ಮಂಗಳವಾರ, 24 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಭಾರತದಿಂದ ಅಮೆರಿಕ ಪ್ರವೇಶಿಸುವ ಸರಕುಗಳ ಮೇಲೆ ಇಂದಿನಿಂದ ಶೇ 10ರಷ್ಟು ಸುಂಕ ಜಾರಿ

India US Trade: ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳ ಮೇಲೆ 10% ಹೆಚ್ಚುವರಿ ಸುಂಕ ಜಾರಿಯಾಗಿದೆ. 150 ದಿನಗಳ ಆದೇಶದಿಂದ ರಫ್ತುದಾರರಲ್ಲಿ ಅನಿಶ್ಚಿತತೆ ಉಂಟಾಗಿದೆ.
Last Updated 24 ಫೆಬ್ರುವರಿ 2026, 0:01 IST
ಭಾರತದಿಂದ ಅಮೆರಿಕ ಪ್ರವೇಶಿಸುವ ಸರಕುಗಳ ಮೇಲೆ ಇಂದಿನಿಂದ ಶೇ 10ರಷ್ಟು ಸುಂಕ ಜಾರಿ

ಫ್ಯಾಕ್ಟ್ ಚೆಕ್: ರಫೇಲ್‌ ಯುದ್ಧವಿಮಾನಗಳ ಬಗ್ಗೆ ಮ್ಯಾಕ್ರನ್‌ ಹೇಳಿಕೆ ಸುಳ್ಳು

Fake News: ‘ಭಾರತವನ್ನು ಫ್ರಾನ್ಸ್‌ನ ಕ್ಷಿಪಣಿ ಪಾಲುದಾರನನ್ನಾಗಿ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಬೇಡಿಕೊಂಡಿದ್ದರು. ಭಾರತದ ವಾಯು ಪಡೆಯ ಅಸಮರ್ಥತತೆಯ ಕಾರಣಕ್ಕೆ ಯುದ್ಧವಿಮಾನಗಳನ್ನು ಕಳೆದುಕೊಳ್ಳಬೇಕಾಯಿತು' ಎಂದು ಹರಡುತ್ತಿರುವ ವಿಡಿಯೊ ಸುಳ್ಳು ಸುದ್ದಿಯಾಗಿದೆ.
Last Updated 23 ಫೆಬ್ರುವರಿ 2026, 23:30 IST
ಫ್ಯಾಕ್ಟ್ ಚೆಕ್: ರಫೇಲ್‌ ಯುದ್ಧವಿಮಾನಗಳ ಬಗ್ಗೆ ಮ್ಯಾಕ್ರನ್‌ ಹೇಳಿಕೆ ಸುಳ್ಳು

ಡೇಟಾ ಹಂಚಿಕೆ: | ಬಳಕೆದಾರರ ಆಯ್ಕೆಗೆ: ಸಿಸಿಐ ಆದೇಶ ಜಾರಿಗೆ ವಾಟ್ಸ್‌ಆ್ಯಪ್ ಸಮ್ಮತಿ

WhatsApp Privacy: ಮೆಟಾ ಕಂಪನಿಗಳೊಂದಿಗೆ ದತ್ತಾಂಶ ಹಂಚಿಕೊಳ್ಳುವ ಆಯ್ಕೆಯನ್ನು ಬಳಕೆದಾರರಿಗೇ ಬಿಡಬೇಕು ಎಂಬ ಸಿಸಿಐ ಆದೇಶವನ್ನು ಜಾರಿಗೆ ತರುವುದಾಗಿ ವಾಟ್ಸ್‌ಆ್ಯಪ್ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
Last Updated 23 ಫೆಬ್ರುವರಿ 2026, 19:54 IST
ಡೇಟಾ ಹಂಚಿಕೆ: | ಬಳಕೆದಾರರ ಆಯ್ಕೆಗೆ: ಸಿಸಿಐ ಆದೇಶ ಜಾರಿಗೆ ವಾಟ್ಸ್‌ಆ್ಯಪ್ ಸಮ್ಮತಿ

