ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿನಿ ಸುದ್ದಿ (ಸಿನಿಮಾ ಜಗತ್ತು)

ADVERTISEMENT

Video | ಪೂಜಾ ಕಾರ್ಯಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ

ದಕ್ಷಿಣ ಕನ್ನಡ ಜಿಲ್ಲೆ ಸುರತ್ಕಲ್‌ ತಾಲ್ಲೂಕಿನ ದೇಲಂತಬೆಟ್ಟು ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ನಡೆಯುತ್ತಿರುವ ಬ್ರಹ್ಮಕುಂಭಾಭಿಷೇಕ, ಅಷ್ಟಪವಿತ್ರ ನಾಗಮಂಡಲ ಸೇವೆ, ಜಾತ್ರಾ ಮಹೋತ್ಸವಕ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಟುಂಬ ಸಮೇತ ಪಾಲ್ಗೊಂಡರು.
Last Updated 26 ಏಪ್ರಿಲ್ 2024, 14:21 IST
Video | ಪೂಜಾ ಕಾರ್ಯಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ

PHOTOS | ಪ್ರಜಾತಂತ್ರದ ಹಬ್ಬ: ಹಕ್ಕು ಚಲಾಯಿಸಿದ ಸಿನಿ ತಾರೆಯರು

PHOTOS | ಪ್ರಜಾತಂತ್ರದ ಹಬ್ಬ: ಹಕ್ಕು ಚಲಾಯಿಸಿದ ಸಿನಿ ತಾರೆಯರು
Last Updated 26 ಏಪ್ರಿಲ್ 2024, 8:45 IST
PHOTOS | ಪ್ರಜಾತಂತ್ರದ ಹಬ್ಬ: ಹಕ್ಕು ಚಲಾಯಿಸಿದ ಸಿನಿ ತಾರೆಯರು
err

ತೆರೆಗೆ ಬರಲು ಸಜ್ಜಾದ ‘ಇತ್ಯಾದಿ’

ಮರ್ಡರ್ ಮಿಸ್ಟ್ರಿ ಕಥೆ ಹೊಂದಿರುವ ಹೊಸಬರ ‘ಇತ್ಯಾದಿ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಡಿ.ಯೋಗರಾಜ್ ನಿರ್ದೇಶನದ ಚಿತ್ರಕ್ಕೆ ಮಹೇಂದ್ರನ್, ಶ್ರೀನಿವಾಸ್ ಮತ್ತು ನೀಲಕಂಠನ್ ಬಂಡವಾಳ ಹೂಡಿದ್ದಾರೆ.
Last Updated 26 ಏಪ್ರಿಲ್ 2024, 1:22 IST
ತೆರೆಗೆ ಬರಲು ಸಜ್ಜಾದ ‘ಇತ್ಯಾದಿ’

ಬಿಸಿಲ ಧಗೆ, IPL, ಚುನಾವಣಾ ಕಾವು: ಕನ್ನಡ ಸಿನಿಮಾ ಬಿಡುಗಡೆಗೆ ನಿರ್ಮಾಪಕರ ಹಿಂದೇಟು

ಬೇಸಿಗೆಯ ಧಗೆ, ಚುನಾವಣೆ ಕಾವು, ಐಪಿಎಲ್‌ ಧಮಾಕಾಗಳಿಂದಾಗಿ ಪ್ರತಿ ವಾರ ಬಿಡುಗಡೆಯಾಗುತ್ತಿರುವ ಕನ್ನಡ ಚಿತ್ರಗಳ ಸಂಖ್ಯೆ ಗಣನೀಯವಾಗಿ ಕುಸಿದಿವೆ. ಸಿನಿಮಾ ಬಿಡುಗಡೆಗೆ ನಿರ್ಮಾಪಕರು ನಿರಾಸಕ್ತಿ ತೋರುತ್ತಿದ್ದಾರೆ.
Last Updated 26 ಏಪ್ರಿಲ್ 2024, 0:40 IST
ಬಿಸಿಲ ಧಗೆ, IPL, ಚುನಾವಣಾ ಕಾವು: ಕನ್ನಡ ಸಿನಿಮಾ ಬಿಡುಗಡೆಗೆ ನಿರ್ಮಾಪಕರ ಹಿಂದೇಟು

