ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಮುಸ್ಲಿಂ ಮಹಿಳೆಯರಿಗೆ ಕಂಬಳಿ ನೀಡಲು ನಿರಾಕರಿಸಿದ ಬಿಜೆಪಿ ನಾಯಕ: ಯಾಕೆ ಗೊತ್ತೇ?

Rajasthan BJP: ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸುವವರಿಗೆ ಸವಲತ್ತುಗಳನ್ನು ಪಡೆಯುವ ಹಕ್ಕಿಲ್ಲ ಎಂದು ಬಿಜೆಪಿ ಮಾಜಿ ಸಂಸದ ಸುಖ್‌ಬೀರ್ ಸಿಂಗ್ ಜೌನಪುರಿಯಾ ಹೇಳಿದ್ದಾರೆ. ಸುಖ್‌ಬೀರ್ ಸಿಂಗ್ ಜೌನಪುರಿಯಾ ಅವರು ಮುಸ್ಲಿಂ ಮಹಿಳೆಯರಿಗೆ ಕಂಬಳಿ ನೀಡಲು
Last Updated 23 ಫೆಬ್ರುವರಿ 2026, 7:58 IST
ಮುಸ್ಲಿಂ ಮಹಿಳೆಯರಿಗೆ ಕಂಬಳಿ ನೀಡಲು ನಿರಾಕರಿಸಿದ ಬಿಜೆಪಿ ನಾಯಕ: ಯಾಕೆ ಗೊತ್ತೇ?

‘ಎಲ್ ಮೆಂಚೊ’ ಕುಖ್ಯಾತಿಯ ಡ್ರಗ್ಸ್‌ ಪೆಡ್ಲರ್‌ ಒಸೆಗುರಾ: ಆತನ ಹಿನ್ನೆಲೆ ಏನು?

Mexican Drug Lord: ಮೆಕ್ಸಿಕನ್ ಡ್ರಗ್ ಲಾರ್ಡ್ ಎಂದೇ ಖ್ಯಾತಿ ಪಡೆದ ನೆಮಿಸಿಯೊ ಒಸೆಗುರಾ ಅವರನ್ನು ಜಲಿಸ್ಕೊದಲ್ಲಿ ಮೆಕ್ಸಿಕೊದ ಮಿಲಿಟರಿ ಪಡೆಗಳು ಹತ್ಯೆಗೈದಿವೆ. ಒಸೆಗುರಾ ಇಲ್ಲಿನ ಮೋಸ್ಟ್‌ ವಾಂಟೆಡ್ ಮಾದಕ ವಸ್ತು ಮಾರಾಟಗಾರ ಎಂಬ ಕುಖ್ಯಾತಿ ಪಡೆದಿದ್ದನು.
Last Updated 23 ಫೆಬ್ರುವರಿ 2026, 6:35 IST
‘ಎಲ್ ಮೆಂಚೊ’ ಕುಖ್ಯಾತಿಯ ಡ್ರಗ್ಸ್‌ ಪೆಡ್ಲರ್‌ ಒಸೆಗುರಾ: ಆತನ ಹಿನ್ನೆಲೆ ಏನು?

ಪರಮಾಣು ಶಕ್ತಿಗೆ ಒತ್ತು: ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕಿಮ್ ಮರು ಆಯ್ಕೆ

Kim Jong Un: ಉತ್ತರ ಕೊರಿಯಾದ ಆಡಳಿತಾರೂಢ ವರ್ಕರ್ಸ್ ಪಾರ್ಟಿಯ ಪ್ರಧಾನ ಕಾರ್ಯದರ್ಶಿಯಾಗಿ ಕಿಮ್ ಜಾಂಗ್ ಉನ್ ಅವರನ್ನು ಮರು ಆಯ್ಕೆ ಮಾಡಲಾಗಿದೆ.
Last Updated 23 ಫೆಬ್ರುವರಿ 2026, 6:00 IST
ಪರಮಾಣು ಶಕ್ತಿಗೆ ಒತ್ತು: ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕಿಮ್ ಮರು ಆಯ್ಕೆ