ಮೆಕ್ಸಿಕೊ ಸೇನೆ ಕಾರ್ಯಾಚರಣೆ: ಡ್ರಗ್ಸ್‌ ಜಾಲದ ಪಾತಕಿ ‘ಎಲ್‌ ಮೆಂಚೊ’ ಹತ್ಯೆ

Mexico Army Operation: ಜಾಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ ನಾಯಕ ಎಲ್ ಮೆಂಚೊ ಮೆಕ್ಸಿಕೊ ಸೇನಾ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದಾನೆ. ಹಿಂಸಾಚಾರ ಭುಗಿಲೆದ್ದಿದ್ದು, ಸುರಕ್ಷತಾ ಎಚ್ಚರಿಕೆ ನೀಡಲಾಗಿದೆ.
Last Updated 23 ಫೆಬ್ರುವರಿ 2026, 19:50 IST
ಮೆಕ್ಸಿಕೊ ಸೇನೆ ಕಾರ್ಯಾಚರಣೆ: ಡ್ರಗ್ಸ್‌ ಜಾಲದ ಪಾತಕಿ ‘ಎಲ್‌ ಮೆಂಚೊ’ ಹತ್ಯೆ

ರಾಂಚಿಯಿಂದ ದೆಹಲಿಗೆ ತೆರಳುತ್ತಿದ್ದ ಏರ್ ಆಂಬುಲೆನ್ಸ್‌ ಪತನ: ಏಳು ಮಂದಿ ಸಾವು

Jharkhand Plane Crash: ರಾಂಚಿಯಿಂದ ದೆಹಲಿಗೆ ತೆರಳುತ್ತಿದ್ದ ಏರ್ ಆಂಬುಲೆನ್ಸ್‌ ಛತ್ರ ಜಿಲ್ಲೆಯ ಸಿಮಾರಿಯಾ ಬಳಿಯ ಕಾಡಿನಲ್ಲಿ ಪತನಗೊಂಡಿದ್ದು, ಅದರಲ್ಲಿದ್ದ 7 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 23 ಫೆಬ್ರುವರಿ 2026, 18:53 IST
ರಾಂಚಿಯಿಂದ ದೆಹಲಿಗೆ ತೆರಳುತ್ತಿದ್ದ ಏರ್ ಆಂಬುಲೆನ್ಸ್‌ ಪತನ: ಏಳು ಮಂದಿ ಸಾವು

ತೇಜಸ್ ಜೆಟ್ ವಿಮಾನ ಅಪಘಾತಕ್ಕೆ ತಾಂತ್ರಿಕ ತೊಂದರೆ ಕಾರಣ ಇರಬಹುದು: ಎಚ್‌ಎಎಲ್‌

IAF Tejas Inspection: ತೇಜಸ್ ಜೆಟ್ ವಿಮಾನ ಅಪಘಾತಕ್ಕೀಡಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಭಾರತೀಯ ವಾಯುಪಡೆಯ 30ಕ್ಕೂ ಹೆಚ್ಚು ತೇಜಸ್ ಯುದ್ಧ ವಿಮಾನಗಳನ್ನು ನಿಯಮಿತ ನಿರ್ವಹಣಾ ತಪಾಸಣೆಗೆ ಒಳಪಡಿಸಲಾಗಿದೆ.
Last Updated 23 ಫೆಬ್ರುವರಿ 2026, 17:26 IST
ತೇಜಸ್ ಜೆಟ್ ವಿಮಾನ ಅಪಘಾತಕ್ಕೆ ತಾಂತ್ರಿಕ ತೊಂದರೆ  ಕಾರಣ ಇರಬಹುದು: ಎಚ್‌ಎಎಲ್‌

ಬಿಹಾರ ಕೇಡರ್ ಐಪಿಎಸ್‌ ಅಧಿಕಾರಿ ಬಂಧಿಸಿದ ಆಂಧ್ರ ಪೊಲೀಸ್

Sunil Nayak Arrest: ಹೈದರಾಬಾದ್: ಬಿಹಾರ ಕೇಡರ್ ಐಪಿಎಸ್‌ ಅಧಿಕಾರಿ ಸುನಿಲ್ ನಾಯಕ್ ಅವರನ್ನು ಆಂಧ್ರ ಪ್ರದೇಶ ಪೊಲೀಸರ ತಂಡ ಬಂಧಿಸಿದೆ. ಪ್ರಸ್ತುತ ಆಂಧ್ರ ಪ್ರದೇಶ ವಿಧಾನಸಭೆಯ ಉಪ ಸ್ಪೀಕರ್ ಆಗಿರುವ ಕೆ.ಆರ್. ರಘುರಾಮ ಕೃಷ್ಣ ರಾಜು ಅವರ ಕಸ್ಟಡಿ ಚಿತ್ರಹಿಂಸೆ ಪ್ರಕರಣಕ್ಕೆ
Last Updated 23 ಫೆಬ್ರುವರಿ 2026, 16:14 IST
ಬಿಹಾರ ಕೇಡರ್ ಐಪಿಎಸ್‌ ಅಧಿಕಾರಿ ಬಂಧಿಸಿದ ಆಂಧ್ರ ಪೊಲೀಸ್
ADVERTISEMENT

