ಬುಧವಾರ, 21 ಜನವರಿ 2026
×
ADVERTISEMENT

ಸುದ್ದಿ

ADVERTISEMENT

ಉತ್ತರ ಪ್ರದೇಶ: ಜನಭವನವಾದ ರಾಜಭವನ

Government Order: ಉತ್ತರ ಪ್ರದೇಶದ ರಾಜ್ಯಪಾಲರ ಅಧಿಕೃತ ನಿವಾಸ ರಾಜಭವನವನ್ನು 'ಜನಭವನ' ಎಂದು ಮರುನಾಮಕರಣ ಮಾಡಲಾಗಿದೆ. ಈ ಹೆಸರು ತಕ್ಷಣದಿಂದ ಜಾರಿಯಾಗಲಿದೆ ಎಂದು ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರ ಕಚೇರಿ ಪ್ರಕಟಿಸಿದೆ.
Last Updated 21 ಜನವರಿ 2026, 23:30 IST
ಉತ್ತರ ಪ್ರದೇಶ: ಜನಭವನವಾದ ರಾಜಭವನ

ಎಸ್‌ಐಆರ್‌ ನಿಷ್ಪಕ್ಷಪಾತವಾಗಿರಲಿ: ಸುಪ್ರೀಂ ಕೋರ್ಟ್‌

ಸಹಜ ನ್ಯಾಯ ತತ್ವಗಳಿಗೆ ಅನುಗುಣವಾಗಿ ಇರಬೇಕು: ನ್ಯಾಯಾಲಯ ನಿರ್ದೇಶನ
Last Updated 21 ಜನವರಿ 2026, 23:30 IST
ಎಸ್‌ಐಆರ್‌ ನಿಷ್ಪಕ್ಷಪಾತವಾಗಿರಲಿ: ಸುಪ್ರೀಂ ಕೋರ್ಟ್‌

ಫ್ಯಾಕ್ಟ್ ಚೆಕ್: ಟ್ರಂಪ್ ವಿರುದ್ಧ ಭಾರಿ ಪ್ರತಿಭಟನೆ ನಡೆಸಲಾಯಿತು ಎಂಬುದು ಸುಳ್ಳು

Fake News Alert: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರವು ಟ್ರಂಪ್ ವಿರುದ್ಧದ ನ್ಯೂಯಾರ್ಕ್ ಪ್ರತಿಭಟನೆಯದ್ದಲ್ಲ. ಇದು 2018ರ ಗನ್ ವಿರೋಧಿ ರ್‍ಯಾಲಿಯ ಹಳೆಯ ಚಿತ್ರವೆಂದು ಪಿಟಿಐ ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ.
Last Updated 21 ಜನವರಿ 2026, 23:30 IST
ಫ್ಯಾಕ್ಟ್ ಚೆಕ್: ಟ್ರಂಪ್ ವಿರುದ್ಧ ಭಾರಿ ಪ್ರತಿಭಟನೆ ನಡೆಸಲಾಯಿತು ಎಂಬುದು ಸುಳ್ಳು

ಇಂದಿರಾಗಾಂಧಿ ಶಾಂತಿ ಪ್ರಶಸ್ತಿಗೆ ಗ್ರಾಕಾ ಮ್ಯಾಚೆಲ್ ಆಯ್ಕೆ: ಯಾರಿವರು?

Graca Machel Background: 2025ರ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿಗೆ ಮೊಜಾಂಬಿಕ್ ಹಕ್ಕುಗಳ ಹೋರಾಟಗಾರ್ತಿ ಗ್ರಾಕಾ ಮ್ಯಾಚೆಲ್ ಅವರನ್ನು ಆಯ್ಕೆ ಮಾಡಲಾಗಿದೆ. ಶಿಕ್ಷಣ, ಆರೋಗ್ಯ ಮತ್ತು ಮಾನವೀಯ ಸೇವೆಯಲ್ಲಿ ಅವರ ಕೊಡುಗೆ ಅಮೂಲ್ಯ.
Last Updated 21 ಜನವರಿ 2026, 16:34 IST
ಇಂದಿರಾಗಾಂಧಿ ಶಾಂತಿ ಪ್ರಶಸ್ತಿಗೆ ಗ್ರಾಕಾ ಮ್ಯಾಚೆಲ್ ಆಯ್ಕೆ: ಯಾರಿವರು?

