ಗಡುವು ವಿಸ್ತರಿಸುವಂತೆ ಕೋರಿ ಜಿಎಸ್ಟಿಎನ್ ಸಿಇಒ, ಜಿಎಸ್ಟಿ ಆಯುಕ್ತರು, ಜಿಎಸ್ಟಿ ಸದಸ್ಯರು, ಹಣಕಾಸು ಸಚಿವಾಲಯದ ಜಂಟಿ ಕಾರ್ಯದರ್ಶಿ ಹಾಗೂ ರಾಜ್ಯದ ವಾಣಿಜ್ಯ ತೆರಿಗೆ ಆಯುಕ್ತ ಶೀಕರ್ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಳ್ಳಾಗಿತ್ತು ಎಂದು ‘ಎಫ್ಕೆಸಿಸಿಐ‘ನ ಜಿಎಸ್ಟಿ ಸಮಿತಿ ಅಧ್ಯಕ್ಷ ಬಿ.ಟಿ. ಮನೋಹರ್ ತಿಳಿಸಿದ್ದಾರೆ.