ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಪ್ರಧಾನಿ ಉತ್ತರವಿಲ್ಲದೇ ಲೋಕಸಭೆಯಲ್ಲಿ ವಂದನಾ ನಿರ್ಣಯ ಅಂಗೀಕಾರ

Parliament Resolution: ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿಯವರು ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಚರ್ಚೆಗೆ ಉತ್ತರ ನೀಡದೆಯೇ ಗುರುವಾರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.
Last Updated 5 ಫೆಬ್ರುವರಿ 2026, 13:55 IST
ಪ್ರಧಾನಿ ಉತ್ತರವಿಲ್ಲದೇ ಲೋಕಸಭೆಯಲ್ಲಿ ವಂದನಾ ನಿರ್ಣಯ ಅಂಗೀಕಾರ

ಬೇರೆ ಕಾಲೇಜಿಗೆ ವೈದ್ಯಕೀಯ ವಿದ್ಯಾರ್ಥಿ ವರ್ಗಾವಣೆ ನಿಷೇಧ ಅಮಾನ್ಯ: ದೆಹಲಿ HC

ದೆಹಲಿ ಹೈಕೋರ್ಟ್‌ ತೀರ್ಪು; ಸೂಕ್ತ ನೀತಿ ರಚಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಸೂಚನೆ
Last Updated 5 ಫೆಬ್ರುವರಿ 2026, 13:51 IST
ಬೇರೆ ಕಾಲೇಜಿಗೆ ವೈದ್ಯಕೀಯ ವಿದ್ಯಾರ್ಥಿ ವರ್ಗಾವಣೆ ನಿಷೇಧ ಅಮಾನ್ಯ: ದೆಹಲಿ HC

ಅಹಮದಾಬಾದ್‌ನ ಹೊರವಲಯದಲ್ಲಿ ಮದ್ಯ ಸೇವನೆ: 81 ಜನರ ವಿರುದ್ಧ ಕ್ರಮ

Liquor Ban Violation: ಗುಜರಾತ್‌ನ ಅಹಮದಾಬಾದ್‌ನ ಹೊರವಲದಯದಲ್ಲಿ ಮದ್ಯ ಸೇವಿಸಿದ ಆರೋಪದ ಮೇಲೆ ಪೊಲೀಸರು 43 ಪುರುಷರನ್ನು ಬಂಧಿಸಿದ್ದು, 38 ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 5 ಫೆಬ್ರುವರಿ 2026, 13:49 IST
 ಅಹಮದಾಬಾದ್‌ನ ಹೊರವಲಯದಲ್ಲಿ ಮದ್ಯ ಸೇವನೆ: 81 ಜನರ ವಿರುದ್ಧ ಕ್ರಮ

ಚುನಾವಣೆಯಲ್ಲಿ ಸೋಲಿಸಲು ಎನ್‌ಡಿಎಯಿಂದ ₹40,000 ಕೋಟಿ ವೆಚ್ಚ: ತೇಜಸ್ವಿ ಯಾದವ್‌

Tejashwi Yadav Allegation: 2025ರ ವಿಧಾನಸಭಾ ಚುನಾವಣೆಯಲ್ಲಿ ಮಹಾಮೈತ್ರಿಕೂಟ ಸೋಲಿಸಲು ಬಿಹಾರದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟ ₹40,000 ಕೋಟಿ ಖರ್ಚು ಮಾಡಿದೆ ಎಂದು ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್‌ ಆರೋಪಿಸಿದರು.
Last Updated 5 ಫೆಬ್ರುವರಿ 2026, 13:47 IST
ಚುನಾವಣೆಯಲ್ಲಿ ಸೋಲಿಸಲು ಎನ್‌ಡಿಎಯಿಂದ ₹40,000 ಕೋಟಿ ವೆಚ್ಚ: ತೇಜಸ್ವಿ ಯಾದವ್‌

ಕೇರಳ: ಆನೆ ದಾಳಿಗೆ ಮಾವುತ ಬಲಿ

Mahout Death: ನೆಯ್ಯಾರ್ ಅಣೆಕಟ್ಟು ಬಳಿಯ ಕೊಟ್ಟೂರು ಆನೆ ಪುನರ್ವಸತಿ ಕೇಂದ್ರದಲ್ಲಿ ಗುರುವಾರ ಆನೆ ದಾಳಿಯಿಂದ 27 ವರ್ಷದ ಮಾವುತ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 5 ಫೆಬ್ರುವರಿ 2026, 13:44 IST
ಕೇರಳ: ಆನೆ ದಾಳಿಗೆ ಮಾವುತ ಬಲಿ

