ್ಮವಾಗಿದೆ. ಇದು ಸ್ವಾತಂತ್ರ್ಯಾ ನಂತರ ದೇಶವನ್ನು ಬಲಿಷ್ಠವಾದ, ಎಲ್ಲರನ್ನೂ ಒಳಗೊಂಡಂತಹ ಪ್ರಜಾಪ್ರಭುತ್ವ, ಗಣರಾಜ್ಯವಾಗಿ ಮುಂದುವರಿಯಲು ನಿರ್ದೇಶಿಸಿದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನವೀನ್‌ ತಿಳಿಸಿದರು.
Last Updated 26 ಜನವರಿ 2026, 16:00 IST
ಸಂವಿಧಾನವು ಬಲಿಷ್ಠ ಗಣರಾಜ್ಯವನ್ನು ನಿರ್ದೇಶಿಸಿದೆ:  ನಿತಿನ್‌ ನವೀನ್

ಮಹಾರಾಷ್ಟ್ರ: ಗಣರಾಜ್ಯೋತ್ಸವ ಭಾಷಣದಲ್ಲಿ ಅಂಬೇಡ್ಕರ್‌ ಹೆಸರು ಉಲ್ಲೇಖಿಸದ ಸಚಿವ

Ambedkar Name Row: ನಾಶಿಕ್‌: ನಾಶಿಕ್‌ನಲ್ಲಿ ಸೋಮವಾರ ಗಣರಾಜ್ಯೋತ್ಸವ ಭಾಷಣದ ವೇಳೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಹೆಸರು ಉಲ್ಲೇಖಿಸದಿರುವುದಕ್ಕೆ ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ಗಿರೀಶ್‌ ಮಹಾಜನ್‌ ಕ್ಷಮೆಯಾಚಿಸಿದ್ದಾರೆ.
Last Updated 26 ಜನವರಿ 2026, 16:00 IST
ಮಹಾರಾಷ್ಟ್ರ: ಗಣರಾಜ್ಯೋತ್ಸವ ಭಾಷಣದಲ್ಲಿ ಅಂಬೇಡ್ಕರ್‌ ಹೆಸರು ಉಲ್ಲೇಖಿಸದ ಸಚಿವ
ADVERTISEMENT

ಯಮುನೆಗೆ ಗಂಗಾ ಮತ್ತು ಮುನಾಕ್‌ ನೀರು ತಿರುಗಿಸಿ: ರಾಜ್ಯಗಳಿಗೆ ಕೇಂದ್ರ ಸರ್ಕಾರ

River Pollution: ನವದೆಹಲಿ: ಯಮುನಾ ನದಿ ಸ್ವಚ್ಛತೆಗೆ ಸಂಬಂಧಿಸಿದಂತೆ ಹರಿಯಾಣ ಮತ್ತು ಉತ್ತರ ಪ್ರದೇಶ ಸರ್ಕಾರಗಳ ಜತೆಗೆ ಕೇಂದ್ರ ಸರ್ಕಾರವು ಇತ್ತೀಚೆಗೆ ಸಭೆ ನಡೆಸಿದೆ. ಈ ವೇಳೆ ಕೈಗಾರಿಕಾ ತ್ಯಾಜ್ಯ ಮತ್ತು ಒಳಚರಂಡಿ ನೀರು ಯಮುನಾ ನದಿಯನ್ನು ಸೇರದಂತೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದೆ.
Last Updated 26 ಜನವರಿ 2026, 16:00 IST
ಯಮುನೆಗೆ ಗಂಗಾ ಮತ್ತು ಮುನಾಕ್‌ ನೀರು ತಿರುಗಿಸಿ: ರಾಜ್ಯಗಳಿಗೆ ಕೇಂದ್ರ  ಸರ್ಕಾರ

ಪದ್ಮವಿಭೂಷಣ ಪ್ರಶಸ್ತಿ: ವಿ.ಎಸ್‌ ಅಚ್ಯುತಾನಂದನ್ ಕುಟುಂಬಕ್ಕೆ ಸಿಪಿಎಂ ಅನುಮತಿ

VS Achuthanandan: ತಿರುವನಂತಪುರ: ಪದ್ಮವಿಭೂಷಣ ಪ್ರಶಸ್ತಿಯನ್ನು ಸ್ವೀಕರಿಸುವ ಬಗ್ಗೆ ಮಾಜಿ ಮುಖ್ಯಮಂತ್ರಿ ವಿ.ಎಸ್‌. ಅಚ್ಯುತಾನಂದನ್ ಅವರ ಕುಟುಂಬವೇ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಿಪಿಎಂನ ಕೇರಳ ರಾಜ್ಯ ಘಟಕ ಹೇಳಿದೆ. ಅಚ್ಯುತಾನಂದನ್ ಅವರನ್ನು ಮರಣೋತ್ತರವಾಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
Last Updated 26 ಜನವರಿ 2026, 16:00 IST
ಪದ್ಮವಿಭೂಷಣ ಪ್ರಶಸ್ತಿ: ವಿ.ಎಸ್‌ ಅಚ್ಯುತಾನಂದನ್ ಕುಟುಂಬಕ್ಕೆ ಸಿಪಿಎಂ ಅನುಮತಿ

ಮೆಕ್ಸಿಕೊ: ಫುಟ್‌ಬಾಲ್‌ ಮೈದಾನದಲ್ಲಿ ಗುಂಡಿನ ದಾಳಿ; 11 ಬಲಿ

Football Field Attack: ಮೆಕ್ಸಿಕೊ ಸಿಟಿ: ಇಲ್ಲಿನ ಫುಟ್‌ಬಾಲ್‌ ಮೈದಾನದಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಿಂದ 11 ಮಂದಿ ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ. ‘ಫುಟ್‌ಬಾಲ್‌ ಪಂದ್ಯ ಕೊನೆಗೊಳ್ಳುವ ಸಂದರ್ಭದಲ್ಲಿ ಬಂದೂಕುಧಾರಿ ಒಳಗೆ ನುಗ್ಗಿ ದಾಳಿ ನಡೆಸಿದ್ದಾನೆ’
Last Updated 26 ಜನವರಿ 2026, 15:59 IST
ಮೆಕ್ಸಿಕೊ: ಫುಟ್‌ಬಾಲ್‌ ಮೈದಾನದಲ್ಲಿ ಗುಂಡಿನ ದಾಳಿ; 11 ಬಲಿ
ADVERTISEMENT
ADVERTISEMENT
ADVERTISEMENT