ಮಂಗಳವಾರ, 20 ಜನವರಿ 2026
×
ADVERTISEMENT

ಸುದ್ದಿ

ADVERTISEMENT

ಪರ್ವತದ ಕೂಗು ಆಲಿಸಿದ ಅಪ್ಪ, ಮಗಳು.. 70,000 ಮರ ಬೆಳೆಸಿ ಪ್ರಕೃತಿಗೆ ಮರುಜೀವ

Forest Restoration Effort: ಉತ್ತರಾಖಂಡದಲ್ಲಿ ಅಪ್ಪ ಕಿಶನ್ ಲಾಲ್ ಮತ್ತು ಮಗಳು ಕಲ್ಪನಾ ಕಳೆದ 35 ವರ್ಷಗಳಲ್ಲಿ 70,000 ಗಿಡಗಳನ್ನು ನೆಟ್ಟು ಬಟಹರ್ ಅರಣ್ಯ ಪ್ರದೇಶಕ್ಕೆ ಹಸಿರು ಮರುಜೀವ ನೀಡಿದ್ದಾರೆ ಎಂದು ವರದಿಯಾಗಿದೆ.
Last Updated 20 ಜನವರಿ 2026, 17:07 IST
ಪರ್ವತದ ಕೂಗು ಆಲಿಸಿದ ಅಪ್ಪ, ಮಗಳು.. 70,000 ಮರ ಬೆಳೆಸಿ ಪ್ರಕೃತಿಗೆ ಮರುಜೀವ

ಎಐಬಿಇ| ವರ್ಷದಲ್ಲಿ 2 ಪರೀಕ್ಷೆ: ‘ಸುಪ್ರೀಂ’ಗೆ ಮಾಹಿತಿ ನೀಡಿದ ಬಿಸಿಐ

Bar Exam Reform: ಎಐಬಿಇ ಪರೀಕ್ಷೆಯನ್ನು ವರ್ಷಕ್ಕೆ ಎರಡು ಬಾರಿ ನಡೆಸಲು ಸಾಧ್ಯವಾಗುವಂತೆ ಹೊಸ ನಿಯಮಗಳು ಜಾರಿಗೆ ಬಂದಿದ್ದು, ಅಂತಿಮ ವರ್ಷ ಕಾನೂನು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬಹುದಾಗಿದೆ ಎಂದು ಬಿಸಿಐ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
Last Updated 20 ಜನವರಿ 2026, 16:29 IST
ಎಐಬಿಇ| ವರ್ಷದಲ್ಲಿ 2 ಪರೀಕ್ಷೆ: ‘ಸುಪ್ರೀಂ’ಗೆ ಮಾಹಿತಿ ನೀಡಿದ ಬಿಸಿಐ

Greenland: ನಿರ್ಧಾರದಿಂದ ಹಿಂದೆ ಸರಿಯಲ್ಲ: AI ಚಿತ್ರದ ಮೂಲಕ ಟ್ರಂಪ್ ಸಂದೇಶ

Trump Greenland Plan: ಗ್ರೀನ್‌ಲ್ಯಾಂಡ್ ಅನ್ನು ವಶಪಡಿಸಿಕೊಳ್ಳುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂಬುದನ್ನು ಟ್ರಂಪ್ AI ಚಿತ್ರಗಳ ಮೂಲಕ ಸ್ಪಷ್ಟಪಡಿಸಿದ್ದಾರೆ.
Last Updated 20 ಜನವರಿ 2026, 16:24 IST
Greenland: ನಿರ್ಧಾರದಿಂದ ಹಿಂದೆ ಸರಿಯಲ್ಲ: AI ಚಿತ್ರದ ಮೂಲಕ ಟ್ರಂಪ್ ಸಂದೇಶ

ಕೇಂದ್ರ ನೌಕರರ ವಿರುದ್ಧದ ಲಂಚ ಆರೋಪ| ರಾಜ್ಯ ಪೊಲೀಸರೂ ತನಿಖೆ ನಡೆಸಬಹುದು: ಸುಪ್ರೀಂ

Corruption Investigation Ruling: ರಾಜ್ಯದ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳು ಕೇಂದ್ರ ನೌಕರರ ವಿರುದ್ಧ ತನಿಖೆ ನಡೆಸಬಹುದು; ಸಿಬಿಐ ಅನುಮತಿ ಅಗತ್ಯವಿಲ್ಲ ಎಂಬ ಮಹತ್ವದ ತೀರ್ಪು ಸುಪ್ರೀಂ ಕೋರ್ಟ್ ನೀಡಿದೆ.
Last Updated 20 ಜನವರಿ 2026, 16:16 IST
ಕೇಂದ್ರ ನೌಕರರ ವಿರುದ್ಧದ ಲಂಚ ಆರೋಪ| ರಾಜ್ಯ ಪೊಲೀಸರೂ ತನಿಖೆ ನಡೆಸಬಹುದು: ಸುಪ್ರೀಂ

ಎಸ್‌ಐಆರ್‌: ಪ.ಬಂಗಾಳದ ವಿವಿಧೆಡೆ ಪ್ರತಿಭಟನೆ

Voter List Verification Anger: ಪಶ್ಚಿಮ ಬಂಗಾಳದ ಹಲವೆಡೆ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ದೌರ್ಜನ್ಯದ ಆರೋಪದ ಮೇಲೆ ರಸ್ತೆ ತಡೆ, ಟೈಯರ್ ಸುಟ್ಟು ಪ್ರತಿಭಟನೆ ನಡೆದಿದೆ. ಸುಪ್ರೀಂ ಕೋರ್ಟ್ ಪಾರದರ್ಶಕತೆಗಾಗಿ ಸೂಚಿಸಿದ್ದ ಬೆನ್ನಲ್ಲೇ ಈ ಆಕ್ರೋಶ.
Last Updated 20 ಜನವರಿ 2026, 16:03 IST
ಎಸ್‌ಐಆರ್‌: ಪ.ಬಂಗಾಳದ ವಿವಿಧೆಡೆ ಪ್ರತಿಭಟನೆ