ತಿರುಪತಿ ಲಡ್ಡು ಪ್ರಸಾದ ತುಪ್ಪದಲ್ಲಿ ಕಲಬೆರಕೆ: ವ್ಯವಸ್ಥೆ ಸುಧಾರಿಸಲು ಸಮಿತಿ

TTD Ghee Controversy: ತಿರುಪತಿ ಲಡ್ಡು ಪ್ರಸಾದ ತಯಾರಿಕೆಗೆ ಕಲಬೆರಕೆ ತುಪ್ಪ ಬಳಸಿದ್ದು, ದೇವರ ವಿಷಯದಲ್ಲಿ ಮಾಡಿದ ಅತಿ ದೊಡ್ಡ ಪಾಪದ ಕೆಲಸವಾಗಿದೆ. ಟಿಟಿಡಿ ಆಡಳಿತವನ್ನು ಸರಿಪಡಿಸಲು ಸಮಿತಿ ರಚಿಸಲಾಗುವುದು ಎಂದು ನಾಯ್ಡು ತಿಳಿಸಿದ್ದಾರೆ.
Last Updated 5 ಫೆಬ್ರುವರಿ 2026, 13:43 IST
ತಿರುಪತಿ ಲಡ್ಡು ಪ್ರಸಾದ ತುಪ್ಪದಲ್ಲಿ ಕಲಬೆರಕೆ: ವ್ಯವಸ್ಥೆ ಸುಧಾರಿಸಲು ಸಮಿತಿ

ಮಣಿ‍ಪುರ: ಸರ್ಕಾರ ರಚನೆಗೆ ಕುಕಿ ಸಂಘಟನೆಗಳ ವಿರೋಧ

Kuki Protest: ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಕೊನೆಗೊಂಡು ಹೊಸ ಸರ್ಕಾರ ರಚನೆಯಾಗುತ್ತಿರುವ ನಡುವೆಯೇ ಇಲ್ಲಿನ ಕೆಲವು ಕುಕಿ ಸಂಘಟನೆಗಳು ತಮ್ಮ ಸಮುದಾಯದ ಶಾಸಕರು ಹೊಸ ಸರ್ಕಾರದ ರಚನೆಯಲ್ಲಿ ಭಾಗವಹಿಸಬಾರದು ಎಂದು ಆಗ್ರಹಿಸಿವೆ.
Last Updated 5 ಫೆಬ್ರುವರಿ 2026, 13:39 IST
ಮಣಿ‍ಪುರ: ಸರ್ಕಾರ ರಚನೆಗೆ ಕುಕಿ ಸಂಘಟನೆಗಳ ವಿರೋಧ
ADVERTISEMENT

ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ 12 ನಕ್ಸಲರ ಶರಣಾಗತಿ

Naxal Rehabilitation: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ 12 ನಕ್ಸಲರು policiಸರ ಮುಂದೆ ಗುರುವಾರ ಶರಣಾಗಿದ್ದಾರೆ. ಈ ನಕ್ಸಲರ ಸುಳಿವು ನೀಡಿದವರಿಗೆ ಒಟ್ಟಾರೆ ₹46 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 5 ಫೆಬ್ರುವರಿ 2026, 13:36 IST
ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ 12 ನಕ್ಸಲರ ಶರಣಾಗತಿ

ಪಶ್ಚಿಮ ಬಂಗಾಳ ಬಜೆಟ್‌: ನಿರುದ್ಯೋಗಿ ಯುವಕರಿಗೆ ಯೋಜನೆ ಸೇರಿ ಹಲವು ಜನಪ್ರಿಯ ಘೋಷಣೆ

ಪಶ್ಚಿಮ ಬಂಗಾಳ: ನಿರುದ್ಯೋಗ ಭತ್ಯೆ ನೀಡುವ ಹೊಸ ಯೋಜನೆ ಜಾರಿ
Last Updated 5 ಫೆಬ್ರುವರಿ 2026, 13:35 IST
ಪಶ್ಚಿಮ ಬಂಗಾಳ ಬಜೆಟ್‌: ನಿರುದ್ಯೋಗಿ ಯುವಕರಿಗೆ ಯೋಜನೆ ಸೇರಿ ಹಲವು ಜನಪ್ರಿಯ ಘೋಷಣೆ

ಅಮೆರಿಕದಲ್ಲಿ ಅಕ್ರಮ ಔಷಧಿ ಮಾರುತ್ತಿದ್ದ 200 ವೆಬ್‌ಸೈಟ್ ಬಂದ್: ಭಾರತಕ್ಕಿದೆ ನಂಟು

Operation Meltdown: ಅಮೆರಿಕದಲ್ಲಿ ಆನ್‌ಲೈನ್ ಮೂಲಕ ಅಕ್ರಮವಾಗಿ ಔಷಧಿಗಳನ್ನು ಮಾರಾಟ ಮಾಡುತ್ತಿದ್ದ 200 ವೆಬ್‌ಸೈಟ್‌ಗಳನ್ನು ಬಂದ್ ಮಾಡಲಾಗಿದೆ. ವಿಶೇಷ ಎಂದರೆ ಈ ವೆಬ್‌ಸೈಟ್‌ಗಳು ಭಾರತ ಮೂಲದ ಅಂತರರಾಷ್ಟ್ರೀಯ ಅಪರಾಧ ಸಂಘಟನೆಗಳ ಜೊತೆ ನಂಟು ಹೊಂದಿವೆ.
Last Updated 5 ಫೆಬ್ರುವರಿ 2026, 13:30 IST
ಅಮೆರಿಕದಲ್ಲಿ ಅಕ್ರಮ ಔಷಧಿ ಮಾರುತ್ತಿದ್ದ 200 ವೆಬ್‌ಸೈಟ್ ಬಂದ್: ಭಾರತಕ್ಕಿದೆ ನಂಟು
ADVERTISEMENT
ADVERTISEMENT
ADVERTISEMENT