ಮಂಗಳವಾರ, 18 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

Fact Check: ಎಸ್‌ಐಆರ್‌ ನಂತರ ಅಕ್ರಮ ವಲಸಿಗರು ಬಂಗಾಳ ತೊರೆಯುತ್ತಿರುವುದು ಸುಳ್ಳು

Fact Check: ಬಾಂಗ್ಲಾದೇಶದ ಮೊಂಗ್ಲಾ ಘಾಟ್‌ನ ವಿಡಿಯೊವನ್ನು ಭಾರತೀಯ ಅಕ್ರಮ ವಲಸಿಗರು ಪಶ್ಚಿಮ ಬಂಗಾಳ ತೊರೆದು ಹೋಗುತ್ತಿದ್ದಾರೆ ಎಂಬ ಸುಳ್ಳು ನ್ಯೂಸ್‌ನಂತೆ ಹಂಚಲಾಗುತ್ತಿದೆ ಎಂಬುದು ಬೂಮ್ ವರದಿ ಸ್ಪಷ್ಟಪಡಿಸಿದೆ.
Last Updated 18 ನವೆಂಬರ್ 2025, 1:15 IST
Fact Check: ಎಸ್‌ಐಆರ್‌ ನಂತರ ಅಕ್ರಮ ವಲಸಿಗರು ಬಂಗಾಳ ತೊರೆಯುತ್ತಿರುವುದು ಸುಳ್ಳು

‘ವೈಟ್‌ ಕಾಲರ್‌’ ಭಯೋತ್ಪಾದನೆ: ಪಾಕ್‌, ಬಾಂಗ್ಲಾದಲ್ಲಿ ಶಿಕ್ಷಣ ಪಡೆದವರ ಮೇಲೆ ನಿಗಾ

White Collar Terrorism: ವೈದ್ಯಕೀಯ ಪದವೀಧರರು ಸೇರಿದಂತೆ ವಿದ್ಯಾವಂತರೇ ‘ವೈಟ್‌ ಕಾಲರ್‌’ ಭಯೋತ್ಪಾದನೆಯಲ್ಲಿ ತೊಡಗಿರುವುದು ಖಚಿತವಾಗುತ್ತಿದ್ದಂತೆಯೇ, ಕಳೆದೆರಡು ದಶಕಗಳಲ್ಲಿ ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ಎಂಬಿಬಿಎಸ್‌ ವೈದ್ಯಕೀಯ ಪದವಿ ಪಡೆದವರ ಪರಿಶೀಲನೆಯನ್ನು ಭದ್ರತಾ ಪಡೆಗಳು ತೀವ್ರಗೊಳಿಸಿವೆ.
Last Updated 18 ನವೆಂಬರ್ 2025, 0:51 IST
‘ವೈಟ್‌ ಕಾಲರ್‌’ ಭಯೋತ್ಪಾದನೆ: ಪಾಕ್‌, ಬಾಂಗ್ಲಾದಲ್ಲಿ ಶಿಕ್ಷಣ ಪಡೆದವರ ಮೇಲೆ ನಿಗಾ

ಅಸ್ಸಾಂ: ಮತದಾರರ ಪಟ್ಟಿಯ ‘ವಿಶೇಷ’ ಪರಿಷ್ಕರಣೆಗೆ ಮುಂದಾದ ಚುನಾವಣಾ ಆಯೋಗ

Voter Roll Revision: ಅಸ್ಸಾಂ ವಿಧಾನಸಭಾ ಚುನಾವಣೆಗೆ ಮುನ್ನ ಅನುಮಾನಾಸ್ಪದ ಮತದಾರರನ್ನು ಗುರುತು ಮಾಡಿ ಪಟ್ಟಿಯಿಂದ ತೆಗೆದುಹಾಕಲು ಚುನಾವಣಾ ಆಯೋಗ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 18 ನವೆಂಬರ್ 2025, 0:18 IST
ಅಸ್ಸಾಂ: ಮತದಾರರ ಪಟ್ಟಿಯ ‘ವಿಶೇಷ’ ಪರಿಷ್ಕರಣೆಗೆ ಮುಂದಾದ ಚುನಾವಣಾ ಆಯೋಗ

