‘ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಬಳಕೆಗಾಗಿ ಸ್ಪರ್ಧಾತ್ಮಕ ಬೆಲೆಯಲ್ಲಿ ಕಚ್ಛಾ ಸಾಮಗ್ರಿಗಳನ್ನು ಸರಬರಾಜು ಮಾಡುವ ಕುರಿತುರಾಮ್ ಪ್ರಸಾದ್ ಮನೋಹರ್ ಅವರೊಂದಿಗೆ ಸಭೆ ನಡೆಸಲಾಯಿತು.ಬೆಲೆಗಳ ಹಠಾತ್ ಏರಿಕೆಯಿಂದಾಗಿ ಎದುರಾಗಿರುವ ಸಮಸ್ಯೆಗೆ ಪರಿಹಾರ ಕೋರಿದೆವು. ಅದಕ್ಕೆ ತಕ್ಷಣ ಸ್ಪಂದಿಸಿ,ನಿಗಮದಿಂದಲೇ ಕಚ್ಛಾ ಸಾಮಗ್ರಿಗಳ ಮಾರಾಟವನ್ನು ಜ.11ರಿಂದ ಆರಂಭಿಸುವಂತೆ ಸೂಚಿಸಿರುವುದು ಸಂತಸ ತಂದಿದೆ’ ಎಂದರು.