ಎನ್.ಆರ್.ನಾರಾಯಣ ಮೂರ್ತಿ, ಮುಕೇಶ್ ಅಂಬಾನಿ, ರತನ್ ಟಾಟಾ, ಅಜೀಂ ಪ್ರೇಮ್ಜಿ, ಗೌತಮ್ ಅದಾನಿ, ಆದಿ ಗಾಡ್ರೆಜ್, ಅಜಯ್ ಪರಿಮಾಳ್, ಕುಮಾರ್ ಮಂಗಳಂ ಬಿರ್ಲಾ, ವಿಕ್ರಂ ಕರ್ಲೋಸ್ಕರ್, ಸುನಿಲ್ ಭಾರ್ತಿ ಮಿತ್ತಲ್, ರಾಹುಲ್ ಬಜಾಜ್, ಆನಂದ್ ಮಹೀಂದ್ರ, ಶಿವ ನಾಡರ್, ಉದಯ್ ಕೋಟಕ್, ನಸ್ಲಿ ವಾಡಿಯಾ ಸೇರಿದಂತೆ ದೇಶದ ಹಲವು ಉದ್ಯಮಿಗಳ ಸಹಕಾರ ಕೋರಲಾಗಿದೆ.