<p>ʼಪತಂಜಲಿ ಆಯುರ್ವೇದʼವು ಆರೋಗ್ಯ ಮತ್ತು ಯೋಗಕ್ಷೇಮದ ವಿಚಾರದಲ್ಲಿ ಇತ್ತೀಚಿನ ದಿನಗಳಲ್ಲಿ ಕ್ರಾಂತಿಯನ್ನುಂಟುಮಾಡಿದೆ. ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಸ್ಥಾಪಿಸಿದ ಈ ಸಂಸ್ಥೆಯು ಪುರಾತನ ಹಾಗೂ ಆಧುನಿಕ ತಂತ್ರಜ್ಞಾನದ ವಿಧಾನಗಳ ಸಂಯೋಜನೆಯೊಂದಿಗೆ ಆಯುರ್ವೇದವನ್ನು ಆಧುನಿಕ ಆರೋಗ್ಯ ರಕ್ಷಣೆಯಲ್ಲಿ ಮುಂಚೂಣಿಗೆ ತಂದು ನಿಲ್ಲಿಸಿದೆ.</p><p>ಪತಂಜಲಿಯ ವ್ಯಾಪಕ ಶ್ರೇಣಿಯ ಉತ್ಪನ್ನಗಳು, ಯೋಗಕ್ಷೇಮ, ಆರೋಗ್ಯ ಹಾಗೂ ವೈದಿಕ ಆಚರಣೆಗಳ ಕಡೆಗಿನ ನಮ್ಮ ದೃಷ್ಟಿಕೋನದಲ್ಲಿ ಕ್ರಾಂತಿಯನ್ನುಂಟು ಮಾಡಿವೆ. ಆಯುರ್ವೇದದ ಪುನರುಜ್ಜೀವನ ಮತ್ತು ಸಮಗ್ರ ಸ್ವಾಸ್ಥ್ಯದ ಅಭ್ಯಾಸಗಳಿಗೆ ಆಧಾರವಾಗಿರುವ ಈ ಸಂಸ್ಥೆಯು, ಜಾಗತಿಕವಾಗಿ ಜೀವನ ವಿಧಾನವನ್ನು ಪರಿವರ್ತಿಸುತ್ತದೆ.</p><p>ಪತಂಜಲಿ ಆಯುರ್ವೇದ ಉತ್ಪನ್ನಗಳು ಸಾಂಪ್ರದಾಯಿಕ ನೈಸರ್ಗಿಕ ಚಿಕಿತ್ಸಾ ವಿಧಾನಗಳನ್ನು ಪರಿವರ್ತಿಸುವ ಮೂಲಕ ಆಧುನಿಕ ಜೀವನಶೈಲಿಯ ಪರಿಹಾರಗಳನ್ನು ಒದಗಿಸುತ್ತವೆ. ಜನರು ಸಾವಯವ ಮತ್ತು ಪರಿಸರಸ್ನೇಹಿ ಆರೋಗ್ಯ ಪರಿಹಾರಗಳನ್ನು ಅಪೇಕ್ಷಿಸುತ್ತಾರೆ. ಅದನ್ನು, ಪತಂಜಲಿಯು ಪ್ರಾಚೀನ ಆಯುರ್ವೇದ ಜ್ಞಾನದಿಂದ ತಯಾರಾದ ಉತ್ಪನ್ನಗಳ ಮೂಲಕ ಪೂರೈಸುತ್ತದೆ.</p><p>ಗಿಡಮೂಲಿಕೆಯಿಂದ ತಯಾರಿಸಿದ ಸೌಂದರ್ಯವರ್ಧಕಗಳು ಮತ್ತು ಸಾವಯವ ಆಹಾರ ಸೇರಿದಂತೆ ನೈಸರ್ಗಿಕ ಉತ್ಪನ್ನಗಳನ್ನು ಪತಂಜಲಿ ಒದಗಿಸುತ್ತದೆ. ಇವು, ಆಧುನಿಕ ಗ್ರಾಹಕರನ್ನು ಆಕರ್ಷಿಸುತ್ತವೆ. ಪಾರಂಪರಿಕ ಜ್ಞಾನ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಸಂಯೋಜನೆಯೊಂದಿಗೆ ತಯಾರಾದ ಪ್ರತಿಯೊಂದು ಉತ್ಪನ್ನವೂ ಪರಿಣಾಮಕಾರಿ ಹಾಗೂ ಸುರಕ್ಷಿತ ಎಂಬುದನ್ನು ಸಂಸ್ಥೆಯು ಖಾತ್ರಿಪಡಿಸುತ್ತದೆ.