ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ನಟ ವಿಜಯ್ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ

Tamil Actor Vijay: ನಟ ವಿಜಯ್ ವಿರುದ್ಧ ವಿವಾಹೇತರ ಸಂಬಂಧ ಹಾಗೂ ಮಾನಸಿಕ ಹಿಂಸೆ ಆರೋಪಿಸಿ ಪತ್ನಿ ಸಂಗೀತಾ ಚೆಂಗಲ್ಪಟ್ಟು ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾರೆ.
Last Updated 27 ಫೆಬ್ರುವರಿ 2026, 16:11 IST
ನಟ ವಿಜಯ್ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ

ಅದಾನಿ ಕಂಪನಿಯಿಂದ ಹೊರಬಂದ ನಾರ್ವೆ ಬ್ಯಾಂಕ್

₹109 ಲಕ್ಷ ಕೋಟಿ (1.2 ಟ್ರಿಲಿಯಲ್‌ ಡಾಲರ್‌) ಸಂಪತ್ತು ನಿಧಿ ಹೊಂದಿರುವ ನಾರ್ವೆಯ ಸಾವರಿನ್‌ ವೆಲ್ತ್‌ ಫಂಡ್ ಅದಾನಿ ಗ್ರೀನ್‌ ಎನರ್ಜಿ ಲಿಮಿಟೆಡ್‌ನಿಂದ (ಎಜಿಇಎಲ್‌) ಬಂಡವಾಳ
Last Updated 27 ಫೆಬ್ರುವರಿ 2026, 16:08 IST
ಅದಾನಿ ಕಂಪನಿಯಿಂದ ಹೊರಬಂದ ನಾರ್ವೆ ಬ್ಯಾಂಕ್

ಕೇಜ್ರಿವಾಲ್‌ ಖುಲಾಸೆ: ವಿಪಕ್ಷಗಳ ಭಿನ್ನ ನಿಲುವು

ಕಾಂಗ್ರೆಸ್‌ ಅಭಿಪ್ರಾಯಕ್ಕೆ ಸಮ್ಮತಿಸದ ಇತರ ಮಿತ್ರಪಕ್ಷಗಳು
Last Updated 27 ಫೆಬ್ರುವರಿ 2026, 16:07 IST
ಕೇಜ್ರಿವಾಲ್‌ ಖುಲಾಸೆ: ವಿಪಕ್ಷಗಳ ಭಿನ್ನ ನಿಲುವು

ವಿವಾದಿತ ಪುಸ್ತಕ ಮರಳಿಸಲು ಎನ್‌ಸಿಇಆರ್‌ಟಿ ಸೂಚನೆ

‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ಅಧ್ಯಾಯ ಇರುವ ಎಂಟನೇ ತರಗತಿಯ ನಿಷೇಧಿತ ಪಠ್ಯಪುಸ್ತಕದ ಪ್ರತಿಗಳು ಯಾರದ್ದೇ ಬಳಿ ಇದ್ದರೂ ಮಂಡಳಿಗೆ ಮರಳಿಸುವಂತೆ ರಾಷ್ಟ್ರೀಯ ಶಿಕ್ಷಣ
Last Updated 27 ಫೆಬ್ರುವರಿ 2026, 16:04 IST
ವಿವಾದಿತ ಪುಸ್ತಕ ಮರಳಿಸಲು ಎನ್‌ಸಿಇಆರ್‌ಟಿ ಸೂಚನೆ

ಇರಾನ್ ಮೇಲೆ ದಾಳಿ ಸಾಧ್ಯತೆ: ಇಸ್ರೇಲ್ ತೊರೆಯುವಂತೆ ಅಮೆರಿಕ ರಾಯಭಾರಿಗಳಿಗೆ ಸೂಚನೆ

Israel-Iran Tension: ಇರಾನ್ ಮೇಲೆ ದಾಳಿ ನಡೆಯುವ ಸಾಧ್ಯತೆಗಳಿರುವುದರಿಂದ, ಇಸ್ರೇಲ್‌ನಲ್ಲಿರುವ ತನ್ನ ರಾಯಭಾರಿ ಕಚೇರಿ ಸಿಬ್ಬಂದಿಗೆ ತಕ್ಷಣವೇ ದೇಶ ತೊರೆಯುವಂತೆ ಅಮೆರಿಕ ಸೂಚನೆ ನೀಡಿದೆ.
Last Updated 27 ಫೆಬ್ರುವರಿ 2026, 16:03 IST
ಇರಾನ್ ಮೇಲೆ ದಾಳಿ ಸಾಧ್ಯತೆ: ಇಸ್ರೇಲ್ ತೊರೆಯುವಂತೆ ಅಮೆರಿಕ ರಾಯಭಾರಿಗಳಿಗೆ ಸೂಚನೆ