‘ದ ಜಡ್ಜ್‌ಮೆಂಟ್‌’ ಚಿತ್ರೀಕರಣ ಪೂರ್ಣ

ಕ್ರೇಜಿಸ್ಟಾರ್‌ ರವಿಚಂದ್ರನ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ದ ಜಡ್ಜ್‌ಮೆಂಟ್‌’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ.
Last Updated 26 ಏಪ್ರಿಲ್ 2024, 0:15 IST
‘ದ ಜಡ್ಜ್‌ಮೆಂಟ್‌’ ಚಿತ್ರೀಕರಣ ಪೂರ್ಣ

ಈ ವಾರ ಎರಡು ಚಿತ್ರಗಳು ತೆರೆಗೆ

ಈ ವಾರ ಎರಡು ಸಿನಿಮಾಗಳು ಇಂದು (ಏ.26) ಬಿಡುಗಡೆಯಾಗುತ್ತಿವೆ.
Last Updated 25 ಏಪ್ರಿಲ್ 2024, 23:15 IST
ಈ ವಾರ ಎರಡು ಚಿತ್ರಗಳು ತೆರೆಗೆ

ಪೃಥ್ವಿಗೆ ‘ರಥಾವರ’ ಸಾರಥಿಯ ಆ್ಯಕ್ಷನ್‌ ಕಟ್‌

‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್‌ ಚಂದನವನದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.
Last Updated 25 ಏಪ್ರಿಲ್ 2024, 22:29 IST
ಪೃಥ್ವಿಗೆ ‘ರಥಾವರ’ ಸಾರಥಿಯ ಆ್ಯಕ್ಷನ್‌ ಕಟ್‌
ADVERTISEMENT

‘ಮಿರಾಯ್‌’ನಲ್ಲಿ ತೇಜ್‌ ಅವತಾರ

ತೆಲುಗಿನಲ್ಲಿ ‘ಹನುಮಾನ್‌’ ಚಿತ್ರದ ಮೂಲಕ ಮೋಡಿ ಮಾಡಿದ ನಟ ತೇಜ್‌ ಸಜ್ಜಾ ತಮ್ಮ ಹೊಸ ಪ್ರಾಜೆಕ್ಟ್‌ ಘೋಷಿಸಿದ್ದಾರೆ.
Last Updated 25 ಏಪ್ರಿಲ್ 2024, 17:21 IST
‘ಮಿರಾಯ್‌’ನಲ್ಲಿ ತೇಜ್‌ ಅವತಾರ

ಸೆಟ್ಟೇರಲಿದೆ ಆರ್‌.ಚಂದ್ರು ಅವರ ‘ಫಾದರ್‌’ ಚಿತ್ರ

‘ಕಬ್ಜ–2’, ‘ಡಾಗ್’, ‘ಫಾದರ್’, ‘ಪಿ.ಒ.ಕೆ’, ‘ಶ್ರೀ ರಾಮ ಬಾಣ ಚರಿತ’ ಹಾಗೂ ಶಿವರಾಜ್‌ಕುಮಾರ್‌ ನಟನೆಯ ಹೊಸ ಸಿನಿಮಾ–ಹೀಗೆ ತಮ್ಮ ‘ಆರ್‌.ಸಿ. ಸ್ಟುಡಿಯೊಸ್‌’ನಲ್ಲಿ ಏಕಕಾಲಕ್ಕೆ ಆರು ಸಿನಿಮಾಗಳ ನಿರ್ಮಾಣವನ್ನು ನಿರ್ದೇಶಕ, ನಿರ್ಮಾಪಕ ಆರ್‌.ಚಂದ್ರು ಘೋಷಿಸಿದ್ದರು.
Last Updated 25 ಏಪ್ರಿಲ್ 2024, 17:19 IST
ಸೆಟ್ಟೇರಲಿದೆ ಆರ್‌.ಚಂದ್ರು ಅವರ ‘ಫಾದರ್‌’ ಚಿತ್ರ

PHOTOS | ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ‘ಉಪಾಧ್ಯಕ್ಷ’ ಬೆಡಗಿ ಮಲೈಕಾ

PHOTOS | ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ‘ಉಪಾಧ್ಯಕ್ಷ‘ ಬೆಡಗಿ ಮಲೈಕಾ
Last Updated 25 ಏಪ್ರಿಲ್ 2024, 7:53 IST
PHOTOS | ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ   ‘ಉಪಾಧ್ಯಕ್ಷ’ ಬೆಡಗಿ ಮಲೈಕಾ
err
ADVERTISEMENT