</p><p>ಸಮಗ್ರ ವೈದ್ಯಕೀಯ ವ್ಯವಸ್ಥೆಯಲ್ಲಿ ಪತಂಜಲಿಯು ವಿಶ್ವಾಸಾರ್ಹತೆಗೆ ಹೆಸರಾಗಿದ್ದು, ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳೊಂದಿಗೆ ರಾಜಿ ಮಾಡಿಕೊಳ್ಳದೆ ತನ್ನ ಉತ್ಪನ್ನಗಳಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳುತ್ತದೆ. ವಿಶ್ವಾಸಾರ್ಹತೆಯು ಈ ಬ್ರಾಂಡ್ನ ಯಶಸ್ಸಿಗೆ ಮತ್ತೊಂದು ಕಾರಣವಾಗಿದ್ದು, ಆಯುರ್ವೇದ ತತ್ವದ ಆಧಾರದಲ್ಲಿಯೇ ಪ್ರತಿಯೊಂದು ಉತ್ಪನ್ನವನ್ನು ತಯಾರಿಸಲಾಗಿದೆ.</p><p>ಪತಂಜಲಿಯು ತನ್ನ ಉತ್ಪನ್ನಗಳ ಜೊತೆಗೆ ಆಯುರ್ವೇದದ ಪ್ರಮುಖ ಅಂಶವಾದ ಯೋಗದ ವಿಚಾರವಾಗಿಯೂ ವಿಶ್ವದಾದ್ಯಂತ ಪಾರುಪತ್ಯ ಸಾಧಿಸಿದೆ. ಪತಂಜಲಿಯ ತತ್ವಶಾಸ್ತ್ರವು, ದೇಹದ ಚಟುವಟಿಕೆ, ಮನಸ್ಸು ಹಾಗೂ ಆತ್ಮವನ್ನು ಒಳಗೊಂಡದ್ದಾಗಿದ್ದು, ಶಾಂತಿ ಸಾಧನೆ ಹಾಗೂ ವಿಕಾಸದ ಮೇಲೆ ಕೇಂದ್ರೀಕರಿಸಿದೆ.</p><p>ಸಂಶೋಧನಾ ಕೇಂದ್ರಗಳನ್ನು ತೆರೆಯುವ ಹಾಗೂ ಆಯುರ್ವೇದ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಪತಂಜಲಿಯು, ಆಯುರ್ವೇದದ ಸಂರಕ್ಷಣೆ ಹಾಗೂ ಆಧುನೀಕರಣಕ್ಕೆ ಗಣನೀಯ ಕೊಡುಗೆ ನೀಡಿದೆ. ಅದರ ಅಧಿಕೃತ ಆಯುರ್ವೇದ ಉತ್ಪನ್ನಗಳು, ಯೋಗ ಹಾಗೂ ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳು ಒಟ್ಟಾಗಿ, ಸ್ವಾಭಾವಿಕ ಆರೋಗ್ಯದಲ್ಲಿ ಕ್ರಾಂತಿಯನ್ನುಂಟುಮಾಡಿವೆ.</p><p>ಪತಂಜಲಿಯು ಆಯುರ್ವೇದವನ್ನು ಆಧುನೀಕರಣಗೊಳಿಸಿದ್ದು, ಲಕ್ಷಾಂತರ ಜನರು ಸಮತೋಲನದಿಂದ ಕೂಡಿದ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಆನಂದಿಸುವಂತೆ ಮಾಡಿದೆ. ಜಗತ್ತು ಸಮಗ್ರ ಜೀವನಕ್ರಮದತ್ತ ಸಾಗುತ್ತಿರುವ ಸಂದರ್ಭದಲ್ಲಿ, ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಯೋಗಕ್ಷೇಮವನ್ನು ಅನುಸರಿಸುವ ನಿಟ್ಟಿನಲ್ಲಿ ಪತಂಜಲಿಯ ಸಿದ್ಧಾಂತಗಳು ಶತಮಾನಗಳವರೆಗೂ ಉಳಿದುಕೊಳ್ಳಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ʼಪತಂಜಲಿ ಆಯುರ್ವೇದʼವು ಆರೋಗ್ಯ ಮತ್ತು ಯೋಗಕ್ಷೇಮದ ವಿಚಾರದಲ್ಲಿ ಇತ್ತೀಚಿನ ದಿನಗಳಲ್ಲಿ ಕ್ರಾಂತಿಯನ್ನುಂಟುಮಾಡಿದೆ. ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಸ್ಥಾಪಿಸಿದ ಈ ಸಂಸ್ಥೆಯು ಪುರಾತನ ಹಾಗೂ ಆಧುನಿಕ ತಂತ್ರಜ್ಞಾನದ ವಿಧಾನಗಳ ಸಂಯೋಜನೆಯೊಂದಿಗೆ ಆಯುರ್ವೇದವನ್ನು ಆಧುನಿಕ ಆರೋಗ್ಯ ರಕ್ಷಣೆಯಲ್ಲಿ ಮುಂಚೂಣಿಗೆ ತಂದು ನಿಲ್ಲಿಸಿದೆ.</p><p>ಪತಂಜಲಿಯ ವ್ಯಾಪಕ ಶ್ರೇಣಿಯ ಉತ್ಪನ್ನಗಳು, ಯೋಗಕ್ಷೇಮ, ಆರೋಗ್ಯ ಹಾಗೂ ವೈದಿಕ ಆಚರಣೆಗಳ ಕಡೆಗಿನ ನಮ್ಮ ದೃಷ್ಟಿಕೋನದಲ್ಲಿ ಕ್ರಾಂತಿಯನ್ನುಂಟು ಮಾಡಿವೆ. ಆಯುರ್ವೇದದ ಪುನರುಜ್ಜೀವನ ಮತ್ತು ಸಮಗ್ರ ಸ್ವಾಸ್ಥ್ಯದ ಅಭ್ಯಾಸಗಳಿಗೆ ಆಧಾರವಾಗಿರುವ ಈ ಸಂಸ್ಥೆಯು, ಜಾಗತಿಕವಾಗಿ ಜೀವನ ವಿಧಾನವನ್ನು ಪರಿವರ್ತಿಸುತ್ತದೆ.</p><p>ಪತಂಜಲಿ ಆಯುರ್ವೇದ ಉತ್ಪನ್ನಗಳು ಸಾಂಪ್ರದಾಯಿಕ ನೈಸರ್ಗಿಕ ಚಿಕಿತ್ಸಾ ವಿಧಾನಗಳನ್ನು ಪರಿವರ್ತಿಸುವ ಮೂಲಕ ಆಧುನಿಕ ಜೀವನಶೈಲಿಯ ಪರಿಹಾರಗಳನ್ನು ಒದಗಿಸುತ್ತವೆ. ಜನರು ಸಾವಯವ ಮತ್ತು ಪರಿಸರಸ್ನೇಹಿ ಆರೋಗ್ಯ ಪರಿಹಾರಗಳನ್ನು ಅಪೇಕ್ಷಿಸುತ್ತಾರೆ. ಅದನ್ನು, ಪತಂಜಲಿಯು ಪ್ರಾಚೀನ ಆಯುರ್ವೇದ ಜ್ಞಾನದಿಂದ ತಯಾರಾದ ಉತ್ಪನ್ನಗಳ ಮೂಲಕ ಪೂರೈಸುತ್ತದೆ.</p><p>ಗಿಡಮೂಲಿಕೆಯಿಂದ ತಯಾರಿಸಿದ ಸೌಂದರ್ಯವರ್ಧಕಗಳು ಮತ್ತು ಸಾವಯವ ಆಹಾರ ಸೇರಿದಂತೆ ನೈಸರ್ಗಿಕ ಉತ್ಪನ್ನಗಳನ್ನು ಪತಂಜಲಿ ಒದಗಿಸುತ್ತದೆ. ಇವು, ಆಧುನಿಕ ಗ್ರಾಹಕರನ್ನು ಆಕರ್ಷಿಸುತ್ತವೆ. ಪಾರಂಪರಿಕ ಜ್ಞಾನ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಸಂಯೋಜನೆಯೊಂದಿಗೆ ತಯಾರಾದ ಪ್ರತಿಯೊಂದು ಉತ್ಪನ್ನವೂ ಪರಿಣಾಮಕಾರಿ ಹಾಗೂ ಸುರಕ್ಷಿತ ಎಂಬುದನ್ನು ಸಂಸ್ಥೆಯು ಖಾತ್ರಿಪಡಿಸುತ್ತದೆ.