ದೆಹಲಿ ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್‌, ಸಿಸೋಡಿಯಾ, ಕವಿತಾ ಖುಲಾಸೆ

Arvind Kejriwal: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್‌, ಮನೀಶ್ ಸಿಸೋಡಿಯಾ ಹಾಗೂ ಕೆ. ಕವಿತಾ ಸೇರಿದಂತೆ 21 ಮಂದಿಯನ್ನು ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದ್ದು, ಸಿಬಿಐ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.
Last Updated 27 ಫೆಬ್ರುವರಿ 2026, 16:03 IST
ದೆಹಲಿ ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್‌, ಸಿಸೋಡಿಯಾ, ಕವಿತಾ ಖುಲಾಸೆ

ತೆಲಂಗಾಣ ಮುಖ್ಯಮಂತ್ರಿ ಭೇಟಿಯಾದ ಶರಣಾಗತ ನಕ್ಸಲ್

ರಣಾಗತರಾಗಿದ್ದ ನಕ್ಸಲ್‌ ನಾಯಕರಾದ ತಿಪ್ಪೇರಿ ತಿರುಪತಿ ಅಲಿಯಾಸ್‌ ದೇವುಜಿ, ಮಲ್ಲಾ ರಾಜಿ ರೆಡ್ಡಿ ಮತ್ತು ಇತರ ನಾಲ್ವರು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ ರೆಡ್ಡಿ ಅವರನ್ನು ಶುಕ್ರವಾರ ಭೇಟಿಯಾದರು.
Last Updated 27 ಫೆಬ್ರುವರಿ 2026, 15:55 IST
ತೆಲಂಗಾಣ ಮುಖ್ಯಮಂತ್ರಿ ಭೇಟಿಯಾದ ಶರಣಾಗತ ನಕ್ಸಲ್
ADVERTISEMENT

2 ತಿಂಗಳ ಮೊದಲೇ ಹೈಕೋರ್ಟ್‌ ಸಿ.ಜೆಗಳ ವರ್ಗಾವಣೆ: ಕೊಲಿಜಿಯಂನಲ್ಲಿ ನಿರ್ಧಾರ

High Court CJ Transfer: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನಿವೃತ್ತಿಗೆ 2 ತಿಂಗಳು ಮುಂಚೆಯೇ ವರ್ಗಾವಣೆ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ನಿರ್ಧರಿಸಿದ್ದು, ಲಿಸಾ ಗಿಲ್ ಹಾಗೂ ಸುಶ್ರುತ್ ಧರ್ಮಾಧಿಕಾರಿ ನೇಮಕ ಶಿಫಾರಸು ಮಾಡಿದೆ.
Last Updated 27 ಫೆಬ್ರುವರಿ 2026, 15:40 IST
2 ತಿಂಗಳ ಮೊದಲೇ ಹೈಕೋರ್ಟ್‌ ಸಿ.ಜೆಗಳ ವರ್ಗಾವಣೆ:  ಕೊಲಿಜಿಯಂನಲ್ಲಿ ನಿರ್ಧಾರ

ಕೋಲ್ಕತ್ತ, ಪ.ಬಂಗಾಳದಲ್ಲೂ ಭೂಕಂಪ ಅನುಭವ

IMD Report: ಬಾಂಗ್ಲಾದೇಶದ ನಯಾಬಜಾರ್ ಕೇಂದ್ರವಾಗಿದ್ದ 5.5 ತೀವ್ರತೆಯ ಭೂಕಂಪದಿಂದ ಕೋಲ್ಕತ್ತ ಹಾಗೂ ಪಶ್ಚಿಮ ಬಂಗಾಳದ ಹಲವು ಜಿಲ್ಲೆಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಹಾನಿ ವರದಿಯಾಗಿಲ್ಲ.
Last Updated 27 ಫೆಬ್ರುವರಿ 2026, 15:36 IST
ಕೋಲ್ಕತ್ತ, ಪ.ಬಂಗಾಳದಲ್ಲೂ ಭೂಕಂಪ ಅನುಭವ

ಗಡಿ ಸಂಘರ್ಷ ತಾರಕಕ್ಕೆ| 274 ತಾಲಿಬಾನಿಗಳ ಹತ್ಯೆ: ಪಾಕಿಸ್ತಾನ

ಪ್ರತಿದಾಳಿಯಲ್ಲಿ ಪಾಕಿಸ್ತಾನದ 55 ಸೈನಿಕರು ಹತ: ಅಫ್ಗಾನ್
Last Updated 27 ಫೆಬ್ರುವರಿ 2026, 15:35 IST
ಗಡಿ ಸಂಘರ್ಷ ತಾರಕಕ್ಕೆ| 274 ತಾಲಿಬಾನಿಗಳ ಹತ್ಯೆ: ಪಾಕಿಸ್ತಾನ
ADVERTISEMENT
ADVERTISEMENT
ADVERTISEMENT