ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸುದ್ದಿ

ADVERTISEMENT

Gangsters Act Case: ಅಬ್ಬಾಸ್‌ ಅನ್ಸಾರಿ ಮಧ್ಯಂತರ ಜಾಮೀನು ದೃಢ

Supreme Court: ಮಾಜಿ ಗ್ಯಾಂಗ್‌ಸ್ಟರ್‌ ಮುಖ್ತಾರ್‌ ಅನ್ಸಾರಿ ಅವರ ಪುತ್ರ ಉತ್ತರ ಪ್ರದೇಶದ ಮಾಜಿ ಶಾಸಕ ಅಬ್ಬಾಸ್‌ ಅನ್ಸಾರಿ ಅವರಿಗೆ ಗ್ಯಾಂಗ್‌ಸ್ಟರ್‌ ಕಾಯ್ದೆ ಪ್ರಕರಣದಲ್ಲಿ ನೀಡಲಾಗಿದ್ದ ಮಧ್ಯಂತರ ಜಾಮೀನನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ದೃಢಪಡಿಸಿದೆ.
Last Updated 13 ಜನವರಿ 2026, 14:44 IST
Gangsters Act Case: ಅಬ್ಬಾಸ್‌ ಅನ್ಸಾರಿ ಮಧ್ಯಂತರ ಜಾಮೀನು ದೃಢ

ಕಾಶ್ಮೀರ: ಮಸೀದಿ, ಮದರಸಗಳ ಮಾಹಿತಿ ಸಂಗ್ರಹ ಶುರು

Kashmir Terrorism: ಮಸೀದಿ, ಮದರಸಗಳು ಹಾಗೂ ಅವುಗಳ ಮೇಲ್ವಿಚಾರಕರ ಮಾಹಿತಿಗಳನ್ನು ಸಂಗ್ರಹಿಸಿ ದಾಖಲೆಗಳನ್ನು ರೂಪಿಸುವ ಪ್ರಕ್ರಿಯೆಯನ್ನು ಆಡಳಿತಾಧಿಕಾರಿಗಳು ಕಾಶ್ಮೀರದಲ್ಲಿ ಆರಂಭಿಸಿದ್ದಾರೆ.‌
Last Updated 13 ಜನವರಿ 2026, 14:42 IST
ಕಾಶ್ಮೀರ: ಮಸೀದಿ, ಮದರಸಗಳ ಮಾಹಿತಿ ಸಂಗ್ರಹ ಶುರು

ಮಹಾದೇವ್‌ ಬೆಟ್ಟಿಂಗ್‌ ಆ್ಯಪ್‌ ಅಕ್ರಮ: ಆರೋಪಿಗಳ ಆಸ್ತಿ ಮುಟ್ಟುಗೋಲು

Illegal Gambling: ಮಹಾದೇವ್‌ ಬೆಟ್ಟಿಂಗ್‌ ಆ್ಯಪ್‌ನ ಪ್ರಮುಖ ಪ್ರವರ್ತಕರಲ್ಲಿ ಒಬ್ಬರಾಗಿದ್ದ ರವಿ ಉಪ್ಪಲ್ ಸೇರಿದಂತೆ ಇತರ ಆರೋಪಿಗಳಿಗೆ ಸಂಬಂಧಿಸಿದ ಒಟ್ಟು ₹21 ಕೋಟಿ ಆಸ್ತಿಯನ್ನು ಮತ್ತೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ(ಇ.ಡಿ) ಮಂಗಳವಾರ ಹೇಳಿದೆ.
Last Updated 13 ಜನವರಿ 2026, 14:38 IST
ಮಹಾದೇವ್‌ ಬೆಟ್ಟಿಂಗ್‌ ಆ್ಯಪ್‌ ಅಕ್ರಮ: ಆರೋಪಿಗಳ ಆಸ್ತಿ ಮುಟ್ಟುಗೋಲು

2026 ಜನವರಿ 13: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

Daily News Roundup: ಕೇಂದ್ರ ಕಾರ್ಮಿಕ ಸಚಿವರ ಕ್ವಿಕ್‌ ಡೆಲಿವರಿ ವಿರುದ್ಧ ಕಠಿಣ ಹುದ್ದೆ, ಬೀದಿ ನಾಯಿಗಳ ವಿಚಾರಣೆ, ಇರಾನ್ ಪ್ರತಿಭಟನೆ, ಅಡಿಪಾಯದಿಂದ ಚಿನ್ನ ಸಿಕ್ಕಿದ ಪ್ರಕರಣ ಸೇರಿದಂತೆ ಟಾಪ್ 10 ಸುದ್ದಿಗಳು ಇಲ್ಲಿವೆ.
Last Updated 13 ಜನವರಿ 2026, 14:37 IST
2026 ಜನವರಿ 13: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

ಸಲೇಂಗೆ 2 ದಿನ ಪೆರೋಲ್‌ ನೀಡಬಹುದು: ಬಾಂಬೆ ಹೈಕೋರ್ಟ್‌ಗೆ ಮಹಾರಾಷ್ಟ್ರ ಸರ್ಕಾರ

Gangster Abu Salem:1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಅಪರಾಧಿ ಗ್ಯಾಂಗ್‌ಸ್ಟರ್ ಅಬು ಸಲೇಂಗೆ ಪೊಲೀಸರ ಬೆಂಗಾವಲಿನೊಂದಿಗೆ ಕೇವಲ ಎರಡು ದಿನಗಳ ತುರ್ತು ಪೆರೋಲ್‌ ನೀಡಬಹುದು ಎಂದು ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್‌ಗೆ ಮಂಗಳವಾರ ತಿಳಿಸಿದೆ.
Last Updated 13 ಜನವರಿ 2026, 14:37 IST
ಸಲೇಂಗೆ 2 ದಿನ ಪೆರೋಲ್‌ ನೀಡಬಹುದು: ಬಾಂಬೆ ಹೈಕೋರ್ಟ್‌ಗೆ ಮಹಾರಾಷ್ಟ್ರ ಸರ್ಕಾರ

