ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಟರ್ಕಿ | ಐಎಸ್‌ ವಿರುದ್ಧ ಕಾರ್ಯಾಚರಣೆ: 110 ಶಂಕಿತ ಉಗ್ರರು ವಶಕ್ಕೆ

ISIS Terror Suspects: ಟರ್ಕಿ ಸರ್ಕಾರವು ಕಳೆದ ಒಂದು ವಾರದಿಂದ ಐಎಸ್‌ ಉಗ್ರ ಸಂಘಟನೆ ಸದಸ್ಯರನ್ನು ಪತ್ತೆಹಚ್ಚಿ ಬಂಧಿಸುವ ಕಾರ್ಯಾಚರಣೆ ನಡೆಸುತ್ತಿದೆ. ದೇಶದ ವಿವಿಧ ಭಾಗಗಳಲ್ಲಿ ಸುಮಾರು 114 ಮನೆಗಳ ಮೇಲೆ ಮಂಗಳವಾರ ದಾಳಿ ನಡೆಸಿದ ಪೊಲೀಸರು, 110 ಶಂಕಿತ ಉಗ್ರರನ್ನು ವಶಕ್ಕೆ ಪಡೆದಿದ್ದಾರೆ.
Last Updated 30 ಡಿಸೆಂಬರ್ 2025, 14:34 IST
ಟರ್ಕಿ | ಐಎಸ್‌ ವಿರುದ್ಧ ಕಾರ್ಯಾಚರಣೆ: 110 ಶಂಕಿತ ಉಗ್ರರು ವಶಕ್ಕೆ

ರಷ್ಯಾದಿಂದ ಒರೆಶ್ನಿಕ್ ಕ್ಷಿಪಣಿ ವ್ಯವಸ್ಥೆ ನಿಯೋಜನೆ

Russian Defense Ministry: ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತು ಸಾಗಿ, ಗುರಿ ನಾಶ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಒರೆಶ್ನಿಕ್ ಕ್ಷಿಪಣಿ ವ್ಯವಸ್ಥೆ ದೇಶದ ಸೇನೆಯ ಬತ್ತಳಿಕೆ ಸೇರಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಮಂಗಳವಾರ ಹೇಳಿದೆ.
Last Updated 30 ಡಿಸೆಂಬರ್ 2025, 14:29 IST
ರಷ್ಯಾದಿಂದ ಒರೆಶ್ನಿಕ್ ಕ್ಷಿಪಣಿ ವ್ಯವಸ್ಥೆ ನಿಯೋಜನೆ

Student Killing | ಜನಾಂಗೀಯ ನಿಂದನೆ; ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ: ಪೊಲೀಸ್

Angel Chakma: ತ್ರಿಪುರಾ ವಿದ್ಯಾರ್ಥಿ ಏಂಜಲ್‌ ಚಕ್ಮಾ ನಿಧನಕ್ಕೆ ಜನಾಂಗೀಯ ನಿಂದನೆ ಕಾರಣ ಎಂಬುದಕ್ಕೆ ಯಾವುದೇ ಪುರಾವೆಗಳು ಈವರೆಗೆ ಲಭ್ಯವಾಗಿಲ್ಲ ಎಂದು ದೆಹ್ರಾಡೂನ್‌ ಪೊಲೀಸರು ಮಂಗಳವಾರ ತಿಳಿಸಿದರು.
Last Updated 30 ಡಿಸೆಂಬರ್ 2025, 14:26 IST
Student Killing | ಜನಾಂಗೀಯ ನಿಂದನೆ; ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ: ಪೊಲೀಸ್

ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಾಲಿದಾ ಜಿಯಾ ನಿಧನ: ಸಾಗಿದ ಹಾದಿ ಹೀಗಿದೆ

Bangladesh Former Prime Minister: ಮಿಲಿಟರಿ ಆಡಳಿತದ ನಂತರ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮತ್ತು ದಶಕಗಳ ಕಾಲ ದೇಶದ ರಾಜಕೀಯದಲ್ಲಿ ಸಕ್ರಿಯವಾಗಿದ್ದ ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಾಲಿದಾ ಜಿಯಾ (79) ಮಂಗಳವಾರ ನಿಧನರಾದರು.
Last Updated 30 ಡಿಸೆಂಬರ್ 2025, 14:20 IST
ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಾಲಿದಾ ಜಿಯಾ ನಿಧನ: ಸಾಗಿದ ಹಾದಿ ಹೀಗಿದೆ

RailOne ಆ್ಯಪ್‌ನಲ್ಲಿ ಟಿಕೆಟ್‌ ಖರೀದಿಸಿದರೆ ಶೇ 3ರಷ್ಟು ರಿಯಾಯಿತಿ

Railway Discount: ‘ರೈಲ್‌ಒನ್‌’ ಅ‍ಪ್ಲಿಕೇಷನ್‌ ಮೂಲಕ ಕಾಯ್ದಿರಿಸದ ಟಿಕೆಟ್‌ ಖರೀದಿಸುವ ಪ್ರಯಾಣಿಕರಿಗೆ ಒಟ್ಟು ಮೊತ್ತದಲ್ಲಿ ಶೇ 3ರಷ್ಟು ರಿಯಾಯಿತಿ ಕೊಡುಗೆಯನ್ನು ರೈಲ್ವೆ ಸಚಿವಾಲಯ ಪ್ರಕಟಿಸಿದೆ.
Last Updated 30 ಡಿಸೆಂಬರ್ 2025, 14:18 IST
RailOne ಆ್ಯಪ್‌ನಲ್ಲಿ ಟಿಕೆಟ್‌ ಖರೀದಿಸಿದರೆ ಶೇ 3ರಷ್ಟು ರಿಯಾಯಿತಿ