ವೈಟ್‌ ಕಾಲರ್‌ ಭಯೋತ್ಪಾದನೆ: ಪಾಕ್‌, ಬಾಂಗ್ಲಾದಲ್ಲಿ ಶಿಕ್ಷಣ ಪಡೆದವರ ಮೇಲೆ ನಿಗಾ

Terror Surveillance: ಪಾಕ್‌, ಬಾಂಗ್ಲಾದೇಶದಲ್ಲಿ ವೈದ್ಯಕೀಯ ಪದವಿ ಪಡೆದಿರುವವರಲ್ಲಿ ಕೆಲವರು ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಪರ್ಕ ಹೊಂದಿರುವ ಮಾಹಿತಿ ಹೊರಬಿದ್ದ ಹಿನ್ನೆಲೆಯಲ್ಲಿ, ಭದ್ರತಾ ಪಡೆಗಳು ಇಂತಹ ವಿದ್ಯಾವಂತರ ಮೇಲೆ ನಿಗಾವಹಿಸುತ್ತಿವೆ.
Last Updated 17 ನವೆಂಬರ್ 2025, 23:30 IST
ವೈಟ್‌ ಕಾಲರ್‌ ಭಯೋತ್ಪಾದನೆ: ಪಾಕ್‌, ಬಾಂಗ್ಲಾದಲ್ಲಿ ಶಿಕ್ಷಣ ಪಡೆದವರ ಮೇಲೆ ನಿಗಾ

ಅಜಂ ಖಾನ್‌, ಪುತ್ರ ಅಬ್ದುಲ್ಲಾ ಅಜಂಗೆ 7 ವರ್ಷ ಜೈಲು

Fake PAN card Case: ನಕಲಿ ದಾಖಲೆಗಳ ಆಧಾರದಲ್ಲಿ ಎರಡು ಪ್ಯಾನ್‌ ಕಾರ್ಡ್‌ಗಳನ್ನು ಹೊಂದಿದ್ದ ಆರೋಪದಲ್ಲಿ ಎಸ್‌ಪಿ ನಾಯಕ ಅಜಂ ಖಾನ್ ಮತ್ತು ಅವರ ಪುತ್ರ ಅಬ್ದುಲ್ಲಾ ಅಜಂಗೆ ರಾಂಪುರ ಜನಪ್ರತಿನಿಧಿಗಳ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.
Last Updated 17 ನವೆಂಬರ್ 2025, 17:49 IST
ಅಜಂ ಖಾನ್‌, ಪುತ್ರ ಅಬ್ದುಲ್ಲಾ ಅಜಂಗೆ 7 ವರ್ಷ ಜೈಲು

ಇವಿಎಂ ಅಕ್ರಮ | ನ್ಯಾಯಾಲಯದಲ್ಲಿ ಪ್ರಶ್ನೆ: ಆರ್‌ಜೆಡಿ

Bihar Election Dispute: ಇತ್ತೀಚಿನ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಆರ್‌ಜೆಡಿ ನ್ಯಾಯಾಲಯದ ಮೊರೆ ಹೋಗಲಿದ್ದು, ಮತಪತ್ರದ ಮತದಾನಕ್ಕೆ ಆಗ್ರಹಿಸಿದೆ.
Last Updated 17 ನವೆಂಬರ್ 2025, 16:30 IST
ಇವಿಎಂ ಅಕ್ರಮ | ನ್ಯಾಯಾಲಯದಲ್ಲಿ ಪ್ರಶ್ನೆ: ಆರ್‌ಜೆಡಿ