2030ರ ವರೆಗೆ ಅಟಲ್‌ ಪಿಂಚಣಿ ಯೋಜನೆ ವಿಸ್ತರಣೆಗೆ ಅಸ್ತು

Pension Scheme Approval: ಅಸಂಘಟಿತ ವಲಯದ ಕಾರ್ಮಿಕರ ವೃದ್ಧಾಪ್ಯ ಭದ್ರತೆಗೆ ಅಟಲ್ ಪಿಂಚಣಿ ಯೋಜನೆಯನ್ನು 2030–31ನೇ ಹಣಕಾಸು ವರ್ಷದವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಪ್ರಕಟಣೆ ತಿಳಿಸಿದೆ.
Last Updated 21 ಜನವರಿ 2026, 16:30 IST
2030ರ ವರೆಗೆ ಅಟಲ್‌ ಪಿಂಚಣಿ ಯೋಜನೆ ವಿಸ್ತರಣೆಗೆ ಅಸ್ತು

ಎಸ್‌ಐಆರ್‌ ಶ್ಲಾಘಿಸಿದ ಜ್ಞಾನೇಶ್‌ ಕುಮಾರ್

ಪ್ರಜಾಪ್ರಭುತ್ವ ಮತ್ತು ಚುನಾವಣಾ ನಿರ್ವಹಣೆ ಕುರಿತ ಅಂತರರಾಷ್ಟ್ರೀಯ ಸಮ್ಮೇಳನ
Last Updated 21 ಜನವರಿ 2026, 16:25 IST
ಎಸ್‌ಐಆರ್‌ ಶ್ಲಾಘಿಸಿದ ಜ್ಞಾನೇಶ್‌ ಕುಮಾರ್

100 ನಾಯಿಗಳಿಗೆ ವಿಷಕಾರಿ ಚುಚ್ಚುಮದ್ದು: ಪ್ರಕರಣ ದಾಖಲು 

ಸರಪಂಚ್‌, ಕಾರ್ಯದರ್ಶಿ ಹಾಗೂ ವಾರ್ಡ್‌ ಸದಸ್ಯರ ವಿರುದ್ಧ ದೂರು
Last Updated 21 ಜನವರಿ 2026, 16:23 IST
100 ನಾಯಿಗಳಿಗೆ ವಿಷಕಾರಿ ಚುಚ್ಚುಮದ್ದು: ಪ್ರಕರಣ ದಾಖಲು 
ADVERTISEMENT

ಉದಯನಿಧಿ ಹೇಳಿಕೆ ದ್ವೇಷ ಭಾಷಣಕ್ಕೆ ಸಮ: ಮದ್ರಾಸ್‌ ಹೈಕೋರ್ಟ್

ಸನಾತನ ಧರ್ಮ ಅವಹೇಳನ: ಹೇಳಿಕೆ ತಿರುಚಿದ ಆರೋಪ: ಮಾಳವೀಯ ವಿರುದ್ಧದ ಎಫ್‌ಐಆರ್‌ ರದ್ದು
Last Updated 21 ಜನವರಿ 2026, 16:21 IST
ಉದಯನಿಧಿ ಹೇಳಿಕೆ ದ್ವೇಷ ಭಾಷಣಕ್ಕೆ ಸಮ: ಮದ್ರಾಸ್‌ ಹೈಕೋರ್ಟ್

ಟ್ರಂಪ್ ಶಾಂತಿ ಮಂಡಳಿಗೆ ನೆತನ್ಯಾಹು

Middle East Peace: ಗಾಜಾದ ಆಡಳಿತದ ಮೇಲ್ವಿಚಾರಣೆ ನಡೆಸಲಿರುವ ಶಾಂತಿ ಮಂಡಳಿಗೆ ಸೇರ್ಪಡೆಗೊಳ್ಳಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಸಮ್ಮತಿಸಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.
Last Updated 21 ಜನವರಿ 2026, 16:12 IST
ಟ್ರಂಪ್ ಶಾಂತಿ ಮಂಡಳಿಗೆ ನೆತನ್ಯಾಹು

ವೈವಾಹಿಕ ವಿವಾದ ಪರಿಹಾರ; ಪ್ರಾಮಾಣಿಕ ಪ್ರಯತ್ನ ಎಲ್ಲರ ಜವಾಬ್ದಾರಿ: ಸುಪ್ರೀಂಕೋರ್ಟ್

ನ್ಯಾಯಾಲಯಗಳನ್ನು ‘ಯುದ್ಧಭೂಮಿ’ಯಾಗಿ ಪರಿಗಣಿಸುವುದಕ್ಕೆ ಅವಕಾಶ ನೀಡುವುದಿಲ್ಲ
Last Updated 21 ಜನವರಿ 2026, 16:07 IST
ವೈವಾಹಿಕ ವಿವಾದ ಪರಿಹಾರ; ಪ್ರಾಮಾಣಿಕ ಪ್ರಯತ್ನ ಎಲ್ಲರ ಜವಾಬ್ದಾರಿ: ಸುಪ್ರೀಂಕೋರ್ಟ್
ADVERTISEMENT
ADVERTISEMENT
ADVERTISEMENT