ಎಫ್‌ಟಿಎ ಹೊಸ್ತಿಲಲ್ಲಿ ಭಾರತ–ಯುರೋಪ್: ಐರೋಪ್ಯ ಆಯೋಗದ ಅಧ್ಯಕ್ಷೆ ಉರ್ಸುಲಾ

ಐರೋಪ್ಯ ಆಯೋಗದ ಅಧ್ಯಕ್ಷೆ ಉರ್ಸುಲಾ ಫಾಂಡರ್‌ ಲೇಯನ್ ಹೇಳಿಕೆ
Last Updated 20 ಜನವರಿ 2026, 15:57 IST
ಎಫ್‌ಟಿಎ ಹೊಸ್ತಿಲಲ್ಲಿ ಭಾರತ–ಯುರೋಪ್: ಐರೋಪ್ಯ ಆಯೋಗದ ಅಧ್ಯಕ್ಷೆ ಉರ್ಸುಲಾ

ನ್ಯಾಯಾಂಗ ನಿಂದನೆ: ಮೇನಕಾ ಗಾಂಧಿಗೆ ಸುಪ್ರೀಂ ಕೋರ್ಟ್ ತರಾಟೆ

Maneka Gandhi Contempt: ಬೀದಿ ನಾಯಿ ಹಾವಳಿ ಪ್ರಕರಣದ ನ್ಯಾಯಾಲಯದ ಆದೇಶವನ್ನು ಟೀಕಿಸಿದ್ದಕ್ಕೆ ಸುಪ್ರೀಂ ಕೋರ್ಟ್ ಮನೇಕಾ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ನ್ಯಾಯಾಂಗ ನಿಂದನೆ ಪ್ರಕರಣದಿಂದ ಔದಾರ್ಯದಿಂದ ತಪ್ಪಿಸಿಕೊಂಡಿದ್ದಾರೆ.
Last Updated 20 ಜನವರಿ 2026, 15:57 IST
ನ್ಯಾಯಾಂಗ ನಿಂದನೆ: ಮೇನಕಾ ಗಾಂಧಿಗೆ ಸುಪ್ರೀಂ ಕೋರ್ಟ್ ತರಾಟೆ
ADVERTISEMENT

ತೆಲಂಗಾಣ: ₹22ಕ್ಕೆ ಕೊಲೆ

Debt Dispute Crime: ಮೇಡಕ್‌ನಲ್ಲಿ ಕೇವಲ ₹22 ಹಣದ ವಿವಾದಕ್ಕೆ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದ ಮಹೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಘಟನೆಯು ಮಕರ ಸಂಕ್ರಾತಿಯಂದು ಮದ್ಯ ಸೇವನೆಯ ವೇಳೆ ನಡೆದಿದೆ.
Last Updated 20 ಜನವರಿ 2026, 15:54 IST
ತೆಲಂಗಾಣ: ₹22ಕ್ಕೆ  ಕೊಲೆ

ಸಮೋಸಗಳಿಗೆ ₹2 ಕೋಟಿ ಖರ್ಚು: ಬಿಜೆಪಿ ವಿರುದ್ಧ ಕೇಜ್ರಿವಾಲ್‌ ಆರೋಪ

ಗುಜರಾತ್‌ನ ಬುಡಕಟ್ಟು ಪ್ರದೇಶದಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ₹50 ಕೋಟಿ ವೆಚ್ಚ
Last Updated 20 ಜನವರಿ 2026, 15:47 IST
ಸಮೋಸಗಳಿಗೆ ₹2 ಕೋಟಿ ಖರ್ಚು: ಬಿಜೆಪಿ ವಿರುದ್ಧ ಕೇಜ್ರಿವಾಲ್‌ ಆರೋಪ

ಸಾಫ್ಟ್‌ವೇರ್ ಮೂಲಕ ಸಮಗ್ರ ಅಕ್ರಮ: ಚುನಾವಣಾ ಆಯೋಗದ ವಿರುದ್ಧ ಟಿಎಂಸಿ ವಾಗ್ದಾಳಿ

Voter List Controversy: ಎಸ್‌ಐಆರ್‌ ಸಾಫ್ಟ್‌ವೇರ್‌ನಲ್ಲಿ ಅಕ್ರಮವಾಗಿ ನಡೆಯುತ್ತಿದೆ ಎಂದು ಟಿಎಂಸಿ ಆರೋಪಿಸಿ, ಚುನಾವಣಾ ಆಯೋಗದ ನಡಾವಳಿಗೆ ಪಾರದರ್ಶಕತೆ ಬೇಡಿಕೆಯಿಟ್ಟಿದೆ ಎಂದು ಡೆರೆಕ್ ಒಬ್ರಿಯಾನ್ ಹೇಳಿದ್ದಾರೆ.
Last Updated 20 ಜನವರಿ 2026, 15:42 IST
ಸಾಫ್ಟ್‌ವೇರ್ ಮೂಲಕ ಸಮಗ್ರ ಅಕ್ರಮ: ಚುನಾವಣಾ ಆಯೋಗದ ವಿರುದ್ಧ ಟಿಎಂಸಿ ವಾಗ್ದಾಳಿ
ADVERTISEMENT
ADVERTISEMENT
ADVERTISEMENT