‘ತೆರಿಗೆ ಪಾವತಿಸಿದ ನಂತರ ಬಾಂಡ್ ಗಳಿಕೆ ಕೇವಲ ಶೇ 4.4ರಷ್ಟು ಇರಲಿತ್ತು. ಅದನ್ನೂ ಈಗ ಕಿತ್ತುಕೊಳ್ಳಲಾಗಿದೆ. ಇದನ್ನು ನಾನು ಬಲವಾಗಿ ವಿರೋಧಿಸುವೆ. ಯಾವುದೇ ಸರ್ಕಾರವು ತನ್ನ ನಾಗರಿಕರಿಗೆ ಕನಿಷ್ಠ ಒಂದಾದರೂ ಗರಿಷ್ಠ ಸುರಕ್ಷತೆಯ ಹೂಡಿಕೆ ಅವಕಾಶ ಕಲ್ಪಿಸಿಕೊಡಬೇಕು. 2003 ರಿಂದ ಆರ್ಬಿಐ ಬಾಂಡ್ ಅಂತಹ ಅವಕಾಶ ಕಲ್ಪಿಸಿತ್ತು’ ಎಂದು ಹೇಳಿದ್ದಾರೆ.