ಬೀಜ ಸಂರಕ್ಷಣೆಗೆ ಮುಂದಾಗುವ ಮಹಿಳಾ ಸ್ವಸಹಾಯ ಸಂಘಗಳಿಗೆ ಈ ಯೋಜನೆಯಡಿ ಧನಸಹಾಯ ಮಾಡಲಾಗುವುದು. ‘ರೈತ ಮಹಿಳೆ ಧಾನ್ಯಲಕ್ಷ್ಮಿ ಇದ್ದಂತೆ. ಹಾಗಾಗಿ, ಯೋಜನೆಗೆ ಈ ಹೆಸರು ಇಡಲಾಗಿದೆ. ಬೀಜ ಸಂರಕ್ಷಣೆಗೆ ಮುಂದೆ ಬರುವ ಯುವ ಮಹಿಳಾ ಉದ್ಯಮಿಗಳಿಗೆನಬಾರ್ಡ್ ಮತ್ತು ಮುದ್ರಾ ಯೋಜನೆಯಡಿ ನೆರವು ನೀಡಲಾಗುವುದು’ ಎಂದು ನಿರ್ಮಲಾ ಹೇಳಿದರು.