ಮರಣ ದಂಡನೆ | ರಾಜಕೀಯ ಪ್ರೇರಿತ ತೀರ್ಪು: ಶೇಖ್‌ ಹಸೀನಾ

Bangladesh Verdict: 2024ರ ದಂಗೆಯ ವೇಳೆ ಶೇಖ್ ಹಸೀನಾ ಮಾನವೀಯತೆಯ ವಿರುದ್ಧ ಅಪರಾಧ ಎಸಗಿದ ಕಾರಣ ಮರಣದಂಡನೆ ವಿಧಿಸಲಾಗಿದೆ. ಹಸೀನಾ ತೀರ್ಪು ರಾಜಕೀಯ ಪ್ರೇರಿತ ಮತ್ತು ಪಕ್ಷಪಾತಿಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
Last Updated 17 ನವೆಂಬರ್ 2025, 16:26 IST
ಮರಣ ದಂಡನೆ | ರಾಜಕೀಯ ಪ್ರೇರಿತ ತೀರ್ಪು: ಶೇಖ್‌ ಹಸೀನಾ
ADVERTISEMENT

ಮಾನವೀಯತೆ ವಿರುದ್ಧ ಅಪರಾಧ: ಬಾಂಗ್ಲಾ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ ಮರಣದಂಡನೆ

Sheikh Hasina Verdict: ಕಳೆದ ವರ್ಷ ವಿದ್ಯಾರ್ಥಿಗಳ ದಂಗೆಯನ್ನು ಹತ್ತಿಕ್ಕಲು ಮಾರಣಾಂತಿಕ ದಾಳಿ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಶೇಖ್ ಹಸೀನಾ ಅವರಿಗೆ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಮರಣದಂಡನೆ ವಿಧಿಸಿದೆ.
Last Updated 17 ನವೆಂಬರ್ 2025, 16:18 IST
ಮಾನವೀಯತೆ ವಿರುದ್ಧ ಅಪರಾಧ: ಬಾಂಗ್ಲಾ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ ಮರಣದಂಡನೆ

ಭಾರತ– ಚೀನಾ ಗಡಿ | ಪರಿಸ್ಥಿತಿ ಸುಧಾರಣೆ: ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ

Military Dialogue: ಭಾರತ–ಚೀನಾ ಗಡಿಯಲ್ಲಿ ಭಿನ್ನಾಭಿಪ್ರಾಯ ಬಗೆಹರಿಸಲು ಕಳೆದ ಒಂದು ವರ್ಷದಲ್ಲಿ 1,100ಕ್ಕೂ ಹೆಚ್ಚು ಸಲ ಗಡಿ ಭದ್ರತಾ ಸಿಬ್ಬಂದಿ ಪರಸ್ಪರ ಮಾತುಕತೆ ನಡೆಸಿದ್ದು, ಪರಿಸ್ಥಿತಿ ಸುಧಾರಣೆಯಾಗಿದೆ ಎಂದು ಉಪೇಂದ್ರ ದ್ವಿವೇದಿ ತಿಳಿಸಿದ್ದಾರೆ.
Last Updated 17 ನವೆಂಬರ್ 2025, 16:13 IST
ಭಾರತ– ಚೀನಾ ಗಡಿ | ಪರಿಸ್ಥಿತಿ ಸುಧಾರಣೆ: ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ

ಉತ್ತರ ಪ್ರದೇಶ | ಕಲ್ಲುಕ್ವಾರಿ ಕುಸಿತ: ಮೃತರ ಸಂಖ್ಯೆ 6ಕ್ಕೆ ಏರಿಕೆ

Quarry Accident Update: ಉತ್ತರ ಪ್ರದೇಶದ ಸೋನ್‌ಭದ್ರ ಜಿಲ್ಲೆಯಲ್ಲಿ ಕಲ್ಲುಕ್ವಾರಿ ಕುಸಿತದಿಂದ ಮೃತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ತಡರಾತ್ರಿ ಅವಶೇಷಗಳ ಅಡಿಯಿಂದ ಐದು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 17 ನವೆಂಬರ್ 2025, 15:41 IST
ಉತ್ತರ ಪ್ರದೇಶ | ಕಲ್ಲುಕ್ವಾರಿ ಕುಸಿತ: ಮೃತರ ಸಂಖ್ಯೆ 6ಕ್ಕೆ ಏರಿಕೆ
ADVERTISEMENT
ADVERTISEMENT
ADVERTISEMENT