ಅಧಿಕಾರದಿಂದ ತೆಗೆದುಹಾಕಲು ಯತ್ನಿಸಿದ್ದ ಯೂನಸ್: ಬಾಂಗ್ಲಾ ಅಧ್ಯಕ್ಷ ಶಹಾಬುದ್ದೀನ್

Bangladesh Politics: ಢಾಕಾ: ‘ನಿಕಟಪೂರ್ವ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್‌ ಯೂನಸ್ ಅವರು ನನ್ನನ್ನು ಹಲವು ಬಾರಿ ಅಧಿಕಾರದಿಂದ ತೆಗೆದುಹಾಕಲು ಯತ್ನಿಸಿದ್ದರು’ ಎಂದು ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್‌ ಶಹಾಬುದ್ದೀನ್ ಆರೋಪಿಸಿದ್ದಾರೆ.
Last Updated 23 ಫೆಬ್ರುವರಿ 2026, 16:11 IST
ಅಧಿಕಾರದಿಂದ ತೆಗೆದುಹಾಕಲು ಯತ್ನಿಸಿದ್ದ ಯೂನಸ್: ಬಾಂಗ್ಲಾ ಅಧ್ಯಕ್ಷ ಶಹಾಬುದ್ದೀನ್

ಮೇರಿ ರಸೋಯಿ; 40 ಲಕ್ಷ ಕುಟುಂಬಕ್ಕೆ ಆಹಾರ ಕಿಟ್‌: ಭಗವಂತ್‌ ಮಾನ್‌

Food Kit Distribution: ಮುಖ್ಯಮಂತ್ರಿ ಭಗವಂತ್‌ ಮಾನ್‌ ನೇತೃತ್ವದ ಪಂಜಾಬ್‌ ಸರ್ಕಾರವು ಸೋಮವಾರ ‘ಮೇರಿ ರಸೋಯಿ’ ಯೋಜನೆಗೆ ಅಧಿಕೃತ ಚಾಲನೆ ನೀಡಿರುವುದಾಗಿ ಘೋಷಿಸಿದೆ.
Last Updated 23 ಫೆಬ್ರುವರಿ 2026, 16:08 IST
ಮೇರಿ ರಸೋಯಿ; 40 ಲಕ್ಷ ಕುಟುಂಬಕ್ಕೆ ಆಹಾರ ಕಿಟ್‌: ಭಗವಂತ್‌ ಮಾನ್‌

ಛತ್ತೀಸಗಢದಲ್ಲಿ ನಕ್ಸಲ್‌ ಮೂಲೋತ್ಪಾಟನೆ: ರಾಜ್ಯಪಾಲ ರಮೆನ್ ಡೆಕಾ

Chhattisgarh Naxalism: ರಾಯ್‌ಪುರ: ಛತ್ತೀಸಗಢ ರಾಜ್ಯವು ಎಡಪಂಥೀಯ ಉಗ್ರವಾದದ ಮೂಲೋತ್ಪಾಟನೆಯ (ನಕ್ಸಲ್‌) ಅಂಚಿನಲ್ಲಿದೆ ಎಂದು ರಾಜ್ಯಪಾಲ ರಮೆನ್ ಡೆಕಾ ಅವರು ಸೋಮವಾರ ಘೋಷಣೆ ಮಾಡಿದ್ದಾರೆ. ಬಜೆಟ್ ಅಧಿವೇಶನದ ಮೊದಲ ದಿನ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು
Last Updated 23 ಫೆಬ್ರುವರಿ 2026, 15:56 IST
ಛತ್ತೀಸಗಢದಲ್ಲಿ ನಕ್ಸಲ್‌ ಮೂಲೋತ್ಪಾಟನೆ: ರಾಜ್ಯಪಾಲ ರಮೆನ್ ಡೆಕಾ
ADVERTISEMENT
ADVERTISEMENT
ADVERTISEMENT