ಇಂಟರ್ನೆಟ್ ಸೇವೆ ಬಳಸಿಕೊಂಡು ಈ ಆ್ಯಪ್ಗಳು ಜನರನ್ನು ದಾರಿತಪ್ಪಿಸುವ ಜೊತೆಗೆ ಶೋಷಿಸುತ್ತಿವೆ. ಸಚಿವಾಲಯವು ಇಂತಹ ಆ್ಯಪ್ಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಹಾಗಾಗಿ, ಇವುಗಳು ನೀಡುವ ಜಾಹೀರಾತುಗಳ ಪ್ರಸಾರಕ್ಕೆ ನಿರ್ಬಂಧ ಹೇರಲಾಗಿದೆ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.