</p><p>ಸಮಗ್ರ ವೈದ್ಯಕೀಯ ವ್ಯವಸ್ಥೆಯಲ್ಲಿ ಪತಂಜಲಿಯು ವಿಶ್ವಾಸಾರ್ಹತೆಗೆ ಹೆಸರಾಗಿದ್ದು, ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳೊಂದಿಗೆ ರಾಜಿ ಮಾಡಿಕೊಳ್ಳದೆ ತನ್ನ ಉತ್ಪನ್ನಗಳಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳುತ್ತದೆ. ವಿಶ್ವಾಸಾರ್ಹತೆಯು ಈ ಬ್ರಾಂಡ್ನ ಯಶಸ್ಸಿಗೆ ಮತ್ತೊಂದು ಕಾರಣವಾಗಿದ್ದು, ಆಯುರ್ವೇದ ತತ್ವದ ಆಧಾರದಲ್ಲಿಯೇ ಪ್ರತಿಯೊಂದು ಉತ್ಪನ್ನವನ್ನು ತಯಾರಿಸಲಾಗಿದೆ.</p><p>ಪತಂಜಲಿಯು ತನ್ನ ಉತ್ಪನ್ನಗಳ ಜೊತೆಗೆ ಆಯುರ್ವೇದದ ಪ್ರಮುಖ ಅಂಶವಾದ ಯೋಗದ ವಿಚಾರವಾಗಿಯೂ ವಿಶ್ವದಾದ್ಯಂತ ಪಾರುಪತ್ಯ ಸಾಧಿಸಿದೆ. ಪತಂಜಲಿಯ ತತ್ವಶಾಸ್ತ್ರವು, ದೇಹದ ಚಟುವಟಿಕೆ, ಮನಸ್ಸು ಹಾಗೂ ಆತ್ಮವನ್ನು ಒಳಗೊಂಡದ್ದಾಗಿದ್ದು, ಶಾಂತಿ ಸಾಧನೆ ಹಾಗೂ ವಿಕಾಸದ ಮೇಲೆ ಕೇಂದ್ರೀಕರಿಸಿದೆ.</p><p>ಸಂಶೋಧನಾ ಕೇಂದ್ರಗಳನ್ನು ತೆರೆಯುವ ಹಾಗೂ ಆಯುರ್ವೇದ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಪತಂಜಲಿಯು, ಆಯುರ್ವೇದದ ಸಂರಕ್ಷಣೆ ಹಾಗೂ ಆಧುನೀಕರಣಕ್ಕೆ ಗಣನೀಯ ಕೊಡುಗೆ ನೀಡಿದೆ. ಅದರ ಅಧಿಕೃತ ಆಯುರ್ವೇದ ಉತ್ಪನ್ನಗಳು, ಯೋಗ ಹಾಗೂ ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳು ಒಟ್ಟಾಗಿ, ಸ್ವಾಭಾವಿಕ ಆರೋಗ್ಯದಲ್ಲಿ ಕ್ರಾಂತಿಯನ್ನುಂಟುಮಾಡಿವೆ.</p><p>ಪತಂಜಲಿಯು ಆಯುರ್ವೇದವನ್ನು ಆಧುನೀಕರಣಗೊಳಿಸಿದ್ದು, ಲಕ್ಷಾಂತರ ಜನರು ಸಮತೋಲನದಿಂದ ಕೂಡಿದ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಆನಂದಿಸುವಂತೆ ಮಾಡಿದೆ. ಜಗತ್ತು ಸಮಗ್ರ ಜೀವನಕ್ರಮದತ್ತ ಸಾಗುತ್ತಿರುವ ಸಂದರ್ಭದಲ್ಲಿ, ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಯೋಗಕ್ಷೇಮವನ್ನು ಅನುಸರಿಸುವ ನಿಟ್ಟಿನಲ್ಲಿ ಪತಂಜಲಿಯ ಸಿದ್ಧಾಂತಗಳು ಶತಮಾನಗಳವರೆಗೂ ಉಳಿದುಕೊಳ್ಳಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>