ಸಂಭಲ್‌: ಕೆರೆ ಒತ್ತುವರಿ; ಜಿಲ್ಲಾಡಳಿತದಿಂದ ಸಮೀಕ್ಷೆ ಆರಂಭ

Lake Encroachment Survey: ಸಂಭಲ್‌ನ ಸರಾಯ ತರೀನ್ ಪ್ರದೇಶದಲ್ಲಿರುವ ಕೆರೆ ಒತ್ತುವರಿ ಸಂಬಂಧ ಜಿಲ್ಲಾಡಳಿತವು ಮಂಗಳವಾರ ಸಮೀಕ್ಷೆ ಕಾರ್ಯ ಕೈಗೊಂಡಿದೆ.
Last Updated 13 ಜನವರಿ 2026, 14:33 IST
ಸಂಭಲ್‌: ಕೆರೆ ಒತ್ತುವರಿ; ಜಿಲ್ಲಾಡಳಿತದಿಂದ ಸಮೀಕ್ಷೆ ಆರಂಭ

ಜಮ್ಮು–ಕಾಶ್ಮೀರ | ಭಯೋತ್ಪಾದಕ ಜಾಲಕ್ಕೆ ಬೆಂಬಲ: ಐವರು ಸರ್ಕಾರಿ ಉದ್ಯೋಗಿಗಳ ವಜಾ

ಭಯೋತ್ಪಾದಕ ಜಾಲಕ್ಕೆ ಬೆಂಬಲ ನೀಡುವವರ ವಿರುದ್ಧದ ಅಭಿಯಾನ ಚುರುಕು
Last Updated 13 ಜನವರಿ 2026, 14:31 IST
ಜಮ್ಮು–ಕಾಶ್ಮೀರ | ಭಯೋತ್ಪಾದಕ ಜಾಲಕ್ಕೆ ಬೆಂಬಲ: ಐವರು ಸರ್ಕಾರಿ ಉದ್ಯೋಗಿಗಳ ವಜಾ
ADVERTISEMENT

ಮೋದಿ ಪದವಿ ಕುರಿತ ಟೀಕೆ: ಕೇಜ್ರಿವಾಲ್ ಮೇಲ್ಮನವಿ ವಜಾ

ಪ್ರತ್ಯೇಕ ವಿಚಾರಣೆಗೆ ಕೋರಿದ್ದ ಎಎಪಿ ನಾಯಕರು: ದೆಹಲಿ ಹೈಕೋರ್ಟ್‌ ನಿರಾಕರಣೆ
Last Updated 13 ಜನವರಿ 2026, 14:28 IST
ಮೋದಿ ಪದವಿ ಕುರಿತ ಟೀಕೆ: ಕೇಜ್ರಿವಾಲ್ ಮೇಲ್ಮನವಿ ವಜಾ

ಶಕ್ಸ್‌ಗಾಮ್‌ ಮಾತ್ರವಲ್ಲ, ಪಿಒಕೆಯೂ ನಮ್ಮದೇ: ಲೆ.ಗವರ್ನರ್‌ ಕವಿಂದರ್ ಗುಪ್ತಾ

ಚೀನಾದ ಪ್ರತಿಪಾದನೆಗೆ ತಿರುಗೇಟು ನೀಡಿದ ಭಾರತ
Last Updated 13 ಜನವರಿ 2026, 14:03 IST
ಶಕ್ಸ್‌ಗಾಮ್‌ ಮಾತ್ರವಲ್ಲ, ಪಿಒಕೆಯೂ ನಮ್ಮದೇ:  ಲೆ.ಗವರ್ನರ್‌ ಕವಿಂದರ್ ಗುಪ್ತಾ

ಮಥುರಾ: ತನಗೆ ಕಚ್ಚಿದ್ದ ಹಾವನ್ನು ಜೇಬಲ್ಲಿಟ್ಟುಕೊಂಡು ಆಸ್ಪತ್ರೆಗೆ ಬಂದ ವ್ಯಕ್ತಿ

Mathura News: ತನಗೆ ಕಚ್ಚಿದ 1.5 ಅಡಿ ಉದ್ದದ ಹಾವನ್ನು ಜೇಬಿನಲ್ಲಿ ಇಟ್ಟುಕೊಂಡು ಆಟೊ ಚಾಲಕರೊಬ್ಬರು ಮಥುರಾದ ಜಿಲ್ಲಾ ಆಸ್ಪತ್ರೆಗೆ ಬಂದಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
Last Updated 13 ಜನವರಿ 2026, 14:00 IST
ಮಥುರಾ: ತನಗೆ ಕಚ್ಚಿದ್ದ ಹಾವನ್ನು ಜೇಬಲ್ಲಿಟ್ಟುಕೊಂಡು ಆಸ್ಪತ್ರೆಗೆ ಬಂದ ವ್ಯಕ್ತಿ
ADVERTISEMENT
ADVERTISEMENT
ADVERTISEMENT