ಕುಂಠಿತ ಆರ್ಥಿಕತೆ, ವಸೂಲಾಗದ ಸಾಲ, ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿನ ಹಣಕಾಸು ಮುಗ್ಗಟ್ಟು, ಉದ್ಯೋಗ ಸೃಷ್ಟಿ, ಖಾಸಗಿ ಹೂಡಿಕೆ, ರಫ್ತು ಪುನಶ್ಚೇತನ, ಕೃಷಿ ಕ್ಷೇತ್ರದಲ್ಲಿನ ಸಂಕಷ್ಟ ಪರಿಸ್ಥಿತಿ, ವಿತ್ತೀಯ ವಿವೇಕದ ಜತೆ ರಾಜಿ ಮಾಡಿಕೊಳ್ಳದೆ ಸರ್ಕಾರಿ ಬಂಡವಾಳ ಹೂಡಿಕೆ ಹೆಚ್ಚಿಸುವ ಕ್ರಮಗಳ ಬಗ್ಗೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ನಲ್ಲಿ ಗಮನ ನೀಡುವ ನಿರೀಕ್ಷೆ ಇದೆ.