ನುಸುಳುಕೋರರು ಎಂದು ಭಾವಿಸಿ ಬಂಗಾಳ ವಲಸೆ ಕಾರ್ಮಿಕರ ಮೇಲೆ ದಾಳಿ: ಪ್ರಧಾನಿಗೆ ಪತ್ರ

Adhir Ranjan Chowdhury: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿಯೇ ಇಂಥ ಪ್ರಕರಣಗಳು ನಡೆಯುತ್ತಿವೆ’ ಎಂದು ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಭೇಟಿ ಮಾಡಿ ಪತ್ರ ನೀಡಿದರು.
Last Updated 30 ಡಿಸೆಂಬರ್ 2025, 14:13 IST
ನುಸುಳುಕೋರರು ಎಂದು ಭಾವಿಸಿ ಬಂಗಾಳ ವಲಸೆ ಕಾರ್ಮಿಕರ ಮೇಲೆ ದಾಳಿ: ಪ್ರಧಾನಿಗೆ ಪತ್ರ

ಒಡಿಶಾ: ಹೆಚ್ಚುವರಿ ತಹಶೀಲ್ದಾರ್‌ ಬಳಿ ₹75 ಲಕ್ಷ ನಗದು, ಆಸ್ತಿ ಪತ್ತೆ

Anti Corruption Raid: ‘ಭುವನೇಶ್ವರದಲ್ಲಿ 2–3 ಅಂತಸ್ತಿನ ಕಟ್ಟಡಗಳು, ಒಂದು ಫ್ಲಾಟ್‌, ಖುರ್ದಾದಲ್ಲಿ ಎರಡು ಅಂತಸ್ತಿನ ಕಟ್ಟಡ, ₹75 ಲಕ್ಷ ನಗದು, 100 ಗ್ರಾಂ ಚಿನ್ನ ಮತ್ತು ಒಂದು ಕಾರು ಪತ್ತೆಯಾಗಿವೆ’ ಎಂದು ವಿಚಕ್ಷಣ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
Last Updated 30 ಡಿಸೆಂಬರ್ 2025, 14:07 IST
ಒಡಿಶಾ: ಹೆಚ್ಚುವರಿ ತಹಶೀಲ್ದಾರ್‌ ಬಳಿ ₹75 ಲಕ್ಷ ನಗದು, ಆಸ್ತಿ ಪತ್ತೆ
ADVERTISEMENT

ಬಿಹಾರ: ಸಹಾಯಕ ಪ್ರಾಧ್ಯಾಪಕರಾಗಿ ಸಚಿವ ಅಶೋಕ್‌ ಚೌಧರಿ ನೇಮಕಕ್ಕೆ ತಡೆ

Assistant Professor Recruitment: ಬಿಹಾರದ ಹಿರಿಯ ಸಚಿವ ಅಶೋಕ್‌ ಚೌಧರಿ ಅವರನ್ನು ಸಹಾಯಕ ಪ್ರಾಧ್ಯಾಪಕರಾಗಿ ನೇಮಿಸುವ ಪ್ರಕ್ರಿಯೆಗೆ ಅಲ್ಲಿನ ಶಿಕ್ಷಣ ಇಲಾಖೆ ತಡೆ ನೀಡಿದೆ.
Last Updated 30 ಡಿಸೆಂಬರ್ 2025, 13:24 IST
ಬಿಹಾರ: ಸಹಾಯಕ ಪ್ರಾಧ್ಯಾಪಕರಾಗಿ ಸಚಿವ ಅಶೋಕ್‌ ಚೌಧರಿ ನೇಮಕಕ್ಕೆ ತಡೆ

ಬಾಂಗ್ಲಾದಲ್ಲಿ ಹಿಂದೂ ಸಹೋದ್ಯೋಗಿಯ ಗುಂಡಿಕ್ಕಿ ಹತ್ಯೆ: ವಾರದಲ್ಲೇ ಮೂರು ಪ್ರಕರಣ

Bangladesh Violence: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಸಹೋದ್ಯೋಗಿಯೊಬ್ಬರೇ ಹಿಂದೂ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಜರುಗಿದೆ
Last Updated 30 ಡಿಸೆಂಬರ್ 2025, 12:58 IST
ಬಾಂಗ್ಲಾದಲ್ಲಿ ಹಿಂದೂ ಸಹೋದ್ಯೋಗಿಯ  ಗುಂಡಿಕ್ಕಿ ಹತ್ಯೆ: ವಾರದಲ್ಲೇ ಮೂರು ಪ್ರಕರಣ

ಮದ್ರಾಸ್ ವಿ.ವಿ ತಿದ್ದುಪಡಿ ಮಸೂದೆ ಹಿಂದಿರುಗಿಸಿದ ರಾಷ್ಟ್ರಪತಿ ಮುರ್ಮು

TN varsity amendment Bill: ತಮಿಳುನಾಡು ಮದ್ರಾಸ್‌ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹಿಂದಿರುಗಿಸಿದ್ದಾರೆ ಎಂದು ಮೂಲಗಳು ಮಂಗಳವಾರ ಹೇಳಿವೆ.
Last Updated 30 ಡಿಸೆಂಬರ್ 2025, 12:36 IST
ಮದ್ರಾಸ್ ವಿ.ವಿ ತಿದ್ದುಪಡಿ ಮಸೂದೆ ಹಿಂದಿರುಗಿಸಿದ ರಾಷ್ಟ್ರಪತಿ ಮುರ್ಮು
ADVERTISEMENT
ADVERTISEMENT
ADVERTISEMENT