ಪಶ್ಚಿಮ ಬಂಗಾಳದ ರಾಜಕೀಯ ‘ಚಾಣಕ್ಯ’, ಮಾಜಿ ಕೇಂದ್ರ ಸಚಿವ ಮುಕುಲ್ ರಾಯ್ ನಿಧನ

West Bengal Politics: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತ ಮತ್ತು ಬಂಗಾಳದ ರಾಜಕೀಯ ‘ಚಾಣಕ್ಯ’ ಎಂದೇ ಗುರುತಿಸಿಕೊಂಡಿದ್ದ ಮಾಜಿ ಕೇಂದ್ರ ಸಚಿವ ಮುಕುಲ್ ರಾಯ್ ಅವರು ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
Last Updated 23 ಫೆಬ್ರುವರಿ 2026, 5:07 IST
ಪಶ್ಚಿಮ ಬಂಗಾಳದ ರಾಜಕೀಯ ‘ಚಾಣಕ್ಯ’, ಮಾಜಿ ಕೇಂದ್ರ ಸಚಿವ ಮುಕುಲ್ ರಾಯ್ ನಿಧನ

ನೇಪಾಳದಲ್ಲಿ ನದಿಗೆ ಬಿದ್ದ ಬಸ್: ನ್ಯೂಜಿಲೆಂಡ್ ಪ್ರಜೆ ಸೇರಿದಂತೆ 18 ಮಂದಿ ಸಾವು

Trishuli River: ಪ್ರಯಾಣಿಕರಿದ್ದ ಬಸ್‌ ನದಿಗೆ ಉರುಳಿ, 18 ಮಂದಿ ಮೃತಪಟ್ಟಿರುವ ದುರಂತ ನೇಪಾಳದ ಧಾಡಿಂಗ್‌ ಜಿಲ್ಲೆಯಲ್ಲಿ ಸೋಮವಾರ ನಸುಕಿನಲ್ಲಿ ಸಂಭವಿಸಿದೆ. ಧಾಡಿಂಗ್‌ ಜಿಲ್ಲೆಯ ಗಜೂರಿ ಎಂಬಲ್ಲಿ ನಸುಕಿನ 1.30ರ ಸುಮಾರಿಗೆ ಘಟನೆ ನಡೆದಿದೆ. ಪೋಖರದಿಂದ ಕಠ್ಮಂಡು ಕಡೆಗೆ
Last Updated 23 ಫೆಬ್ರುವರಿ 2026, 4:57 IST
ನೇಪಾಳದಲ್ಲಿ ನದಿಗೆ ಬಿದ್ದ ಬಸ್: ನ್ಯೂಜಿಲೆಂಡ್ ಪ್ರಜೆ ಸೇರಿದಂತೆ 18 ಮಂದಿ ಸಾವು

ಮಾದಕವಸ್ತು ದೊರೆ 'ಎಲ್ ಮೆಂಚೊ' ಹತ್ಯೆ: ಮೆಕ್ಸಿಕೊದಲ್ಲಿ ಭುಗಿಲೆದ್ದ ಹಿಂಸಾಚಾರ

Mexico Cartel: 'ಎಲ್ ಮೆಂಚೊ' ಎಂದೇ ಕುಖ್ಯಾತನಾಗಿದ್ದ, ಅಕ್ರಮ ಮಾದಕ ವಸ್ತು ಸಾಗಣೆದಾರ ನೆಮಿಸಿಯೊ ಒಸೆಗುರಾ, ಸೇನಾ ಕಾರ್ಯಾಚರಣೆ ವೇಳೆ ಹತ್ಯೆಯಾಗಿದ್ದಾನೆ ಎಂದು ಮೆಕ್ಸಿಕೊದ ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕವು ಅತಿಕ್ರಮಣದ ಬೆದರಿಕೆ ಒಡ್ಡುತ್ತಿರುವುದರ ನಡುವೆ
Last Updated 23 ಫೆಬ್ರುವರಿ 2026, 4:38 IST
ಮಾದಕವಸ್ತು ದೊರೆ 'ಎಲ್ ಮೆಂಚೊ' ಹತ್ಯೆ: ಮೆಕ್ಸಿಕೊದಲ್ಲಿ ಭುಗಿಲೆದ್ದ ಹಿಂಸಾಚಾರ

2026ರ ಫೆಬ್ರುವರಿ 23: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

Siddaramaiah vs HDK: ರಾಷ್ಟ್ರೀಯ, ರಾಜ್ಯ, ವಿದೇಶ, ಸಿನಿಮಾ, ಕ್ರೀಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
Last Updated 23 ಫೆಬ್ರುವರಿ 2026, 4:10 IST
2026ರ ಫೆಬ್ರುವರಿ 23: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
ADVERTISEMENT

ಹಿಂದುತ್ವದ ಹೆಸರಲ್ಲಿ ರಾಜಕಾರಣ ಮಾಡಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್

Mohan Bhagwat: ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್‌) ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಮಾಡುವುದಿಲ್ಲ. ಬದಲಾಗಿ, ಸಮಾಜ ಹಾಗೂ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ನಂಬಿಕೆ ಇಟ್ಟಿದೆ ಎಂದು ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
Last Updated 23 ಫೆಬ್ರುವರಿ 2026, 3:17 IST
ಹಿಂದುತ್ವದ ಹೆಸರಲ್ಲಿ ರಾಜಕಾರಣ ಮಾಡಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್

ಈ ಎಐ ಬಳಸಿ ನೀವೇ ನಿಮಗೆ ಬೇಕಾದ ರೀತಿ ಸೀರೆ ವಿನ್ಯಾಸ ಮಾಡಬಹುದು!

TCS AI Platform: ನಿಮ್ಮ ಸೀರೆ ಅಥವಾ ಯಾವುದೇ ಬಟ್ಟೆಯನ್ನು ನೀವೇ ತ್ವರಿತವಾಗಿ ಮತ್ತು ಪರಿಪೂರ್ಣ ಬಣ್ಣ ಸಂಯೋಜನೆಗಳೊಂದಿಗೆ ವಿನ್ಯಾಸಗೊಳಿಸಲು ಬಯಸುವಿರಾ? ಹಾಗಿದ್ದರೆ, ನಿಮಗಾಗಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ಒಂದು ಎಐ ಹೊರತಂದಿದೆ.
Last Updated 23 ಫೆಬ್ರುವರಿ 2026, 2:21 IST
ಈ ಎಐ ಬಳಸಿ ನೀವೇ ನಿಮಗೆ ಬೇಕಾದ ರೀತಿ ಸೀರೆ ವಿನ್ಯಾಸ ಮಾಡಬಹುದು!

Fact Check | ಎ.ಐ ಶೃಂಗದಲ್ಲಿ ರೊಬೋ ಮಾನವನನ್ನು ನಿಂದಿಸುವ ದೃಶ್ಯ: ಇದು ಸುಳ್ಳು

Humanoid Robot: ವ್ಯಕ್ತಿಯೊಬ್ಬರು ಮಾನವ ರೊಬೋಟ್‌ ಜೊತೆ ಮಾತನಾಡುತ್ತಿರುವ ವಿಡಿಯೊವನ್ನು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಲಾಗಿದೆ. ಇದು ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಎಐ ಶೃಂಗಸಭೆಯಲ್ಲಿ ನಡೆದ ಘಟನೆಯ ವಿಡಿಯೊ ಎಂದು ಪ್ರತಿ‍ಪಾದಿಸಲಾಗುತ್ತಿದೆ. ಆದರೆ ಇದು ಸುಳ್ಳು.
Last Updated 22 ಫೆಬ್ರುವರಿ 2026, 23:27 IST
Fact Check | ಎ.ಐ ಶೃಂಗದಲ್ಲಿ ರೊಬೋ ಮಾನವನನ್ನು ನಿಂದಿಸುವ ದೃಶ್ಯ: ಇದು ಸುಳ್ಳು
ADVERTISEMENT
ADVERTISEMENT
ADVERTISEMENT